ಬದಲಾವಣೆಗಳು

Jump to navigation Jump to search
೧೭ ನೇ ಸಾಲು: ೧೭ ನೇ ಸಾಲು:  
'''ಭಾಗವಹಿಸಬಹುದಾದ ಶಾಲೆಗಳು'''- ಈಜೀಪುರ, ಆಡುಗೋಡಿ,ಅಗರ,ಮಡಿವಾಳ, ಗೊಟ್ಟಿಗೆರೆ, ಬೆರಟನ ಅಗ್ರಹಾರ, ಬೇಗೂರು,ಬೆರಟನ ಅಗ್ರಹಾರ,ಕೊನಪ್ಪನ ಅಗ್ರಹಾರ<br>
 
'''ಭಾಗವಹಿಸಬಹುದಾದ ಶಾಲೆಗಳು'''- ಈಜೀಪುರ, ಆಡುಗೋಡಿ,ಅಗರ,ಮಡಿವಾಳ, ಗೊಟ್ಟಿಗೆರೆ, ಬೆರಟನ ಅಗ್ರಹಾರ, ಬೇಗೂರು,ಬೆರಟನ ಅಗ್ರಹಾರ,ಕೊನಪ್ಪನ ಅಗ್ರಹಾರ<br>
 
'''ಉದ್ದೇಶಿತ ದಿನಾಂಕ;''' ಫೆಬ್ರವರಿ ತಿಂಗಳ ಮೊದಲ ವಾರ<br>   
 
'''ಉದ್ದೇಶಿತ ದಿನಾಂಕ;''' ಫೆಬ್ರವರಿ ತಿಂಗಳ ಮೊದಲ ವಾರ<br>   
ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30 ರಿಂದ ಸಂಜೆ 03.30ರ ವರೆಗೆ  ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಳ್ಳಬಹುದಾದ ಕಾರಣ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಕಾಗ್ನಿಜೆಂಟ್ ಸಂಸ್ಥೆಯವರು ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.<br>
+
ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30 ರಿಂದ ಸಂಜೆ 03.30ರ ವರೆಗೆ  ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಕಾಗ್ನಿಜೆಂಟ್ ಸಂಸ್ಥೆಯವರು ಮಕ್ಕಳಿಗೆ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.<br>
ಶಾಲೆಗಳ 9 ನೇ ತರಗತಿಯ ಮಕ್ಕಳುಗಳು ಮತ್ತು ಭಾಗವಹಿಸುವ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರುಗಳು ಭಾಗವಹಿಸಬಹುದಾಗಿದೆ.   
+
ಶಾಲೆಗಳಿಂದ 9 ನೇ ತರಗತಿಯ ಮಕ್ಕಳುಗಳು ಮತ್ತು ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರುಗಳು ಭಾಗವಹಿಸಬಹುದಾಗಿದೆ.   
ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ ಮಾದರಿಯಲ್ಲಿ ಅವರವರ ಶಾಲೆಯಲ್ಲಿ ಮುನ್ತಯಾರಿ ಮಾಡಿಕೊಂಡು  ನಂತರ ಆಯ್ಕೆಯಾದ ಮಕ್ಕಳನ್ನು ಉದ್ದೇಶಿತ ಶಾಲೆಗಳಲ್ಲಿ ನಡೆಸಬಹುದಾಗಿದೆ.
+
ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ ಮಾದರಿಯಲ್ಲಿ ಅವರವರ ಶಾಲೆಯಲ್ಲಿ ಮುನ್ತಯಾರಿ ಮಾಡಿಕೊಂಡು  ನಂತರ ಆಯ್ಕೆಯಾದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
    
===ಉದ್ದೇಶಿತ ಚಟುವಟಿಕೆಗಳು===
 
===ಉದ್ದೇಶಿತ ಚಟುವಟಿಕೆಗಳು===

ಸಂಚರಣೆ ಪಟ್ಟಿ