ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
{|
+
=ಪರಿಕಲ್ಪನಾ ನಕ್ಷೆ=
|-
+
=ಹಿನ್ನೆಲೆ/ಸಂದರ್ಭ=
|style="width:10%; border:none; border-radius:5px;box-shadow: 10px 10px 10px #888888; background:#f9f9ff; vertical-align:middle; text-align:center; "|
+
=ಕಲಿಕೋದ್ದೇಶಗಳು=
[http://karnatakaeducation.org.in/KOER/index.php/ಪ್ರವೇಶದ್ವಾರ:ಸಮಾಜ_ವಿಜ್ಞಾನ ‌ಸಮಾಜವಿಜ್ನ್ಞಾನ ಪ್ರವೇಶದ್ವಾರ]
+
=ಕವಿ ಪರಿಚಯ =
|
+
ಕವಿ ಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ (ಕಾಲ :ಕ್ರಿ.ಶ.೧೧೮೦-೧೨೬೦) ಜನ್ನನ ತಂದೆ ಶಂಕರ (ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು.ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು. ಜೈನಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಾಕಾರಗಳನ್ನು ವ್ಯಾಪಿಸಿತ್ತು. ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ,ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು.
|
  −
|style="width:10%; border:none; border-radius:5px;box-shadow: 10px 10px 10px #888888; background:#f9f9ff; vertical-align:middle; text-align:center; "|
  −
[http://karnatakaeducation.org.in/KOER/en/index.php/Social_Science:_Question_papers ಇಂಗ್ಲಿಷ್ನಲ್ಲಿ  ನೋಡಲು ]
  −
|
  −
|
  −
|}
      +
ಜನ್ನನ ರಚನೆಗಳು :
 +
#ಜನ್ನನು ಕ್ರಿ.ಶ.೧೨೦೯ರಲ್ಲಿ ಯಶೋಧರ ಚರಿತ್ರೆಯನ್ನು ರಚಿಸಿದನು.
 +
#ಜನ್ನನ ಎರಡನೆಯ ರಚನೆ ಅನಂತನಾಥಪುರಾಣ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.
 +
#ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.
 +
=ಶಿಕ್ಷಕರಿಗೆ ಟಿಪ್ಪಣಿ=
 +
[https://www.youtube.com/watch?v=XbPPuvpQS5s ಯಶೋಧರ ಚರಿತ್ರೆ ಗಮಕ]
 +
{{Youtube|PLBiddJeb_C4qyve2mfrewL0-K6TNdMLKg&index}}
   −
=8ನೇ ತರಗತಿ ಪ್ರಶ್ನೆಪತ್ರಿಕೆಗಳು=
+
=ಹೆಚ್ಚುವರಿ ಸಂಪನ್ಮೂಲ=
==ಸಿ.ಸಿ.ಇ ಮೌಲ್ಯಮಾಪನ ಮಾದರಿಗಳು==
+
'ಕಣಜ'ದಲ್ಲಿನ ಜನ್ನನ ಮಾಹಿತಿ ತಿಳಿಯಲು [http://www.kanaja.in/%E0%B2%9C%E0%B2%A8%E0%B3%8D%E0%B2%A8/ ಇಲ್ಲಿ ಕ್ಲಿಕ್ಕಿಸಿರ]
==ವೆಬ್ ಲಿಂಕ್ ಗಳು==
  −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2013 - 14 ==
     −
'''ಚಿಕ್ಕಮಗಳೂರು'''
+
ವಿಕಿ ಸೋರ್ಸ್‌ [https://kn.wikisource.org/wiki/%E0%B2%AA%E0%B2%B0%E0%B2%BF%E0%B2%B5%E0%B2%BF%E0%B2%A1%E0%B2%BF:%E0%B2%AF%E0%B2%B6%E0%B3%8B%E0%B2%A7%E0%B2%B0_%E0%B2%9A%E0%B2%B0%E0%B2%BF%E0%B2%A4%E0%B3%86.pdf ನಲ್ಲಿರುವ ಯಶೋಧರ ಚರಿತ್ರೆಯ ಮಾಹಿತಿ] 
   −
ಮಹದೇವಪ್ಪ ಕುಂದರಗಿ ಸರ್,GHS ಅವಥಿ,ಚಿಕ್ಕಮಗಳೂರು ಇವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು[http://karnatakaeducation.org.in/KOER/images1/e/ed/8ನೇ_ತರಗತಿ_ಮೊದಲನೇ_ಸೆಮಿಸ್ಟರ್_ಪ್ರಶ್ನೆ_ಪತ್ರಿಕೆ.odt ಇಲ್ಲಿ ಕ್ಲಿಕ್ಕಿಸಿ]
+
[https://sajjansevak.wordpress.com/page/2/ ಜನ್ನ ಮತ್ತು ಅವನ ಕೃತಿಗಳ ಮಾಹಿತಿ]  
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು 2012 - 13 ==
+
=ಸಾರಾಂಶ=
'''ಹಾವೇರಿ'''
+
'''ಪದ್ಯದ ಸಾರಾಂಶ - ಕನ್ನಡ ದೀವಿಗೆಯಲ್ಲಿನ ಸಂಪನ್ಮೂಲದ ಸಹಾಯ ಪಡೆಯಲಾಗಿದೆ'''  
# ರವಿ ಆಹೇರಿ ಸರ್,GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ 8th 2ನೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆ ಪತ್ರಿಕೆ ಮತ್ತು - ಬ್ಲೂ ಪ್ರಿಂಟ್ ವೀಕ್ಷಿಸಲು [http://8thcce.blogspot.com/2014/02/8-2.html  ಈ ಲಿಂಕನ್ನು ಕ್ಲಿಕ್ಕಿಸಿ]<br>
     −
=9ನೇ ತರಗತಿ ಪ್ರಶ್ನೆಪತ್ರಿಕೆಗಳು=
+
'''ಸಿಸಿರಮನೆ''' '''ಪಡೆದು''' '''ಪರಕೆಗೆ'''
==ಸಿ.ಸಿ.ಇ ಮೌಲ್ಯಮಾಪನ ಮಾದರಿಗಳು==
     −
H S ರಾಮಚಂದ್ರಪ್ಪ ಸರ್, GHS TGಹಳ್ಳಿ,ದಾವಣಗೆರೆ ಇವರು ಹಂಚಿಕೊಂಡಿರುವ ಪಾಠ ಯೋನೆಯನ್ನು ವೀಕ್ಷಿಸಲು [http://karnatakaeducation.org.in/KOER/images1/9/9f/Cce_based_9ನೇ_ತರಗತಿ_ಪಾಠ_.pdf ಈ ಲಿಂಕನ್ನು ಕ್ಲಿಕ್ಕಿಸಿ]
+
'''ವಸಂತನಲರ್ವೋದ''' '''ಮಾವಿನಡಿಮಂಚಿಕೆಯೊಳ್'''
   −
==ವೆಬ್ ಲಿಂಕ್ ಗಳು==
+
'''ಕುಸುರಿದಱದಡಗಿನಗತೆವೊ'''
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2013 - 14 ==
  −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2012 - 13 ==
  −
'''ಚಿಕ್ಕಮಗಳೂರು'''
  −
#[http://karnatakaeducation.org.in/KOER/images1/3/3c/Social_9th_Question_paper.odt ಬಸವರಾಜ್ ನಾಯಕ್ ಸರ್,GHS ಬಗ್ಗವಲ್ಲಿ,ತರೀಕೆರೆ,ಇವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು]
  −
'''ಕೊಪ್ಪಳ'''
  −
#ಭೀಮಪ್ಪ ಸಾವಳಗಿ ಸರ್,GHS ಮುಸ್ಟೂರು ರವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು[http://karnatakaeducation.org.in/KOER/images1/8/82/9th_midterm_exam_13-14.odt ಈ ಲಿಂಕನ್ನು ಕ್ಲಿಕ್ಕಿಸಿ]<br>
     −
'''ಹಾವೇರಿ'''
+
'''ಲೆಸೆದುವು''' '''ತದ್ವನದೊಳಿರ್ದ''' '''ಮುತ್ತದ''' '''ಮುಗುಳ್ಗಳ್''' '''|| ೧''' '''||'''
# ರವಿಆಹೇರಿ ಸರ್,GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ 9th 2ನೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆ ಪತ್ರಿಕೆ ಮತ್ತು - ಬ್ಲೂ ಪ್ರಿಂಟ್ ವೀಕ್ಷಿಸಲು [http://9thcce.blogspot.in/2014/02/srchttpsonedrive.html ಈ ಲಿಂಕನ್ನು ಕ್ಲಿಕ್ಕಿಸಿ]<br>
     −
=10ನೇ ತರಗತಿ ಪ್ರಶ್ನೆಪತ್ರಿಕೆಗಳು 2015-16=
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
'''ದಕ್ಷಿಣ ಕನ್ನಡ ಜಿಲ್ಲೆ'''
  −
#[http://karnatakaeducation.org.in/KOER/images1/6/66/Model_question_paper_-1.pdf  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಡೆದ ರಚನಾ ತರಬೇತಿಯಲ್ಲಿ ಶಿಕ್ಷಕರು ರಚಿಸಿದ ಪ್ರಶ್ನಾ ಪತ್ರಿಕೆ- "'''ಹರಿಶ್ಚಂದ್ರ.ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ ತಾಲೂಕು]'''
  −
#[http://karnatakaeducation.org.in/KOER/images1/6/6e/Model_question_paper_-_2.pdf  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಡೆದ ರಚನಾ ತರಬೇತಿಯಲ್ಲಿ ಶಿಕ್ಷಕರು ರಚಿಸಿದ ಪ್ರಶ್ನಾ ಪತ್ರಿಕೆ- "'''ಹರಿಶ್ಚಂದ್ರ.ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ ತಾಲೂಕು]'''
  −
#[http://karnatakaeducation.org.in/KOER/images1/6/60/Model_question_paper_-_3.pdf  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಡೆದ ರಚನಾ ತರಬೇತಿಯಲ್ಲಿ ಶಿಕ್ಷಕರು ರಚಿಸಿದ ಪ್ರಶ್ನಾ ಪತ್ರಿಕೆ- "'''ಹರಿಶ್ಚಂದ್ರ.ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ ತಾಲೂಕು]'''
  −
#[http://karnatakaeducation.org.in/KOER/images1/0/0f/ಮಾದರಿ_ಪ್ರಶ್ನಾ_ಪತ್ರಿಕೆ_-_4.pdf  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಡೆದ ರಚನಾ ತರಬೇತಿಯಲ್ಲಿ ಶಿಕ್ಷಕರು ರಚಿಸಿದ ಪ್ರಶ್ನಾ ಪತ್ರಿಕೆ- "'''ಹರಿಶ್ಚಂದ್ರ.ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ ತಾಲೂಕು]'''
  −
#[http://karnatakaeducation.org.in/KOER/images1/4/4a/Question_paper_5.pdf  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಡೆದ ರಚನಾ ತರಬೇತಿಯಲ್ಲಿ ಶಿಕ್ಷಕರು ರಚಿಸಿದ ಪ್ರಶ್ನಾ ಪತ್ರಿಕೆ- "'''ಹರಿಶ್ಚಂದ್ರ.ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ ತಾಲೂಕು]'''
  −
#[http://www.slideshare.net/9449592475/model-question-paper-6  '''Model paper 6'''  ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು  ]
  −
#[http://www.slideshare.net/9449592475/question-paper-7  Model paper 7  ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/8-56702766  Model paper 8 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/9-56658713 Model paper 9 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-paper-10 Model paper 10  ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-question-paper-11 Model paper 11  ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-12?related=1 Model paper 12  ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-13?related=1 Model paper 13  ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-14?related=2 Model paper 14 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-15?related=3 Model paper 15 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-16?related=4 Model paper 16 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-17  Model paper 17 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-18?related=1  Model paper 18 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-19?related=2  Model paper 19 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-20?related=3  Model paper 20 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
  −
#[http://www.slideshare.net/9449592475/model-quest-21?related=4  Model paper 21 ಹರಿಶ್ಚಂದ್ರ .ಪಿ  ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ ತಾಲೂಕು]
     −
=10ನೇ ತರಗತಿ ಪ್ರಶ್ನೆಪತ್ರಿಕೆಗಳು 2014-15=
+
ಸಿಸಿರಮನೆ (ಶಿಶಿರವನ್ನೇ) ಪಡೆದು, ಪರಕೆಗೆ (ಹರಕೆಗೆ) ವಸಂತನ್ (ವಸಂತನು) + ಅಲರ್ವೋದ (ಹೂ ಬಿಟ್ಟ) (ಅಲರ್+ ಪೋದ) ಮಾವಿನ + ಅಡಿಮಂಚಿಕೆಯೊಳ್ (ಮಾವಿನ ಮರದ ಮಣೆ/ತುರಿಮಣೆ ಯಲ್ಲಿ) ಕುಸುರಿದರಿದ (ಚೂರು ಮಾಡಿದ) + ಅಡಗಿನ (ಮಾಂಸದ) + ಅಗತೆವೊಲ್ (ತುಂಡುಗಳಂತೆ) + ಎಸೆದುವು (ಶೋಭಿಸಿದವು/ಕಂಡವು) ತದ್ + ವನದೊಳ್ (ಆ ವನದಲ್ಲಿ) + ಇರ್ದ (ಇದ್ದ) ಮುತ್ತದ (ಮುತ್ತುಗದ) ಮುಗುಳ್ಗಳ್ (ಮೊಗ್ಗುಗಳು)
#[http://karnatakaeducation.org.in/KOER/index.php/ಚಿತ್ರ:X_QP.odt  ದಾನಮ್ಮ ಝಳಕಿ  ಅವರು ಹಂಚಿಕೊಂಡಿರುವ  ಸಿ ಸಿ ಇ ಗೆ ಅನುಗುಣವಾದ 2014-15 ಸಾಲಿನ  S.S.L.C. ಮಾದರಿ  ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Weightage.odt  ದಾನಮ್ಮಝಳಕಿ ಅವರು ಹಂಚಿಕೊಂಡಿರುವ  ಉದ್ದಿಷ್ಟಗಳಿಗನುಸಾರವಾಗಿ ಅಂಕಗಳ ಹಂಚಿಕೆ]
  −
#[http://karnatakaeducation.org.in/KOER/index.php/ಚಿತ್ರ:Lesson_wise_weightage_.odt ಪಾಠಗಳಿಗನುಸಾರವಾಗಿ ಮಾದರಿ ಚಟುವಟಿಕೆಗಳು]ಶ
  −
#[http://karnatakaeducation.org.in/KOER/index.php/ಚಿತ್ರ:Blue_print_.odt ದಾನಮ್ಮ  ಝಳಕಿ  ಅವರು ಹಂಚಿಕೊಂಡಿರುವ  SSLC ನೀಲನಕ್ಷೆ]
  −
#[http://karnatakaeducation.org.in/KOER/index.php/ಚಿತ್ರ:MODEL_QP1.odt ದಾನಮ್ಮ  ಝಳಕಿ  ಅವರು ಹಂಚಿಕೊಂಡಿರುವ  ಮಾದರಿ ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:MODEL_QP_2_.odt ದಾನಮ್ಮ  ಝಳಕಿ  ಅವರು ಹಂಚಿಕೊಂಡಿರುವ  ಮಾದರಿ ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/images1/c/c0/ಸಮಾಜ_ವಿಜ್ಞಾನ_ಮಾದರಿ_ಪ್ರಶ್ನೆ_ಪತ್ರಿಕೆ.pdf ಶರಣಬಸಪ್ಪ ಎಲ್ ಸಹಶಿಕ್ಷಕರು, ಗುಂಡಾ ಸಿಂಧನೂರು ತಾ ರಾಯಚೂರು ಜಿ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/3/34/ಸಮಾಜ_ವಿಜ್ಞಾನ_ಮಾದರಿ_ಪ್ರಶ್ನೆ_ಪತ್ರಿಕೆ.-2.pdf ಶರಣಬಸಪ್ಪ ಎಲ್ ಸಹಶಿಕ್ಷಕರು,ಗುಂಡಾ ಸಿಂಧನೂರು ತಾ ರಾಯಚೂರು ಜಿ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/b/bc/Narayana_D_16-12-2014_Passing_Package_PDF_1.pdf ನಾರಾಯಣ ಡಿ ಸಹಶಿಕ್ಷಕರು ಯರೇಚಿಕ್ಕನಹಳ್ಳಿ ದಾವಣಗೆರೆ -ಜಿ ಅವರು ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Important_social_science_quesstions.odt  ೧೦ ನೇ ತರಗತಿ ಪ್ರಶ್ನಾಪತ್ರಿಕೆ ಮತ್ತು ಉತ್ತರಗಳು]
  −
#[http://karnatakaeducation.org.in/KOER/index.php/ಚಿತ್ರ:Model_question_paper_(Rachana_3_Training)_.odt  ಕೆ ಎಸ್ ರಾಮಚಂದ್ರ ಸಹಶಿಕ್ಷಕರು ಗೋಪಗುಂಡನಹಳ್ಳಿ , ದಾವಣಗೆರೆ ಅವರು ಕಳುಹಿಸಿದ ಮಾದರಿ ಪ್ರಶ್ನೆ ಪತ್ರಿಕೆ]
  −
#[http://karnatakaeducation.org.in/KOER/images1/1/12/10-FA-3_%26_4_SS.pdf ಭೀಮಪ್ಪ ಎಮ್ ಎಸ್ ಸಹಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜ್ ಶಿಕಾರಿಪುರ ಅವರು ವೇದಿಕೆಗೆ ಹಂಚಿಕೊಂಡ ಸಾಧನ ಪರೀಕ್ಷೆ ೩ ಮತ್ತು ೪ ಪ್ರಶ್ನೆಪತ್ರಿಕೆಗಳು]
  −
#[http://karnatakaeducation.org.in/KOER/images1/c/cd/10th_SS_-FA-3_%26_4_Blue_print_2014-15.pdf ಭೀಮಪ್ಪ ಎಮ್ ಎಸ್ ಸಹಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜ್ ಶಿಕಾರಿಪುರ ಅವರು ವೇದಿಕೆಗೆ ಹಂಚಿಕೊಂಡ ಸಾಧನ ಪರೀಕ್ಷೆ ೩ ಮತ್ತು ೪ ಪ್ರಶ್ನೆಪತ್ರಿಕೆಯ ನೀಲಿನಕ್ಷೆ]
  −
#[http://karnatakaeducation.org.in/KOER/index.php/ಚಿತ್ರ:10_impartent_question_and_answer_blue_print_12.odt#file ಮಹಮ್ಮದ್ ರಿಯಾಜ್ ಶಿಕ್ಷಕರು ಸರಕಾರಿ ಪ್ರೌಢಶಾಲೆ,ಬೆಳ್ತಂಡಗಿ ದಕ್ಷಿಣ ಕನ್ನಡ ಅವರು ವೇದಿಕೆ ಹಂಚಿಕೆ ಮಾಡಿದ ಉತ್ತರ ಸಹಿತ ಪ್ರಶ್ನಾಕೋಠಿ]
  −
#[http://karnatakaeducation.org.in/KOER/index.php/ಚಿತ್ರ:Dk_Dist_ouestion_paper1.odt ಮಹಮ್ಮದ್ ರಿಯಾಜ್ ಶಿಕ್ಷಕರು ಸರಕಾರಿ ಪ್ರೌಢಶಾಲೆ,ಬೆಳ್ತಂಡಗಿ ದಕ್ಷಿಣ ಕನ್ನಡ ಅವರು ವೇದಿಕೆ ಹಂಚಿಕೆ ಮಾಡಿದ ಜಿಲ್ಲಾ ಹಂತದ ೧೦ ನೇ ತರಗತಿಯ ಪೂರ್ವಸಿದ್ಧಾತ ಪರೀಕ್ಷೆಯ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Dk_Dist_ouestion_paper1.odt ಶರಣಬಸಪ್ಪ ಎಲ್ ಗುಡೂರು  ಸಶಿ ಸರಕಾರಿ ಪ್ರೌಢ ಶಾಲೆ ಗುಂಡ,ತಾ : ಸಿಂಧನೂರು  ಜಿ : ರಾಯಚೂರು  ಅವರು ವೇದಿಕೆ ಹಂಚಿಕೆ ಮಾಡಿದ ಸಿಂಧನೂರು ತಾಲೂಕಾ ಮಟ್ಟದ ರಸಪ್ರಶ್ನೆಗಳು]
  −
#[http://karnatakaeducation.org.in/KOER/images1/f/f4/Model_question_paper_-3.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ -  '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/a/a5/Model_question_paper_-9.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/7/70/Model_question_paper_-_1.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/8/80/Model_question_paper-2.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/d/dd/Model_question_paper-4.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/f/f7/Model_question_paper-5.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/4/4c/Model_question_paper-7.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/f/ff/Model_question_paper-11.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/b/ba/Model_question_paper-12.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://karnatakaeducation.org.in/KOER/images1/2/21/Model_question_paper-_8.pdf ರಚನಾ ತರಬೇತಿಯಲ್ಲಿ ಶಿಕ್ಷಕರು ತಯಾರಿಸಿದ ಪ್ರಶ್ನಾ ಪತ್ರಿಕೆ- '''ಹರಿಶ್ಚಂದ್ರ. ಪಿ. ಸ.ಪ.ಪೂ.ಕಾ.ಬೆಳ್ಳಾರೆ,ಸುಳ್ಯ.ದ.ಕ]'''
  −
#[http://kseeb.kar.nic.in/docs/2015/Social%20Science%20MQP_3_Kannada.pdf ಕೆ ಎಸ್ ಇ ಇ ಬಿ ಮಲ್ಲೇಶ್ವರಂ ಬೆಂಗಳೂರು,ಅವರು ಪ್ರಕಟಿಸಿದ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ]
  −
#[http://kseeb.kar.nic.in/docs/2015/Social%20Science%20MQP_2_Kannada.pdf ಕೆ ಎಸ್ ಇ ಇ ಬಿ ಮಲ್ಲೇಶ್ವರಂ ಬೆಂಗಳೂರು,ಅವರು ಪ್ರಕಟಿಸಿದ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ]
  −
#[http://kseeb.kar.nic.in/docs/2015/Social%20Science%20MQP_1_Kannada.pdf ಕೆ ಎಸ್ ಇ ಇ ಬಿ ಮಲ್ಲೇಶ್ವರಂ ಬೆಂಗಳೂರು,ಅವರು ಪ್ರಕಟಿಸಿದ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ರಾಯಚೂರು ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ರಾಯಚೂರು ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ರಾಯಚೂರು ಜಿಲ್ಲಾ ಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/images1/5/5b/Rayachuru_question_paper.pdf ಚಿಕ್ಕಮಗಳೂರು ಬಗ್ಗವಳ್ಳಿಯ ಬಸವರಾಜನಾಯ್ಕ ಹೆಚ್ ಡಿ  ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ]
  −
#[http://karnatakaeducation.org.in/KOER/index.php/ಚಿತ್ರ:Weightage.odt  ಚಿಕ್ಕಮಗಳೂರು ಬಗ್ಗವಳ್ಳಿಯ ಬಸವರಾಜನಾಯ್ಕ ಹೆಚ್ ಡಿ  ಎಸ್ ಎಸ್ ಎಲ್ ಸಿ ಉದ್ದಿಷ್ಟಗಳಿಗನುಸಾರವಾಗಿ ಅಂಕಗಳ ಹಂಚಿಕೆ]
  −
#[http://karnatakaeducation.org.in/KOER/index.php/ಚಿತ್ರ:Dk_Dist_ouestion_paper1.odt ಚಿಕ್ಕಮಗಳೂರು ಬಗ್ಗವಳ್ಳಿಯ ಬಸವರಾಜನಾಯ್ಕ ಹೆಚ್ ಡಿ  ಎಸ್ ಎಸ್ ಎಲ್ ಸಿ  ಪರೀಕ್ಷೆಯ ಪ್ರಶ್ನೆಪತ್ರಿಕೆ]
     −
=ಹಳೆಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಪತ್ರಿಕೆಗಳು =
+
'''ಸಾರಾಂಶ:''' ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು, ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ(ತುಂಡರಿಸಿದ) ಮಾಂಸದ ತುಂಡುಗಳಂತೆ ಆ ವನದಲ್ಲಿ ಉದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಂಗೊಳಿಸಿದವು.
   −
# 2011 ನೇ ವರ್ಷದ, ರಾಜ ಶೇಖರ್ ಬಾಗೇವಾಡಿ ಸರ್, GHS Awaradi, Gokak taluk ರವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು  [http://karnatakaeducation.org.in/KOER/images1/0/08/SST_Que.pdf ಈ ಲಿಂಕನ್ನು ಕ್ಲಿಕ್ಕಿಸಿ]<br><br>
+
'''ಮಾರಿ ಮಲಯಾನಿಳಂ ನವ'''
   −
==ಪರಿಹರಿಸಿದ ಎಸ್.ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆಗಳು==
+
'''ನೀರಜವನಮೆಂಬ ಕೆಂಡದೊಳ್ ದಂಡನಮ'''
ದಯಮಾಡಿ  ಹಿಂದಿನ ವರ್ಷದ  ಎಸ್.ಎಸ್.ಎಲ್.ಸಿ.  ಪ್ರಶ್ನೆಪತ್ರಿಕೆಗಳನ್ನು  ಪರಿಹರಿಸಿದ್ದರೆ ,  ಹಂಚಿಕೊಳ್ಳಿ.<br>
     −
==ವೆಬ್ ಲಿಂಕ್ ಗಳು==
+
'''ಸ್ಕಾರದೆ ಬಂದಪನಿತ್ತವ'''
   −
# ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2013/09/download-hrmshuman-resources-management.html ಈ ಲಿಂಕನ್ನು ಕ್ಲಿಕ್ಕಿಸಿ]<br>
+
'''ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್  || ೨ ||'''
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2012/08/karnataka-sslc10th-exams-previousold.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2012/10/ntse-previous-exam-question-papers.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2013/09/nmma-previous-question-papers-download.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2013/08/nmms-previous-exam-question-papers.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://downloads.inyatrust.com/2012/10/ntse-previous-exam-question-papers.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
#  ಸುನೀಲ್ ಕೃಷ್ಣ ಶೆಟ್ಟಿ ಸರ್ ರವರು,ಹಂಚಿಕೊಂಡಿರುವ Website with Question Paper ಅನ್ನುವೀಕ್ಷಿಸಲು [http://gogain.inyatrust.com/search/label/Question%20Papers  ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರಾಜಶೇಖರ್ ಬಾಗೇವಾಡಿ ರವರು ಸರ್,ಹಂಚಿಕೊಂಡಿರುವ Website with Question Paper ಅನ್ನು ವೀಕ್ಷಿಸಲು [http://downloads.inyatrust.com/2012/08/karnataka-sslc10th-exams-previousold.html ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಮಹಾಭಲೇಶ್ವರ್ ಭಾಗ್ವತ್ ಉಡುಪಿ,ಇವರು ಹಂಚಿಕೊಂಡಿರುವ ಪ್ರಶ್ನೆ ಪತ್ರಿಕೆ exams24x7.com ವೆಬ್ ಸೈಟ್ ಅನ್ನು ವೀಕ್ಷಿಸಲು  [http://www.exams24x7.com/prepareExams.php?c=Ng== ಈ ಲಿಂಕನ್ನು ಸಂಪರ್ಕಿಸಿ]<br>
  −
#  ಹತ್ತನೇ ತರಗತಿ ಪೂರ್ವಸಿದ್ಧತಾ ಪರೀಕ್ಷೆಗಾಗಿ E‍xam೨೪.comಇವರ ಪ್ರಶ್ನೆ ಪತ್ತಿಕೆಗಾಗಿ[http://http://www.exams24x7.com/prepareQuestionPage.php?sId=MzA=&sname=U29jaWFsIFN0dWRpZXMgKEthbm5hZGEp&mp=MQ==&c=Ng== ಇಲ್ಲಿ ಒತ್ತಿರಿ]<br>
     −
'''ಪರೀಕ್ಷೆಗೆ ಸಂಬಂಧಪಟ್ಟ ಪ್ರಜಾವಾಣಿ ಲೇಖನಗಳು'''  
+
'''ಪದವಿಭಾಗ ಮತ್ತು ಪದಶಃ ಅರ್ಥ:'''  
#  ಪರೀಕ್ಷೆ ಸಮಯದಲ್ಲಿ ದೇಹ ಹೇಗೆ ಸಿದ್ಧವಾಗಿರಬೇಕು ಎಂಬುದರ ಬಗ್ಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನವನ್ನು  ವೀಕ್ಷಿಸಲು  [http://www.prajavani.net/article/%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%E0%B2%A6%E0%B3%87%E0%B2%B9%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%BF%E0%B2%A6%E0%B3%86%E0%B2%AF%E0%B3%87  ಈ  ಲಿಂಕನ್ನು ಕ್ಲಿಕ್ಕಿಸಿ]<br>
  −
#  S‌S‌LC ಪರೀಕ್ಷೆಯನ್ನು  ಹೇಗೆ  ಎದುರಿಸುವುದು ಎನ್ನುವದರ ಬಗ್ಗೆ  ತಿಳಿಯಲು  [http://karnatakaeducation.org.in/KOER/images1/a/a2/%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B2%E0%B3%8D%E2%80%8C%E0%B2%B8%E0%B2%BF_%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86_%E0%B2%8E%E0%B2%A6%E0%B3%81%E0%B2%B0%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86.pdf  ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# SSLC ಪರೀಕ್ಷೆ  ಬರೆಯುವ ವಿದ್ಯಾರ್ಥಿಗಳಿಗಾಗಿ  ಕೆಲವೊಂದು ಟಿಪ್ಸ್  ತಿಳಿಯಲು    [http://karnatakaeducation.org.in/KOER/images1/6/67/%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86_%E0%B2%AC%E0%B2%B0%E0%B3%86%E0%B2%B5_%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B3%86_%E0%B2%9F%E0%B2%BF%E0%B2%AA%E0%B3%8D%E0%B2%B8%E0%B3%8D.pdf ಈ ಲಿಂಕನ್ನು ಕ್ಲಿಕ್ಕಿಸಿ ]<br>
  −
#  ಪರೀಕ್ಷೆ ಯನ್ನು  ಎದುರಿಸವ  ಪ್ರತಿಯೊಬ್ಬ ವಿದ್ಯಾರ್ಥಿಯು ಅನುಸರಿಸಬೇಕಾದ ಹಂತಗಳನ್ನು  ತಿಳಿಯಲು  ಈ ಲಿಂಕನ್ನು ಕ್ಲಿಕ್ಕಿಸಿ [http://karnatakaeducation.org.in/KOER/images1/d/da/%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%B9%E0%B3%87%E0%B2%97%E0%B3%86_%E0%B2%8E%E0%B2%A6%E0%B3%81%E0%B2%B0%E0%B2%BF%E0%B2%B8%E0%B2%AC%E0%B3%87%E0%B2%95%E0%B3%81%3F.pdf  ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಪರೀಕ್ಷೆ ಯನ್ನು  ಎದುರಿಸುವ  ಪ್ರತಿಯೊಬ್ಬ ವಿದ್ಯಾರ್ಥಿಯು  ಎಚ್ಚರ ವಹಿಸಬೇಕಾದ  ಅಂಶಗಳನ್ನು  ತಿಳಿಯಲು  [http://karnatakaeducation.org.in/KOER/images1/d/d2/%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B3%87_%E0%B2%87%E0%B2%B5%E0%B3%81%E0%B2%97%E0%B2%B3_%E0%B2%AC%E0%B2%97%E0%B3%8D%E0%B2%97%E0%B3%86_%E0%B2%8E%E0%B2%9A%E0%B3%8D%E0%B2%9A%E0%B2%B0%E0%B2%B5%E0%B2%B9%E0%B2%BF%E0%B2%B8%E0%B2%BF.pdf  ಈ ಲಿಂಕನ್ನು ಕ್ಲಿಕ್ಕಿಸಿ]<br>
     −
== ಪ್ರೇರಣಾ ಪ್ರಶ್ನೆಪತ್ರಿಕೆಗಳು==
+
ಮಾರಿ ಮಲಯ + ಅನಿಳಂ (ಪರ್ವತದ ಗಾಳಿ) ನವ ನೀರಜ ವನಮ್ (ಹೊಸ ಕಮಲ ವನ) + ಎಂಬ ಕೆಂಡದೊಳ್ (ಕೆಂಡದಲ್ಲಿ) + ದಂಡ (ಸಾಷ್ಟಾಂಗ) ನಮಸ್ಕಾರದೆ (ನಮಸ್ಕಾರ ಮಾಡುತ್ತಾ) ಬಂದಪನ್ (ಬಂದನು) + ಇತ್ತ (ಈ ಕಡೆ) + ಅವಧಾರಿಪುದು (ಗಮನಹರಿಸುವುದು) + ಎಂಬಂತಿರೆ (ಎನ್ನುವಂತೆ ಇರಲು)+ ಉಲಿದವು (ನುಡಿದವು/ಹಾಡಿದವು) + ಅರಗಿಳಿ ಬನದೊಳ್ (ಅರಗಿಳಿಗಳು ವನದಲ್ಲಿ)
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು 2013 - 14 ==
+
'''ಸಾರಾಂಶ:''' ಎಲ ಮಾರಿಯೇ, ಮಲಯ ಮಾರುತನು ಹೊಸ ಕಮಲ ವನವೆಂಬ ಕೆಂಡದ ಮೇಲ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು. ಈ ಕಡೆ ಗಮನ ಹರಿಸು ಎನ್ನುವಂತೆ ವನದಲ್ಲ್ಲಿ ಅರಗಿಳಿಗಳು ನುಡಿದವು(ಉಲಿದವು).
   −
'''ಬಾಗಲಕೋಟ'''
+
'''ಅಂತು ದೊರೆವೆತ್ತು ಬಂದ ವ'''
#ಶ್ರೀ ಅರ್ಜುನ್ ಹಂಚಿನಾಳ ಸರಕಾರಿ ಪ್ರೌಢಶಾಲೆ ಯಡಹಳ್ಳಿ,ಬೀಳಗಿ ತಾಲೂಕು ಇವರು ರಚಿಸಿದ ಹತ್ತನೇ ತರಗತಿ  ೩&ನಾಲ್ಕು ಅಂಕದ ಪ್ರಶ್ನೆಗಳಿಗಾಗಿ ಈ  [http://arjunareddyrh.blogspot.in/2014/03/blog-post_1.html  ಲಿಂಕ್ ಬಳಸಿರಿ]
     −
'''ಚಿತ್ರದುರ್ಗ'''
+
'''ಸಂತದೊಳಾ ಮಾರಿದತ್ತನುಂ ಪುರಜನಮುಂ'''  
# H S ರಾಮಚಂದ್ರಪ್ಪ ಸರ್, GHS TGಹಳ್ಳಿ,ದಾವಣಗೆರೆ ಇವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/c/cc/Ramachmdra_social_model_qst.paper.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
     −
'''ಹಾವೇರಿ'''
+
'''ತಂತಮಗೆ ಚಂಡಮಾರಿಗೆ'''
# ರವಿಆಹೇರಿ ಸರ್,GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ ಅಧ್ಯಾಯವಾರು ಪ್ರಶ್ನಾವಳಿಗಳ ಮತ್ತು ಅಂಕಗಳ ಸಂಖ್ಯೆಯನ್ನು-ಬ್ಲೂ ಪ್ರಿಂಟ್ ವೀಕ್ಷಿಸಲು [http://karnatakaeducation.org.in/KOER/images1/7/79/%E0%B2%B8%E0%B2%BE%E0%B2%AE%E0%B2%BE%E0%B2%A8%E0%B3%8D%E0%B2%AF_%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B2%BE%E0%B2%B5%E0%B2%B3%E0%B2%BF%E0%B2%97%E0%B2%B3%E0%B3%81.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ ಇತಿಹಾಸ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/a/ae/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8_50_marks.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ  ಪೌರನೀತಿ  ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/7/7e/%E0%B2%AA%E0%B3%8C%E0%B2%B0%E0%B2%A8%E0%B3%80%E0%B2%A4%E0%B2%BF.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ  ಭೂಗೋಳ  ಪ್ರಶ್ನೆ ಪತ್ರಿಕೆಯನ್ನು [http://karnatakaeducation.org.in/KOER/images1/d/d4/%E0%B2%AD%E0%B3%82%E0%B2%97%E0%B3%8B%E0%B2%B3_%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
     −
'''ಕೊಪ್ಪಳ'''
+
'''ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್ || ೩ ||'''
# ರಮೇಶ್ ಹುನಗುಂದ ಸರ್,GHS ಸಂಗನಾಳ ರವರು ಹಂಚಿಕೊಂಡಿರುವ ಎರಡು ಅಂಕಿಯ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/a/aa/SS_2_marks.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಭೀಮಪ್ಪ ಸವಳಗಿ ಸರ್, GHS Muster-Anjuri Camp, Gangavathi,ಕೊಪ್ಪಳ್ ರವರು ಹಂಚಿಕೊಂಡಿರುವ ಇತಿಹಾಸ ಪ್ರಶ್ನೆ ಪತ್ರಿಕೆಯನ್ನುವೀಕ್ಷಿಸಲು
  −
[http://karnatakaeducation.org.in/KOER/images1/4/42/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
  −
# ಭೀಮಪ್ಪ ಸವಳಗಿ ಸರ್,GHS ಮುಷ್ಟೂರು ಅಂಜೂರಿ ಕ್ಯಾಂಪ್,ಗಂಗಾವತಿ ರವರು ಹಂಚಿಕೊಂಡಿರುವ ಪ್ರಶ್ನೆ ಪತ್ರಿಕೆಯನ್ನು
  −
[http://karnatakaeducation.org.in/KOER/index.php/ಚಿತ್ರ:10th_midterm_exam_social.odt ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ]<br>
     −
ಪ್ರಹಲಾದ ಸರ್, GHS ಯಳಗೊಂಡಹಳ್ಳಿ ರವರು ಹಂಚಿಕೊಂಡಿರುವ ಪ್ರಶ್ನೆಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/2/24/Pralhada_10th_std_social.odt ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ]
+
'''ಪದವಿಭಾಗ ಮತ್ತು ಪದಶಃ ಅರ್ಥ:'''
   −
==ಉಡುಪಿ==
+
ಅಂತು ದೊರೆವೆತ್ತು   ಬಂದ (ಹಾಗೆ ಒದಗಿ ಬಂದ) ವಸಂತದೊಳ್ (ವಸಂತದಲ್ಲಿ) + ಆ ಮಾರಿದತ್ತನುಂ (ಆ ಮಾರಿದತ್ತನೂ) ಪುರಜನಮುಂ (ಪುರಜನರೂ) ತಂತಮಗೆ (ತಮತಮಗೆ) ಚಂಡಮಾರಿಗೆ ಸಂತಸಮಂ ಮಾಡಲೆಂದು (ಚಂಡಮಾರಿಗೆ ಸಂತೋಷವನ್ನುಂಟು ಮಾಡಲೆಂದು) ಜಾತ್ರೆಗೆ ನೆರೆದರ್ (ಜಾತ್ರೆಗೆ ಸೇರಿದರು).
ಮಹಾಭಲೇಶ್ವರ್  ಭಗ್ವತ್ ಸರ್ ರವರು ಹಂಚಿಕೊಂಡಿರುವ  ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ  ೨೦೧೪ರ ಪ್ರಶ್ನೆ ಪತ್ರಿಕೆಗಳನ್ನು ವೀಕ್ಷಿಸಲು ಈ ಕೆಳಗಿನ JPG ಲಿಂಕನ್ನು ಬಳಸಲು
     −
# [http://karnatakaeducation.org.in/KOER/images1/0/0c/Scanned_Document.jpg ಇಲ್ಲಿ ಕ್ಲಿಕ್ಕಿಸಿ]<br>
+
'''ಸಾರಾಂಶ:''' ಹಾಗೆ ಒದಗಿ ಬಂದ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಸಂತೋಷವನ್ನು ಉಂಟುಮಾಡಲೆಂದು ಜಾತ್ರೆಯಲ್ಲಿ ಸೇರಿದರು.
# [http://karnatakaeducation.org.in/KOER/images1/9/95/Scanned_Document-2.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/7/7f/Scanned_Document-3.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/b/b6/Scanned_Document-4.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/c/cc/Scanned_Document-5.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/b/b9/Scanned_Document-6.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/b/bb/Scanned_Document-7.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/6/65/Scanned_Document-8.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/b/b0/Scanned_Document-9.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/c/c9/Scanned_Document-10.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/a/ae/Scanned_Document-11.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/4/46/Scanned_Document-12.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/a/ac/Scanned_Document5.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/a/ad/Scanned_Document-14.jpg ಇಲ್ಲಿ ಕ್ಲಿಕ್ಕಿಸಿ]<br>
  −
# [http://karnatakaeducation.org.in/KOER/images1/1/1e/Scanned_Document-15.jpg ಇಲ್ಲಿ ಕ್ಲಿಕ್ಕಿಸಿ]<br>
     −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2012-13 ==
+
'''ನಿಂದು ನರಪತಿ ತಳಾಱಂ'''
   −
==ಜಿಲ್ಲಾವಾರು ಪ್ರಶ್ನೆಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳು/ಟಿಪ್ಪಣಿಗಳು:2011-12 ==
+
'''ಗಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ'''
+
 
#ರವಿಆಹೇರಿ ಸರ್, GHS ಕೊಣನಕೇರಿ,ಹಾವೇರಿ ರವರು ಹಂಚಿಕೊಂಡಿರುವ ಪ್ರಶ್ನೆ ಪತ್ರಿಕೆಯನ್ನು ವೀಕ್ಷಿಸಲು [http://karnatakaeducation.org.in/KOER/images1/3/3d/SS.pdf ಈ ಲಿಂಕನ್ನು ಕ್ಲಿಕ್ಕಿಸಿ]<br>
+
'''ಕೊಂದರ್ಚಿಸುವೆಂ ಪೂಜೆಯೊ'''
# ಹರಿಶ್ಚಂದ್ರ ಸ.ಪ.ಪೂ.ಕಾಲೇಜು ಬೆಳ್ಳಾರೆ ಇವರು ಹಂಚಿಕೊಂಡಿರುವ ಪ್ರಶ್ನಾ ಪತ್ರಿಕೆಗಳು [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Docx.pdf ಈ  ಲಿಂಕ್ ನ್ನು ಕ್ಲಿಕ್ಕಿಸಿ]<br>
+
 
 +
'''ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್                                    || ೪ ||'''
 +
 
 +
'''ಪದವಿಭಾಗ ಮತ್ತು ಪದಶಃ ಅರ್ಥ:'''
 +
 
 +
[ಬಲಿಪೀಠದ ಬಳಿ] ನಿಂದು (ನಿಂತು) ನರಪತಿ (ರಾಜ) ತಳಾರಂಗೆ (ತಳಾರನಿಗೆ) + ಅಂದಂ (ಹೇಳಿದನು) ನೀನ್ (ನೀನು) ಬರಿಸು (ಕರೆದುಕೊಂಡು ಬಾ) ಮನುಜಯುಗಮಂ [ಇಬ್ಬರು ಮನುಷ್ಯರನ್ನು (ಯುಗ=ಎರಡು/ಇಬ್ಬರು)] ಮುನ್ನಂ (ಮೊದಲು) ಕೊಂದು + ಅರ್ಚಿಸುವೆಂ (ಪೂಜಿಸುವೆನು) ಪೂಜೆಯೊಳ್ (ಪೂಜೆಯಲ್ಲಿ) + ಎಂದಿನ ಪರಿ (ಎಂದಿನ ರೀತಿ) ತಪ್ಪೆ (ತಪ್ಪಿದರೆ) ದೇವಿ (ದೇವಿಯು/ಚಂಡಮಾರಿಯು) ತಪ್ಪದೆ (ಬಿಡದೆ/ಕೆಡುಕು ಮಾಡದೆ) ಮಾಣಳ್ (ಬಿಡಳು)
 +
 
 +
'''ಸಾರಾಂಶ:''' ಬಲಿಪೀಠದ ಬಳಿ ನಿಂತು ಮಹಾರಾಜ ಮಾರಿದತ್ತನು ತಳಾರನಿಗೆ ಇಬ್ಬರು ಮನುಷ್ಯರನ್ನು ಕರೆದುಕೊಂಡು ಬಾ. ಅವರನ್ನು ಕೊಂದು ದೇವಿಗೆ ಪೂಜೆಯನ್ನು ಸಲ್ಲಿಸುವೆನು. ಎಂದಿನ ಪದ್ಧತಿಯಂತೆ ಬಲಿಯನ್ನು ಕೊಡದೆ ತಪ್ಪಿಸಿದರೆ; ಚಂಡಮಾರಿ ದೇವತೆಯು ಕೆಡಕು ಮಾಡದೆ ಬಿಡುವುದಿಲ್ಲ ಎಂದು ಹೇಳಿದನು.
 +
 
 +
'''ತಡವಾದಪ್ಪುದು ಪೌರರ್'''
 +
 
 +
'''ಕುಡುವೇೞ್ಪುದು ಹಲವು ಜೀವರಾಶಿಯ ಬಲಿಯಂ'''
 +
 
 +
'''ನಡೆಯೆನೆ ಹಸಾದಮಾಗಳೆ'''
 +
 
 +
'''ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ || ೫ ||'''
 +
 
 +
'''ಪದವಿಭಾಗ ಮತ್ತು ಪದಶಃ ಅರ್ಥ:'''
 +
 
 +
ತಡವಾದಪ್ಪುದು (ತಡವಾಗುತ್ತದೆ) ಪೌರರ್ (ಪುರಜನರು) ಕುಡುವೇಳ್ಪುದು (ಕೊಡಬೇಕಾಗಿದೆ) ಹಲವು ಜೀವರಾಶಿಯ ಬಲಿಯಂ (ಬಲಿಯನ್ನು) ನಡೆಯೆನೆ (ಹೊರಡು ಎನ್ನಲು) ಹಸಾದಮ್ (ಪ್ರಸಾದ/ಅಪ್ಪಣೆ) + ಆಗಳೆ (ಕೂಡಲೇ) ಪಿಡಿತಾರದೆ (ಹಿಡಿದು ತಾರದೆ) ಮಾಣರ್ (ಬಿಡರು) + ಎನ್ನ ಕಿಂಕರರ್ (ನನ್ನ ಸೇವಕರು) + ಎನುತುಂ (ಎನ್ನುತ್ತ)
 +
 
 +
'''ಸಾರಾಂಶ:''' ಮಾರಿದತ್ತ ಮಹಾರಾಜನು ಚಂಡಕರ್ಮನನ್ನು ಕುರಿತು ಇನ್ನು ತಡವಾಗುತ್ತದೆ. ಪುರಜನರು ಹಲವು ಜೀವರಾಶಿಯ ಬಲಿಯನ್ನು ಕೊಡಬೇಕು, ನಡೆ ಎಂದನು. ಆಗ ಚಂಡಕರ್ಮನು ಅಪ್ಪಣೆ, ನನ್ನ ಸೇವಕರು ಕೂಡಲ ಬಲಿಯನ್ನು ಹಿಡಿದು ತಾರದೆ ಬಿಡುವುದಿಲ್ಲ ಎಂದನು.
 +
 
 +
'''ಕಿಱವರೆಯದ ಶುಭಲಕ್ಷಣ'''
 +
 
 +
'''ದಱಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ'''
 +
 
 +
'''ನಱಸಲ್ ಬಳರಿಯ ಬನದಿಂ'''
 +
 
 +
'''ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ || ೬ ||'''
 +
 
 +
'''ಪದವಿಭಾಗ ಮತ್ತು ಪದಶಃ ಅರ್ಥ:''' 
 +
 
 +
ಕಿರಿ + ಪರೆಯದ (ಎಳೆಯ ಹರೆಯದ/ಪ್ರಾಯದ) ಶುಭಲಕ್ಷಣದ (ಒಳ್ಳೆಯ ಲಕ್ಷಣದ) ಅರಿಕೆಯ (ಬುದ್ಧಿವಂತರಾದ) ಸತ್ಕುಲದ (ಒಳ್ಳೆಯ ಕುಲದಲ್ಲಿ ಜನಿಸಿದ/ಸದ್ವಂಶದ) ಮರ್ತ್ಯಯುಗಲಕಮಂ (ಮರ್ತ್ಯ=ಮಾನವ, ಯುಗಲಕ=ಜೋಡಿ ಅಂದರೆ ಇಬ್ಬರು ಮನುಷ್ಯರನ್ನು) ತಾನ್ + ಅರಸಲ್ (ತಾನು ಹುಡುಕಲು) ಬಳರಿಯ (ಬಳರಿ ಎಂಬ ಹೆಸರಿನ ಮಾರಿಯ) ಬನದಿಂ (ವನದಿಂದ) ಪೊರಮಟ್ಟಂ (ಹೊರಟನು) ಚಂಡಕರ್ಮನ್ (ಚಂಡಕರ್ಮ) + ಎಂಬ ತಳಾರಂ (ಎಂಬ ತಳಾರನು)
 +
 
 +
'''ಸಾರಾಂಶ:''' ಚಂಡಕರ್ಮ ಎಂಬ ತಳಾರನು ಎಳೆಯ ವಯಸ್ಸಿನ, ಶುಭಲಕ್ಷಣದ, ಬುದ್ಧಿವಂತರಾದ, ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಹುಡುಕಲು ಆ ಮಾರಿದೇವತೆಯ ವನದಿಂದ ಹೊರಟನು.
 +
 
 +
'''ಮುನಿಸಮುದಾಯ ಸಮೇತಂ'''
 +
 
 +
'''ವಿನೇಯಜನ ವನಜವನದಿವಾಕರನಂತಾ'''
 +
 
 +
'''ಮುನಿಪನುಪವಾಸಮಂ ಪ'''
 +
 
 +
'''ರ್ವ ನಿಮಿತ್ತಂ ಕಳೆದು ಬೞಕ ಬಾಲಕಯುಗಮಂ      || ೭ ||'''
 +
 
 +
'''ಪದವಿಭಾಗ ಮತ್ತು ಪದಶಃ ಅರ್ಥ:'''
 +
 
 +
ಮುನಿ ಸಮುದಾಯ ಸಮೇತಂ(ಮುನಿಗಳ ಸಮುದಾಯ/ಸಮೂಹದ ಸಮೇತವಾಗಿ) ವಿನೇಯಜನ (ವಿನೀತರಾದ/ವಿಧೇಯರಾದ ಜನ) ವನಜ ವನ (ಕಮಲವನ) ದಿವಾಕರನ್ (ಸೂರ್ಯನು) + ಅಂತು (ಹಾಗೆ) + ಆ ಮುನಿಪನ್ (ಮುನಿಯು) + ಉಪವಾಸಮಂ (ಉಪವಾಸವನ್ನು) ಪರ್ವ (ವ್ರತ/ಹಬ್ಬ) ನಿಮಿತ್ತಂ (ಕಾರಣವಾಗಿ) ಕಳೆದು, ಬಳಿಕ + ಬಾಲಕಯುಗಮಂ (ನಂತರ ಬಾಲಕರಿಬ್ಬರನ್ನು)
 +
 
 +
'''ಸಾರಾಂಶ:''' ವಿನೀತ/ವಿಧೇಯರಾದ ಜನರೆಂಬ ಕಮಲವನಕ್ಕೆ ಸೂರ್ಯನಂತೆ ಕಂಗೊಳಿಸುತ್ತ ಸುದತ್ತಾಚಾರ್ಯರೆಂಬ ಮುನಿಗಳು, ಮುನಿಗಳ ಸಮುದಾಯದ ಸಮೇತವಾಗಿ, ಹಬ್ಬದ ಪ್ರಯುಕ್ತ ಉಪವಾಸದ ವ್ರತವನ್ನು ಮಾಡಿದರು. ನಂತರ ಇಬ್ಬರು ಬಾಲಕರನ್ನು ಕರೆದು ಭಿಕ್ಷೆಯನ್ನು ತರುವಂತೆ ಕಳುಹಿಸಿದರು.
 +
 
 +
'''ಚರಿಗೆಗೆ ಬೀೞ್ಕೊಡೆ ಗುರುಗಳ'''
 +
 
 +
'''ಚರಣಕ್ಕಾ ಯುಗಳಮೆಱಗಿ ಪೊಱಮಟ್ಟಾಗಳ್'''
 +
 
 +
'''ತರುಣ ವನಹರಿಣಯುಗಮಂ'''
 +
 
 +
'''ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ  || ೮ ||'''
 +
 
 +
'''ಪದವಿಭಾಗ ಮತ್ತು ಪದಶಃ''' '''ಅರ್ಥ:'''
 +
 
 +
ಚರಿಗೆಗೆ (ಜೈನಯತಿಗಳು ಆಹಾರಕ್ಕಾಗಿ ಭಿಕ್ಷಾಟಣೆ ಮಾಡುವುದು) ಬೀಳ್ಕೊಡೆ (ಕಳುಹಿಸಿ ಕೊಡಲು) ಗುರುಗಳ ಚರಣಕ್ಕೆ (ಗುರುಗಳ ಪಾದಕ್ಕೆ) + ಆ ಯುಗಳಮ್ (ಆ ಇಬ್ಬರು) + ಎರಗಿ (ನಮಸ್ಕರಿಸಿ) ಪೊರಮಟ್ಟ + ಆಗಳ್ (ಹೊರಟಾಗ) ತರುಣ (ಎಳೆಯ) ವನಹರಿಣ (ಕಾಡುಜಿಂಕೆ) ಯುಗಮಂ (ಎರಡನ್ನು) ತರಕ್ಷು (ಹುಲಿ) ಪಿಡಿವಂತೆ (ಹಿಡಿಯುವಂತೆ) ಚಂಡಕರ್ಮಂ (ಚಂಡಕರ್ಮನು) ಪಿಡಿದಂ (ಹಿಡಿದನು)
 +
 
 +
'''ಸಾರಾಂಶ:''' ಆ ಮಕ್ಕಳಿಬ್ಬರೂ (ಅಭಯರುಚಿ ಮತ್ತು ಅಭಯಮತಿ) ಗುರುಗಳ ಪಾದಕ್ಕೆ ನಮಸ್ಕರಿಸಿ ಭಿಕ್ಷೆಯನ್ನು ತರಲು ಹೊರಟರು. ಹಾಗೆ ಅವರು ಚರಿಗೆಗೆ ಹೋಗುತ್ತಿದ್ದಾಗ ಚಂಡಕರ್ಮನು ಅವರಿಬ್ಬರನ್ನು ’ಎಳೆಯ ಜಿಂಕೆಯ ಮರಿಗಳನ್ನು ಹುಲಿ ಹಿಡಿಯುವಂತೆ’ ಹಿಡಿದನು.
 +
 
 +
'''ಅಭಯರುಚಿಯಭಯಮತಿಯೆಂ'''
 +
 
 +
'''ಬುಭಯಮನಾ ಪಾಪಕರ್ಮನುಯ್ವೆಡೆಯೊಳ್ ಮ'''
 +
 
 +
'''ತ್ತಭಯರುಚಿ ತಂಗೆಗೆಂದಪ'''
 +
 
 +
'''ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್   || ೯ ||'''
 +
 
 +
'''ಪದವಿಭಾಗ ಮತ್ತು ಪದಶಃ ಅರ್ಥ:''' 
 +
 
 +
ಅಭಯರುಚಿ + ಅಭಯಮತಿ + ಎಂಬ ಉಭಯಮನ್ (ಅಭಯರುಚಿ ಅಭಯಮತಿ ಎಂಬ ಇಬ್ಬರನ್ನು) + ಆ ಪಾಪಕರ್ಮನ್ (ಆ ಪಾಪಕರ್ಮನು/ಪಾಪಿಯು) + ಉಯ್ವ + ಎಡೆಯೊಳ್ (ಒಯ್ಯುವ/ಎಳೆದೊಯ್ಯುವ/ಕರೆದುಕೊಂಡು ಹೋಗುವ ಸಮಯದಲ್ಲಿ) ಮತ್ತೆ + ಅಭಯರುಚಿ ತಂಗೆಗೆ (ಅಭಯ ರುಚಿಯು ತಂಗಿಗೆ) + ಅಂದಪನ್ (ಹೇಳುತ್ತಾನೆ) + ಅಭೀತೆಯಾಗು (ಭಯವನ್ನು ಬಿಡು) + ಎಲಗೆ (ಎಲೈ), ತಾಯೆ, ಮರಣದ ದೆಸೆಯೊಳ್ (ಸಾವಿನ ಬಗ್ಗೆ)
 +
 
 +
'''ಸಾರಾಂಶ:''' ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಎಳೆದುಕೊಂಡು/ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು ಎಲ ತಾಯಿ, ಮರಣದ ಬಗ್ಗೆ ಭಯಪಡಬೇಡ ಎಂದು ಹೇಳುತ್ತಾನೆ.
 +
 
 +
'''ನಿಯತಿಯನಾರ್ ಮೀಱದಪರ್'''
 +
 
 +
'''ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್'''
 +
 
 +
'''ನಯವಿದೆ ಪೆತ್ತ ಪರೀಷಹ'''
 +
 
 +
'''ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     || ೧೦ ||'''
 +
 
 +
'''ಪದವಿಭಾಗ ಮತ್ತು ಪದಶಃ ಅರ್ಥ:'''
 +
 
 +
ನಿಯತಿಯನ್ (ವಿಧಿಯನ್ನು) + ಆರ್ (ಯಾರು) ಮೀರಿದಪರ್ (ಮೀರುತ್ತಾರೆ) ಭಯಮ್ (ಭಯ) + ಏವುದೊ (ಯಾವುದೋ) ಮುಟ್ಟಿದ (ಕಷ್ಟದ) + ಎಡೆಗೆ (ಸಮಯದಲ್ಲಿ) ಸೈರಿಸುವುದೆ (ಸಹಿಸುವುದೇ) ಕೇಳ್ ನಯವಿದೆ (ಕೇಳು ನೀತಿಯನ್ನು ಬಲ್ಲವಳೇ) ಪೆತ್ತ (ಪಡೆದ/ಉಂಟಾದ) ಪರೀಷಹ (ಜೈನಧರ್ಮದ ಪ್ರಕಾರ ಮುಕ್ತಿ ಬಯಸುವವರಿಗೆ ಅಡ್ಡಿಯುಂಟುಮಾಡುವ ೨೨ ಬಗೆಯ ಕ್ಲೇಷಗಳು/ತೊಂದರೆಗಳು) ಜಯಮೆ (ಜಯವೇ) ತಪಂ (ತಪಸ್ಸು) ತಪಕೆ (ತಪಕ್ಕ) ಬೇರೆ ಕೋಡು(ಕೊಂಬು) + ಎರಡು + ಒಳವೇ (ಇರುವವೇ)
 +
 
 +
'''ಸಾರಾಂಶ:''' ಚಂಡಕರ್ಮನು ಎಳೆದುಕೊಂಡು ಹೋಗುವಾಗ ಅಭಯರುಚಿಯು ತನ್ನ ತಂಗಿಯಾದ ಅಭಯಮತಿಯನ್ನು ಕುರಿತು ನೀತಿಶಾಸ್ತ್ರವನ್ನು ಬಲ್ಲವಳೇ/ನೀತಿವಂತಳೇ ಕೇಳು, ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ? ನಿನಗೆ ಭಯವೇಕೆ? ಇಂತಹ ಸಮಯದಲ್ಲಿ ಬಂದ ಕಷ್ಟವನ್ನು ಸಹಿಸಿಕೊಳ್ಳಬೇಕು. ಸಂಭವಿಸುವ ಪರಿಷಹಗಳನ್ನು (೨೨ ಬಗೆಯ ಕ್ಲೇಶಗಳನ್ನು) ಜಯಿಸುವುದೇ ನಿಜವಾದ ತಪಸ್ಸು; ತಪಸ್ಸಿಗೆ ಬೇರೆ ಎರಡು ಕೋಡು/ಕೊಂಬುಗಳಿವೆಯೇ? ಎಂದು ಹೇಳಿದನು. (ಜೈನಧರ್ಮದ ಪ್ರಕಾರ ಪರೀಷಹಗಳನ್ನು ನಿಗ್ರಹಿಸುವುದೇ ಬಹು ಮುಖ್ಯ)
 +
 
 +
==ಪರಿಕಲ್ಪನೆ ೧==
 +
===ಚಟುವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
===ಚಟುವಟಿಕೆ-೨===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
==ಪರಿಕಲ್ಪನೆ ೨==
 +
===ಚಟುವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
=ಭಾಷಾ ವೈವಿಧ್ಯತೆಗಳು =
 +
==ಶಬ್ದಕೋಶ ==
 +
==ವ್ಯಾಕರಣ/ಅಲಂಕಾರ/ಛಂದಸ್ಸು==
 +
=ಮೌಲ್ಯಮಾಪನ =
 +
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 +
=ಪಠ್ಯ ಬಗ್ಗೆ ಹಿಮ್ಮಾಹಿತಿ=
 +
 
 +
[[ವರ್ಗ:ಪ್ರಥಮ ಭಾಷೆ]]
 +
[[ವರ್ಗ:ನಿಯತಿಯನಾರ್ ಮೀೞೆದಪರ್]]

ಸಂಚರಣೆ ಪಟ್ಟಿ