ಈ ಕಾರ್ಯಾಗಾರವು ದಿ:೦೫/೭/೧೪ ರಿಂದ ೦೭/೦೭/೧೪ ರವರೆಗೆ ಆಯೋಜಿಸಲ್ಪಟ್ಟಿತ್ತು.ಮೊದಲ ಎರಡು ದಿನಗಳಲ್ಲಿ ಐ.ಟಿ.ಫಾರ್ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿ ಸರ್,ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಕೇಶ್,ಶ್ರೀಮತಿ ರಾಧಾ,ಶ್ರೀ ನಂದೀಶ್ ಇವರು ಕೋಯರ ಕಾರ್ಯಾಗಾರದ ಅಜೆಂಡಾ,ಗೂಗಲ್ ಫೀಚರ್ಸ,ಓ.ಇ.ಆರ್,ಕೃತಿಸ್ವಾಮ್ಯತೆಯ ಅರ್ಥ ಮತ್ತು ಮಹತ್ವದ ಬಗ್ಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು. | ಈ ಕಾರ್ಯಾಗಾರವು ದಿ:೦೫/೭/೧೪ ರಿಂದ ೦೭/೦೭/೧೪ ರವರೆಗೆ ಆಯೋಜಿಸಲ್ಪಟ್ಟಿತ್ತು.ಮೊದಲ ಎರಡು ದಿನಗಳಲ್ಲಿ ಐ.ಟಿ.ಫಾರ್ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿ ಸರ್,ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಕೇಶ್,ಶ್ರೀಮತಿ ರಾಧಾ,ಶ್ರೀ ನಂದೀಶ್ ಇವರು ಕೋಯರ ಕಾರ್ಯಾಗಾರದ ಅಜೆಂಡಾ,ಗೂಗಲ್ ಫೀಚರ್ಸ,ಓ.ಇ.ಆರ್,ಕೃತಿಸ್ವಾಮ್ಯತೆಯ ಅರ್ಥ ಮತ್ತು ಮಹತ್ವದ ಬಗ್ಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು. |