ಜೀವ ಭೂ ರಾಸಾಯನಿಕ ಚಕ್ರಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
See in English

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಷಯ}} ಅನ್ನು ಟೈಪ್ ಮಾಡಿ

ಪರಿಕಲ್ಪನಾ ನಕ್ಷೆ

BGCC kn.jpeg

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಸೂಕ್ಷ್ನಾಣುಜಿವಿಗಳ ಪಾತ್ರ

ಕಲಿಕೆಯ ಉದ್ದೇಶಗಳು

೧. ದಿನನಿತ್ಯ ಜಿವನದಲ್ಲಿ ಸೂಕ್ಷ್ನಾಣುಜಿವಿಗಳ ಪಾತ್ರ ಸ್ಮರಿಸುತ್ತಾರೆ ಬ.
೨. ಜೀವಭೂರಾಸಾಯನಿಕ ಚಕ್ರಗಳಲ್ಲಿ ಸೂಕ್ಷ್ನಾಣುಜಿವಿಗಳ ಪಾತ್ರ ಸ್ಮರಿಸುತ್ತಾರೆ .

ಶಿಕ್ಷಕರಿಗೆ ಟಿಪ್ಪಣಿ

ವೈವಿಧ್ಯಮಯವಾದ ಜೀವರಾಶಿ ಹಾಗೂ ಮನುಷ್ಯ ಎಲ್ಲವೂ ದೇವರ ಸೃಷ್ಟಿ ಎಂಬ ವಾದ ಬಹಳ ವ್ಯಾಪಕವಾದದ್ದು. ವಿಜ್ಞಾನ ಬೆಳೆದಂತೆ ಜೀವ ಸೃಷ್ಟಿಯ ಮೂಲದ ಸಂಶೋಧನೆಯ ಪಯಣ ಸಾಗಿಯೇ ಸಾಗಿತು……21ನೇ ಶತಮಾನ ವಿಜ್ಞಾನ-ತಂತ್ರಜ್ಞಾನ ಹೆಮ್ಮರವಾಗಿ ಬೆಳೆದು ಬರುತ್ತಿರುವ ಕಾಲಘಟ್ಟ, ಮನುಷ್ಯನ ಸಣ್ಣ ಜೀವಕೋಶವೊಂದರಿಂದ ಮಗು ಉತ್ಪತ್ತಿಸುವ ವಿದ್ಯೆ ಕರಗತವಾಗಿದೆ, ಮೂಳೆ ಚೂರಿನಿಂದ ಮನುಷ್ಯನ ಹುಟ್ಟಿನ ವೃತ್ತಾಂತ ಅರಿಯುವ ವಿಜ್ಞಾನ ಪ್ರಯೋಗ ಶಾಲೆಗಳಲ್ಲಿ ಜನಜನಿತವಾಗಿದೆ, ಕಾವಿ ಬಾಬಾಗಳ ಮಂತ್ರಶಕ್ತಿ ಬಟಾಬಯಲಾಗಿ ರಸವಿಜ್ಞಾನ ಮಕ್ಕಳಾಟದ ಸಾಧನವಾಗಿ ಪರಿವರ್ತಿತವಾಗಿದೆ, ಡಾರ್ವಿನ್ ವಿಕಾಸವಾದ ಮನೆಮಾತಾಗಿ ಜನಜನಿತವಾಗಿದೆ, ಆಕಾಶದ ಉದ್ದಗಲಕ್ಕೂ ಸ್ವರ್ಗ-ನರಕ, ರಾಹು-ಕೇತುಗಳಿಗೆ ಹುಡುಕಾಟ ನಡೆಸಿ ಸುಳ್ಳು ಎಂದು ಸಾಬೀತು ಮಾಡಿ ಹೊಸ ನಕ್ಷತ್ರ ಲೋಕದ ಪರಿಚಯವನ್ನು ಪುಸ್ತಕದಂಗಳದೊಳಗೆ ಮುದ್ರಿಸಲಾಗಿದೆ .
ಎಲ್ಲಾ ಧರ್ಮವೂ ತನ್ನ ಕುಲವನ್ನು ಮತ್ತು ಜನಾಂಗ ವ್ಯವಸ್ಥೆಯನ್ನು ತನ್ನದೇ ಶೈಲಿಯಲ್ಲಿ ಮಂತ್ರಮುಗ್ಧವಾಗಿ ಹಿಡಿದುಕೊಂಡಿತ್ತು. ಆ ಎಲ್ಲಾ ಧರ್ಮಗ್ರಂಥಗಳೂ ಮಾನವನ ಸೃಷ್ಠಿಯ ಕಥೆಯನ್ನ ತನ್ನದೇ ಶೈಲಿಯಲ್ಲಿ ವಿವರಣೆ ನೀಡಿ ನಂಬಿಸಿದ್ದವು. `ಅದಂ ಮತ್ತು ಈವ್- ಕ್ರೈಸ್ತ ಮತ್ತು ಇಸ್ಲಾಂ ಧರ್ಮ, ವಿಷ್ಣುವಿನ ತಲೆಯಿಂದ ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಕಾಲಿನಿಂದ ಶೂದ್ರ‘ ಆದರೂ ಒಂದು ಅಂಶದಲ್ಲಿ ಮಾತ್ರ ಸಮಾನತೆ ಸಾಧಿಸಿದ್ದವು. ಅದೆಂದರೆ `ಜಗತ್ತಿನ ಅಣುರೇಣು ತೃಣಕಾಷ್ಟವನ್ನ ದೇವರು ಪ್ರತ್ಯಕ್ಷವಾಗಿ ಸೃಷ್ಟಿಸಿದ‘ ಎಂಬ ಬಗ್ಗೆ ಎಲ್ಲ ಧರ್ಮಗಳೂ ನಂಬಿದ್ದವು. ಈ ನಂಬಿಕೆಯನ್ನು ಜನ ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಇವರ ಮಧ್ಯೆಯೆ ಈ ಜೀವಿಗಳು ದೇವರಿಂದ ಸೃಷ್ಠಿಯಾಗಿಲ್ಲ ಎಂದು ವಾದಿಸುತ್ತಿದ್ದ ಧೂರ್ತರೂ ಇದ್ದರು. ಹಾಗೆಯೇ ತರ್ಕ ಒಂದನ್ನು ಹೊರತು ಪಡಿಸಿ ದೈವ ನಿಯಮವನ್ನು ನಿರಾಕರಿಸಲು ಇವರಿಗೆ ಯಾವುದೇ ಪುರಾವೆಗಳಿರಲಿಲ್ಲ. ಆದ್ದರಿಂದ ಈ ರಹಸ್ಯ ರಹಸ್ಯವಾಗೇ ಉಳಿಯಿತು. ಆದರೂ ಇಡೀ ವಿಶ್ವ ದೈವವಾದ ಮತ್ತು ವಸ್ತು ವಾದಗಳ ಸಂಘರ್ಷದಲ್ಲಿಯೇ ವಿಕಾಸವಾಯಿತು.

ಚಟುವಟಿಕೆ ಸಂಖ್ಯೆ ೧

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಗಾಜಿನ ತೊಟ್ಟಿ
  2. ಮಣ್ಣು
  3. ಎಲೆಗಳು
  4. ತರಕಾರಿ ಚೂರುಗಳು
  5. ಕಾಗದದ ಚೂರುಗಳು
ಒಂದು ಗಾಜಿನ ತೊಟ್ಟಿ ಯನ್ನು ತೆಗೆದುಕೊಳ್ಳಿ ,ಅದರಲ್ಲಿ ಮಣ್ಣು , ಎಲೆಗಳು ,ತರಕಾರಿ ಚೂರುಗಳು, ಮತ್ತು ಕಾಗದದಚೂರುಗಳನ್ನು ತೊಟ್ಟಿಗೆ ಹಾಕಿ ತೊಟ್ಟಿಯ ಒಳಗೆ ನೀರನ್ನು ಸತತವಾಗಿ ಒಂದು ವಾರದವರೆಗೆ ಚೂಮುಖಿಸಿ. 
  1. ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  2. ಬಹುಮಾಧ್ಯಮ ಸಂಪನ್ಮೂಲಗಳು
  3. ಅಂತರ್ಜಾಲದ ಸಹವರ್ತನೆಗಳು
  4. ಮೌಲ್ಯ ನಿರ್ಣಯ

#ಪ್ರಶ್ನೆಗಳು

  1. ಮೇಲಿನ ಚಟುವಟಿಕೆಯಲ್ಲಿ ಎನನ್ನು ಗಮನಿಸುವಿರಿ ?
  2. ತೊಟ್ಟಿಯ ಒಳಗಿರುವ ವಸ್ತುಗಳಿಂದ ದುರ್ವಾಸನೆ ಬರುತ್ತದೆಯೇ?
  3. ತೊಟ್ಟಿ ಯಲ್ಲಿ ಹಾಕಿರುವ ವಸ್ತುಗಳ ಸ್ಥಿ ತಿ ಈಗ ಹೇಗಿದೆ ?
  4. ತೊಟ್ಟಿಯಲ್ಲಿರುವ ವಸ್ತುಗಳ ಸ್ಥಿತಿಯಲ್ಲಿ ಬದಲಾವಣೆಗೆ ಕಾರಣವೇಣು ?

ಯೋಜನೆಗಳು

ವಿಜ್ಞಾನ ವಿನೋದ