ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
=ಗುಂಪು ಚಟುವಟಿಕೆಗಳು=
+
=ಪರಿಕಲ್ಪನಾ ನಕ್ಷೆ=
==ಪಾಠ ಪರಿಚಯ==
+
[[File:panthahvana.mm]]
==ಗುಂಪು ೧ ರ ಚಟುವಟಿಕೆಗಳು==
  −
#ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.
  −
#ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ  ಬರೆಯುವುದು.
  −
#ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
  −
#ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.
  −
#ಕೆಳಗಿನ ಪದಗಳಿಗೆ ಬಹುವಚನಗಳನ್ನು ಬರೆಯುವರು.ಮಗು,ಕೈ,ಹಾವು,ಬಾಗಿಲು,ಆನೆ
  −
#ಮಕ್ಕಳು ಕೃಷ್ಣನ ಸಾಹಸಗಳ ಕಥೆಗಳನ್ನು ಓದಿ,ತರಗತಿಯಲ್ಲಿ ಹಂಚಿಕೆ ಮಾಡುವರು.
  −
#ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
  −
#ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ
  −
#ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
     −
=ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ=
+
=ಹಿನ್ನೆಲೆ/ಸಂದರ್ಭ=
 +
"ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗೃಹಸ್ಥರನ್ನು  ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತ್ತ್ತಾರೆ.<br>
 +
*[http://indianhistorypr.blogspot.in/2011/03/blog-post_1048.html ಜೈನ ಧರ್ಮದ ಹೆಚ್ಚಿನ ಮಾಹಿತಗಾಗಿ ಇಲ್ಲಿ ಕ್ಲಿಕ್ಕಿಸಿರಿ]
 +
*[https://kn.wikipedia.org/wiki/ಮಹಾವೀರ ವರ್ಧಮಾನ ಮಹಾವೀರನ ಹೆಚ್ಚಿನ ಮಾಹಿತಗಾಗಿ ಇಲ್ಲಿ ಕ್ಲಿಕ್ಕಿಸಿರಿ]
   −
==ಅಂದಾಜು ಸಮಯ==
+
ದೇಹ - ಆತ್ಮದ ವ್ಯತ್ಯಾಸ,ಹುಟ್ಟು-ಸಾವಿನ ಮರ್ಮ,ಮತ್ತು ಧರ್ಮದ ಆಚರಣೆಗಳನ್ನು ಅನುಷ್ಥಾನಗೊಳಿಸಲು ಅವರು ಕಂಡುಕೊಂಡ ಸುಲಭ ಮಾರ್ಗ ಸಾಹಿತ್ಯ ಮತ್ತು ಅದರ ಪಾರಯನ. ವಡ್ಡಾರಾಧನೆ ಗ್ರಂಥ ಅಂತಹುದೆ ಮೂಲ ಉದ್ದೇಶದಿಂದ ರೂಪುಗೊಂಡಿರ ಬಹುದು. ಈ ಗ್ರಂಥದಲ್ಲಿರುವ 19ಕಥೆಗಳು ವಿವಿಧ ದೃಷ್ಟಿಕೋನಗಳಲ್ಲಿ ಜೀವನದ ಅನಿಶ್ಚಿತತೆ,ಅಷ್ಥಾಂಗ ಮಾರ್ಗಗಳು, ವ್ರತ,ಶೀಲ, ಚಾರಿತ್ರ, ರಾಗ,ದ್ವೇಷ,ಲೋಭ ಮುಂತದವುಗಳ ಬಗ್ಗೆ ವಿಪುಲವಾಗಿ ಬೆಳಕು ಚಲ್ಲಿದೆ, “ಧರ್ಮೋ ರಕ್ಷತಿ ರಕ್ಷಿತಃ" “ಸತ್ಯಮೇವ ಜಯತೇ" "ಪ್ರಾಮಾಣಿಕತೆಗೆ ಗೆಲುವು" ಎಂದ ತತ್ವಗಳ ತಳಹದಿಯ ಮೇಲೆ ರೂಪಿತವಾದವು
ಒಂದು ಅವಧಿ
  −
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
  −
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
  −
ಮಕ್ಕಳು ನೋಡಿದ ಮತ್ತು ಮಾಡಿದ ನಾಟಕಗಳ ಬಗ್ಗೆ ಚರ್ಚೆ ಮಾಡುವುದು ಅದಕ್ಕು ಮುಂಚೆ ತಾವು ನೋಡಿದ ಶಿಕ್ಷಕರು ಅಥಾವ ಓದಿದ ಚಿಕ್ಕ ನಾಟಕಗಳ ಬಗ್ಗೆ ಚರ್ಚೆ ಮಾಡುವುದು.ಮಕ್ಕಳು ನಾಟಕವನ್ನು ನೋಡದೆ ಹೋದರೆ ಶಿಕ್ಷಕರು ಮಕ್ಕಳನ್ನು ೫ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿನವರೆಗು ಆಯ್ದ ಚಿಕ್ಕ ನಾಟಕಗಳನ್ನು ಓದಲು ನೀಡಿರಿ, ಅದರಲ್ಲಿ ಸಾಮಾಜಿಕ ನಾಟಕ, ಪೌರಾಣಿಕ ನಾಟಕ ಮತ್ತು ಐತಿಹಾಸಿಕ ನಾಟಕ ಇದ್ದರೆ ಮಕ್ಕಳಿಗೆ ಚರ್ಚೆ ಮಾಡುವಾಗ ನಾಟಕದ ವಿಧಗಳ ಬಗ್ಗೆ ತಿಳಿಯಲು  ಸಹಾಯಕವಾಗುವುದು.
  −
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
  −
ಪಾಠವನ್ನು ಆರಂಭ ಮಾಡುವುದಕ್ಕು ಮುಂಚೆ ಈ ಚಟುವಟಿಕೆಯನ್ನು ಮಾಡುವುದು. ತರಗತಿಯಲ್ಲಿ ನಾಟಕವನ್ನು ನೋಡೊದ ಮಕ್ಕಳಿಗೆ ಅವರ ಅಭಿಪ್ರಾಯವನ್ನು ಹಂಚಿಕೊಳ್ಳುವುದು.
  −
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
  −
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
  −
==ಪ್ರಶ್ನೆಗಳು==
     −
==ಗುಂಪು ರ ಚಟುವಟಿಕೆಗಳು==
+
=ಕಲಿಕೋದ್ದೇಶಗಳು=
==ಗುಂಪು ೩ ರ ಚಟುವಟಿಕೆಗಳು==
+
*ಹಳಗನ್ನಡ ಪರಿಚಯ
 +
*ಜೈನ ಧರ್ಮ ಮತ್ತು ಅದರ ಆಚರಣೆಗಳು
 +
*ಗೆಳೆತನದ ಮಹತ್ವ
 +
*ವಿದ್ಯೆಯ ಪ್ರಕಾರಗಳು
 +
*ಶಿವಕೋಟ್ಯಾಚಾರ್ಯನ ಪರಿಚಯ
 +
*ರಾಜರಕಾಲದ ಆಡಳಿತ ವಿಭಾಗಗಳು
 +
*ಹಳಗನ್ನಡ ವ್ಯಾಕರಣ ಪರಿಚಯ
 +
 
 +
=ಕವಿ ಪರಿಚಯ =
 +
ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ. ಶಕ. ೯೨೦ ರ ಸನಿಹದಲ್ಲಿದೆ.ಇವನು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೋಗಳಿನಾಡಿನವನು ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ.
 +
ವಡ್ಡಾರಾಧನೆ ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಗದ್ಯಕೃತಿ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಈ ಕೃತಿಯು ೧೯ ಕಥೆಗಳನ್ನು ಒಳಗೊಂಡಿದೆ.<br>
 +
*[https://kn.wikipedia.org/wiki/ಶಿವಕೋಟ್ಯಾಚಾರ್ಯ ವಿಕಿಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br>
 +
*[http://www.prajavani.net/article/ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ-ವಿಭಿನ್ನ-ಕೃತಿಗಳು ಡಾ|| ಎಂ ಎ ಜಯಚಂದ್ರ ಮೈಸೂರು ರವರ ಪ್ರಜಾವಾಣಿ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿರಿ]<br>
 +
*[http://www.prajavani.net/article/ವಡ್ಡಾರಾಧನೆ-ಹೆಸರು-ಇನ್ನಷ್ಟು-ಮಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಸಿಂಧನೂರು ರವರ ಪ್ರಜಾವಾಣಿ ಲೇಖನಕ್ಕಗಿ ಇಲ್ಲಿ ಕ್ಲಿಕ್ಕಿಸಿರಿ]
 +
 
 +
=ಶಿಕ್ಷಕರಿಗೆ ಟಿಪ್ಪಣಿ=
 +
*[http://kanaja.in/archives/10243 ವಿದ್ಯುಚ್ಚೋರನೆಂಬ ರಿಸಿಯ ಕಥೆ-1 ಓದಲು ಇಲ್ಲಿ ಕ್ಲಿಕ್ಕಿಸಿರಿ]<br>
 +
*[http://kanaja.in/archives/10245 ವಿದ್ಯುಚ್ಚೋರನೆಂಬ ರಿಸಿಯ ಕಥೆ-2 ಓದಲು ಇಲ್ಲಿ ಕ್ಲಿಕ್ಕಿಸಿರಿ]
 +
 
 +
=ಹೆಚ್ಚುವರಿ ಸಂಪನ್ಮೂಲ=
 +
[http://www.slideshare.net/KarnatakaOER/ss-59181115 ಪಂಥಾಹ್ವಾನ ಹೊಸಗನ್ನ ಡ ರೂಪ]
 +
 
 +
=ಸಾರಾಂಶ=
 +
==ಪರಿಕಲ್ಪನೆ ೧==
 +
===ಚಟುವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
 
 +
===ಚಟುವಟಿಕೆ-೨===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
 
 +
==ಪರಿಕಲ್ಪನೆ ೨==
 +
===ಚಟುವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
 
 +
=ಭಾಷಾ ವೈವಿಧ್ಯತೆಗಳು =
 +
==ಶಬ್ದಕೋಶ ==
 +
*[http://kanaja.in/archives/10350 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-1]
 +
*[http://kanaja.in/archives/10358 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-2]
 +
*[http://kanaja.in/archives/10356 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-3]
 +
*[http://kanaja.in/archives/10358 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-4]
 +
 
 +
==ವ್ಯಾಕರಣ==
 +
=ಮೌಲ್ಯಮಾಪನ =
 +
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 +
=ಪಠ್ಯ ಬಗ್ಗೆ ಹಿಮ್ಮಾಹಿತಿ=
 +
 
 +
[[ವರ್ಗ:ಗದ್ಯ]]
 +
[[ವರ್ಗ:ಪಂಥಾಹ್ವಾನ]]

ಸಂಚರಣೆ ಪಟ್ಟಿ