ಕನ್ನಡದ ಆದಿ ಕವಿ ಪಂಪ,
ರತ್ನತ್ರಯರಲ್ಲಿ ಮೊದಲಿಗ ಇವನ ಕೃತಿಗಳು
1. ಆದಿಪುರಾಣ
2. ವಿಕ್ರಮಾಜು೯ನವಿಜಯ / ಪಂಪಭಾರತ
ಮೊದಲ ಕೃತಿ ಆಗಮಿಕವಾದರೆ, ಎರಡನೇ ಕೃತಿ ಲೌಕಿಕ
ಪಂಪನು ಬನವಾಸಿ ಪ್ರಾಂತದ ಕುರಿತು ಪಂಪಭಾರತಲ್ಲಿ ಉಲ್ಲೇಖ ಮಾಡಿರುವನ್ನು. ಪಂಪಭಾರತದ ನಾಯಕ ಅಜು೯ನ, ಪಂಪ ತನ್ನ ಆಶ್ರಯದಾತ ಎರಡನೇ ಅರಿಕೇಸರಿಗೆ ಸಮೀಕರಿಸಿದ್ದಾನೆ.
ಅರಿಕೇಸರಿಯ ದಿಗ್ವಿಜುಯಗಳು ಇಲ್ಲಿ ಅಜು೯ನ ದಿಗ್ವಿಜಯಗಳಾಗಿವೆ.
- rekha's blog
- Log in to post comments