https://karnatakaeducation.org.in/KOER/api.php?action=feedcontributions&user=Radha&feedformat=atomಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು - User ಕಾಣಿಕೆಗಳು [kn]2024-03-28T19:38:00ZUser ಕಾಣಿಕೆಗಳುMediaWiki 1.35.3https://karnatakaeducation.org.in/KOER/index.php?title=%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%A4%E0%B3%8B%E0%B2%B2%E0%B2%A8&diff=14371ಪರಿಸರ ಸಮತೋಲನ2015-08-07T06:53:58Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.<br />
<br />
=ಕಲಿಕೋದ್ದೇಶಗಳು=<br />
#ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.<br />
#ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.<br />
#ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.<br />
#ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು. <br />
#ಆಹಾರ ಸರಪಳಿಯ ಬಗ್ಗೆ ತಿಳಿಯುವರು.<br />
#ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.<br />
<br />
=ಕವಿ ಪರಿಚಯ =<br />
ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.<br />
ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಹೆಚ್ಚುವರಿ ಸಂಪನ್ಮೂಲ=<br />
#[http://m.newshunt.com/india/kannada-newspapers/udayavani/home/33592613/c-in-l-kannada-n-udayavani-ncat-Home ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು]<br />
#[http://kanaja.in/archives/31194 ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#[http://arivu.org/environment/ ಪರಿಸರ ಮತ್ತು ಅರಿವು ಶಾಲೆ]<br />
#[http://kn.wikipedia.org/wiki/ವರ್ಗ:ಪರಿಸರ ಪರಿಸರದ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ವಾಯು_ಮಾಲಿನ್ಯ ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kanaja.in/archives/4912 ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ]<br />
#[http://kn.wikipedia.org/wiki/ಮಾಲಿನ್ಯ ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ಶಬ್ದ_ಮಾಲಿನ್ಯ ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://www.youtube.com/watch?v=Cd1M9xD482s ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ]<br />
#[http://www.youtube.com/watch?v=WfGMYdalClU ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ]<br />
#[http://www.youtube.com/watch?v=A0koPU3KjGI ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.[http://karnatakaeducation.org.in/KOER/index.php/ಪರಿಸರ_ಸಮತೋಲನ_ಗುಂಪು_ಚಟುವಟಿಕೆಗಳು ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
#ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ <br />
#ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.<br />
#ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ<br />
#ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ. <br />
#ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ. <br />
#ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ. <br />
#ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ. <br />
#ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.<br />
<br />
==ವ್ಯಾಕರಣ==<br />
#ಜೋಡಿ ನುಡಿ ಪದ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
#ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.<br />
#ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.<br />
{{#widget:Picasa<br />
|user=itfc.education@gmail.com<br />
|album=6160463727228336385<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%A4%E0%B3%8B%E0%B2%B2%E0%B2%A8&diff=14370ಪರಿಸರ ಸಮತೋಲನ2015-08-07T06:52:44Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.<br />
<br />
=ಕಲಿಕೋದ್ದೇಶಗಳು=<br />
#ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.<br />
#ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.<br />
#ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.<br />
#ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು. <br />
#ಆಹಾರ ಸರಪಳಿಯ ಬಗ್ಗೆ ತಿಳಿಯುವರು.<br />
#ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.<br />
<br />
=ಕವಿ ಪರಿಚಯ =<br />
ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.<br />
ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಹೆಚ್ಚುವರಿ ಸಂಪನ್ಮೂಲ=<br />
#[http://m.newshunt.com/india/kannada-newspapers/udayavani/home/33592613/c-in-l-kannada-n-udayavani-ncat-Home ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು]<br />
#[http://kanaja.in/archives/31194 ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#[http://arivu.org/environment/ ಪರಿಸರ ಮತ್ತು ಅರಿವು ಶಾಲೆ]<br />
#[http://kn.wikipedia.org/wiki/ವರ್ಗ:ಪರಿಸರ ಪರಿಸರದ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ವಾಯು_ಮಾಲಿನ್ಯ ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kanaja.in/archives/4912 ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ]<br />
#[http://kn.wikipedia.org/wiki/ಮಾಲಿನ್ಯ ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ಶಬ್ದ_ಮಾಲಿನ್ಯ ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://www.youtube.com/watch?v=Cd1M9xD482s ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ]<br />
#[http://www.youtube.com/watch?v=WfGMYdalClU ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ]<br />
#[http://www.youtube.com/watch?v=A0koPU3KjGI ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.[http://karnatakaeducation.org.in/KOER/index.php/ಪರಿಸರ_ಸಮತೋಲನ_ಗುಂಪು_ಚಟುವಟಿಕೆಗಳು ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
#ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ <br />
#ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.<br />
#ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ<br />
#ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ. <br />
#ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ. <br />
#ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ. <br />
#ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ. <br />
#ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.<br />
<br />
==ವ್ಯಾಕರಣ==<br />
#ಜೋಡಿ ನುಡಿ ಪದ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
#ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.<br />
#ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.<br />
{{#widget:Picasa<br />
|user=itfc.education@gmail.com<br />
|album=112402509869329495346<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%A4%E0%B3%8B%E0%B2%B2%E0%B2%A8&diff=14369ಪರಿಸರ ಸಮತೋಲನ2015-08-07T06:41:27Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.<br />
<br />
=ಕಲಿಕೋದ್ದೇಶಗಳು=<br />
#ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.<br />
#ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.<br />
#ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.<br />
#ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು. <br />
#ಆಹಾರ ಸರಪಳಿಯ ಬಗ್ಗೆ ತಿಳಿಯುವರು.<br />
#ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.<br />
<br />
=ಕವಿ ಪರಿಚಯ =<br />
ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.<br />
ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಹೆಚ್ಚುವರಿ ಸಂಪನ್ಮೂಲ=<br />
#[http://m.newshunt.com/india/kannada-newspapers/udayavani/home/33592613/c-in-l-kannada-n-udayavani-ncat-Home ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು]<br />
#[http://kanaja.in/archives/31194 ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#[http://arivu.org/environment/ ಪರಿಸರ ಮತ್ತು ಅರಿವು ಶಾಲೆ]<br />
#[http://kn.wikipedia.org/wiki/ವರ್ಗ:ಪರಿಸರ ಪರಿಸರದ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ವಾಯು_ಮಾಲಿನ್ಯ ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kanaja.in/archives/4912 ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ]<br />
#[http://kn.wikipedia.org/wiki/ಮಾಲಿನ್ಯ ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ಶಬ್ದ_ಮಾಲಿನ್ಯ ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://www.youtube.com/watch?v=Cd1M9xD482s ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ]<br />
#[http://www.youtube.com/watch?v=WfGMYdalClU ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ]<br />
#[http://www.youtube.com/watch?v=A0koPU3KjGI ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.[http://karnatakaeducation.org.in/KOER/index.php/ಪರಿಸರ_ಸಮತೋಲನ_ಗುಂಪು_ಚಟುವಟಿಕೆಗಳು ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
#ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ <br />
#ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.<br />
#ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ<br />
#ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ. <br />
#ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ. <br />
#ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ. <br />
#ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ. <br />
#ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.<br />
<br />
==ವ್ಯಾಕರಣ==<br />
#ಜೋಡಿ ನುಡಿ ಪದ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
#ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.<br />
#ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.<br />
{{#widget:Picasa<br />
|user=itfc.education@gmail.com<br />
|album=AF1QipM_bX3KE0C06nnSSBDJY_sga7wg7nlZZqPQaluu<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%A4%E0%B3%8B%E0%B2%B2%E0%B2%A8&diff=14368ಪರಿಸರ ಸಮತೋಲನ2015-08-07T06:40:21Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.<br />
<br />
=ಕಲಿಕೋದ್ದೇಶಗಳು=<br />
#ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.<br />
#ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.<br />
#ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.<br />
#ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು. <br />
#ಆಹಾರ ಸರಪಳಿಯ ಬಗ್ಗೆ ತಿಳಿಯುವರು.<br />
#ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.<br />
<br />
=ಕವಿ ಪರಿಚಯ =<br />
ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.<br />
ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಹೆಚ್ಚುವರಿ ಸಂಪನ್ಮೂಲ=<br />
#[http://m.newshunt.com/india/kannada-newspapers/udayavani/home/33592613/c-in-l-kannada-n-udayavani-ncat-Home ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು]<br />
#[http://kanaja.in/archives/31194 ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#[http://arivu.org/environment/ ಪರಿಸರ ಮತ್ತು ಅರಿವು ಶಾಲೆ]<br />
#[http://kn.wikipedia.org/wiki/ವರ್ಗ:ಪರಿಸರ ಪರಿಸರದ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ವಾಯು_ಮಾಲಿನ್ಯ ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kanaja.in/archives/4912 ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ]<br />
#[http://kn.wikipedia.org/wiki/ಮಾಲಿನ್ಯ ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ಶಬ್ದ_ಮಾಲಿನ್ಯ ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://www.youtube.com/watch?v=Cd1M9xD482s ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ]<br />
#[http://www.youtube.com/watch?v=WfGMYdalClU ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ]<br />
#[http://www.youtube.com/watch?v=A0koPU3KjGI ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.[http://karnatakaeducation.org.in/KOER/index.php/ಪರಿಸರ_ಸಮತೋಲನ_ಗುಂಪು_ಚಟುವಟಿಕೆಗಳು ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
#ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ <br />
#ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.<br />
#ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ<br />
#ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ. <br />
#ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ. <br />
#ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ. <br />
#ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ. <br />
#ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.<br />
<br />
==ವ್ಯಾಕರಣ==<br />
#ಜೋಡಿ ನುಡಿ ಪದ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
#ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.<br />
#ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.<br />
{{#widget:Picasa<br />
|user=itfc.education@gmail.com<br />
|album=bX3KE0C06nnSSBDJY<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%A4%E0%B3%8B%E0%B2%B2%E0%B2%A8&diff=14367ಪರಿಸರ ಸಮತೋಲನ2015-08-07T06:39:53Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.<br />
<br />
=ಕಲಿಕೋದ್ದೇಶಗಳು=<br />
#ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.<br />
#ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.<br />
#ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.<br />
#ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು. <br />
#ಆಹಾರ ಸರಪಳಿಯ ಬಗ್ಗೆ ತಿಳಿಯುವರು.<br />
#ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.<br />
<br />
=ಕವಿ ಪರಿಚಯ =<br />
ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.<br />
ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಹೆಚ್ಚುವರಿ ಸಂಪನ್ಮೂಲ=<br />
#[http://m.newshunt.com/india/kannada-newspapers/udayavani/home/33592613/c-in-l-kannada-n-udayavani-ncat-Home ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು]<br />
#[http://kanaja.in/archives/31194 ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#[http://arivu.org/environment/ ಪರಿಸರ ಮತ್ತು ಅರಿವು ಶಾಲೆ]<br />
#[http://kn.wikipedia.org/wiki/ವರ್ಗ:ಪರಿಸರ ಪರಿಸರದ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ವಾಯು_ಮಾಲಿನ್ಯ ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kanaja.in/archives/4912 ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ]<br />
#[http://kn.wikipedia.org/wiki/ಮಾಲಿನ್ಯ ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ಶಬ್ದ_ಮಾಲಿನ್ಯ ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://www.youtube.com/watch?v=Cd1M9xD482s ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ]<br />
#[http://www.youtube.com/watch?v=WfGMYdalClU ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ]<br />
#[http://www.youtube.com/watch?v=A0koPU3KjGI ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.[http://karnatakaeducation.org.in/KOER/index.php/ಪರಿಸರ_ಸಮತೋಲನ_ಗುಂಪು_ಚಟುವಟಿಕೆಗಳು ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
#ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ <br />
#ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.<br />
#ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ<br />
#ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ. <br />
#ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ. <br />
#ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ. <br />
#ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ. <br />
#ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.<br />
<br />
==ವ್ಯಾಕರಣ==<br />
#ಜೋಡಿ ನುಡಿ ಪದ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
#ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.<br />
#ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.<br />
{{#widget:Picasa<br />
|user=itfc.education@gmail.com<br />
|album=sga7wg7nlZZqPQaluu<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
ದೊಮ್ಮಲೂರು ಶಾಲೆಯ ಮಕ್ಕಳು ಮಾಡಿದ ಕಥಾ ಪುಸ್ತಕ ]<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%A4%E0%B3%8B%E0%B2%B2%E0%B2%A8&diff=14366ಪರಿಸರ ಸಮತೋಲನ2015-08-07T06:37:40Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.<br />
<br />
=ಕಲಿಕೋದ್ದೇಶಗಳು=<br />
#ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸುವುದು.<br />
#ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿವರು.<br />
#ಪ್ರಾಣಿ ಮತ್ತು ಮಾನವ ಸ್ವಭಾವದ ಬಗ್ಗೆ ತಿಳಿಯುವುದು.<br />
#ಪರಿಸರ ನಾಶದಿಂದ ಆಗಿತ್ತಿರುವ ಪರಿಣಾಮಗಳ್ನು ಹೇಳುವನು. <br />
#ಆಹಾರ ಸರಪಳಿಯ ಬಗ್ಗೆ ತಿಳಿಯುವರು.<br />
#ವನ್ಯ ಸಂರಕ್ಷಣೆ ಯಗಳು ಹೆಚ್ಚಾಗಲು ಕಾರಣವನ್ನು ತಿಳಿಯುವರು.<br />
<br />
=ಕವಿ ಪರಿಚಯ =<br />
ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ಬರೆದ ಆತ್ಮೀಯ ಲೇಖನವನ್ನು ಇಲ್ಲಿ ನಿಮ್ಮ ಮುಂದಿರಿಸಿದ್ದೇನೆ).ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು.<br />
ಕಾಮತರು ನನ್ನ ಬದುಕಿನ ಮೇಲೆ ಅವರು ತಿಳಿದದ್ದಕ್ಕಿಂತ ಹೆಚ್ಚು ಪ್ರಭಾವ ಬೀರಿದ್ದರು. ಅವರ ಉನ್ನತ ವ್ಯಕ್ತಿತ್ವ , ಪ್ರಶಂಸೆ-ಪ್ರಶಸ್ತಿಗಳ ತಹತಹವಾಗಲಿ, ಅತೃಪ್ತಿಯಾಗಲಿ ಇಲ್ಲದ ಶಾಂತ ಸ್ವಭಾವ, ಸರಳ ಬದುಕು, ಸದಾ ಮುಖದ ತುಂಬಾ ಹರಡಿದ ಮಗುವಿನ ನಗು, ಪುಟಿವ ಉತ್ಸಾಹ ಇವೆಲ್ಲವೂ ನನ್ನನ್ನು ಪ್ರಭಾವಿಸಿದ್ದವು. ಅದೆಲ್ಲಿಯದು ಆ ನಿರಂತರ ಹುಮ್ಮಸ್ಸು, ದಣಿಯದ ದೇಹ-ಮನಸ್ಸು. ತಮ್ಮ ಬರವಣಿಗೆ,ಚಿತ್ರಗಳ ಅದ್ಭುತ ಜಗತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದ ಅವರ ಪರಿ, ನನಗೆ ತತ್ ಕ್ಷಣದ ಸ್ಫೂರ್ತಿ ಒದಗಿಸುತ್ತಿತ್ತು. "ಬೇಕು'ಗಳ ಅಗತ್ಯವೇ ಇಲ್ಲದೆ ಬದುಕಿದ ಅವರ ಜೀವನ ಕ್ರಮ ನನಗೆ ಅಪ್ಯಾಯಮಾನವಾಗಿತ್ತು, ಕಾರಣ ಅವೆಲ್ಲವೂ ನನ್ನ ಆದರ್ಶವಾಗಿದ್ದವು- ನಾನು ತಲುಪಲು ಬಯಸಿದ, ತಲುಪುವ ಹಾದಿಯಲ್ಲಿ ಬಲು ದೂರ ನಿಂತ ಆದರ್ಶಗಳು. ಹಣ, ಅಧಿಕಾರ, ಆರಾಮ,ಐಷಾರಾಮ ಯಾವುದನ್ನೂ ಬಯಸದೆ, ಸಂತಸದಿಂದ ಬದುಕಿ ಬಾಳಿದ ವ್ಯಕ್ತಿ ಕಾಮತರು.<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಹೆಚ್ಚುವರಿ ಸಂಪನ್ಮೂಲ=<br />
#[http://m.newshunt.com/india/kannada-newspapers/udayavani/home/33592613/c-in-l-kannada-n-udayavani-ncat-Home ಅವಸಾನದ ಅಂಚಿನಲ್ಲಿ ಪಕ್ಷಿಧಾಮಗಳು]<br />
#[http://kanaja.in/archives/31194 ಪರಿಸರ ಮತ್ತು ಜೀವಸಂಕುಲ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#[http://arivu.org/environment/ ಪರಿಸರ ಮತ್ತು ಅರಿವು ಶಾಲೆ]<br />
#[http://kn.wikipedia.org/wiki/ವರ್ಗ:ಪರಿಸರ ಪರಿಸರದ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ವಾಯು_ಮಾಲಿನ್ಯ ವಾಯು_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kanaja.in/archives/4912 ಪರಿಸರ ಮಾಲಿನ್ಯ – ಅಪಾಯದ ಕರೆಗ೦ಟೆ]<br />
#[http://kn.wikipedia.org/wiki/ಮಾಲಿನ್ಯ ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://kn.wikipedia.org/wiki/ಶಬ್ದ_ಮಾಲಿನ್ಯ ಶಬ್ದ_ಮಾಲಿನ್ಯ ಬಗೆಗಿನ ವಿಕಿಪಿಡಿಯ]<br />
#[http://www.youtube.com/watch?v=Cd1M9xD482s ಆಹಾರ ಸರಪಳಿಯ ಬಗ್ಗೆ ವಿವರಿಸುವ ವೀಡೀಯೋ]<br />
#[http://www.youtube.com/watch?v=WfGMYdalClU ಮಾನವನು ಪರಿಸರವನ್ನು ನಾಶಮಾಡುತ್ತಿರುವ ಪರಿಯನ್ನು ತಿಳಿಯಲು ಈ ವೀಡೀಯೊವನ್ನು ಕ್ಲಿಕ್ ಮಾಡಿ]<br />
#[http://www.youtube.com/watch?v=A0koPU3KjGI ಆಹಾರ ಸರಪಳಿಯ ಮತ್ತು ಪ್ರಾಣಿಯ ಹಾರ ಕ್ರಮ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]<br />
#ಕರ್ವಾಲೋ ಕಾದಂಬರಿ, ಪರಿಸರದ ಕಥೆಗಳು ಮತ್ತು ಏರೋಪ್ಲೇನ್ ಚಿಟ್ಟೆ -ಪೂರ್ಣಚಂದ್ರ ತೇಜಸ್ವಿ<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
ಮಾನವನಿಂದ ಪರಿಸರದಲ್ಲಿ ಆಗುವ ಬದಲಾವಣೆ ಮತ್ತು ಪ್ರಾಣಿಗಳ ನಾಶದ ಬಗ್ಗೆ ಚರ್ಚೆ ಮಾಡುವುದು.<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ.ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ,ಐಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಿಡಬೇಕುತ್ತದೆ, ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು.[http://karnatakaeducation.org.in/KOER/index.php/ಪರಿಸರ_ಸಮತೋಲನ_ಗುಂಪು_ಚಟುವಟಿಕೆಗಳು ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
#ಮಂದಗತಿ:ಆಮೆ ಮಂದಗಾತಿಯಲ್ಲಿ ನಡೆಯುತ್ತದೆ: ವಿರುದ್ಧ ಪದ: ವೇಗವಾಗಿ <br />
#ಶತಮಾನ:ಸಚಿನ್ ಇಂಗ್ಲೇಡ್ ನ ವಿರುದ್ಧ ಶತಕವನ್ನು ಭರಿಸಿದನು.<br />
#ಆಚ್ಛಾದನ:ಶಾಲಾ ಆರಂಭದಿನಳಲ್ಲಿ ನಮಗೆ ಸಮವಸ್ತ್ರ( ಶಾಲಾ ಸಮ ಆಚ್ಛಾದನ)ಗಳನ್ನು ಕೋಡುತ್ತಾರೆ<br />
#ನಿರ್ನಾಮ:ಇಂದು ನಮ್ಮ ಪರಿಸರದಲ್ಲಿ ಗುಬ್ಬಿಗಳ ಸಂತತಿ ನಿರ್ನಾಮ ವಾಗುತ್ತಿದೆ. <br />
#ಕೂಲಂಕಷ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಮಾಡುವಾಗ ಅದಕ್ಕೂ ಮುಂಚೆ ತಯಾರಿಯ ಬಗ್ಗೆ ಶಿಕ್ಷಕರ ಜೊತೆ ಕೂಲಕುಂಷವಾಗಿ ಚರ್ಚೆ ಮಾಡುತ್ತವೆ. <br />
#ಕೃತಕ: ಈಗ ಹೆಚ್ಚು ಕೃತಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೆವೆ. <br />
#ಆರ್ದ್ರತೆ: ನಮ್ಮ ದೇಹದಲ್ಲಿ ಆರ್ದ್ರತೆ ಬಹಳಯಿದೆ. <br />
#ಮನಸೋತೆ:ಮೆಟ್ರೋ ರೈಲನ್ನು ಮೊದಲ ಬಾರಿ ನೋಡಿದಾಗ ಅದಕ್ಕೆ ನಾನು ಮನಸೋತೆ.<br />
<br />
==ವ್ಯಾಕರಣ==<br />
#ಜೋಡಿ ನುಡಿ ಪದ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
#ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಪ್ರಬಂಧ ಬರೆಯಿರಿ.<br />
#ನಿಮ್ಮ ಗ್ರಾಮದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿರುವ ಮಾಲಿನ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ.<br />
[https://photos.google.com/album/AF1QipM_bX3KE0C06nnSSBDJY_sga7wg7nlZZqPQaluu ದೊಮ್ಮಲೂರು ಶಾಲೆಯ ಮಕ್ಕಳು ಮಾಡಿದ ಕಥಾ ಪುಸ್ತಕ ]<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1:_%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81&diff=14365ಕನ್ನಡ: ಪಠ್ಯ ಪುಸ್ತಕಗಳು2015-08-07T06:20:51Z<p>Radha: </p>
<hr />
<div>NCERT<br />
<br />
Tamil Nadu<br />
<br />
Kerala<br />
#[http://scert.kerala.gov.in/images/2015/textbook-2015/std-06/kannda%20reader%206%20at%20unit%201%20%202_2.pdf ಆರನೇ ತರಗತಿ ಕೇರಳ ಕನ್ನಡ ಪಠ್ಯಪುಸ್ತಕ]</div>Radhahttps://karnatakaeducation.org.in/KOER/index.php?title=%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%A4%E0%B2%B0_%E0%B2%AD%E0%B2%BE%E0%B2%B0%E0%B2%A4&diff=14364ಸ್ವಾತಂತ್ರ್ಯೋತ್ತರ ಭಾರತ2015-08-07T06:00:45Z<p>Radha: /* ಮತ್ತಷ್ಟು ಮಾಹಿತಿ */</p>
<hr />
<div><!-- BANNER ACROSS TOP OF PAGE --><br />
{| id="mp-topbanner" style="width:100%;font-size:100%;border-collapse:separate;border-spacing:20px;"<br />
|-<br />
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಇತಿಹಾಸ '''ಸಮಾಜ ವಿಜ್ಞಾನದ ಇತಿಹಾಸ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ತತ್ವಶಾಸ್ತ್ರ '''ಸಮಾಜ ವಿಜ್ಞಾನದ ತತ್ವಶಾಸ್ತ್ರ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ಶಿಕ್ಷಣಶಾಸ್ತ್ರ '''ಸಮಾಜ ವಿಜ್ಞಾನದ ಬೋಧನೆ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಪಠ್ಯಕ್ರಮ '''ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']<br />
|}<br />
<br><br />
<br />
<br><br />
<br />
'''''[http://www.karnatakaeducation.org.in/KOER/en See in English]'''''<br />
<br />
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]<br />
<br />
<br />
=ಪರಿಕಲ್ಪನಾ ನಕ್ಷೆ =<br />
<mm>[[After independence .mm|Flash]]</mm><br />
<br />
=ಪಠ್ಯಪುಸ್ತಕ=<br />
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history09.pdf ಸ್ವಾತಂತ್ರ್ಯೋತ್ತರ ಭಾರತ]<br />
<br />
=ಮತ್ತಷ್ಟು ಮಾಹಿತಿ =<br />
{{#widget:Iframe<br />
|url=http://www.slideshare.net/slideshow/embed_code/51374071<br />
|width=450<br />
|height=360<br />
|border=1<br />
}} <br />
<br />
ರಾಮಚಂದ್ರ ಕೆ.ಎಸ್ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಟಿ.ಗೋಪಗೊಂಡನಹಳ್ಳಿ ಹೊನ್ನಾಳಿ ತಾ. ದಾವಣಗೆರೆ ಜಿ. ಇವರು ವೇದಿಕೆಯೊಂದಿಗೆ ಹಂಚಿಕೊಂಡ ಸಂಪನ್ಮೂಲ. <br />
<br />
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==<br />
#[http://ncert.nic.in/NCERTS/textbook/textbook.htm?hess2=6-6 ಕರ್ನಾಟಕ ರಾಜ್ಯ ಸಮಾಜ ವಿಜ್ಞಾನ ಪಠ್ಯಪುಸ್ತಕ ೧೦ ನೇತರಗತಿ-ಅಧ್ಯಾಯ-9 ಸ್ವಾತಂತ್ರ್ಯೋತ್ತರ ಭಾರತ=>NCERT ಪಠ್ಯಪುಸ್ತಕ ೮ ನೇ ತರಗತಿ-India After Independence]<br />
<br />
==ಉಪಯುಕ್ತ ವೆಬ್ ಸೈಟ್ ಗಳು==<br />
{{#widget:YouTube|id=jBmnTz4Psxg}}<br />
<br />
==ಸಂಬಂಧ ಪುಸ್ತಕಗಳು ==<br />
#ಆಧುನಿಕ ಭಾರತದ ಇತಿಹಾಸ - ಪ್ರೋ.ರಾಮಲಿಂಗಪ್ಪ<br />
#ಆಧುನಿಕ ಭಾರತದ ಇತಿಹಾಸ - ಸದಾಶಿವ<br />
<br />
=ಬೋಧನೆಯ ರೂಪರೇಶಗಳು =<br />
==ಪರಿಕಲ್ಪನೆ #ಭಾರತ ಸ್ವಾತಂತ್ರ್ಯ ಪಡೆದ ನಂತರದ ಸ್ಥಿತಿಗತಿ -ಮುಖ್ಯಾಂಶಗಳು ==<br />
===ಕಲಿಕೆಯ ಉದ್ದೇಶಗಳು===<br />
#ಭಾರತದ ವಿಭಜನೆಯ ಪರಿಣಾಮಗಳು<br />
#ನಿರಾಶ್ರಿತರ ಸಮಸ್ಯೆ<br />
#ಸರ್ಕಾರ ರಚನಾ ಸಮಸ್ಯೆ<br />
#ರಾಜ್ಯಗಳ ಪುನರ್ ವಿಂಗಡಣೆ<br />
#ಸಂಸ್ತಾನಗಳ ವಿಲೀನಿಕರಣ<br />
<br />
===ಶಿಕ್ಷಕರಿಗೆ ಟಿಪ್ಪಣಿ===<br />
೧೯೪೭ರ ಭಾರತ ಸ್ವಾತಂತ್ರ ಭಾರತೀಯರಲ್ಲಿ ಏಕಕಾಲಕ್ಕೆ ಹರ್ಷ ಹಾಗೂ ನೋವನ್ನು ನೀಡಿತು. ಭಾರತ ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಬಂದಿತು. ಕೋಮುಗಲಭೆ, ನಿರಾಶ್ರಿತರ ಸಮಸ್ಯೆ, ಸರ್ಕಾರದ ರಚನೆ, ದೇಶಿಯ ಸಂಸ್ಥಾನಗಳ ವಿಲೀನಿಕರಣ, ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ನಿವಾರಿಸಬೇಕಾಗಿತ್ತು.<br />
<br />
===ಚಟುವಟಿಕೆಗಳು #===<br />
{{subst:ಸಮಾಜವಿಜ್ಞಾನ-ಚರ್ಚೆ}}<br />
<br />
==ಪರಿಕಲ್ಪನೆ #2==<br />
===ಕಲಿಕೆಯ ಉದ್ದೇಶಗಳು===<br />
===ಶಿಕ್ಷಕರಿಗೆ ಟಿಪ್ಪಣಿ===<br />
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''<br />
===ಚಟುವಟಿಕೆಗಳು #===<br />
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "<br />
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "<br />
<br />
<br />
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=<br />
<br />
=ಯೋಜನೆಗಳು =<br />
<br />
=ಸಮುದಾಯ ಆಧಾರಿತ ಯೋಜನೆಗಳು=<br />
<br />
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=<br />
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು</div>Radhahttps://karnatakaeducation.org.in/KOER/index.php?title=%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%A4%E0%B2%B0_%E0%B2%AD%E0%B2%BE%E0%B2%B0%E0%B2%A4&diff=14363ಸ್ವಾತಂತ್ರ್ಯೋತ್ತರ ಭಾರತ2015-08-07T05:59:15Z<p>Radha: /* ಮತ್ತಷ್ಟು ಮಾಹಿತಿ */</p>
<hr />
<div><!-- BANNER ACROSS TOP OF PAGE --><br />
{| id="mp-topbanner" style="width:100%;font-size:100%;border-collapse:separate;border-spacing:20px;"<br />
|-<br />
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಇತಿಹಾಸ '''ಸಮಾಜ ವಿಜ್ಞಾನದ ಇತಿಹಾಸ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ತತ್ವಶಾಸ್ತ್ರ '''ಸಮಾಜ ವಿಜ್ಞಾನದ ತತ್ವಶಾಸ್ತ್ರ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ಶಿಕ್ಷಣಶಾಸ್ತ್ರ '''ಸಮಾಜ ವಿಜ್ಞಾನದ ಬೋಧನೆ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಪಠ್ಯಕ್ರಮ '''ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']<br />
|}<br />
<br><br />
<br />
<br><br />
<br />
'''''[http://www.karnatakaeducation.org.in/KOER/en See in English]'''''<br />
<br />
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]<br />
<br />
<br />
=ಪರಿಕಲ್ಪನಾ ನಕ್ಷೆ =<br />
<mm>[[After independence .mm|Flash]]</mm><br />
<br />
=ಪಠ್ಯಪುಸ್ತಕ=<br />
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history09.pdf ಸ್ವಾತಂತ್ರ್ಯೋತ್ತರ ಭಾರತ]<br />
<br />
=ಮತ್ತಷ್ಟು ಮಾಹಿತಿ =<br />
{{#widget:Iframe<br />
|url=http://www.slideshare.net/slideshow/embed_code/51374071<br />
|width=450<br />
|height=360<br />
|border=1<br />
}} <br />
<br />
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==<br />
#[http://ncert.nic.in/NCERTS/textbook/textbook.htm?hess2=6-6 ಕರ್ನಾಟಕ ರಾಜ್ಯ ಸಮಾಜ ವಿಜ್ಞಾನ ಪಠ್ಯಪುಸ್ತಕ ೧೦ ನೇತರಗತಿ-ಅಧ್ಯಾಯ-9 ಸ್ವಾತಂತ್ರ್ಯೋತ್ತರ ಭಾರತ=>NCERT ಪಠ್ಯಪುಸ್ತಕ ೮ ನೇ ತರಗತಿ-India After Independence]<br />
<br />
==ಉಪಯುಕ್ತ ವೆಬ್ ಸೈಟ್ ಗಳು==<br />
{{#widget:YouTube|id=jBmnTz4Psxg}}<br />
<br />
==ಸಂಬಂಧ ಪುಸ್ತಕಗಳು ==<br />
#ಆಧುನಿಕ ಭಾರತದ ಇತಿಹಾಸ - ಪ್ರೋ.ರಾಮಲಿಂಗಪ್ಪ<br />
#ಆಧುನಿಕ ಭಾರತದ ಇತಿಹಾಸ - ಸದಾಶಿವ<br />
<br />
=ಬೋಧನೆಯ ರೂಪರೇಶಗಳು =<br />
==ಪರಿಕಲ್ಪನೆ #ಭಾರತ ಸ್ವಾತಂತ್ರ್ಯ ಪಡೆದ ನಂತರದ ಸ್ಥಿತಿಗತಿ -ಮುಖ್ಯಾಂಶಗಳು ==<br />
===ಕಲಿಕೆಯ ಉದ್ದೇಶಗಳು===<br />
#ಭಾರತದ ವಿಭಜನೆಯ ಪರಿಣಾಮಗಳು<br />
#ನಿರಾಶ್ರಿತರ ಸಮಸ್ಯೆ<br />
#ಸರ್ಕಾರ ರಚನಾ ಸಮಸ್ಯೆ<br />
#ರಾಜ್ಯಗಳ ಪುನರ್ ವಿಂಗಡಣೆ<br />
#ಸಂಸ್ತಾನಗಳ ವಿಲೀನಿಕರಣ<br />
<br />
===ಶಿಕ್ಷಕರಿಗೆ ಟಿಪ್ಪಣಿ===<br />
೧೯೪೭ರ ಭಾರತ ಸ್ವಾತಂತ್ರ ಭಾರತೀಯರಲ್ಲಿ ಏಕಕಾಲಕ್ಕೆ ಹರ್ಷ ಹಾಗೂ ನೋವನ್ನು ನೀಡಿತು. ಭಾರತ ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಬಂದಿತು. ಕೋಮುಗಲಭೆ, ನಿರಾಶ್ರಿತರ ಸಮಸ್ಯೆ, ಸರ್ಕಾರದ ರಚನೆ, ದೇಶಿಯ ಸಂಸ್ಥಾನಗಳ ವಿಲೀನಿಕರಣ, ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ನಿವಾರಿಸಬೇಕಾಗಿತ್ತು.<br />
<br />
===ಚಟುವಟಿಕೆಗಳು #===<br />
{{subst:ಸಮಾಜವಿಜ್ಞಾನ-ಚರ್ಚೆ}}<br />
<br />
==ಪರಿಕಲ್ಪನೆ #2==<br />
===ಕಲಿಕೆಯ ಉದ್ದೇಶಗಳು===<br />
===ಶಿಕ್ಷಕರಿಗೆ ಟಿಪ್ಪಣಿ===<br />
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''<br />
===ಚಟುವಟಿಕೆಗಳು #===<br />
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "<br />
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "<br />
<br />
<br />
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=<br />
<br />
=ಯೋಜನೆಗಳು =<br />
<br />
=ಸಮುದಾಯ ಆಧಾರಿತ ಯೋಜನೆಗಳು=<br />
<br />
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=<br />
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು</div>Radhahttps://karnatakaeducation.org.in/KOER/index.php?title=%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%95%E0%B2%A8%E0%B3%8D%E0%B2%A8%E0%B2%A1/%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81&diff=14359ಪ್ರವೇಶದ್ವಾರ:ಕನ್ನಡ/ವೇದಿಕೆ ಶಿಕ್ಷಕರ ಲೇಖನಗಳು2015-08-07T05:40:21Z<p>Radha: </p>
<hr />
<div><br />
#[http://bhagwatmc.blogspot.in/ ಮಹಾಬಲೇಶ್ವರ್ ಭಾಗ್ವತ್ ಬ್ಲಾಗ್]<br />
#[http://raviaheri.blogspot.in/ ರವಿ ಆಹೇರಿ]<br />
#[http://mamatabhagwat1.blogspot.in/ ಮಮತಾ ಭಾಗ್ವತ್ ಬ್ಲಾಗ್]<br />
#[http://http://ghskenganur.blogspot.in// ತಾಳಿಕೋಟಿಮಟ್ ಸರ್ ಬೆಳಗಾವಿ ಬ್ಲಾಗ್]<br />
#[http://kannadadeevige.blogspot.in/ ಮಹೇಶ್ ಸರ್ ಬ್ಲಾಗ್]</div>Radhahttps://karnatakaeducation.org.in/KOER/index.php?title=%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%95%E0%B2%A8%E0%B3%8D%E0%B2%A8%E0%B2%A1/%E0%B2%AE%E0%B3%8B%E0%B2%9C%E0%B3%81_%E0%B2%A4%E0%B2%BE%E0%B2%A3&diff=14358ಪ್ರವೇಶದ್ವಾರ:ಕನ್ನಡ/ಮೋಜು ತಾಣ2015-08-07T05:26:18Z<p>Radha: </p>
<hr />
<div>== ಕನ್ನಡ ಕವನ, ಕಥೆ, ಕಾದಂಬರಿಗಳುಳ್ಳ ಬ್ಲಾಗ್ ಗಳು ==<br />
#[http://karnatakaeducation.org.in/KOER/index.php/ಶಾಲೆಯಲ್ಲಿ_ಏನು_ಕಲಿತೆ_ಕಂದ ಶಾಲೆಯಲ್ಲಿ ಏನು ಕಲಿತೆ ಕಂದ]<br />
#[http://karnatakaeducation.org.in/KOER/index.php/ಕನ್ನಡ ವ್ಯಾಕರಣ]<br />
#[http://www.sirinudi.org/mahabharata/ 18 ಪರ್ವಗಳ ಸಂಪೂರ್ಣ ಮಹಾಭಾರತ]<br />
#[http://kendasampige.com/ ಕೆಂಡಸಂಪಿಗೆ ಬ್ಲಾಗ್]<br />
#[http://moonmagnet.blogspot.in/p/blog-page_9455.html ನನ್ನ ಪುಟ ಬ್ಲಾಗ್]<br />
#[http://kannadakannadigga.blogspot.in/2014/04/blog-post_19.html ಕನ್ನಡ ಕನ್ನಡಿಗ]<br />
#[http://avadhimag.com/ ಅವಧಿ ]<br />
#[http://maheshuh.blogspot.in/2012/01/kannada-books.html ಪ್ರಮುಖ ಕನ್ನಡ ಪುಸ್ತಕಗಳು] <br />
#[http://kannadadeevige-literature.blogspot.in/2013/09/blog-post_3794.html ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೃತಿ]<br />
#[http://www.sallapa.com/2013_09_02_archive.html ಸಂಸ್ಕೃತಿ ಸಲ್ಲಾಪ ಕನ್ನಡದ ಪ್ರಮುಖರ ಬಗೆಗಿನ ಲೇಖನಗಳ ಬ್ಲಾಗ್]<br />
#[https://kn.wikipedia.org/wiki/ರಾಮಾಯಣ/ರಾಮಾಯಣ ರಾಮಾಯಣ]</div>Radhahttps://karnatakaeducation.org.in/KOER/index.php?title=%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%95%E0%B2%A8%E0%B3%8D%E0%B2%A8%E0%B2%A1/%E0%B2%AE%E0%B3%8B%E0%B2%9C%E0%B3%81_%E0%B2%A4%E0%B2%BE%E0%B2%A3&diff=14355ಪ್ರವೇಶದ್ವಾರ:ಕನ್ನಡ/ಮೋಜು ತಾಣ2015-08-07T05:18:58Z<p>Radha: </p>
<hr />
<div>== ಕನ್ನಡ ಕವನ, ಕಥೆ, ಕಾದಂಬರಿಗಳುಳ್ಳ ಬ್ಲಾಗ್ ಗಳು ==<br />
#[http://karnatakaeducation.org.in/KOER/index.php/ಶಾಲೆಯಲ್ಲಿ_ಏನು_ಕಲಿತೆ_ಕಂದ ಶಾಲೆಯಲ್ಲಿ ಏನು ಕಲಿತೆ ಕಂದ]<br />
#[http://karnatakaeducation.org.in/KOER/index.php/ಕನ್ನಡ ವ್ಯಾಕರಣ]<br />
#[http://www.sirinudi.org/mahabharata/ 18 ಪರ್ವಗಳ ಸಂಪೂರ್ಣ ಮಹಾಭಾರತ]<br />
#[https://kn.wikipedia.org/wiki/ರಾಮಾಯಣ/ರಾಮಾಯಣ ರಾಮಾಯಣ]<br />
#[http://kendasampige.com/ ಕೆಂಡಸಂಪಿಗೆ ಬ್ಲಾಗ್]<br />
#[http://moonmagnet.blogspot.in/p/blog-page_9455.html ನನ್ನ ಪುಟ ಬ್ಲಾಗ್]<br />
#[http://kannadakannadigga.blogspot.in/2014/04/blog-post_19.html ಕನ್ನಡ ಕನ್ನಡಿಗ]<br />
#[http://avadhimag.com/ ಅವಧಿ ]<br />
#[http://maheshuh.blogspot.in/2012/01/kannada-books.html ಪ್ರಮುಖ ಕನ್ನಡ ಪುಸ್ತಕಗಳು] <br />
#[http://kannadadeevige-literature.blogspot.in/2013/09/blog-post_3794.html ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೃತಿ]<br />
#[http://www.sallapa.com/2013_09_02_archive.html ಸಂಸ್ಕೃತಿ ಸಲ್ಲಾಪ ಕನ್ನಡದ ಪ್ರಮುಖರ ಬಗೆಗಿನ ಲೇಖನಗಳ ಬ್ಲಾಗ್]</div>Radhahttps://karnatakaeducation.org.in/KOER/index.php?title=%E0%B2%AD%E0%B2%BE%E0%B2%B0%E0%B2%A4%E0%B2%95%E0%B3%8D%E0%B2%95%E0%B3%86_%E0%B2%AF%E0%B3%81%E0%B2%B0%E0%B3%8B%E0%B2%AA%E0%B2%BF%E0%B2%AF%E0%B2%A8%E0%B3%8D%E0%B2%A8%E0%B2%B0_%E0%B2%86%E0%B2%97%E0%B2%AE%E0%B2%A8&diff=14321ಭಾರತಕ್ಕೆ ಯುರೋಪಿಯನ್ನರ ಆಗಮನ2015-08-05T11:23:57Z<p>Radha: /* ಉಪಯುಕ್ತ ವೆಬ್ ಸೈಟ್ ಗಳು */</p>
<hr />
<div><!-- BANNER ACROSS TOP OF PAGE --><br />
{| id="mp-topbanner" style="width:100%;font-size:100%;border-collapse:separate;border-spacing:20px;"<br />
|-<br />
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಇತಿಹಾಸ '''ಸಮಾಜ ವಿಜ್ಞಾನದ ಇತಿಹಾಸ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ತತ್ವಶಾಸ್ತ್ರ '''ಸಮಾಜ ವಿಜ್ಞಾನದ ತತ್ವಶಾಸ್ತ್ರ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ಶಿಕ್ಷಣಶಾಸ್ತ್ರ '''ಸಮಾಜ ವಿಜ್ಞಾನದ ಬೋಧನೆ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಪಠ್ಯಕ್ರಮ '''ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']<br />
|}<br />
<br />
'''''[http://karnatakaeducation.org.in/KOER/en/index.php/The_Advent_Of_Europeans_To_India See in English]'''''<br />
<br />
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]<br />
<br />
<br />
=ಪರಿಕಲ್ಪನಾ ನಕ್ಷೆ =<br />
<mm>[[Bharatakke_yuropiyannara_agamana.mm|Flash]]</mm><br />
<br />
=ಪಠ್ಯಪುಸ್ತಕ =<br />
ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history01.pdf ಭಾರತಕ್ಕೆ ಯುರೋಪಿಯನ್ನರ ಆಗಮನ]<br />
<br />
NCERT ಪಠ್ಯಪುಸ್ತಕದಲ್ಲಿ ಯುರೋಪಿಯನ್ನರ ಬಗ್ಗೆ ಮಾಹಿತಿಯನ್ನು ತಿಳಿಯಲು<br />
# [http://ncert.nic.in/NCERTS/textbook/textbook.htm?iess3=2-8 ಈ ಲಿಂಕನ್ನು ಕ್ಲಿಕ್ಕಿಸಿ]<br><br />
# [http://ncert.nic.in/NCERTS/textbook/textbook.htm?jess3=1-8 ಈ ಲಿಂಕನ್ನು ಕ್ಲಿಕ್ಕಿಸಿ]<br><br />
<br />
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: <br />
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])<br />
<br />
=ಮತ್ತಷ್ಟು ಮಾಹಿತಿ =<br />
ಹದಿನೈದು ಮ್ತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾಱವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.<br />
<br />
ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ [http://karnatakaeducation.org.in/KOER/images1/d/dd/Unit1_Bharatakke_yurepiyannara_agamana.pdf ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ] <br />
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==<br />
==ಉಪಯುಕ್ತ ವೆಬ್ ಸೈಟ್ ಗಳು==<br />
# ಯುರೋಪಿಯನ್ನ ವಸಾಹತು ಭಾರತದ ಬಗ್ಗೆ ಮಾಹಿತಿಯನ್ನು ಓದಲು ಈ [http://kn.wikipedia.org/wiki/ವಸಾಹತು_ಭಾರತ ಲಿಂಕನ್ನು ಕ್ಲಿಕ್ಕಿಸಿ]<br><br />
# 1430 ರ ಯುರೋಪ್ ನ ನಕ್ಷೆ <br><br />
[[File:553px-Europe_in_1430.PNG|400px]]<br />
#[http://www.gatewayforindia.com/history/british_history1.htm ಭಾರತಕ್ಕೆ ಯುರೋಪಿಯನ್ನರ ಆಗಮನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲೀಕ್ ಮಾಡಿ]<br />
#ಪ್ಲಾಸಿ ಕದನಕ್ಕೆ ಸಂಬಂದಿಸಿದ ವೀಡಿಯೋ.<br />
{{#widget:YouTube|id=8HEl9E70SxU|width=300 |height=300 |border=1}}<br />
<br />
==ಸಂಬಂಧ ಪುಸ್ತಕಗಳು ==<br />
<br />
=ಬೋಧನೆಯ ರೂಪರೇಶಗಳು =<br />
ಪ್ರಾಚೀನ ಭಾರತದ ವ್ಯಾಪಾರ ಸಂಬಂಧಗಳನ್ನು ತಿಳಿಸುವುದು.ಪ್ರಾಚೀನ ಭಾರತದ ಜೊತೆ ವ್ಯಾಪಾರಕ್ಕಾಗಿ ಯುರೋಪಿಯನ್ನರು ಹೊಂದಿದ್ದ ವ್ಯಾಪಾರ ಮಾರ್ಗಗಳನ್ನು ನಕಾಶೆಯಲ್ಲಿ ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಕಾರಣವಾದ ಘಟನೆಗಳನ್ನು ವಿಶ್ಲೇಷಿಸುವುದು.ಭಾರತಕ್ಕೆ ಜಲಮಾರ್ಗದ ಅನ್ವೇಷಣೆ,ಅದಕ್ಕಾಗಿ ತೊಡಗಿಸಿಕೊಂಡ ಯುರೋಪಿಯನ್ ದೇಶಗಳು,ನಾವಿಕರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ತಿಳಿಯುವಂತೆ ಮಾಡುವುದು.ಭಾರತಕ್ಕೆ ಬಂದ ಯುರೋಪಿಯನ್ನರಾದ ಪೋರ್ಚುಗೀಸರು,ಡಚ್ಚರು,ಇಂಗ್ಲೀಷರು,ಪ್ರೆಂಚರು ಇವರು ಭಾರತದ ರಾಜಕೀಯದ ಮೇಲೆ ಬೀರಿದ ಪ್ರಭಾವ,ವ್ಯಾಪಾರಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳು ಅದರ ಪರಿಣಾಮಗಳು ಇವುಗಳ ಬಗ್ಗೆ ತಿಳಿಸುವುದು.ಮುಖ್ಯವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬ್ರಿಟೀಷರು ಬೀರಿದ ಪ್ರಭಾವಗಳನ್ನು ವಿಶ್ಲೇಷಿಸುವಂತೆ ಮಾಡುವುದು.<br />
==ಪರಿಕಲ್ಪನೆ #1ಪ್ರಾಚೀನ ಭಾರತದ ವ್ಯಾಪಾರ==<br />
<br />
===ಕಲಿಕೆಯ ಉದ್ದೇಶಗಳು===<br />
#ಪ್ರಾಚೀನ ಭಾರತವು ಪ್ರಪಂಚದ ವಿವಿಧ ದೇಶಗಳ ಜೊತೆ ಹೊಂದಿದ್ದ ಸಂಬಂಧವನ್ನು ತಿಳಿಯುವುದು.<br />
#ಪ್ರಾಚೀನ ಭಾರತದ ಆಮದು ಮತ್ತು ರಪ್ತು ಇವುಗಳ ಬಗ್ಗೆ ತಿಳಿಯುವುದು.<br />
#ಪ್ರಾಚೀನ ಭಾರತದ ವ್ಯಾಪಾರವಸ್ತುಗಳನ್ನು ಪಟ್ಟಿಮಾಡುವುದು.<br />
===ಶಿಕ್ಷಕರಿಗೆ ಟಿಪ್ಪಣಿ===<br />
ವಿದ್ಯಾರ್ಥಿಯ ಕಲಿಕಾ ಹಿನ್ನೆಲೆಗೆ ಅನುಗುಣವಾಗಿ ಮತ್ತು ಪ್ರಚಲಿತ ಸಿ.ಸಿ.ಇ ವಿಧಾನಕ್ಕಿ ಅನುಗುಣವಾಗಿ ಕಲಿಕಾ ಚಟುವಟಿಕೆಯನ್ನು ರೂಪಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು.<br />
<br />
===ಚಟುವಟಿಕೆಗಳು===<br />
# ಚಟುವಟಿಕೆ ಸಂ 1[[ಪ್ರಪಂಚದ ನಕಾಶೆಯಲ್ಲಿ ಯುರೋಪಿಯನ್ ದೇಶಗಳನ್ನು ಗುರುತಿಸುವುದು ]]<br />
# ಚಟುವಟಿಕೆ ಸಂ 2[[ಭಾರತದ ನಕಾಶೆಯಲ್ಲಿ ಯುರೋಪಿಯನ್ನರ ವ್ಯಾಪಾರ ಕೇಂದ್ರಗಳನ್ನು ಗುರುತಿಸುವುದು]]<br />
"ಪರಿಕಲ್ಪನೆಯ ಬಗ್ಗೆ <br />
ವಿದ್ಯಾರ್ಥಿಗೆ ಪ್ರಮುಖವಾಗಿ ಕಲಿಕೆಯು ಆಸಕ್ತಿಯುತವಾಗುವಂತೆ ಏರ್ಪಡಿಸುವುದು, ಸ್ವ ಕಲಿಕೆಯಲ್ಲಿ ತೊಡಗಿಸುವುದು<br />
<br />
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=<br />
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "[[ಭಾರತಕ್ಕೆ _ಯುರೋಪಿಯನ್ನರ_ಆಗಮನ_ಚಟುವಟಿಕೆ 1]]<br />
೧. ಜಾಗತಿಕ ನಕಾಶೆಯ ಅಂದವಾದ ನಕಾಶೆ ಬರೆದು ಸಮುದ್ರಮಾರ್ಗಗಳನ್ನು ಗುರುತಿಸಿ.<br />
೨. 'ಸಮುದ್ರಮಾರ್ಗಗಳ ಅನ್ವೇಷಣೆಗಳಿಗೆ ವೈಜ್ಞಾನಿಕ ಬೆಳವಣಿಗೆಯೇ ಕಾರಣ'ಚರ್ಚಿಸಿ<br />
<br />
=ಯೋಜನೆಗಳು =<br />
<br />
=ಸಮುದಾಯ ಆಧಾರಿತ ಯೋಜನೆಗಳು=<br />
<br />
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=<br />
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು<br />
<br />
===ಪ್ರಶ್ನೆ ಕೋಶ===<br />
# ಅಧ್ಯಾಯ ೦೧ 1[[ಭಾರತಕ್ಕೆ ಯೋರೋಪಿಯನ್ನರ ಆಗಮನ ]]</div>Radhahttps://karnatakaeducation.org.in/KOER/index.php?title=%E0%B2%AD%E0%B2%BE%E0%B2%B0%E0%B2%A4%E0%B2%95%E0%B3%8D%E0%B2%95%E0%B3%86_%E0%B2%AF%E0%B3%81%E0%B2%B0%E0%B3%8B%E0%B2%AA%E0%B2%BF%E0%B2%AF%E0%B2%A8%E0%B3%8D%E0%B2%A8%E0%B2%B0_%E0%B2%86%E0%B2%97%E0%B2%AE%E0%B2%A8&diff=14320ಭಾರತಕ್ಕೆ ಯುರೋಪಿಯನ್ನರ ಆಗಮನ2015-08-05T11:23:36Z<p>Radha: /* ಉಪಯುಕ್ತ ವೆಬ್ ಸೈಟ್ ಗಳು */</p>
<hr />
<div><!-- BANNER ACROSS TOP OF PAGE --><br />
{| id="mp-topbanner" style="width:100%;font-size:100%;border-collapse:separate;border-spacing:20px;"<br />
|-<br />
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಇತಿಹಾಸ '''ಸಮಾಜ ವಿಜ್ಞಾನದ ಇತಿಹಾಸ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ತತ್ವಶಾಸ್ತ್ರ '''ಸಮಾಜ ವಿಜ್ಞಾನದ ತತ್ವಶಾಸ್ತ್ರ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ಶಿಕ್ಷಣಶಾಸ್ತ್ರ '''ಸಮಾಜ ವಿಜ್ಞಾನದ ಬೋಧನೆ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಪಠ್ಯಕ್ರಮ '''ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']<br />
|}<br />
<br />
'''''[http://karnatakaeducation.org.in/KOER/en/index.php/The_Advent_Of_Europeans_To_India See in English]'''''<br />
<br />
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]<br />
<br />
<br />
=ಪರಿಕಲ್ಪನಾ ನಕ್ಷೆ =<br />
<mm>[[Bharatakke_yuropiyannara_agamana.mm|Flash]]</mm><br />
<br />
=ಪಠ್ಯಪುಸ್ತಕ =<br />
ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history01.pdf ಭಾರತಕ್ಕೆ ಯುರೋಪಿಯನ್ನರ ಆಗಮನ]<br />
<br />
NCERT ಪಠ್ಯಪುಸ್ತಕದಲ್ಲಿ ಯುರೋಪಿಯನ್ನರ ಬಗ್ಗೆ ಮಾಹಿತಿಯನ್ನು ತಿಳಿಯಲು<br />
# [http://ncert.nic.in/NCERTS/textbook/textbook.htm?iess3=2-8 ಈ ಲಿಂಕನ್ನು ಕ್ಲಿಕ್ಕಿಸಿ]<br><br />
# [http://ncert.nic.in/NCERTS/textbook/textbook.htm?jess3=1-8 ಈ ಲಿಂಕನ್ನು ಕ್ಲಿಕ್ಕಿಸಿ]<br><br />
<br />
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: <br />
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])<br />
<br />
=ಮತ್ತಷ್ಟು ಮಾಹಿತಿ =<br />
ಹದಿನೈದು ಮ್ತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾಱವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.<br />
<br />
ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ [http://karnatakaeducation.org.in/KOER/images1/d/dd/Unit1_Bharatakke_yurepiyannara_agamana.pdf ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ] <br />
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==<br />
==ಉಪಯುಕ್ತ ವೆಬ್ ಸೈಟ್ ಗಳು==<br />
# ಯುರೋಪಿಯನ್ನ ವಸಾಹತು ಭಾರತದ ಬಗ್ಗೆ ಮಾಹಿತಿಯನ್ನು ಓದಲು ಈ [http://kn.wikipedia.org/wiki/ವಸಾಹತು_ಭಾರತ ಲಿಂಕನ್ನು ಕ್ಲಿಕ್ಕಿಸಿ]<br><br />
# 1430 ರ ಯುರೋಪ್ ನ ನಕ್ಷೆ <br><br />
[[File:553px-Europe_in_1430.PNG|400px]]<br />
#[http://www.gatewayforindia.com/history/british_history1.htm ಭಾರತಕ್ಕೆ ಯುರೋಪಿಯನ್ನರ ಆಗಮನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲೀಕ್ ಮಾಡಿ]<br />
#ಪ್ಲಾಸಿ ಕದನಕ್ಕೆ ಸಂಬಂದಿಸಿದಂತೆ ವೀಡಿಯೋ.<br />
{{#widget:YouTube|id=8HEl9E70SxU|width=300 |height=300 |border=1}}<br />
<br />
==ಸಂಬಂಧ ಪುಸ್ತಕಗಳು ==<br />
<br />
=ಬೋಧನೆಯ ರೂಪರೇಶಗಳು =<br />
ಪ್ರಾಚೀನ ಭಾರತದ ವ್ಯಾಪಾರ ಸಂಬಂಧಗಳನ್ನು ತಿಳಿಸುವುದು.ಪ್ರಾಚೀನ ಭಾರತದ ಜೊತೆ ವ್ಯಾಪಾರಕ್ಕಾಗಿ ಯುರೋಪಿಯನ್ನರು ಹೊಂದಿದ್ದ ವ್ಯಾಪಾರ ಮಾರ್ಗಗಳನ್ನು ನಕಾಶೆಯಲ್ಲಿ ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಕಾರಣವಾದ ಘಟನೆಗಳನ್ನು ವಿಶ್ಲೇಷಿಸುವುದು.ಭಾರತಕ್ಕೆ ಜಲಮಾರ್ಗದ ಅನ್ವೇಷಣೆ,ಅದಕ್ಕಾಗಿ ತೊಡಗಿಸಿಕೊಂಡ ಯುರೋಪಿಯನ್ ದೇಶಗಳು,ನಾವಿಕರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ತಿಳಿಯುವಂತೆ ಮಾಡುವುದು.ಭಾರತಕ್ಕೆ ಬಂದ ಯುರೋಪಿಯನ್ನರಾದ ಪೋರ್ಚುಗೀಸರು,ಡಚ್ಚರು,ಇಂಗ್ಲೀಷರು,ಪ್ರೆಂಚರು ಇವರು ಭಾರತದ ರಾಜಕೀಯದ ಮೇಲೆ ಬೀರಿದ ಪ್ರಭಾವ,ವ್ಯಾಪಾರಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳು ಅದರ ಪರಿಣಾಮಗಳು ಇವುಗಳ ಬಗ್ಗೆ ತಿಳಿಸುವುದು.ಮುಖ್ಯವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬ್ರಿಟೀಷರು ಬೀರಿದ ಪ್ರಭಾವಗಳನ್ನು ವಿಶ್ಲೇಷಿಸುವಂತೆ ಮಾಡುವುದು.<br />
==ಪರಿಕಲ್ಪನೆ #1ಪ್ರಾಚೀನ ಭಾರತದ ವ್ಯಾಪಾರ==<br />
<br />
===ಕಲಿಕೆಯ ಉದ್ದೇಶಗಳು===<br />
#ಪ್ರಾಚೀನ ಭಾರತವು ಪ್ರಪಂಚದ ವಿವಿಧ ದೇಶಗಳ ಜೊತೆ ಹೊಂದಿದ್ದ ಸಂಬಂಧವನ್ನು ತಿಳಿಯುವುದು.<br />
#ಪ್ರಾಚೀನ ಭಾರತದ ಆಮದು ಮತ್ತು ರಪ್ತು ಇವುಗಳ ಬಗ್ಗೆ ತಿಳಿಯುವುದು.<br />
#ಪ್ರಾಚೀನ ಭಾರತದ ವ್ಯಾಪಾರವಸ್ತುಗಳನ್ನು ಪಟ್ಟಿಮಾಡುವುದು.<br />
===ಶಿಕ್ಷಕರಿಗೆ ಟಿಪ್ಪಣಿ===<br />
ವಿದ್ಯಾರ್ಥಿಯ ಕಲಿಕಾ ಹಿನ್ನೆಲೆಗೆ ಅನುಗುಣವಾಗಿ ಮತ್ತು ಪ್ರಚಲಿತ ಸಿ.ಸಿ.ಇ ವಿಧಾನಕ್ಕಿ ಅನುಗುಣವಾಗಿ ಕಲಿಕಾ ಚಟುವಟಿಕೆಯನ್ನು ರೂಪಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು.<br />
<br />
===ಚಟುವಟಿಕೆಗಳು===<br />
# ಚಟುವಟಿಕೆ ಸಂ 1[[ಪ್ರಪಂಚದ ನಕಾಶೆಯಲ್ಲಿ ಯುರೋಪಿಯನ್ ದೇಶಗಳನ್ನು ಗುರುತಿಸುವುದು ]]<br />
# ಚಟುವಟಿಕೆ ಸಂ 2[[ಭಾರತದ ನಕಾಶೆಯಲ್ಲಿ ಯುರೋಪಿಯನ್ನರ ವ್ಯಾಪಾರ ಕೇಂದ್ರಗಳನ್ನು ಗುರುತಿಸುವುದು]]<br />
"ಪರಿಕಲ್ಪನೆಯ ಬಗ್ಗೆ <br />
ವಿದ್ಯಾರ್ಥಿಗೆ ಪ್ರಮುಖವಾಗಿ ಕಲಿಕೆಯು ಆಸಕ್ತಿಯುತವಾಗುವಂತೆ ಏರ್ಪಡಿಸುವುದು, ಸ್ವ ಕಲಿಕೆಯಲ್ಲಿ ತೊಡಗಿಸುವುದು<br />
<br />
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=<br />
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "[[ಭಾರತಕ್ಕೆ _ಯುರೋಪಿಯನ್ನರ_ಆಗಮನ_ಚಟುವಟಿಕೆ 1]]<br />
೧. ಜಾಗತಿಕ ನಕಾಶೆಯ ಅಂದವಾದ ನಕಾಶೆ ಬರೆದು ಸಮುದ್ರಮಾರ್ಗಗಳನ್ನು ಗುರುತಿಸಿ.<br />
೨. 'ಸಮುದ್ರಮಾರ್ಗಗಳ ಅನ್ವೇಷಣೆಗಳಿಗೆ ವೈಜ್ಞಾನಿಕ ಬೆಳವಣಿಗೆಯೇ ಕಾರಣ'ಚರ್ಚಿಸಿ<br />
<br />
=ಯೋಜನೆಗಳು =<br />
<br />
=ಸಮುದಾಯ ಆಧಾರಿತ ಯೋಜನೆಗಳು=<br />
<br />
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=<br />
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು<br />
<br />
===ಪ್ರಶ್ನೆ ಕೋಶ===<br />
# ಅಧ್ಯಾಯ ೦೧ 1[[ಭಾರತಕ್ಕೆ ಯೋರೋಪಿಯನ್ನರ ಆಗಮನ ]]</div>Radhahttps://karnatakaeducation.org.in/KOER/index.php?title=%E0%B2%AA%E0%B2%82%E0%B2%A5%E0%B2%BE%E0%B2%B9%E0%B3%8D%E0%B2%B5%E0%B2%BE%E0%B2%A8&diff=14287ಪಂಥಾಹ್ವಾನ2015-08-03T10:04:01Z<p>Radha: /* ಹಿನ್ನೆಲೆ/ಸಂದರ್ಭ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[panthahvana.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
"ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗೃಹಸ್ಥರನ್ನು ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತ್ತ್ತಾರೆ.<br><br />
*[http://indianhistorypr.blogspot.in/2011/03/blog-post_1048.html ಜೈನ ಧರ್ಮದ ಹೆಚ್ಚಿನ ಮಾಹಿತಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br />
*[https://kn.wikipedia.org/wiki/ಮಹಾವೀರ ವರ್ಧಮಾನ ಮಹಾವೀರನ ಹೆಚ್ಚಿನ ಮಾಹಿತಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br />
<br />
ದೇಹ - ಆತ್ಮದ ವ್ಯತ್ಯಾಸ,ಹುಟ್ಟು-ಸಾವಿನ ಮರ್ಮ,ಮತ್ತು ಧರ್ಮದ ಆಚರಣೆಗಳನ್ನು ಅನುಷ್ಥಾನಗೊಳಿಸಲು ಅವರು ಕಂಡುಕೊಂಡ ಸುಲಭ ಮಾರ್ಗ ಸಾಹಿತ್ಯ ಮತ್ತು ಅದರ ಪಾರಯನ. ವಡ್ಡಾರಾಧನೆ ಗ್ರಂಥ ಅಂತಹುದೆ ಮೂಲ ಉದ್ದೇಶದಿಂದ ರೂಪುಗೊಂಡಿರ ಬಹುದು. ಈ ಗ್ರಂಥದಲ್ಲಿರುವ 19ಕಥೆಗಳು ವಿವಿಧ ದೃಷ್ಟಿಕೋನಗಳಲ್ಲಿ ಜೀವನದ ಅನಿಶ್ಚಿತತೆ,ಅಷ್ಥಾಂಗ ಮಾರ್ಗಗಳು, ವ್ರತ,ಶೀಲ, ಚಾರಿತ್ರ, ರಾಗ,ದ್ವೇಷ,ಲೋಭ ಮುಂತದವುಗಳ ಬಗ್ಗೆ ವಿಪುಲವಾಗಿ ಬೆಳಕು ಚಲ್ಲಿದೆ, “ಧರ್ಮೋ ರಕ್ಷತಿ ರಕ್ಷಿತಃ" “ಸತ್ಯಮೇವ ಜಯತೇ" "ಪ್ರಾಮಾಣಿಕತೆಗೆ ಗೆಲುವು" ಎಂದ ತತ್ವಗಳ ತಳಹದಿಯ ಮೇಲೆ ರೂಪಿತವಾದವು<br />
<br />
=ಕಲಿಕೋದ್ದೇಶಗಳು=<br />
*ಹಳಗನ್ನಡ ಪರಿಚಯ <br />
*ಜೈನ ಧರ್ಮ ಮತ್ತು ಅದರ ಆಚರಣೆಗಳು<br />
*ಗೆಳೆತನದ ಮಹತ್ವ<br />
*ವಿದ್ಯೆಯ ಪ್ರಕಾರಗಳು<br />
*ಶಿವಕೋಟ್ಯಾಚಾರ್ಯನ ಪರಿಚಯ <br />
*ರಾಜರಕಾಲದ ಆಡಳಿತ ವಿಭಾಗಗಳು<br />
*ಹಳಗನ್ನಡ ವ್ಯಾಕರಣ ಪರಿಚಯ<br />
<br />
=ಕವಿ ಪರಿಚಯ =<br />
[[File:shivakotyacharya.png|200px]]<br><br />
ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ. ಶಕ. ೯೨೦ ರ ಸನಿಹದಲ್ಲಿದೆ.ಇವನು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೋಗಳಿನಾಡಿನವನು ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ.<br />
ವಡ್ಡಾರಾಧನೆ ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಗದ್ಯಕೃತಿ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಈ ಕೃತಿಯು ೧೯ ಕಥೆಗಳನ್ನು ಒಳಗೊಂಡಿದೆ.<br><br />
*[https://kn.wikipedia.org/wiki/ಶಿವಕೋಟ್ಯಾಚಾರ್ಯ ವಿಕಿಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br> <br />
*[http://www.prajavani.net/article/ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ-ವಿಭಿನ್ನ-ಕೃತಿಗಳು ಡಾ|| ಎಂ ಎ ಜಯಚಂದ್ರ ಮೈಸೂರು ರವರ ಪ್ರಜಾವಾಣಿ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿರಿ]<br><br />
*[http://www.prajavani.net/article/ವಡ್ಡಾರಾಧನೆ-ಹೆಸರು-ಇನ್ನಷ್ಟು-ಮಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಸಿಂಧನೂರು ರವರ ಪ್ರಜಾವಾಣಿ ಲೇಖನಕ್ಕಗಿ ಇಲ್ಲಿ ಕ್ಲಿಕ್ಕಿಸಿರಿ]<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
*[http://kanaja.in/archives/10243 ವಿದ್ಯುಚ್ಚೋರನೆಂಬ ರಿಸಿಯ ಕಥೆ-1 ಓದಲು ಇಲ್ಲಿ ಕ್ಲಿಕ್ಕಿಸಿರಿ]<br><br />
*[http://kanaja.in/archives/10245 ವಿದ್ಯುಚ್ಚೋರನೆಂಬ ರಿಸಿಯ ಕಥೆ-2 ಓದಲು ಇಲ್ಲಿ ಕ್ಲಿಕ್ಕಿಸಿರಿ]<br />
<br />
=ಹೆಚ್ಚುವರಿ ಸಂಪನ್ಮೂಲ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
*[http://kanaja.in/archives/10350 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-1]<br />
*[http://kanaja.in/archives/10358 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-2] <br />
*[http://kanaja.in/archives/10356 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-3] <br />
*[http://kanaja.in/archives/10358 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-4]<br />
<br />
==ವ್ಯಾಕರಣ==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B2%82%E0%B2%A5%E0%B2%BE%E0%B2%B9%E0%B3%8D%E0%B2%B5%E0%B2%BE%E0%B2%A8&diff=14286ಪಂಥಾಹ್ವಾನ2015-08-03T09:46:45Z<p>Radha: /* ಕಲಿಕೋದ್ದೇಶಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[panthahvana.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
"ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗ್ರಹಸ್ಥರನ್ನು ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತ್ತ್ತಾರೆ.<br><br />
*[http://indianhistorypr.blogspot.in/2011/03/blog-post_1048.html ಜೈನ ಧರ್ಮದ ಹೆಚ್ಚಿನ ಮಾಹಿತಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br />
*[https://kn.wikipedia.org/wiki/ಮಹಾವೀರ ವರ್ಧಮಾನ ಮಹಾವೀರನ ಹೆಚ್ಚಿನ ಮಾಹಿತಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br />
<br />
ದೇಹ - ಆತ್ಮದ ವ್ಯತ್ಯಾಸ,ಹುಟ್ಟು-ಸಾವಿನ ಮರ್ಮ,ಮತ್ತು ಧರ್ಮದ ಆಚರಣೆಗಳನ್ನು ಅನುಷ್ಥಾನಗೊಳಿಸಲು ಅವರು ಕಂಡುಕೊಂಡ ಸುಲಭ ಮಾರ್ಗ ಸಾಹಿತ್ಯ ಮತ್ತು ಅದರ ಪಾರಯನ. ವಡ್ಡಾರಾಧನೆ ಗ್ರಂಥ ಅಂತಹುದೆ ಮೂಲ ಉದ್ದೇಶದಿಂದ ರೂಪುಗೊಂಡಿರ ಬಹುದು. ಈ ಗ್ರಂಥದಲ್ಲಿರುವ 19ಕಥೆಗಳು ವಿವಿಧ ದೃಷ್ಟಿಕೋನಗಳಲ್ಲಿ ಜೀವನದ ಅನಿಶ್ಚಿತತೆ,ಅಷ್ಥಾಂಗ ಮಾರ್ಗಗಳು, ವ್ರತ,ಶೀಲ, ಚಾರಿತ್ರ, ರಾಗ,ದ್ವೇಷ,ಲೋಭ ಮುಂತದವುಗಳ ಬಗ್ಗೆ ವಿಪುಲವಾಗಿ ಬೆಳಕು ಚಲ್ಲಿದೆ, “ಧರ್ಮೋ ರಕ್ಷತಿ ರಕ್ಷಿತಃ" “ಸತ್ಯಮೇವ ಜಯತೇ" "ಪ್ರಾಮಾಣಿಕತೆಗೆ ಗೆಲುವು" ಎಂದ ತತ್ವಗಳ ತಳಹದಿಯ ಮೇಲೆ ರೂಪಿತವಾದವು<br />
<br />
=ಕಲಿಕೋದ್ದೇಶಗಳು=<br />
*ಹಳಗನ್ನಡ ಪರಿಚಯ <br />
*ಜೈನ ಧರ್ಮ ಮತ್ತು ಅದರ ಆಚರಣೆಗಳು<br />
*ಗೆಳೆತನದ ಮಹತ್ವ<br />
*ವಿದ್ಯೆಯ ಪ್ರಕಾರಗಳು<br />
*ಶಿವಕೋಟ್ಯಾಚಾರ್ಯನ ಪರಿಚಯ <br />
*ರಾಜರಕಾಲದ ಆಡಳಿತ ವಿಭಾಗಗಳು<br />
*ಹಳಗನ್ನಡ ವ್ಯಾಕರಣ ಪರಿಚಯ<br />
<br />
=ಕವಿ ಪರಿಚಯ =<br />
[[File:shivakotyacharya.png|200px]]<br><br />
ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’. ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ. ಶಕ. ೯೨೦ ರ ಸನಿಹದಲ್ಲಿದೆ.ಇವನು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೋಗಳಿನಾಡಿನವನು ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ.<br />
ವಡ್ಡಾರಾಧನೆ ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಗದ್ಯಕೃತಿ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿದ್ದನು. ಈ ಕೃತಿಯು ೧೯ ಕಥೆಗಳನ್ನು ಒಳಗೊಂಡಿದೆ.<br><br />
*[https://kn.wikipedia.org/wiki/ಶಿವಕೋಟ್ಯಾಚಾರ್ಯ ವಿಕಿಲಿಂಕಿಗಾಗಿ ಇಲ್ಲಿ ಕ್ಲಿಕ್ಕಿಸಿರಿ]<br> <br />
*[http://www.prajavani.net/article/ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ-ವಿಭಿನ್ನ-ಕೃತಿಗಳು ಡಾ|| ಎಂ ಎ ಜಯಚಂದ್ರ ಮೈಸೂರು ರವರ ಪ್ರಜಾವಾಣಿ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿರಿ]<br><br />
*[http://www.prajavani.net/article/ವಡ್ಡಾರಾಧನೆ-ಹೆಸರು-ಇನ್ನಷ್ಟು-ಮಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಸಿಂಧನೂರು ರವರ ಪ್ರಜಾವಾಣಿ ಲೇಖನಕ್ಕಗಿ ಇಲ್ಲಿ ಕ್ಲಿಕ್ಕಿಸಿರಿ]<br />
<br />
=ಶಿಕ್ಷಕರಿಗೆ ಟಿಪ್ಪಣಿ=<br />
*[http://kanaja.in/archives/10243 ವಿದ್ಯುಚ್ಚೋರನೆಂಬ ರಿಸಿಯ ಕಥೆ-1 ಓದಲು ಇಲ್ಲಿ ಕ್ಲಿಕ್ಕಿಸಿರಿ]<br><br />
*[http://kanaja.in/archives/10245 ವಿದ್ಯುಚ್ಚೋರನೆಂಬ ರಿಸಿಯ ಕಥೆ-2 ಓದಲು ಇಲ್ಲಿ ಕ್ಲಿಕ್ಕಿಸಿರಿ]<br />
<br />
=ಹೆಚ್ಚುವರಿ ಸಂಪನ್ಮೂಲ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
*[http://kanaja.in/archives/10350 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-1]<br />
*[http://kanaja.in/archives/10358 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-2] <br />
*[http://kanaja.in/archives/10356 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-3] <br />
*[http://kanaja.in/archives/10358 ಕೆಲವು ಕಠಿಣ ಪದಗಳ ಅರ್ಥದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ-4]<br />
<br />
==ವ್ಯಾಕರಣ==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%95%E0%B2%A8%E0%B3%8D%E0%B2%A8%E0%B2%A1/%E0%B2%AA%E0%B3%80%E0%B2%A0%E0%B2%BF%E0%B2%95%E0%B3%86&diff=14017ಪ್ರವೇಶದ್ವಾರ:ಕನ್ನಡ/ಪೀಠಿಕೆ2015-07-17T09:36:37Z<p>Radha: </p>
<hr />
<div>ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಪ್ರಮುಖವಾದುದು ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಆಡಳಿತ ಭಾಷೆ. <br />
ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಖಚಿತವಾಗಿ ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.</div>Radhahttps://karnatakaeducation.org.in/KOER/index.php?title=%E0%B2%85%E0%B2%9A%E0%B3%8D%E0%B2%9A%E0%B2%B0%E0%B2%BF%E0%B2%AF_%E0%B2%9C%E0%B3%80%E0%B2%B5%E0%B2%BF_%E0%B2%87%E0%B2%82%E0%B2%AC%E0%B2%B3&diff=14015ಅಚ್ಚರಿಯ ಜೀವಿ ಇಂಬಳ2015-07-17T09:16:51Z<p>Radha: /* ಶಿಕ್ಷಕರಿಗೆ ಟಿಪ್ಪಣಿ */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
=ಕಲಿಕೋದ್ದೇಶಗಳು=<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
{{#widget:YouTube|id=TOle5PBn4S0}}<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AC%E0%B2%BF%E0%B2%B2%E0%B3%8D%E0%B2%B2%E0%B2%B9%E0%B2%AC%E0%B3%8D%E0%B2%AC&diff=14014ಬಿಲ್ಲಹಬ್ಬ2015-07-17T09:12:02Z<p>Radha: /* ಪರಿಕಲ್ಪನಾ ನಕ್ಷೆ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Billahabba.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
=ಕಲಿಕೋದ್ದೇಶಗಳು=<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%9A%E0%B2%BF%E0%B2%A4%E0%B3%8D%E0%B2%B0:Billahabba.mm&diff=14013ಚಿತ್ರ:Billahabba.mm2015-07-17T09:11:42Z<p>Radha: MsUpload</p>
<hr />
<div>MsUpload</div>Radhahttps://karnatakaeducation.org.in/KOER/index.php?title=%E0%B2%AC%E0%B2%BF%E0%B2%B2%E0%B3%8D%E0%B2%B2%E0%B2%B9%E0%B2%AC%E0%B3%8D%E0%B2%AC&diff=14012ಬಿಲ್ಲಹಬ್ಬ2015-07-17T09:09:05Z<p>Radha: /* ಪರಿಕಲ್ಪನಾ ನಕ್ಷೆ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[ಬಿಲ್ಲಹಬ್ಬ.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
=ಕಲಿಕೋದ್ದೇಶಗಳು=<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AC%E0%B2%BF%E0%B2%B2%E0%B3%8D%E0%B2%B2%E0%B2%B9%E0%B2%AC%E0%B3%8D%E0%B2%AC.mm&diff=14011ಚಿತ್ರ:ಬಿಲ್ಲಹಬ್ಬ.mm2015-07-17T09:08:46Z<p>Radha: MsUpload</p>
<hr />
<div>MsUpload</div>Radhahttps://karnatakaeducation.org.in/KOER/index.php?title=%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%95%E0%B2%A8%E0%B3%8D%E0%B2%A8%E0%B2%A1/%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81&diff=14010ಪ್ರವೇಶದ್ವಾರ:ಕನ್ನಡ/ವಿಷಯಗಳು2015-07-17T07:36:19Z<p>Radha: </p>
<hr />
<div>'''ಸಂಪನ್ಮೂಲ ಹೊಂದಿರುವ ವಿಷಯಗಳು''' <br><br />
#'''೮ನೇ ತರಗತಿ'''<br />
##[http://karnatakaeducation.org.in/KOER/index.php/ಅಜ್ಜಯ್ಯನ_ಅಭ್ಯಂಜನ ಅಜ್ಜಯ್ಯನ ಅಭ್ಯಂಜನ ]<br />
#'''೯ನೇ ತರಗತಿ'''<br />
##[http://karnatakaeducation.org.in/KOER/index.php/ಆದರ್ಶ_ಶಿಕ್ಷಕ_ಸರ್ವೇಪಲ್ಲಿ_ರಾಧಕೃಷ್ಣ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಙ]<br />
#'''೧೦ನೇ ತರಗತಿ'''<br />
<br />
ಮೊದಲ ಪಾಠ ಜಾನಪದ ಲೋಕ<br />
ಅಕ್ಷರಗಳ ಉಚ್ಚಾರಕ್ಕೆ ಸಂಬಧಿಸಿದ ಕೆಲವು ಪ್ರಯೋಗಗಳು. <br />
[[File:Ramachandra Bhat Agnihotri-Resource for learning letters.jpg|200px]]<br />
#[http://down.inyatrust.com/uploads/7/5/2/9/7529832/2014-kan-10tth-lesson_plan.pdf ೧೦ನೇ ತರಗತಿ ಪ್ರಥಮ ಭಾಷೆ ಕನ್ನಡ ವಾರ್ಷಿಕ ಕಾರ್ಯಸೂಚಿ(ಪಾಠಯೋಜನೆ)ಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸೇತುಬಂಧ ಕಾರ್ಯಕ್ರಮದ ಸಾಮಾಗ್ರಿಗಳು==<br />
[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳು]</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=14003ಕನ್ನಡಿಗರ ತಾಯಿ2015-07-16T04:59:50Z<p>Radha: /* ಭಾಷಾ ವೈವಿಧ್ಯತೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] <br />
<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]<br />
<br />
<br />
'''ಬಸವೇಶ್ವರ ಕುರಿತು''' <br />
#[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]<br />
೫.ಮಧ್ವಾಚಾರ್ಯರು <br />
#[https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/ ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952 ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[http://www.sallapa.com/2013/08/blog-post_5008.html ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[http://kannada.nativeplanet.com/halebid/ ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. <br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೪ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು =<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೫ ಪದ್ಯವಾಚನ=<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು [http://www.nammakannadanaadu.com/kavigalu/ks-narasimhaswami.php ಕೆ.ಎಸ್. ನರಸಿಂಹಸ್ವಾಮಿ ಬಗೆಗಿನ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
ಪ್ರೇರೇಪಿಸುವುದು. <br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=14002ಕನ್ನಡಿಗರ ತಾಯಿ2015-07-16T04:56:52Z<p>Radha: /* ಶಿಕ್ಷಕರಿಗೆ ಟಿಪ್ಪಣಿ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] <br />
<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]<br />
<br />
<br />
'''ಬಸವೇಶ್ವರ ಕುರಿತು''' <br />
#[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]<br />
೫.ಮಧ್ವಾಚಾರ್ಯರು <br />
#[https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/ ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952 ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[http://www.sallapa.com/2013/08/blog-post_5008.html ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[http://kannada.nativeplanet.com/halebid/ ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. <br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೪ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು =<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೫ ಪದ್ಯವಾಚನ=<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=14001ಕನ್ನಡಿಗರ ತಾಯಿ2015-07-16T04:44:07Z<p>Radha: /* ಶಿಕ್ಷಕರಿಗೆ ಟಿಪ್ಪಣಿ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] <br />
<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]<br />
<br />
<br />
'''ಬಸವೇಶ್ವರ ಕುರಿತು''' <br />
#[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. <br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೪ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು =<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೫ ಪದ್ಯವಾಚನ=<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=14000ಕನ್ನಡಿಗರ ತಾಯಿ2015-07-16T04:43:07Z<p>Radha: /* ಶಿಕ್ಷಕರಿಗೆ ಟಿಪ್ಪಣಿ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] <br />
<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. <br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೪ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು =<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೫ ಪದ್ಯವಾಚನ=<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AD%E0%B3%82%E0%B2%AE%E0%B2%BF_%E0%B2%A8%E0%B2%AE%E0%B3%8D%E0%B2%AE_%E0%B2%9C%E0%B3%80%E0%B2%B5%E0%B2%82%E0%B2%A4&diff=13950ಭೂಮಿ ನಮ್ಮ ಜೀವಂತ2015-07-10T06:35:50Z<p>Radha: /* ಶಿಕ್ಷಕರ ಟಿಪ್ಪಣಿ */</p>
<hr />
<div><<!-- BANNER ACROSS TOP OF PAGE --><br />
{| id="mp-topbanner" style="width:100%;font-size:100%;border-collapse:separate;border-spacing:20px;"<br />
|-<br />
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಇತಿಹಾಸ '''ಸಮಾಜ ವಿಜ್ಞಾನದ ಇತಿಹಾಸ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ತತ್ವಶಾಸ್ತ್ರ '''ಸಮಾಜ ವಿಜ್ಞಾನದ ತತ್ವಶಾಸ್ತ್ರ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ಶಿಕ್ಷಣಶಾಸ್ತ್ರ '''ಸಮಾಜ ವಿಜ್ಞಾನದ ಬೋಧನೆ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಪಠ್ಯಕ್ರಮ '''ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']<br />
|}<br />
<br><br />
<br />
<br><br />
<br />
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]<br />
<br />
<br />
=ಪರಿಕಲ್ಪನಾ ನಕ್ಷೆ =<br />
<mm>[[Bhoomi namma jeevanth graha .mm|Flash]]</mm><br />
<br />
=ಪಠ್ಯಪುಸ್ತಕ =<br />
#[dsert.kar.nic.in DSERT ಪಠ್ಯ ಪುಸ್ತಕಗಳು ] <br />
#[http://www.ncert.nic.in/ncerts/textbook/textbook.htm?fess2=2-8 NCERT Book - The Earth Our Habitat - Class VI chapter 2 on Latitude and Longitude]<br />
#ಏಕಲವ್ಯ ಪಠ್ಯ ಪುಸ್ತಕಗಳು <br />
#ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ ಪಿ.ಮಲ್ಲಪ್ಪ <br />
#ಭೂಗೋಳಸಂಗಾಂತಿ (DSERT) <br />
#ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ.ಡಾ.ರಂಗನಾಥ<br />
[http://www.ncert.nic.in/ncerts/textbook/textbook.htm?fess2=2-8 NCERT Book - The Earth Our Habitat - Class VI chapter 2 on Latitude and Longitude]<br />
<br />
<br />
<br />
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: <br />
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])<br />
<br />
=ಮತ್ತಷ್ಟು ಮಾಹಿತಿ =<br />
#ಅಕ್ಷಾಂಶ ಮತ್ತು ರೇಖಾಂಶಗಳು ಹೇಗೆ ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ ಪ್ರತಿಯೊಂದು ಸ್ಥಳವು ಅನನ್ಯವಾಗಿ ನೆಲೆಗೊಂಡಿರುತ್ತದೆ ಆ ಸ್ಥಳದಲ್ಲಿಯೆ ಅಕ್ಷಾಂಶ ಮತ್ತು ರೇಖಾಂಶ ಗಳೆಂಬ ಕಾಲ್ಪನಿಕ ರೇಖೆಗಳಿವೆ .<br />
#ಮಾರ್ಬಲ್ ಎಂಬ ತಂತ್ರಾಂಶದಲ್ಲಿನ ಶೈಕ್ಷಣಿಕ ಪರಿಕರವನ್ನು ಬಳಸಿ ಅಕ್ಷಾಂಶ/ರೇಖಾಂಶಗಳನ್ನು ವಿವರಿಸಬಹುದಾಗಿದೆ. <br />
#ಸೂರ್ಯನಿಗೂ ಚಲನೆ ಇದೆ . ಗೆಲಿಲಿಯೋ ದೂರದರ್ಶಕದಿಂದ ಗುರುಗ್ರಹದ 4 ಉಪಗ್ರಹಗಳನ್ನು ಪತ್ತೆಹಚ್ಚಿದರು.ಈಗ 9 ಗ್ರಹಗಳ ಬದಲಿಗೆ 8 ಮಾತ್ರ ಉಳಿದವು . <br />
#ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಕುಜ ಮತ್ತು ಚಂದ್ರ ಗ್ರಹಗಳೇಂದು ಸೂರ್ಯ ರಾಹು ಕೇತು ಗಳನ್ನು ಗ್ರಹ ಎಂದು ಗುರ್ತಿಸಿದ್ದಾರೆ. ಭೂಮಿಯನ್ನು ಗ್ರಹವೆಂದು ತಿಳಿಸಿಲ್ಲ . <br />
#ಭೂಮಿಯನ್ನು ಜೀವಂತ ಗ್ರಹ ಎಂದು ಕರೆದಿದ್ದಾರೆ ಆದರೆ ಈ ತರಹದ ಗ್ರಹ ವಿಶ್ವದಲ್ಲಿ ಇನ್ನೂ ಇರಬಹುದು <br />
<br />
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==<br />
<br />
NCERT ಪಠ್ಯ ಪುಸ್ತಕಗಳು ಈ ಪುಸ್ತಕದಲ್ಲಿ <br />
<br />
==ಉಪಯುಕ್ತ ವೆಬ್ ಸೈಟ್ ಗಳು==<br />
Pages from Wikipedia relating to this chapter<br />
#[http://kn.wikipedia.org/wiki/ಭೂಮಿ ಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]<br />
#[http://kn.wikipedia.org/wiki/ಅಕ್ಷಾಂಶ ಅಕ್ಷಾಂಶ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]<br />
# http://en.wikipedia.org/wiki/Longitude<br />
# http://en.wikipedia.org/wiki/Continent<br />
# http://en.wikipedia.org/wiki/Ocean<br />
# http://kn.wikipedia.org/wiki/ಮಹಾಸಾಗರ<br />
# http://en.wikipedia.org/wiki/Arctic_Ocean<br />
# http://en.wikipedia.org/wiki/Atlantic_Ocean<br />
# http://en.wikipedia.org/wiki/Indian_Ocean<br />
# http://en.wikipedia.org/wiki/Pacific_Ocean<br />
# http://en.wikipedia.org/wiki/Time_zone<br />
# http://en.wikipedia.org/wiki/Date_line<br />
<br />
#[http://www.wimp.com/loneliestanimal/| ಸಾಗರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ]<br />
#[http://www.youtube.com/watch?v=urr53arh--E international date line and summry latitude and longitude|ಖಂಡಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ]<br />
<br />
==ಸಂಬಂಧ ಪುಸ್ತಕಗಳು ==<br />
#[http://education.arm.gov/teacherslounge/lessons/Hotter-at-Equator-Gr-6-8.pdf Why is it hotter at equator than at the poles]. <br />
#Also [http://scienceline.ucsb.edu/getkey.php?key=429 see useful science link]<br />
#[http://en.wikipedia.org/wiki/A_Short_History_of_Nearly_Everything A Short History of Nearly Everything]<br />
<br />
=ಬೋಧನೆಯ ರೂಪರೇಶಗಳು =<br />
ಅಕ್ಷಾಂಶ ಮತ್ತು ರೇಖಾಂಶಗಳು ಹೇಗೆ ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ ಪ್ರತಿಯೊಂದು ಸ್ಥಳವು ಅನನ್ಯವಾಗಿ ನೆಲೆಗೊಂಡಿರುತ್ತದೆ ಆ ಸ್ಥಳದಲ್ಲಿಯೆ ಅಕ್ಷಾಂಶ ಮತ್ತು ರೇಖಾಂಶ ಗಳೆಂಬ ಕಾಲ್ಪನಿಕ ರೇಖೆಗಳಿವೆ .<br />
<br />
ಅಕ್ಷಾಂಶ ಮತ್ತು ರೇಖಾಂಶಗಳ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿ ದೆ <br />
==ಪ್ರಮುಖ ಪರಿಕಲ್ಪನೆಗಳು ೧.ಅಕ್ಷಾಂಶ==<br />
===ಕಲಿಕೆಯ ಉದ್ದೇಶಗಳು===<br />
#ಅಕ್ಷಾಂಶಗಳು ಯಾವುವು? <br />
#ಅಕ್ಷಾಂಶಗಳ ಅಗತ್ಯ ಏನು?<br />
#ಯಾವ ರೀತಿಯ ಮಾಹಿತಿಯಿಂದ ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?<br />
===ಶಿಕ್ಷಕರ ಟಿಪ್ಪಣಿ===<br />
ಅಕ್ಷಾಂಶಗಳು ಕಾಲ್ಪನಿಕ ವಕ್ರರೇಖೆಗಳು ಇ ವುಗಳು ನಿಜವಾದ ವೃತ್ತಗಳು ಅಲ್ಲ, ಅಕ್ಷಾಂಶಗಳು ಭೂಮಿಯ ಕೇಂದ್ರಬಾಗದಿಂದ ಇರುವ ದೂರವನ್ನು ತಿಳಿಸುತ್ತದೆ, ಒಂದು ಅಕ್ಷಾಂಶವು ಸ್ಥಳದ ಹವಮಾನ , ವಾತಾವರಣ ಮೇಲೆ ಪ್ರಭಾವ ಬೀರಿದರೆ ಮತ್ತೊಂದು ಅಕ್ಷಾಂಶವು ಇನ್ನೊಂದು ಸ್ಥಳದ ತಂಪಾದ ಪ್ರದೇಶವನ್ನು ತಿಳಿಯುವಲ್ಲಿ ಪ್ರಭಾವ ಬೀರುತ್ತದೆ. ಭೂ ಮಧ್ಯರೇಖೆಯಿಂದ ಹತ್ತಿರ ಹೊದಂತೆ ತಂಪಾದ ಪ್ರದೇಶವನ್ನು ಕಾಣಬಹುದು. <br />
ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು<br />
<br />
===ಚಟುವಟಿಕೆಗಳು ೧.ಮಾರ್ಬಲ್ ಬಳಸಿ ಅಕ್ಷಾಂಶಗಳ ಅಧ್ಯಯನ ===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*'''ಅಂದಾಜು ಸಮಯ''' ಒಂದು ಅವಧಿ <br />
*'''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು''' ಗಣಕಯಂತ್ರರನ್ನು ಬಳಸಿ ಮಾರ್ಬಲ್ ಟೂಲ್ ನ್ನು ಅಳವಡಿಸುವದು ಮತ್ತು ತರಗತಿಯಲ್ಲಿ ಪ್ರಜೆಕ್ಟರ್ ನ್ನು ಬಳಕೆ ಮಾಡಿ ತೋರಿಸುವುದು. <br />
*'''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ'''<br />
*'''ಬಹುಮಾಧ್ಯಮ ಸಂಪನ್ಮೂಲಗಳು''' ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು ಈ ಪುಟದಲ್ಲಿ ಆಪ್ ಲೋಡ್ ಮಾಡಿದೆ <br />
*'''ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು'''<br />
*'''ಅಂತರ್ಜಾಲದ ಸಹವರ್ತನೆಗಳು'''<br />
*'''ವಿಧಾನ''' :ಅಕ್ಷಾಂಶಗಳನ್ನು ಮಾರ್ಬಲ್ ಆಟಾಲಸ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿ ಯನ್ನು ಮೇಲಿನಿಂದ ಕೇಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು, <br />
#ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಅಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ? <br />
#ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ? <br />
#ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ ಅವಲಂಬಿತವಾಗಿರುತ್ತದೆಯಾ? <br />
#ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ. <br />
#ಜುಲೈ ತಿಂಗಳ ತಾಪಮಾನ ನಕಾಶೆ<br />
*ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದಲ್ಲಿ <br />
*ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ ಬಿಸಿಯಾಗಿರುತ್ತದೆ? ಏಕೆ?<br />
*ಕರ್ನಾಟಕ ವೃತ್ತದಲ್ಲಿನ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿ ರಿ.<br />
#ಡಿಸಿಂಬರ್ ತಿಂಗಳ ತಾಪಮಾನ ನಕಾಶೆ <br />
*ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ?<br />
*ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ ಏಕೆ ಬಿಸಿಇರುವುದಿಲ್ಲ?<br />
*ಡಿಸೆಂಬರ್ ತಿಂಗಳ ಲ್ಲಿ ಉತ್ತರಾರ್ದಗೋಳದಲ್ಲಿ ಹೆಚ್ಚಿ ನ ಪ್ರದೇಶಗಳು ತಂಪಾಗಿ ಮತ್ತು ದಕ್ಷಿಣಾ ರ್ಧಗೋಳಕ್ಕೆ ಹೋಲಿಕೆ ಮಾಡಿದರೆ ಜುಲೈ ನಲ್ಲಿ ತಂಪಾಹಿರುತ್ತದೆ. ( ತಾಪಾಮಾನ ದಕ್ಷಿಣಾರ್ಧಗೋಳಕ್ಕೆ ಹೋಲಿಸಿದರೆ ಉತ್ತರ್ಧಗೋಳದಲ್ಲಿ ಹೆಚ್ಚಿನ ದು ಆಗಿರುತ್ತದೆ) ಏಕೆ?<br />
<br />
ಪ್ರಸ್ತತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ ಔಇಭನ್ನ ಕಾರಕಗಳು ಹೇಗೆ ಪ್ರಭಾವ ಬೀರುತ್ತದೆ ಎಂದು ?<br />
<br />
<br />
'''*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?'''<br />
#ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
#ಪ್ರಶ್ನೆಗಳು<br />
#ಅಕ್ಷಾಂಶ ಪರಿಕಲ್ಪನೆಗಳ ಅವಶ್ಯಕತೆ ಏನು?<br />
#ಯಾವ ಭೌತಿಕ ಅಂಶಗಳು ಅಕ್ಷಾಂಶಗಳ ಮೇಲೆ ಅವಲಂಬಿತವಾಗಿವೆ? ವಾತಾವರಣ/ ಹವಮಾನ ವು ಅಕ್ಷಾಂಶದ ಮೇಲೆ ಪ್ರಭಾವ ಬೀರಿದೆಯಾ?<br />
#ಸೂರ್ಯ ಡಿಸೆಂಬರ್ 'ಮಕರ ಸಂಕ್ರಾಂತಿ ವೃತ್ತದ' ಮೇಲೆ 'ಜೂನ್ ನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ' ಬರುತ್ತದೆ ಎಂದು ಹೇಳುವ ಅರ್ಥವೇನು? <br />
#ಬೆಂಗಳೂರುನಲ್ಲಿ ಮಾರ್ಚ – ಏಪ್ರಿಲ್ ತಿಂಗಳ ಹೆಚ್ಚು ಬಿಸಿಲು ಇರುತ್ತದೆ ಮತ್ತು ದೆಹಲಿ ಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಬಿಸಲು ಇರಲು ಕಾರಣ?<br />
#ಎಲ್ಲಾ ಅಕ್ಷಾಂಶಗಳು ರೇಖೆಗಳಾ? ಅಥಾವ ಸಮಾನಾಂತರ ರೇಖೆಗಳಾ?<br />
#ಅಕ್ಷಾಂಶಗಳು ಪರಸ್ಪರ ಒಂದಕೊಂದು ಸಮಾನಾಂತರ ರೇಖಾಗಳಾ?<br />
*'''ಯೋಜಿತ ಕಾರ್ಯಗಳು''': ಅಕ್ಷಾಂಶಗಳ ಪರಿಕ್ಪಪನೆಯ ತಿಳುವಳಿಕೆಯ ನ್ನು cce ಪ್ರಶ್ನೆಗಳನ್ನು ಕೇಳುವುದು.<br />
<br />
===ಚಟುವಟಿಕೆಗಳು #===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ <br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು <br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು<br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*ವಿಧಾನ<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?<br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
==ಪರಿಕಲ್ಪನೆ 2.ರೇಖಾಂಶಗಳು==<br />
ರೇಖಾಂಶ ಎಂದರೇನು? ರೇಖಾಂಶದ ಅಗತ್ಯತೆ ಏನು? ಭಾರತ ಎಷ್ಟು ಕಾಲಮಾನಗಳಲ್ಲಿ ಹೊಂದಿದೆ? US ಎಷ್ಟು ಕಾಲಾಮಾನಗಳನ್ನು ಹೋಂದಿದೆ? ಎರಡಕ್ಕೂ ಇರುವ ವ್ಯತ್ಯಾಸವೇನು ?ರಷ್ಯಾ ವು ಅತ್ಯಧಿಕ (ಒಂಬತ್ತು) ಕಾಲಾಮಾನಗಳನ್ನು ಹೊಂದಿದೆ. ಏಕೆ?<br />
===ಕಲಿಕೆಯ ಉದ್ದೇಶಗಳು===<br />
#ರೇಖಾಂಶಗಳು ಹೊಂದಿರಲು ಉದ್ದೇಶ .<br />
#ರೇಖಾಂಶಗಳಿಗೆ ಕಾಲಾಮಾನಗಳ ಕಲ್ಪನೆ.( ಕಾಲಾಮಾನಗಳ ಅಗತ್ಯ ವೇನು) <br />
#ರೇಖಾಂಶಗಳು 'ಅರ್ಧ ವಕ್ರಾಕೃತಿಗಳ ಎರಡು ಧ್ರುವಗಳನ್ನು ಸೇರಿಸುತ್ತದೆ( ರೇಖಾಂಶಗಳು ಪೂರ್ಣ ವಾಗಿ ವಕ್ರಾಕೃತಿಗಳಾಗಿವೆ ಭೂಮಿ ಸಮತಾಲದಲ್ಲಿ ಸುತ್ತುವರೆಯುತ್ತದೆ. <br />
===ಶಿಕ್ಷಕರ ಟಿಪ್ಪಣಿ===<br />
#ರೇಖಾಂಶಗಳು ರೇಖೆಗಳು ಅಲ್ಲ ಆದರೆ ಇವು ಕಾ ಲ್ಪನಿಕ ವಕ್ರರೇಖೆಗಳು , ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ. <br />
#ಮರಬಾಲ್ ಒಂದು ಶೈಕ್ಷಣಿ ಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು<br />
===ಚಟುವಟಿಕೆಗಳು 1 - ವೀಡಿಯೋವನ್ನು ನೋಡಿ ಚರ್ಚೆ ಮಾಡಿ ===<br />
{{#widget:YouTube|id=X1DkiuaFCuA}}<br />
<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 Click to Comment]''</div><br />
|}<br />
ಕಾಲಾಮಾನಗಳ ಅಗತ್ಯತೆ ಚರ್ಚೆ===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ ಒಂದು ಅವಧಿ <br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಲ್ಯಾಪ್ ಟಾಪ್ , ಪ್ರಾಜೇಕ್ಟರ್ <br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು ವೀಡಿಯೋ <br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*'''ವಿಧಾನ''' : <br />
ವೀಡಿಯೋವನ್ನು ತೋರಿಸಿದ ನಂತರ ಅಗತ್ಯ ಇದ್ದರೆ ವಿವರಣೆಯನ್ನು ನೀಡಿ ಮತ್ತು ಭೂಮಧ್ಯೆ ರೇಖೆಯ ಅಗತ್ಯತೆಯ ಬಗ್ಗೆ ಚರ್ಚೆ ಮಾಡಿ<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?<br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
#ಭೂಮಿಯು ತನ್ನ ಕಕ್ಷಾದ ಸುತ್ತ ಸುತ್ತದೆ ಹೊದರೆ ಯಾವುದೆ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಾ?<br />
#ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಿತ್ತಾ?<br />
#ಅಕ್ಷಾಂಶ ಮತ್ತು ರೇಖಾಂಶಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ವಿವರಿಸಿ.<br />
<br />
===ಚಟುವಟಿಕೆಗಳು 2 ಮಾರ್ಬಲ್ ಟೂಲ್ ಮೂಲಕ ಅಕ್ಷಾಂಶ ವಿವರಣೆ===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ <br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು <br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು<br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*'''ವಿಧಾನ''' : <br />
#ರೇಖಾಂಶಗಳನ್ನು ಅಟ್ಲಾಸ್ ನ್ನು ಬಳಕೆ ಮಾಡಿ ಪ್ರಾತಿಕ್ಷಿತೆ ನೀಡುವದು.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಚಲನೆ ಆಗುವುದನ್ನು ಮಾಡುವುದು. <br />
#ವಿವಿಧ ರೇಖಾಂಶಗಳ ಕಾಲಾಮಾನಗಳ ಅಗತ್ಯವನ್ನು ವಿವರಿಸಿ. <br />
#ಜುಲೈ ತಿಂಗಳ ಮೋಡ ಮುಸುಕವನ್ನು ವಿವರಣೆಯನ್ನು ನೀಡುವ ನಕಾಶೆಯನ್ನು ತೋರಿಸುವುದು? ಅಧಿಕ ಮಳೆಯ ಪ್ರಮಾಣದಲ್ಲಿ ಇರುವ ವಿವಿಧ ವಿನ್ಯಾಸಗಳು ಮತ್ತು ಇವುಗಳು ರೇಖಾಂಶಗಳ ಅವಂಲಬನೆಯಾಗಿದೆಯಾ?<br />
<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು.<br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
<br />
==ಪ್ರಮುಖ ಪರಿಕಲ್ಪನೆಗಳು 3 - ಅಂತರಾಷ್ಟ್ರೀಯ ದಿನಾಂಕ ರೇಖೆ==<br />
===ಕಲಿಕೆಯ ಉದ್ದೇಶಗಳು===<br />
ಒಂದು ದಿನದ ಆರಂಭವನ್ನು ಅರ್ಥಮಾಡಿಕೊಳ್ಳಲು ಒಂದು ಅನುಕ್ರಮವಿಲ್ಲದೆ ಕೃತಕ ಉದ್ದವಾದ ರೇಖೆಯನ್ನು ರಚನೆ ಮಾಡವುದನ್ನು ಅರ್ಥಮಾಡಿಕೊಳ್ಳುವುದು.ಒಂದೇ ರೇಖೆಯು ಅನೇಕ ಸ್ಥಳಗಳಲ್ಲಿ ಸಮಯವು ಬದಲಾವಣೆ ಆಗಲು ಕಾರಣ ವೇನು?<br />
<br />
===ಶಿಕ್ಷಕರ ಟಿಪ್ಪಣಿ===<br />
ವಿದ್ಯಾರ್ಥಿಗಳಿಗೆ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಠಿಣವಾಗುತ್ತದೆ ಆದರೆ ಗೋಳ ಒಂದು ಬೌತಿಕ ವಾಗಿ ಸಂಯೋಜನೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. <br />
ರೇಖಾಂಶಗಳು ಮತ್ತು ಕಾಲಾಮಾನಗಳಿಂದ ಆಗುವ ಬದಲಾವಣೆಯು ಅಂತರಾಷ್ಟ್ರೀಯ ದಿನಾಂಕ ರೇಖೆ ಬರುವ ಮುಂಚೆ ನಿಂದ ಇದೆ.<br />
<br />
ಈ ವೀಡಿಯೋ ಅಂತರಾಷ್ಟ್ರೀಯ ದಿನಾಂಕ ರೇಖೆಯ ಬಗ್ಗೆ ವಿವರಣೆಯನ್ನು ನೀಡುತ್ತದೆ.<br />
{{#widget:YouTube|id=hPpWCTHjzQI}}<br />
<br />
===ಚಟುವಟಿಕೆಗಳು 1. ಮಾರ್ಬಲ್ ಟೂಲ್ ಮೂಲಕ ಅಂತರಾಷ್ಟ್ರೀಯ ದಿನಾಂಕ ರೇಖೆ ಅರ್ಥೈಸಿಕೊಳ್ಳುವುದು===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ ಒಂದು ಅವಧಿ<br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಗಣಕಯಂತ್ರರನ್ನು ಬಳಸಿ ಮಾರ್ಬಲ್ ಟೂಲ್ ನ್ನು ಅಳವಡಿಸುವದು ಮತ್ತು ತರಗತಿಯಲ್ಲಿ ಪ್ರಜೆಕ್ಟರ್ ನ್ನು ಬಳಕೆ ಮಾಡಿ ತೋರಿಸುವುದು<br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು ಈ ಪುಟದಲ್ಲಿ ಆಪ್ ಲೋಡ್ ಮಾಡಿದೆ <br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*ವಿಧಾನ<br />
ಮಾರ್ಬಲ್ ಅಟ್ಲಾಸ್ ಮೇಲೆ ಅಂತರಾಷ್ಟ್ರೀಯ ದಿನಾಂಕ ರೇಖೆ ಪ್ರದರ್ಶಿಸಿ , ಭೂಮಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿ ನಂತರ ಭೂಮಧ್ಯೆ ರೇಖೆಯ ಅಗತ್ಯವೇನು ಮತ್ತು ಅದು ನೇರವಾಗಿಲ್ಲ ಎನ್ನುವುದನ್ನು ವಿವರಿಸಿ .<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?<br />
#ವಿಮಾನ ಭೂಮಿಯ ಅಕ್ಷದ ಸುತ್ತ ಹಾರಲು ಸೋಮವಾರ ಆರಂಭ ಮಾಡಿದರೆ ಅದು ಮಂಗಳವಾರ ಸ್ಥಳವನ್ನು ಸೇರುತ್ತದೆ? <br />
#ವಿಮಾನ ಭೂಮಿಯ ಅಕ್ಷದ ಸುತ್ತ ಹಾರಲು ಮಂಗಳವಾರ ಆರಂಭ ಮಾಡಿದರೆ ಅದು ಸೋಮವಾರ ಸ್ಥಳವನ್ನು ಸೇರುತ್ತದೆ<br />
#ಭೂಮಿಯ ಯಾವುದೇ ಎರಡು ಸ್ಥಳಗಳಲ್ಲಿ ಎರಡು ವಿಭಿನ್ನ (ಸತತ) ದಿನಗಳು ಇರಲು ಸಾಧ್ಯ?<br />
#ಭೂಮಿಯ ಯಾವುದೇ ಎರಡು ಸ್ಥಳಗಳಲ್ಲಿ ಸತತ ಎರಡು ವಿಭಿನ್ನ ದಿನಗಳು ಇರಲು ಸಾಧ್ಯ?<br />
#ಭೂಮಧ್ಯರೇಖೆಯು ಹೆಚ್ಚಿನ ಭಾಗ ನೀರಿನಲ್ಲಿ ಅತ್ಯಂತ ಕಡಿಮೆ ಭೂಪ್ರದೇಶದಲ್ಲಿ ಹಾದುಹೋಗಿದೆ, ಇದರಿಂದ ಪ್ರಯೋಜನಾ ವೇನು? <br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
<br />
=ಯೋಜನೆಗಳು =<br />
<br />
=ಸಮುದಾಯ ಆಧಾರಿತ ಯೋಜನೆಗಳು=<br />
ನಿಮ್ಮ ಕುಟುಂಬದವರ ಜೊತೆ ಕಾಲಮಾನದ ಬಗ್ಗೆ ಚರ್ಚೆ ಮಾಡಿ, ಯಾರದಾರೂ ವಿದೇಶಕ್ಕೆ ಪ್ರಯಾಣ ಮಾಡಿದರೆ ಯಾವುದೇ (ಇತರ ಸಮಯ ವಲಯಗಳಲ್ಲಿ ದೇಶಗಳಿಗೆ) ಅವರ ಅನುಭವಗಳನ್ನು ಕೇಳಿ ಅವರು'ಜೆಟ್ ಲ್ಯಾಗ್'ನ ಅನುಭವವನ್ನು ತಿಳಿಯಿರಿ. <br />
'''ಬಳಕೆ'''<br />
<br />
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ</div>Radhahttps://karnatakaeducation.org.in/KOER/index.php?title=%E0%B2%AD%E0%B3%82%E0%B2%AE%E0%B2%BF_%E0%B2%A8%E0%B2%AE%E0%B3%8D%E0%B2%AE_%E0%B2%9C%E0%B3%80%E0%B2%B5%E0%B2%82%E0%B2%A4&diff=13949ಭೂಮಿ ನಮ್ಮ ಜೀವಂತ2015-07-10T06:35:31Z<p>Radha: /* ಚಟುವಟಿಕೆಗಳು 1 - ವೀಡಿಯೋವನ್ನು ನೋಡಿ ಚರ್ಚೆ ಮಾಡಿ */</p>
<hr />
<div><<!-- BANNER ACROSS TOP OF PAGE --><br />
{| id="mp-topbanner" style="width:100%;font-size:100%;border-collapse:separate;border-spacing:20px;"<br />
|-<br />
|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಇತಿಹಾಸ '''ಸಮಾಜ ವಿಜ್ಞಾನದ ಇತಿಹಾಸ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ತತ್ವಶಾಸ್ತ್ರ '''ಸಮಾಜ ವಿಜ್ಞಾನದ ತತ್ವಶಾಸ್ತ್ರ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನದ:_ಶಿಕ್ಷಣಶಾಸ್ತ್ರ '''ಸಮಾಜ ವಿಜ್ಞಾನದ ಬೋಧನೆ''' ]<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://www.karnatakaeducation.org.in/KOER/index.php/ಸಮಾಜ_ವಿಜ್ಞಾನ:_ಪಠ್ಯಕ್ರಮ '''ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']<br />
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|<br />
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']<br />
|}<br />
<br><br />
<br />
<br><br />
<br />
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]<br />
<br />
<br />
=ಪರಿಕಲ್ಪನಾ ನಕ್ಷೆ =<br />
<mm>[[Bhoomi namma jeevanth graha .mm|Flash]]</mm><br />
<br />
=ಪಠ್ಯಪುಸ್ತಕ =<br />
#[dsert.kar.nic.in DSERT ಪಠ್ಯ ಪುಸ್ತಕಗಳು ] <br />
#[http://www.ncert.nic.in/ncerts/textbook/textbook.htm?fess2=2-8 NCERT Book - The Earth Our Habitat - Class VI chapter 2 on Latitude and Longitude]<br />
#ಏಕಲವ್ಯ ಪಠ್ಯ ಪುಸ್ತಕಗಳು <br />
#ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ ಪಿ.ಮಲ್ಲಪ್ಪ <br />
#ಭೂಗೋಳಸಂಗಾಂತಿ (DSERT) <br />
#ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ.ಡಾ.ರಂಗನಾಥ<br />
[http://www.ncert.nic.in/ncerts/textbook/textbook.htm?fess2=2-8 NCERT Book - The Earth Our Habitat - Class VI chapter 2 on Latitude and Longitude]<br />
<br />
<br />
<br />
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: <br />
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])<br />
<br />
=ಮತ್ತಷ್ಟು ಮಾಹಿತಿ =<br />
#ಅಕ್ಷಾಂಶ ಮತ್ತು ರೇಖಾಂಶಗಳು ಹೇಗೆ ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ ಪ್ರತಿಯೊಂದು ಸ್ಥಳವು ಅನನ್ಯವಾಗಿ ನೆಲೆಗೊಂಡಿರುತ್ತದೆ ಆ ಸ್ಥಳದಲ್ಲಿಯೆ ಅಕ್ಷಾಂಶ ಮತ್ತು ರೇಖಾಂಶ ಗಳೆಂಬ ಕಾಲ್ಪನಿಕ ರೇಖೆಗಳಿವೆ .<br />
#ಮಾರ್ಬಲ್ ಎಂಬ ತಂತ್ರಾಂಶದಲ್ಲಿನ ಶೈಕ್ಷಣಿಕ ಪರಿಕರವನ್ನು ಬಳಸಿ ಅಕ್ಷಾಂಶ/ರೇಖಾಂಶಗಳನ್ನು ವಿವರಿಸಬಹುದಾಗಿದೆ. <br />
#ಸೂರ್ಯನಿಗೂ ಚಲನೆ ಇದೆ . ಗೆಲಿಲಿಯೋ ದೂರದರ್ಶಕದಿಂದ ಗುರುಗ್ರಹದ 4 ಉಪಗ್ರಹಗಳನ್ನು ಪತ್ತೆಹಚ್ಚಿದರು.ಈಗ 9 ಗ್ರಹಗಳ ಬದಲಿಗೆ 8 ಮಾತ್ರ ಉಳಿದವು . <br />
#ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಕುಜ ಮತ್ತು ಚಂದ್ರ ಗ್ರಹಗಳೇಂದು ಸೂರ್ಯ ರಾಹು ಕೇತು ಗಳನ್ನು ಗ್ರಹ ಎಂದು ಗುರ್ತಿಸಿದ್ದಾರೆ. ಭೂಮಿಯನ್ನು ಗ್ರಹವೆಂದು ತಿಳಿಸಿಲ್ಲ . <br />
#ಭೂಮಿಯನ್ನು ಜೀವಂತ ಗ್ರಹ ಎಂದು ಕರೆದಿದ್ದಾರೆ ಆದರೆ ಈ ತರಹದ ಗ್ರಹ ವಿಶ್ವದಲ್ಲಿ ಇನ್ನೂ ಇರಬಹುದು <br />
<br />
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==<br />
<br />
NCERT ಪಠ್ಯ ಪುಸ್ತಕಗಳು ಈ ಪುಸ್ತಕದಲ್ಲಿ <br />
<br />
==ಉಪಯುಕ್ತ ವೆಬ್ ಸೈಟ್ ಗಳು==<br />
Pages from Wikipedia relating to this chapter<br />
#[http://kn.wikipedia.org/wiki/ಭೂಮಿ ಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]<br />
#[http://kn.wikipedia.org/wiki/ಅಕ್ಷಾಂಶ ಅಕ್ಷಾಂಶ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]<br />
# http://en.wikipedia.org/wiki/Longitude<br />
# http://en.wikipedia.org/wiki/Continent<br />
# http://en.wikipedia.org/wiki/Ocean<br />
# http://kn.wikipedia.org/wiki/ಮಹಾಸಾಗರ<br />
# http://en.wikipedia.org/wiki/Arctic_Ocean<br />
# http://en.wikipedia.org/wiki/Atlantic_Ocean<br />
# http://en.wikipedia.org/wiki/Indian_Ocean<br />
# http://en.wikipedia.org/wiki/Pacific_Ocean<br />
# http://en.wikipedia.org/wiki/Time_zone<br />
# http://en.wikipedia.org/wiki/Date_line<br />
<br />
#[http://www.wimp.com/loneliestanimal/| ಸಾಗರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ]<br />
#[http://www.youtube.com/watch?v=urr53arh--E international date line and summry latitude and longitude|ಖಂಡಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ]<br />
<br />
==ಸಂಬಂಧ ಪುಸ್ತಕಗಳು ==<br />
#[http://education.arm.gov/teacherslounge/lessons/Hotter-at-Equator-Gr-6-8.pdf Why is it hotter at equator than at the poles]. <br />
#Also [http://scienceline.ucsb.edu/getkey.php?key=429 see useful science link]<br />
#[http://en.wikipedia.org/wiki/A_Short_History_of_Nearly_Everything A Short History of Nearly Everything]<br />
<br />
=ಬೋಧನೆಯ ರೂಪರೇಶಗಳು =<br />
ಅಕ್ಷಾಂಶ ಮತ್ತು ರೇಖಾಂಶಗಳು ಹೇಗೆ ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ ಪ್ರತಿಯೊಂದು ಸ್ಥಳವು ಅನನ್ಯವಾಗಿ ನೆಲೆಗೊಂಡಿರುತ್ತದೆ ಆ ಸ್ಥಳದಲ್ಲಿಯೆ ಅಕ್ಷಾಂಶ ಮತ್ತು ರೇಖಾಂಶ ಗಳೆಂಬ ಕಾಲ್ಪನಿಕ ರೇಖೆಗಳಿವೆ .<br />
<br />
ಅಕ್ಷಾಂಶ ಮತ್ತು ರೇಖಾಂಶಗಳ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿ ದೆ <br />
==ಪ್ರಮುಖ ಪರಿಕಲ್ಪನೆಗಳು ೧.ಅಕ್ಷಾಂಶ==<br />
===ಕಲಿಕೆಯ ಉದ್ದೇಶಗಳು===<br />
#ಅಕ್ಷಾಂಶಗಳು ಯಾವುವು? <br />
#ಅಕ್ಷಾಂಶಗಳ ಅಗತ್ಯ ಏನು?<br />
#ಯಾವ ರೀತಿಯ ಮಾಹಿತಿಯಿಂದ ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?<br />
===ಶಿಕ್ಷಕರ ಟಿಪ್ಪಣಿ===<br />
ಅಕ್ಷಾಂಶಗಳು ಕಾಲ್ಪನಿಕ ವಕ್ರರೇಖೆಗಳು ಇ ವುಗಳು ನಿಜವಾದ ವೃತ್ತಗಳು ಅಲ್ಲ, ಅಕ್ಷಾಂಶಗಳು ಭೂಮಿಯ ಕೇಂದ್ರಬಾಗದಿಂದ ಇರುವ ದೂರವನ್ನು ತಿಳಿಸುತ್ತದೆ, ಒಂದು ಅಕ್ಷಾಂಶವು ಸ್ಥಳದ ಹವಮಾನ , ವಾತಾವರಣ ಮೇಲೆ ಪ್ರಭಾವ ಬೀರಿದರೆ ಮತ್ತೊಂದು ಅಕ್ಷಾಂಶವು ಇನ್ನೊಂದು ಸ್ಥಳದ ತಂಪಾದ ಪ್ರದೇಶವನ್ನು ತಿಳಿಯುವಲ್ಲಿ ಪ್ರಭಾವ ಬೀರುತ್ತದೆ. ಭೂ ಮಧ್ಯರೇಖೆಯಿಂದ ಹತ್ತಿರ ಹೊದಂತೆ ತಂಪಾದ ಪ್ರದೇಶವನ್ನು ಕಾಣಬಹುದು. <br />
ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು<br />
<br />
===ಚಟುವಟಿಕೆಗಳು ೧.ಮಾರ್ಬಲ್ ಬಳಸಿ ಅಕ್ಷಾಂಶಗಳ ಅಧ್ಯಯನ ===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*'''ಅಂದಾಜು ಸಮಯ''' ಒಂದು ಅವಧಿ <br />
*'''ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು''' ಗಣಕಯಂತ್ರರನ್ನು ಬಳಸಿ ಮಾರ್ಬಲ್ ಟೂಲ್ ನ್ನು ಅಳವಡಿಸುವದು ಮತ್ತು ತರಗತಿಯಲ್ಲಿ ಪ್ರಜೆಕ್ಟರ್ ನ್ನು ಬಳಕೆ ಮಾಡಿ ತೋರಿಸುವುದು. <br />
*'''ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ'''<br />
*'''ಬಹುಮಾಧ್ಯಮ ಸಂಪನ್ಮೂಲಗಳು''' ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು ಈ ಪುಟದಲ್ಲಿ ಆಪ್ ಲೋಡ್ ಮಾಡಿದೆ <br />
*'''ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು'''<br />
*'''ಅಂತರ್ಜಾಲದ ಸಹವರ್ತನೆಗಳು'''<br />
*'''ವಿಧಾನ''' :ಅಕ್ಷಾಂಶಗಳನ್ನು ಮಾರ್ಬಲ್ ಆಟಾಲಸ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿ ಯನ್ನು ಮೇಲಿನಿಂದ ಕೇಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು, <br />
#ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಅಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ? <br />
#ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ? <br />
#ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ ಅವಲಂಬಿತವಾಗಿರುತ್ತದೆಯಾ? <br />
#ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ. <br />
#ಜುಲೈ ತಿಂಗಳ ತಾಪಮಾನ ನಕಾಶೆ<br />
*ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದಲ್ಲಿ <br />
*ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ ಬಿಸಿಯಾಗಿರುತ್ತದೆ? ಏಕೆ?<br />
*ಕರ್ನಾಟಕ ವೃತ್ತದಲ್ಲಿನ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿ ರಿ.<br />
#ಡಿಸಿಂಬರ್ ತಿಂಗಳ ತಾಪಮಾನ ನಕಾಶೆ <br />
*ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ?<br />
*ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ ಏಕೆ ಬಿಸಿಇರುವುದಿಲ್ಲ?<br />
*ಡಿಸೆಂಬರ್ ತಿಂಗಳ ಲ್ಲಿ ಉತ್ತರಾರ್ದಗೋಳದಲ್ಲಿ ಹೆಚ್ಚಿ ನ ಪ್ರದೇಶಗಳು ತಂಪಾಗಿ ಮತ್ತು ದಕ್ಷಿಣಾ ರ್ಧಗೋಳಕ್ಕೆ ಹೋಲಿಕೆ ಮಾಡಿದರೆ ಜುಲೈ ನಲ್ಲಿ ತಂಪಾಹಿರುತ್ತದೆ. ( ತಾಪಾಮಾನ ದಕ್ಷಿಣಾರ್ಧಗೋಳಕ್ಕೆ ಹೋಲಿಸಿದರೆ ಉತ್ತರ್ಧಗೋಳದಲ್ಲಿ ಹೆಚ್ಚಿನ ದು ಆಗಿರುತ್ತದೆ) ಏಕೆ?<br />
<br />
ಪ್ರಸ್ತತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ ಔಇಭನ್ನ ಕಾರಕಗಳು ಹೇಗೆ ಪ್ರಭಾವ ಬೀರುತ್ತದೆ ಎಂದು ?<br />
<br />
<br />
'''*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?'''<br />
#ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
#ಪ್ರಶ್ನೆಗಳು<br />
#ಅಕ್ಷಾಂಶ ಪರಿಕಲ್ಪನೆಗಳ ಅವಶ್ಯಕತೆ ಏನು?<br />
#ಯಾವ ಭೌತಿಕ ಅಂಶಗಳು ಅಕ್ಷಾಂಶಗಳ ಮೇಲೆ ಅವಲಂಬಿತವಾಗಿವೆ? ವಾತಾವರಣ/ ಹವಮಾನ ವು ಅಕ್ಷಾಂಶದ ಮೇಲೆ ಪ್ರಭಾವ ಬೀರಿದೆಯಾ?<br />
#ಸೂರ್ಯ ಡಿಸೆಂಬರ್ 'ಮಕರ ಸಂಕ್ರಾಂತಿ ವೃತ್ತದ' ಮೇಲೆ 'ಜೂನ್ ನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ' ಬರುತ್ತದೆ ಎಂದು ಹೇಳುವ ಅರ್ಥವೇನು? <br />
#ಬೆಂಗಳೂರುನಲ್ಲಿ ಮಾರ್ಚ – ಏಪ್ರಿಲ್ ತಿಂಗಳ ಹೆಚ್ಚು ಬಿಸಿಲು ಇರುತ್ತದೆ ಮತ್ತು ದೆಹಲಿ ಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಬಿಸಲು ಇರಲು ಕಾರಣ?<br />
#ಎಲ್ಲಾ ಅಕ್ಷಾಂಶಗಳು ರೇಖೆಗಳಾ? ಅಥಾವ ಸಮಾನಾಂತರ ರೇಖೆಗಳಾ?<br />
#ಅಕ್ಷಾಂಶಗಳು ಪರಸ್ಪರ ಒಂದಕೊಂದು ಸಮಾನಾಂತರ ರೇಖಾಗಳಾ?<br />
*'''ಯೋಜಿತ ಕಾರ್ಯಗಳು''': ಅಕ್ಷಾಂಶಗಳ ಪರಿಕ್ಪಪನೆಯ ತಿಳುವಳಿಕೆಯ ನ್ನು cce ಪ್ರಶ್ನೆಗಳನ್ನು ಕೇಳುವುದು.<br />
<br />
===ಚಟುವಟಿಕೆಗಳು #===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ <br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು <br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು<br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*ವಿಧಾನ<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?<br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
==ಪರಿಕಲ್ಪನೆ 2.ರೇಖಾಂಶಗಳು==<br />
ರೇಖಾಂಶ ಎಂದರೇನು? ರೇಖಾಂಶದ ಅಗತ್ಯತೆ ಏನು? ಭಾರತ ಎಷ್ಟು ಕಾಲಮಾನಗಳಲ್ಲಿ ಹೊಂದಿದೆ? US ಎಷ್ಟು ಕಾಲಾಮಾನಗಳನ್ನು ಹೋಂದಿದೆ? ಎರಡಕ್ಕೂ ಇರುವ ವ್ಯತ್ಯಾಸವೇನು ?ರಷ್ಯಾ ವು ಅತ್ಯಧಿಕ (ಒಂಬತ್ತು) ಕಾಲಾಮಾನಗಳನ್ನು ಹೊಂದಿದೆ. ಏಕೆ?<br />
===ಕಲಿಕೆಯ ಉದ್ದೇಶಗಳು===<br />
#ರೇಖಾಂಶಗಳು ಹೊಂದಿರಲು ಉದ್ದೇಶ .<br />
#ರೇಖಾಂಶಗಳಿಗೆ ಕಾಲಾಮಾನಗಳ ಕಲ್ಪನೆ.( ಕಾಲಾಮಾನಗಳ ಅಗತ್ಯ ವೇನು) <br />
#ರೇಖಾಂಶಗಳು 'ಅರ್ಧ ವಕ್ರಾಕೃತಿಗಳ ಎರಡು ಧ್ರುವಗಳನ್ನು ಸೇರಿಸುತ್ತದೆ( ರೇಖಾಂಶಗಳು ಪೂರ್ಣ ವಾಗಿ ವಕ್ರಾಕೃತಿಗಳಾಗಿವೆ ಭೂಮಿ ಸಮತಾಲದಲ್ಲಿ ಸುತ್ತುವರೆಯುತ್ತದೆ. <br />
===ಶಿಕ್ಷಕರ ಟಿಪ್ಪಣಿ===<br />
#ರೇಖಾಂಶಗಳು ರೇಖೆಗಳು ಅಲ್ಲ ಆದರೆ ಇವು ಕಾ ಲ್ಪನಿಕ ವಕ್ರರೇಖೆಗಳು , ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ. <br />
#ಮರಬಾಲ್ ಒಂದು ಶೈಕ್ಷಣಿ ಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು<br />
===ಚಟುವಟಿಕೆಗಳು 1 - ವೀಡಿಯೋವನ್ನು ನೋಡಿ ಚರ್ಚೆ ಮಾಡಿ ===<br />
{{#widget:YouTube|id=X1DkiuaFCuA}}<br />
<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 Click to Comment]''</div><br />
|}<br />
ಕಾಲಾಮಾನಗಳ ಅಗತ್ಯತೆ ಚರ್ಚೆ===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ ಒಂದು ಅವಧಿ <br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಲ್ಯಾಪ್ ಟಾಪ್ , ಪ್ರಾಜೇಕ್ಟರ್ <br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು ವೀಡಿಯೋ <br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*'''ವಿಧಾನ''' : <br />
ವೀಡಿಯೋವನ್ನು ತೋರಿಸಿದ ನಂತರ ಅಗತ್ಯ ಇದ್ದರೆ ವಿವರಣೆಯನ್ನು ನೀಡಿ ಮತ್ತು ಭೂಮಧ್ಯೆ ರೇಖೆಯ ಅಗತ್ಯತೆಯ ಬಗ್ಗೆ ಚರ್ಚೆ ಮಾಡಿ<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?<br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
#ಭೂಮಿಯು ತನ್ನ ಕಕ್ಷಾದ ಸುತ್ತ ಸುತ್ತದೆ ಹೊದರೆ ಯಾವುದೆ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಾ?<br />
#ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಿತ್ತಾ?<br />
#ಅಕ್ಷಾಂಶ ಮತ್ತು ರೇಖಾಂಶಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ವಿವರಿಸಿ.<br />
<br />
===ಚಟುವಟಿಕೆಗಳು 2 ಮಾರ್ಬಲ್ ಟೂಲ್ ಮೂಲಕ ಅಕ್ಷಾಂಶ ವಿವರಣೆ===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ <br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು <br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು<br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*'''ವಿಧಾನ''' : <br />
#ರೇಖಾಂಶಗಳನ್ನು ಅಟ್ಲಾಸ್ ನ್ನು ಬಳಕೆ ಮಾಡಿ ಪ್ರಾತಿಕ್ಷಿತೆ ನೀಡುವದು.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಚಲನೆ ಆಗುವುದನ್ನು ಮಾಡುವುದು. <br />
#ವಿವಿಧ ರೇಖಾಂಶಗಳ ಕಾಲಾಮಾನಗಳ ಅಗತ್ಯವನ್ನು ವಿವರಿಸಿ. <br />
#ಜುಲೈ ತಿಂಗಳ ಮೋಡ ಮುಸುಕವನ್ನು ವಿವರಣೆಯನ್ನು ನೀಡುವ ನಕಾಶೆಯನ್ನು ತೋರಿಸುವುದು? ಅಧಿಕ ಮಳೆಯ ಪ್ರಮಾಣದಲ್ಲಿ ಇರುವ ವಿವಿಧ ವಿನ್ಯಾಸಗಳು ಮತ್ತು ಇವುಗಳು ರೇಖಾಂಶಗಳ ಅವಂಲಬನೆಯಾಗಿದೆಯಾ?<br />
<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು.<br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
<br />
==ಪ್ರಮುಖ ಪರಿಕಲ್ಪನೆಗಳು 3 - ಅಂತರಾಷ್ಟ್ರೀಯ ದಿನಾಂಕ ರೇಖೆ==<br />
===ಕಲಿಕೆಯ ಉದ್ದೇಶಗಳು===<br />
ಒಂದು ದಿನದ ಆರಂಭವನ್ನು ಅರ್ಥಮಾಡಿಕೊಳ್ಳಲು ಒಂದು ಅನುಕ್ರಮವಿಲ್ಲದೆ ಕೃತಕ ಉದ್ದವಾದ ರೇಖೆಯನ್ನು ರಚನೆ ಮಾಡವುದನ್ನು ಅರ್ಥಮಾಡಿಕೊಳ್ಳುವುದು.ಒಂದೇ ರೇಖೆಯು ಅನೇಕ ಸ್ಥಳಗಳಲ್ಲಿ ಸಮಯವು ಬದಲಾವಣೆ ಆಗಲು ಕಾರಣ ವೇನು?<br />
<br />
===ಶಿಕ್ಷಕರ ಟಿಪ್ಪಣಿ===<br />
ವಿದ್ಯಾರ್ಥಿಗಳಿಗೆ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಠಿಣವಾಗುತ್ತದೆ ಆದರೆ ಗೋಳ ಒಂದು ಬೌತಿಕ ವಾಗಿ ಸಂಯೋಜನೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. <br />
ರೇಖಾಂಶಗಳು ಮತ್ತು ಕಾಲಾಮಾನಗಳಿಂದ ಆಗುವ ಬದಲಾವಣೆಯು ಅಂತರಾಷ್ಟ್ರೀಯ ದಿನಾಂಕ ರೇಖೆ ಬರುವ ಮುಂಚೆ ನಿಂದ ಇದೆ.<br />
<br />
ಈ ವೀಡಿಯೋ ಅಂತರಾಷ್ಟ್ರೀಯ ದಿನಾಂಕ ರೇಖೆಯ ಬಗ್ಗೆ ವಿವರಣೆಯನ್ನು ನೀಡುತ್ತದೆ.<br />
{{#widget:YouTube|id=hPpWCTHjzQI}}<br />
<br />
===ಚಟುವಟಿಕೆಗಳು 1. ಮಾರ್ಬಲ್ ಟೂಲ್ ಮೂಲಕ ಅಂತರಾಷ್ಟ್ರೀಯ ದಿನಾಂಕ ರೇಖೆ ಅರ್ಥೈಸಿಕೊಳ್ಳುವುದು===<br />
{| style="height:10px; float:right; align:center;"<br />
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"><br />
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div><br />
|}<br />
*ಅಂದಾಜು ಸಮಯ ಒಂದು ಅವಧಿ<br />
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಗಣಕಯಂತ್ರರನ್ನು ಬಳಸಿ ಮಾರ್ಬಲ್ ಟೂಲ್ ನ್ನು ಅಳವಡಿಸುವದು ಮತ್ತು ತರಗತಿಯಲ್ಲಿ ಪ್ರಜೆಕ್ಟರ್ ನ್ನು ಬಳಕೆ ಮಾಡಿ ತೋರಿಸುವುದು<br />
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ<br />
*ಬಹುಮಾಧ್ಯಮ ಸಂಪನ್ಮೂಲಗಳು ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು ಈ ಪುಟದಲ್ಲಿ ಆಪ್ ಲೋಡ್ ಮಾಡಿದೆ <br />
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು<br />
*ಅಂತರ್ಜಾಲದ ಸಹವರ್ತನೆಗಳು<br />
*ವಿಧಾನ<br />
ಮಾರ್ಬಲ್ ಅಟ್ಲಾಸ್ ಮೇಲೆ ಅಂತರಾಷ್ಟ್ರೀಯ ದಿನಾಂಕ ರೇಖೆ ಪ್ರದರ್ಶಿಸಿ , ಭೂಮಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿ ನಂತರ ಭೂಮಧ್ಯೆ ರೇಖೆಯ ಅಗತ್ಯವೇನು ಮತ್ತು ಅದು ನೇರವಾಗಿಲ್ಲ ಎನ್ನುವುದನ್ನು ವಿವರಿಸಿ .<br />
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?<br />
#ವಿಮಾನ ಭೂಮಿಯ ಅಕ್ಷದ ಸುತ್ತ ಹಾರಲು ಸೋಮವಾರ ಆರಂಭ ಮಾಡಿದರೆ ಅದು ಮಂಗಳವಾರ ಸ್ಥಳವನ್ನು ಸೇರುತ್ತದೆ? <br />
#ವಿಮಾನ ಭೂಮಿಯ ಅಕ್ಷದ ಸುತ್ತ ಹಾರಲು ಮಂಗಳವಾರ ಆರಂಭ ಮಾಡಿದರೆ ಅದು ಸೋಮವಾರ ಸ್ಥಳವನ್ನು ಸೇರುತ್ತದೆ<br />
#ಭೂಮಿಯ ಯಾವುದೇ ಎರಡು ಸ್ಥಳಗಳಲ್ಲಿ ಎರಡು ವಿಭಿನ್ನ (ಸತತ) ದಿನಗಳು ಇರಲು ಸಾಧ್ಯ?<br />
#ಭೂಮಿಯ ಯಾವುದೇ ಎರಡು ಸ್ಥಳಗಳಲ್ಲಿ ಸತತ ಎರಡು ವಿಭಿನ್ನ ದಿನಗಳು ಇರಲು ಸಾಧ್ಯ?<br />
#ಭೂಮಧ್ಯರೇಖೆಯು ಹೆಚ್ಚಿನ ಭಾಗ ನೀರಿನಲ್ಲಿ ಅತ್ಯಂತ ಕಡಿಮೆ ಭೂಪ್ರದೇಶದಲ್ಲಿ ಹಾದುಹೋಗಿದೆ, ಇದರಿಂದ ಪ್ರಯೋಜನಾ ವೇನು? <br />
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು<br />
*ಪ್ರಶ್ನೆಗಳು<br />
<br />
=ಯೋಜನೆಗಳು =<br />
<br />
=ಸಮುದಾಯ ಆಧಾರಿತ ಯೋಜನೆಗಳು=<br />
ನಿಮ್ಮ ಕುಟುಂಬದವರ ಜೊತೆ ಕಾಲಮಾನದ ಬಗ್ಗೆ ಚರ್ಚೆ ಮಾಡಿ, ಯಾರದಾರೂ ವಿದೇಶಕ್ಕೆ ಪ್ರಯಾಣ ಮಾಡಿದರೆ ಯಾವುದೇ (ಇತರ ಸಮಯ ವಲಯಗಳಲ್ಲಿ ದೇಶಗಳಿಗೆ) ಅವರ ಅನುಭವಗಳನ್ನು ಕೇಳಿ ಅವರು'ಜೆಟ್ ಲ್ಯಾಗ್'ನ ಅನುಭವವನ್ನು ತಿಳಿಯಿರಿ. <br />
'''ಬಳಕೆ'''<br />
<br />
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13946ಕನ್ನಡಿಗರ ತಾಯಿ2015-07-09T04:13:36Z<p>Radha: /* ಚಟುಟವಟಿಕೆ-೧ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೪ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು =<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೫ ಪದ್ಯವಾಚನ=<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13945ಕನ್ನಡಿಗರ ತಾಯಿ2015-07-09T04:13:17Z<p>Radha: /* ಭಾಷಾ ವೈವಿಧ್ಯತೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಪರಿಕಲ್ಪನೆ ೪ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು =<br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
#ಪರಿಕಲ್ಪನೆ ೫ ಪದ್ಯವಾಚನ= <br />
<br />
==ಚಟುಟವಟಿಕೆ-೧==<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13944ಕನ್ನಡಿಗರ ತಾಯಿ2015-07-09T04:08:52Z<p>Radha: /* ಭಾಷಾ ಚಟುವಟಿಕೆಗಳು/ ಯೋಜನೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
'''ಗುಂಪು ೧&೨'''<br />
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ <br />
*ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ <br />
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು<br />
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು <br />
ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. <br />
'''ಗುಂಪು-೩'''<br />
ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ<br />
ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.<br />
ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.<br />
ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.<br />
<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13943ಕನ್ನಡಿಗರ ತಾಯಿ2015-07-09T04:07:53Z<p>Radha: /* ಭಾಷಾ ವೈವಿಧ್ಯತೆಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ==<br />
===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. ===<br />
#ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು<br />
#ಸಮಯ:೧೫ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] <br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
#ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು.<br />
#ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.<br />
#ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php<br />
ಪ್ರೇರೇಪಿಸುವುದು.<br />
#ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.<br />
<br />
==ಶಬ್ದಕೋಶ ==<br />
ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. <br />
ತಪ್ಪನೆನಿತೋ<br />
*ಹಣ್ಣನೀವ-ಕಾಯನೀವ<br />
*ಬಸಿರೆ <br />
*ದಕ್ಕಿಸು<br />
*ಸುಗಂಧದೊಸಗೆ<br />
*ಖಗಮೃಗ<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
'''ತತ್ಸಮ - ತದ್ಭವ''' <br />
ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.<br />
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ <br />
<br />
'''ದ್ವಿರುಕ್ತಿ''' <br />
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.<br />
ಪರಿ ಪರಿ, <br />
<br />
'''ಪ್ರಾಸ ಪದಗಳು''' <br />
ತಾಳ್ವೆ-ನಾಳ್ವೆ- ಬಾಳ್ವೆ <br />
ಮರೆಯಲಮ್ಮೆವು- ಕನ್ನಡವೆಮ್ಮವು<br />
ಮರಂಗಳೊ -ತರತರಂಗಳೊ <br />
ಸುಂದರಂ -ಬಂಧುರಂ<br />
ಹುಡುಕುವ-ಮಿಡುಕುವ<br />
<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%AC%E0%B2%BF%E0%B2%B2%E0%B3%8D%E0%B2%B2%E0%B2%B9%E0%B2%AC%E0%B3%8D%E0%B2%AC&diff=13942ಬಿಲ್ಲಹಬ್ಬ2015-07-09T04:01:55Z<p>Radha: /* ಪರಿಕಲ್ಪನೆ ೧ */</p>
<hr />
<div>=ಪರಿಕಲ್ಪನಾ ನಕ್ಷೆ=<br />
=ಹಿನ್ನೆಲೆ/ಸಂದರ್ಭ=<br />
=ಕಲಿಕೋದ್ದೇಶಗಳು=<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13941ಕನ್ನಡಿಗರ ತಾಯಿ2015-07-09T04:01:13Z<p>Radha: /* ಪರಿಕಲ್ಪನೆ ೨ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨ ಕನ್ನಡ ನಾಡಿನ ಸಾಹಿತ್ಯ ==<br />
===ಚಟುಟವಟಿಕೆ-೧ ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===<br />
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.<br />
ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. <br />
ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು<br />
#ಸಮಯ:೨೦ ನಿಮಿಷ <br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.<br />
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು <br />
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.<br />
<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13940ಕನ್ನಡಿಗರ ತಾಯಿ2015-07-09T03:56:22Z<p>Radha: /* ಪರಿಕಲ್ಪನೆ ೧ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧ ಕವಿ ಪರಿಚಯ==<br />
<br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. <br />
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.<br />
<br />
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.<br />
ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.<br />
ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.<br />
ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.<br />
<br />
===ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು===<br />
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,<br />
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. <br />
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. <br />
#ಸಮಯ:೧೫ ನಿಮಿಷ<br />
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ <br />
<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13939ಕನ್ನಡಿಗರ ತಾಯಿ2015-07-09T03:51:43Z<p>Radha: /* ಶಿಕ್ಷಕರಿಗೆ ಟಿಪ್ಪಣಿ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
'''ಮೊದಲನೇ ಅಮೊಘವರ್ಷ''' <br />
#https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ <br />
#http://kannada.oneindia.com/nri/article/2011/1013-amoghavarsha-nrupatunga-novel-prakash-<br />
<br />
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ''' <br />
#hemavathi-aid0038.html<br />
#http://www.mysoredasara.gov.in/kannada-tourism/kannada-tourism-around-mysore/item/77-kannada-tourism<br />
<br />
'''ಜನ್ನ ಕವಿಯ ಕುರಿತಾದ ಮಾಹಿತಿಗೆ''' <br />
#[https://kn.wikipedia.org/wiki/ಜನ್ನ ಜನ್ನ]<br />
#[https://kn.wikipedia.org/wiki/ಪುರಂದರದಾಸರು ಪುರಂದರದಾಸರು]<br />
<br />
<br />
'''ಬಸವೇಶ್ವರ ಕುರಿತು''' <br />
#http://kanaja.in/archives/25922<br />
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]<br />
೫.ಮಧ್ವಾಚಾರ್ಯರು <br />
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/<br />
#http://madhvakanvamatha.blogspot.in/2014/02/blog-post.html<br />
#[https://kn.wikipedia.org/wiki/ರನ್ನ ರನ್ನ]<br />
#[https://kn.wikipedia.org/wiki/ಪಂಪ ಪಂಪ]<br />
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]<br />
#http://kanaja.in/archives/10501<br />
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]<br />
#[http://kanaja.in/archives/16952<br />
#[http://www.sallapa.com/2013/08/blog-post_5008.html<br />
#[http://kannada.nativeplanet.com/halebid/<br />
#[https://kn.wikipedia.org/wiki/ಬೇಲೂರು ಬೇಲೂರು]<br />
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13938ಕನ್ನಡಿಗರ ತಾಯಿ2015-07-09T03:47:04Z<p>Radha: /* ಶಿಕ್ಷಕರಿಗೆ ಟಿಪ್ಪಣಿ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
ಶಿಕ್ಷಕರಿಗೆ ಟಿಪ್ಪಣಿ<br />
ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. <br />
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.<br />
<br />
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. <br />
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.<br />
<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13937ಕನ್ನಡಿಗರ ತಾಯಿ2015-07-09T03:45:48Z<p>Radha: /* ಕಲಿಕೋದ್ದೇಶಗಳು */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
*ನವೋದಯ ಪದ್ಯವನ್ನು ಪರಿಚಯಿಸುವುದು.<br />
*ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)<br />
*ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)<br />
*ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.<br />
* ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.<br />
<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF&diff=13936ಕನ್ನಡಿಗರ ತಾಯಿ2015-07-09T03:45:30Z<p>Radha: /* ಹಿನ್ನೆಲೆ/ಸಂದರ್ಭ */</p>
<hr />
<div>=ಪರಿಕಲ್ಪನಾ ನಕ್ಷೆ=<br />
<mm>[[Kannadigara Thayi.mm|Flash]]</mm><br />
<br />
=ಹಿನ್ನೆಲೆ/ಸಂದರ್ಭ=<br />
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.<br />
<br />
=ಕಲಿಕೋದ್ದೇಶಗಳು=<br />
=ಕವಿ ಪರಿಚಯ =<br />
=ಶಿಕ್ಷಕರಿಗೆ ಟಿಪ್ಪಣಿ=<br />
=ಸಾರಾಂಶ=<br />
==ಪರಿಕಲ್ಪನೆ ೧==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
===ಚಟುಟವಟಿಕೆ-೨===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
==ಪರಿಕಲ್ಪನೆ ೨==<br />
===ಚಟುಟವಟಿಕೆ-೧===<br />
#ವಿಧಾನ/ಪ್ರಕ್ರಿಯೆ<br />
#ಸಮಯ<br />
#ಸಾಮಗ್ರಿಗಳು/ಸಂಪನ್ಮೂಲಗಳು<br />
#ಹಂತಗಳು<br />
#ಚರ್ಚಾ ಪ್ರಶ್ನೆಗಳು<br />
<br />
=ಭಾಷಾ ವೈವಿಧ್ಯತೆಗಳು =<br />
==ಶಬ್ದಕೋಶ ==<br />
==ವ್ಯಾಕರಣ/ಅಲಂಕಾರ/ಛಂದಸ್ಸು==<br />
=ಮೌಲ್ಯಮಾಪನ =<br />
=ಭಾಷಾ ಚಟುವಟಿಕೆಗಳು/ ಯೋಜನೆಗಳು=<br />
=ಪಠ್ಯ ಬಗ್ಗೆ ಹಿಮ್ಮಾಹಿತಿ=</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%B5%E0%B2%BF%E0%B2%AD%E0%B2%BE%E0%B2%97%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%8E%E0%B2%82_%E0%B2%86%E0%B2%B0%E0%B3%8D_%E0%B2%AA%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%97%E0%B2%BE%E0%B2%B0-%E0%B3%A7%E0%B2%B0_%E0%B2%B5%E0%B2%B0%E0%B2%A6%E0%B2%BF%E0%B2%97%E0%B2%B3%E0%B3%81&diff=13926ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16 ಬೆಂಗಳೂರು ವಿಭಾಗದ ಕನ್ನಡ ಎಂ ಆರ್ ಪಿ ಕಾರ್ಯಗಾರ-೧ರ ವರದಿಗಳು2015-07-07T10:23:34Z<p>Radha: </p>
<hr />
<div>==ಮೊದಲ ದಿನದ ಕಾರ್ಯಕ್ರಮಗಳ ವರದಿ ==<br />
ಮೊದಲನೆಯ ದಿನ ಅಂದರೆ ದಿನಾಂಕ.29/06/2015ರಂದುಬೆಳಗ್ಗೆ 10ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು. ಆರಂಭದಲ್ಲಿ ಪ್ರಭಾಕರ ಶೆಟ್ಟಿ ರವರುಬದಲಾವಣೆಗೆ ಮುನ್ನಬದಲಾದವನು ಪರಿಣಾಮಕಾರಿಯಾಗಿ ಯಶಸ್ವಿಯಾಗುತ್ತಾನೆ.ಬದಲಾವಣೆಯಕಾಲದಲ್ಲಿ ಬದಲಾದವನು ಯಶಸ್ವಿಯಾಗುತ್ತಾನೆ. ಬದಲಾವಣೆಯನಂತರವೂ ಬದಲಾಗದವನು ಯಶಸ್ವಿಯಾಗುವುದು ಸಾಧ್ಯವೇ ಇಲ್ಲ ಎಂಬ ನುಡಿಮುತಯ್ತಿನೊಂದಿಗೆ ಎಸ್.ಟಿ.ಎಫ್ತರಬೇತಿಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸಿದರು<br><br />
ಶ್ರೀಯುತ ಭಾಸ್ಕರ್ ರವರು ಮಾತನಾಡಿ RMSA& DSERT ಸಹಯೋಗದಲ್ಲಿ ನಡೆಯುತ್ತಿರುವ ಈ ಕಾಯಾFಗಾರವು ರಾಜ್ಯದ ಎಲ್ಲಾ ಕನ್ನಡ ಭಾಷಾ ಶಿಕ್ಷಕರ ಜೊತೆಗೆ ಸಂಪಕFದಲ್ಲಿರಲು ಹಾಗೂ ಶೈಕ್ಷಣಿಕ ವಿಚಾರಗಳಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಕಯಿಸಿದರು<br><br />
ಉಬುಂಟು ಎಂಬ ಹೊಸ ಸಾಫ್ಟ್ ವೇರ್ ಬಗ್ಗೆ ತಿಳಿಸಿ ಸುದೀಘFವಾಗಿ ವಿಷಯ ಪ್ರಸ್ತಾಪ ಮಾಡಲಾಯಿತು . ಅದರ ವಿಧಿ ವಿಧಾನಗಳ ಬಗ್ಗೆ ಉತ್ತಮ ಮಾಹಿತಯಿಗಳನ್ನು ನೀಡಲಾಯಿತು. koer ನ ಉದ್ದೇಶಗಳ ಬಗ್ಗೆ ಹೆಚ್ಚಿನ ಮಾಗಿತಿ ನೀಡಲಾಯಿತು. ಈ ಮಧ್ಯನ ಕಾಫಿ ಬ್ರೇಕ್ ನಂತರ ಮಧ್ಯಾಹ್ನ ಊಟಕ್ಕೆ ಬಿಡಲಾಯಿತು<br><br />
ಸ್ರೀಯುತ ವೆಂಕಟೇಶ್ ರವರು ಮಾತನಾಡಿ ಉತ್ತಮಮಾಹಿತಿಗಳನ್ನು ತಿಳಿಸಿದರಲ್ಲದೆಗಣಕ ಯಂತ್ರಗಳನ್ನು ಈದಗ ಹೊಸದಾಗಿ ಕಲಿಯುತ್ತಿರುವ ಉಬುಂಟು ಸಾಫ್ಟವೇರ್ ಅನ್ನು ಬಳಸಿ ಮಾಹಿತಿಗಳನ್ನು ಸಂರಕ್ಷಿಸುವುದು , ಅಂತಜಾFಲದ ಬಳಕೆಯ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ತಿಳಿಸಿದರು ಒಟ್ಟಾರೆ ಕಾಯಾFಗಾರವುಅತ್ಯಂತ ಪರಿಣಾಮಕಾರಿಯಾಗಿತ್ತು<br><br />
<br />
==೨ ನೇಯ ದಿನದ ವರದಿ==<br />
ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ<br />
ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಚಿಂತನೆ ನಡೆಸಿಕೊಟ್ಟರು. ೧ನೇ ದಿನದ ತರಬೇತಿಯ ವರದಿಯನ್ನು ತುಮಕೂರು ಜಿಲ್ಲೆಯವರು ವಾಚಿಸಿದರು. ಕಾರ್ಯಕ್ರಮದ ಅಧಿಕಾರಿಯವರಾದ ಶ್ರೀ ಭಾಸ್ಕರ್ ಸರ್ ರವರು ೨ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ರಾಜು ಪೂಜಾರಿ ಹಾಗೂ ಪ್ರಭಾಕರ್ ಶೆಟ್ಟಿ ಸರ್ ರವರು ಪರಿಣಾಮಕಾರಿ ಬೋಧನೆಗೆ ಅಂತರ್ಜಾಲ ಬಳಸಿ ಸಂಪನ್ಮೂಲ ಕಲೆಹಾಕುವ ಬಗ್ಗೆ ಹಂತಹಂತವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದರು.ಕಡತಗಳನ್ನು ತೆರೆಯುವುದು ,ಕಡತದೊಳಗೆ ಕಡತಗಳನ್ನು ತೆರೆಯುವ ಬಗೆಯನ್ನು ಚೆನ್ನಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಇ.ಆರ್.ಟಿ .ಯ ಉಪನಿರದೇಶಕರಾದ ಶ್ರೀಮತಿ ಲಲಿತಾ ರವರು ಆಗಮಿಸಿ ಸದರಿ ತರಬೇತಿಯ ಅವಶ್ಯಕತೆ & ಅದರ ಪ್ರಯೋಜನವನ್ನು ಕುರಿತು ಶಿಕ್ಷರೊಂದಿಗೆ ಚರ್ಚಿಸಿದರು<br><br />
ಮಧ್ಯಾಹ್ನದ ಅವಧಿಯಲ್ಲಿ ನಾವುಗಳು ಉಬುಂಟು ಸಾರ್ವಜನಿಕ ತಂತ್ರಾಂಶದ ಬಳಕೆ, ಭಾಷಾ ಬೋಧನೆಯಲ್ಲಿನ ಉದ್ದೇಶಗಳು, ಫೈಲ್ ಸೃಜಿಸುವುದು, ಒಡಿಟಿ, ಜೆ.ಪಿ.ಇ.ಜಿ, ಪಿ.ಎನ್.ಜಿ. ಫೈಲ್ಗಳನ್ನು ಸೇವ್ ಮಾಡುವುದು, ಸ್ಕ್ರೀನ್ ಷಾಟ್ ಸೇವ್ ಮಾಡುವುದು, ಇ-ಮೇಲ್ ಸೃಜಿಸುವುದು, ಇತರರಿಗೆ ಈ ಮೇಲ್ ಮಾಡುವುದು, ಭಾಷಾ ಶಿಕ್ಷಕರ ವೇದಿಕೆಗೆ ಮೇಲ್ ಕಳುಹಿಸುವುದು ಇತ್ಯಾದಿ ವಿವರಗಳನ್ನು ಮಾನ್ಯ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ವೆಂಕಟೇಶ್, ಪ್ರಭಾಕರಶೆಟ್ಟಿ, ರಾಜು ಪೂಜಾರ, ರಮಾನಂದ್, ಫಕ್ಕೀರಪ್ಪ ಹಾಗೂ ಭಾಸ್ಕರ್ ರವರು ಅತಿ ವಿವರಯುತವಾಗಿ ನಮಗೆ ತಿಳಿಸಿ ಕೊಟ್ಟು ನಮ್ಮನ್ನು ತರಬೇತುಗೊಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಮುರಳಿಯವರ ಗಾಯನ ಅತ್ಯುತ್ತವವಾಗಿ ಮೂಡಿ ಬರುತ್ತಿದೆ ಹಾಗೆಯೇ ಲೆಮನ್ ಟೀ ಕೂಡ ಉತ್ತಮವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಅವರುಗಳ ಮೇಲ್ ಗಳನ್ನು ಪರೀಕ್ಷಿಸಲು ಹಾಗೂ ಪುನಃ ಪ್ರತಿಮೇಲ್ ಗಳನ್ನು ಮಾಡಲು ಪ್ರಾಯೋಗಿಕವಾಗಿ ಎಲ್ಲರಗೂ ಅವಕಾಶ ಮಾಡಿಕೊಡಲಾಯಿತು<br> ಇದರೊಂದಿಗೆ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು<br><br />
== ೩ನೇಯ ದಿನದ ವರದಿ==<br />
<br />
ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭಾಕರ್ ಶೆಟ್ಟಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಯೋಜನೆಯ ಪರಿಕಲ್ಪನೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು. <br />
“ಅರತವನು ನಾನೇಂದು ತೋರದಿರು ದರ್ಪ" ಎನ್ನುವ ಬೋಳುಬಸವ ಅಂಕಿತದ ನಿಜಗುಣರ ಪದ್ಯವನ್ನು ಹೇಳುವುದರೊಂದಿಗೆ ಅಹಂಕಾರ ಸಲ್ಲದು ವಿನಯ ಮತ್ತು ತಾಳ್ಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ನೀಡಿದರು ೫ W ಗಳಿಗಿಂತ ೧ H. ನ ಮಹತ್ವವನ್ನು ತಿಳಿದುಕೊಂಡು ಪೂರ್ವಸಿದ್ಧತೆಯೊಂದಿಗೆ ತರಗತಿ ಕೊಠಡಿಗೆ ಶಿಕ್ಷಕರು ಹೋದಾಗ ಕಲಿಕೆ ಪರಿಣಾಮಕಾರಿ ಆಗಿರುತ್ತದೆ ಎಂದು ತಿಳಿಸಿ ಪಾಠಯೋಜನೆಯ ಹಂತಗಳನ್ನು ವಿವರಿಸಿದರು. ಮೈಂಡ್ ಮ್ಯಾಪ್ ಫ್ರೀ ಮೈಂಡ್ ಪರಿಕಲ್ಪನಾ ನಕ್ಷೆಯ ತಯಾರಿಕೆಯನ್ನು ತೋರಿಸಿದರು<br><br />
ಈ ಮಧ್ಯದಲ್ಲಿ ಅನಿರೀಕ್ಷಿತವಾಗಿ ಡಿ.ಎಸ್.ಇ.ಆರ್.ಟಿ. ಉಪನಿರ್ದೇಶಕರಾದ ಶ್ರೀಮತಿ ಜಲಜಮ್ಮರವರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಮಾದೇಗೌಡರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಲಿಕೆ ಬೋಧನೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿಚಾರಗಳನ್ನು ತಿಳಿಸಿದರು. ಭಾಷಾ ಕ್ಷೇತ್ರಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಿ "ಸ್ಪಷ್ಟ ಓದು ಶುದ್ಧ ಬರೆಹ" ದ ಮಹತ್ವವನ್ನು ತಿಳಿಸಿದರು<br><br />
ಈ ಎಲ್ಲ ವಿಚಾರಗಳ ಚಿಂತನ ಮಂಥನದಲ್ಲಿ ಕಲಿಯುವ ಹಂಬಲದಲ್ಲಿ ಮದ್ಯಾಹ್ನದ ಊಟದ ನೆನಪೇ ಆಗಲಿಲ್ಲ. ಆದರೂ ಹೊಟ್ಟೆಯ ಹಸಿವಿನ ಕೂಗು ನಮ್ಮೆಲ್ಲರನ್ನು ಊಟದ ಕಡೆಗೆ ಸೆಳೆಯಿತು<br><br />
ಊಟದ ವಿರಾಮದ ನಂತರ ಮರಳಿ ಕಲಿಕೆಯ ಕಡೆಗೆ ಪಯಣ, ಜಾನಪದ ಗೀತೆಯ ಗಾಯನದೊಂದಿಗೆ ಐ.ಟಿ. ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರು ಅಂತರ್ಜಾಲದ ಗೂಗಲ್ , ಗೂಗಲ್ ನ ಬಳಕೆ, ಐ.ಡಿ. ತೆರೆಯುವುದು ಹಾಗೂ ವಿವಿಧ ಉಪಯೋಗಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಗೂಗಲ್ ಸಿಂಧುವಿನಿಂದ ಬಿಂದು ಬಿಂದುವಿನಷ್ಟು ತಿಳಿಯುತ್ತ, ಮನವರಿಕೆಯನ್ನು ಮಾಡಿಕೊಳ್ಳುವುದರಲ್ಲಿ ಸಂಜೆಯ ೫.೪೫ ಆದದ್ದೇ ಅರಿವಿಗೆ ಬರಲಿಲ್ಲ. ಕೊನೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ್ ಸರ್ ರವರು ವಂದನೆಯನ್ನು ಸಲ್ಲಿಸಿ ನಾಲ್ಕನೆಯ ದಿನದ ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಿ ೩ನೇ ದಿನದ ತರಬೇತಿ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು<br><br />
ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ<br><br />
ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ<br><br />
==ನಾಲ್ಕನೇ ದಿನದ ಕಾರ್ಯಾಗಾರದ ವರದಿ==<br />
ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು<br> <br />
ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು<br><br />
ತುಮಕೂರು ಜಿಲ್ಲಾ ತಂಡದ ಶ್ರೀಮತಿ ದೇವಿಕಾರವರು ಚಿಂತನ ಕಾರ್ಯವನ್ನು ನಡೆಸಿಕೊಟ್ಟರು<br><br />
ಬೆಂಗಳೂರು ಗ್ರಾಮಾಂತರ ತಂಡದವರು ವರದಿ ವಾಚನ ಮಾಡಿದರು. ಇದರಲ್ಲಿ ಹಿಂದಿನ ದಿನದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಇದನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಯೊಂದಿಗೆ ಹಂಚಿಕೊಂಡರು<br><br />
ಐ.ಟಿ.ಫಾರ್ ಚೇಂಜ್ ಕಂಪನಿಯಿಂದ ಬಂದಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನದ ಕೊನೆಯಲ್ಲಿ ತರಬೇತಿ ನೀಡಿದ್ದ ಮೈಂಡ್ ಮ್ಯಾಪ್ ಮತ್ತು ಪರಿಕಲ್ಪನಾ ನಕ್ಷೆಯನ್ನು ರಚಿಸುವ ಹಂತಗ ಳನ್ನು ಮತ್ತೊಮ್ಮೆ ವಿವರಿಸಿದರು. ಇದರಿಂದ ಎಲ್ಲಾ ಶಿಬಿರಾರ್ಥಿಳಿಗೂ ಮತ್ತೊಮ್ಮೆ ಹಿಂದಿನ ದಿನದ ಹಿಮ್ಮಾಹಿತಿಯನ್ನು ತಿಳಿದಂತೆ ಆಯಿತು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಿಯವರು ಅಂತರ್ಜಾಲ ಪುಟದಲ್ಲಿ ವಿವಿಧ ವಿಳಾಸಗಳನ್ನು ಬುಕ್ ಮಾರ್ಕ್ ಮಾಡುವುದರ ವಿವಿಧ ಹಂತಗಳನ್ನು ವಿವರಿಸುತ್ತಾ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಅವರ ತರಬೇತಿಯ ನಡುವೆ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿದರು. ಬುಕ್ ಮಾರ್ಕ್ಗಳನ್ನು ಅಳಿಸುವುದು, ಹಿಸ್ಟರಿಯನ್ನು ನೋಡುವುದು, ಅದನ್ನು ಅಳಿಸುವುದು ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಅವರು ಲಿಬ್ರೆ ಆಫೀಸ್ ನಲ್ಲಿ ಕ್ಯಾಲ್ಕ್ ಅನ್ನು ತೆರೆಯುವುದು, ಸೆಲ್ ಮರ್ಜ್, ಕಾಲಂ, ರೋಗಳಲ್ಲಿ ದತ್ತಾಂಶವನ್ನು ಭರ್ತಿ ಮಾಡುವುದು, ಅಕಾರಾಂತವಾಗಿ ಜೋಡಿಸುವುದು, ಕ್ಯಾಪಿಟಲ್ ಲೆಟರ್ ಗಳಾಗಿ ಬದಲಿಸುವುದು, ಕೂಡುವುದು, ಕಳೆಯುವುದು, ಕ್ರಮ ಸಂಖ್ಯೆಗಳನ್ನು ಮುಂದುವರೆಸಿ ನಮೂದಿಸುವುದು, ಭಿನ್ನ ಸೆಲ್ ಗಳಲ್ಲಿನ ದತ್ತಾಂಶಗಳ ಲೆಕ್ಕಾಚಾರಕ್ಕಾಗಿ ಫಾರ್ಮುಲಾಗಳನ್ನು ಹಾಕುವುದು, ಇತ್ಯಾದಿ ವಿವರಗಳನ್ನು ತಿಳಿಸಿದರು.ನಡುವೆಯೇ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವ ವಿವರಗಳನ್ನು ತಿಳಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮಾನಂದರವರು ಭಾಷಾ ಬೋಧನೆಯ ಉದ್ದೇಶಗಳನ್ನು ವಿವರಿಸುತ್ತಾ, ಭಾಷೆಯ ಅರ್ಥ, ಮಹತ್ವ, ಭಾಷೆಯ ಹುಟ್ಟು, ಭಾಷೆಯನ್ನು ಕಲಿಸುವ ಬಗೆ ಭಾಷೆಯ ಶ್ರವಣ ಮತ್ತು ಚಾಕ್ಷುಷ ರೂಪಗಳ ಬಗ್ಗೆ ವಿವರಿಸಿದರು<br><br />
ನಂತರ ಶ್ರೀ ವೆಂಕಟೇಶ್ ರವರು ಎನ್.ಸಿ.ಎಫ್ 2005ರಲ್ಲಿನ ಆಶಯಗಳು, ಭಾಷಾ ಬೋಧನೆಯ ಪೊಸಿಷನ್ ಪೇಪರ್ ಗಳನ್ನು ತಂಡಳಿಗೆ ನೀಡಿ ಅದರಲ್ಲಿನ ಮುಖ್ಯಾಂಶಗಳು ಮತ್ತು ಭಾಷಾ ಬೋಧನಾ ಸ್ಥಿತಿಗಳನ್ನು ಪಟ್ಟಿ ಮಾಡಿ ಜಿಲ್ಲಾವಾರು<br />
ವಿವಿಧ ತಂತ್ರ ಜ್ಞಾನವನ್ನು ಬಳಸಿ ಪ್ರಸ್ತುತ ಪಡಿಸಲು ತಿಳಿಸಿದರು. ಎಲ್ಲ ತಂಡಳಿಗೆ ಆ ಪೊಜಿ಼ಷನ್ ಪೇಪರ್ ನ ಮಾಹಿತಿಯನ್ನು ನೀಡಿದರು<br><br />
ಊಟದ ವಿರಾಮದ ನಂತರ ಎಲ್ಲಾ ತಂಡದ ಸದಸ್ಯರೂ ತಮ್ಮ ಟಾಸ್ಕ್ ನೊಂದಿಗೆ ತೊಡಗಿದರು. ಎಲ್ಲ ತಂಡಗಳು ವಿವಿಧ ತಂತ್ರಗಳನ್ನು ಬಳಸಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ವೀಡಿಯೋ, ಪಿ.ಪಿ.ಟಿ, ಒಡಿಟಿ ಗಳ ಮೂಲಕ ಪ್ರಸ್ತುತ ಪಡಿಸುತ್ತಾ ತಮ್ಮ ಆಲೋಚನೆಗಳನ್ನು ಚರ್ಚಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪನವರು ವೀಡಿಯೋ ಸಂಪನ್ಮೂಲಗಳು, ಚಿತ್ರಗಳನ್ನು ಆನ್ ಲೈನ್ ನಿಂದ ಹೇಗೆ ಡೌನ್ ಲೋಡ್ ಮಾಡಬಹುದೆಂಬುದನ್ನು ವಿವರಿಸಿದರು. ಯೂ ಟೂಬ್ ನಿಂದ ಹೇಗೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಕ್ಯಾಮೆರಾ ಬಳಸಿ ವೀಡಿಯೋ ರಚಿಸುವುದು, ಡೌನ್ ಲೋಡ್ ಆಡ್ ಆನ್ ಗಳನ್ನು ಇನ್ ಸ್ಟಾಲ್ ಮಾಡುವುದು, ಸೌಂಡ್ ರೆಕಾರ್ಡ್ ಮಾಡುವುದು, ಮೊಬೈಲ್ ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಗೆ ವರ್ಗಾಯಿಸುವುದು, ಕಂಪ್ಯೂಟರ್ ನಿಂದ ಮೊಬೈಲ್ ಹೇಗೆ ದತ್ತಾಂಶಗಳನ್ನು ವರ್ಗಾಯಿಸುವುದು ಮುಂತಾದ ಅಂಶಗಳನ್ನು ಸವಿವರವಾಗಿ ತಿಳಿಸಿದರು<br><br />
ಈ ಅವಧಿಯ ನಂತರ ಎಲ್ಲಾ ಶಿಬಿರಾರ್ಥಿಳೊಂದಿಗೆ ಒಂದು ಸಮೂಹ ಚಿತ್ರವನ್ನು ತೆಗೆದುಕೊಳ್ಳಲಾಯಿತು<br><br />
ಕೊನೆಯ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಕೊಯೆರ್ (KOER) ನ ಮಹತ್ವವನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ವೆಬ್ ಸೈಟ್ ನ ಅಗಾಧತೆಯನ್ನು ತೆರೆದಿಟ್ಟರು. ಕರ್ನಾಟಕದಾದ್ಯಂತ ಇರುವ ನಮ್ಮ ಶಿಕ್ಷಕರು ತಯಾರಿಸಿರುವ ವಿವಿಧ ಸಂಪನ್ಮೂಲಗಳನ್ನು ಸಂಸ್ಕರಿಸಿ ಕೊಯೆರ್ ಗೆ ಅಪ್ ಲೋಡ್ ಮಾಡುವ ಹಂತಗಳನ್ನು ತೋರಿಸಿದರು. ಕನ್ನಡ ವಿಷಯಕ್ಕೆ ಈಗಲೇ ಸೇರಿರುವ ನೂರಾರು ಸಂಪನ್ಮೂಲಗಳನ್ನು ಉಪಯೋಗಿಸುವ, ಹಾಗೂ ನೋಡಿ ಬಳಸುವ ವಿವಿಧ ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟರು. ಕೊಯೆರ್ ಗೆ ವಿಷಯಗಳನ್ನು ಸೇರಿಸುವ ಬಗೆಯನ್ನು ನಮಗೆ ತಿಳಿಸಿದರು. ಇದರೊಂದಿಗೆ ಇಂದಿನ ದಿನದ ತರಬೇತಿ ಕಾರ್ಯಾಗಾರ ಮುಕ್ತಾಯ ಹೊಂದಿತು<br><br />
ವರದಿ ರಚನೆ:<br><br />
ಶ್ರೀ ರಮೇಶ್.ಕೆ. ಸ.ಶಿ. ಸರ್ಕಾರಿ ಪ್ರೌಢಶಾಲೆ<br><br />
ಕುರುವಂಕ, ಅರಸೀಕೆರೆ ತಾಲ್ಲೂಕು<br><br />
ಹಾಸನ ಜಿಲ್ಲೆ<br><br />
'''ದಾವಣಗೆರೆ ತಂಡದಿಂದ ಐದನೇ ದಿನದ ತರಬೇತಿ ವರದಿಯ ವಾಚನ'''<br><br />
'''ಇಲ್ಲಿ ನೆರೆದಿರುವ ಸರ್ವರಿಗೂ ಮೊದಲಿಗೆ ನಮಸ್ಕರಿಸುತ್ತಾ ಡಿ ವಿ ಜಿ ಯವರ'''<br><br />
'''ಇಳೆಯಿಂದ ಮೊಳಕೆ ಬಗೆವಂದು ತಮಟೆಗಳಿಲ್ಲ'''<br><br />
'''ಫಲ ಮಾಗುವಂದು ತುತ್ತೂರಿ ದನಿಯಿಲ್ಲ'''<br><br />
'''ಬೆಳಕೀವ ಸೂರ್ಯಚಂದ್ರರದೊಂದು ಸದ್ದಿ ಲ್ಲ'''<br> <br />
'''ಹೊಲಿ ನಿನ್ನ ತುಟಿಗಳನು-- ಮಂಕುತಿಮ್ಮ'''<br><br />
'''ಈ ನೀತಿ ಮಾತನ್ನು ಸ್ತುತಿಸುತ್ತಾ ದಿನದ ವರದಿ ಮಂಡಿಸುತ್ತೇನೆ'''<br><br />
<br />
ನಾಲ್ಕು ದಿನದ ತರಬೇತಿಯಿಂದ ಉತ್ಸುಕರಾದ ನಾವುಗಳೆಲ್ಲ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಆಗಮಿಸಿದ ನಂತರ ಹಾಸನ ಜಿಲ್ಲೆಯ ರಮೇಶ ಅವರ ಸುಶ್ರಾವ್ಯ ಕಂಠದಿಂದ ಮೂಡಿದ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಪ್ರಾರ್ಥನೆಯೊಂದಿಗೆ ಐದನೆ ದಿನದ ಕಾರ್ಯಗಾರವನ್ನು ಪ್ರಾರಂಭಿಸಿದೆವು. ನಂತರ ರಾಮನಗರ ಜಿಲ್ಲೆಯ ಶ್ರೀ ಜಯಪ್ಪ ಇವರು ಉತ್ತಮವಾಗಿ ಚಿಂತನೆ ಮಂಡಿಸಿದರು. ಇದಾದ ನಂತರ ಬಹಳ ವಿಶಿಷ್ಟವಾಗಿ ಹಾಸನ ಜಿಲ್ಲೆಯ ಮಹೇಶ ಅವರ ಸಾರಥ್ಯದಲ್ಲಿ ದೃಶ್ಯ ಶ್ರವ್ಯ ಮಾಧ್ಯಮದ ಮೂಲಕ ಮೂಡಿಬಂದ ನಾಲ್ಕನೆ ದಿನದ ವರದಿ ವಾಚನ ಬಿತ್ತರವಾಯಿತು.. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ವರದಿ ವಾಚಿಸಿದ ಮಹೇಶ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪಕ್ಕೀರಪ್ಪ ಅವರು ಶ್ಲಾಘಿಸಿದರು. ನಂತರ ಶ್ರೀ. ರಾಜು ಅವರ ಮಾರ್ಗದರ್ಶನದಂತೆ ಪರಿಕಲ್ಪನಾನಕ್ಷೆಯ ರಚನೆ ಮಾಡಿದೆವು. ಮದ್ಯದಲ್ಲಿ ತುಮಕೂರಿನ ಸಚ್ಚೀದಾನಂದ ಅವರು ೧೦ ನೇ ತರಗತಿಯ ಜೀವನ ದೃಷ್ಟಿ ಪಾಠದ ಕ್ಲಿಷ್ಟಾಂಶಗಳ ಕುರಿತು ಮಾಹಿತಿ ನೀಡಿದರು.ನಂತರ ಶ್ರೀ ರಮೇಶ ಇವರು ಭರವಸೆ ಪದ್ಯದ ಪರಿಕಲ್ಪನಾ ನಕ್ಷೆ ಕುರಿತು ವಿಷಯ ಮಂಡನೆ ಮಾಡಿದರು<br><br />
ಅದಾದ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ರವರಿಂದ ಪರಿಕಲ್ಪನಾ ನಕ್ಷೆ, ಡ್ರೈವ್ ದಾಖಲು ಮಾಹಿತಿ,ಮೇಲ್ ಐಡಿ ಸಂರಕ್ಷಣೆ ಇತ್ಯಾದಿ ಗಣಕ ತೆರೆ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊತ್ತಿಗಾಗಲೇ ಸಮಯ ೧;೩೦ ಆದುದ್ದರಿಂದ ಎಲ್ಲಾ ತರಬೇತು ದಾರರು ಊಟಕ್ಕೆ ತೆರಳಿದೆವು<br><br />
ಮದ್ಹ್ನಾಹದ ಅವದಿಯಲ್ಲಿ ಊಟವಾದ ನಂತರ ಶಿಕ್ಷಕರಿಗೆ ನೀಡಿದ ಪರಿಕಲ್ಪನಾ ನಕ್ಷೆಗಳನ್ನು ಮೇಲ್ ಮಾಡಿಸಿಕೊಂಡು ಅವುಗಳನ್ನು ಪರಿಶೀಲಿಸಿದರು ಆ ಪರಿಶಿಲಿಸುತ್ತಿರುವ ದೃಶ್ಯ ಈ ಕೆಳಗಿನಂತಿದೆ<br> <br />
ದೃಶ್ಯ -೧ ಸಂಪನ್ಮೂಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆ ವೀಕ್ಷಿಸುತ್ತಿರುವುದು<br><br />
ನಂತರ ವೇಂಕಟೇಶ ಅವರು ಉಬಂಟು ಇನ್ಸ್ತಾಟಲ್ ,ಮತ್ತೆ ಮುಂದಿನ ಕಾರ್ಯಾಗಾರದಲ್ಲಿ ಐದು ದಿನ ಯಾವ ರೀತಿ ವಿಷಯ ಮಂಡನೆ ಮಾಡ ಬೇಕು ಎಂಬ ಮಾಹಿತಿ ತಿಳಿಸುತ್ತಾ ಉಪಯುಕ್ತ ಗಣಕಯಂತ್ರದ ಮಾಹಿತಿ ತಿಳಿಸಿದರು ಹೀಗೆ ರಾಜ್ಯ ಸಂಪನ್ಮೂಲ ತಂಡವು ನಮಗೆ ಬೇಕಾದ ಮಾಹಿತಿಯನ್ನು ತಿಳಿಸಿದರು ಎಂದು ಹೇಳಲು ನಮ್ಮ ಈ ಕೆಳಗಿನ ತಂಡವು ಹರ್ಷಿಸುತ್ತದೆ. ಆ ತಂಡ- ಶ್ರೀ ರವಿ ಎನ್. ಶ್ರೀ ರವೀಂದ್ರ ನಾಥಾಚಾರಿ ಕೆ ಪಿ. ಶ್ರೀ ರಾಜಶೇಖರ ಪಿ.ಜಿ. <br />
ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್<br> <br />
ವಂದನೆಗಳೊಂದಿಗೆ <br><br />
==ಮುಂದಿನ ಕಾರ್ಯಯೋಜನೆಗಳು==<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%B5%E0%B2%BF%E0%B2%AD%E0%B2%BE%E0%B2%97%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%8E%E0%B2%82_%E0%B2%86%E0%B2%B0%E0%B3%8D_%E0%B2%AA%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%97%E0%B2%BE%E0%B2%B0-%E0%B3%A7%E0%B2%B0_%E0%B2%B5%E0%B2%B0%E0%B2%A6%E0%B2%BF%E0%B2%97%E0%B2%B3%E0%B3%81&diff=13925ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16 ಬೆಂಗಳೂರು ವಿಭಾಗದ ಕನ್ನಡ ಎಂ ಆರ್ ಪಿ ಕಾರ್ಯಗಾರ-೧ರ ವರದಿಗಳು2015-07-07T10:21:53Z<p>Radha: ಹೊಸ ಪುಟ: =ಎಸ್.ಟಿ.ಎಫ್ ತರಬೇತಿ 2015-16 ಮೊದಲ ದಿನದ ಕಾರ್ಯಕ್ರಮಗಳ ವರದಿ = ಮೊದಲನೆಯ ದಿನ ಅಂದರ...</p>
<hr />
<div>=ಎಸ್.ಟಿ.ಎಫ್ ತರಬೇತಿ 2015-16 ಮೊದಲ ದಿನದ ಕಾರ್ಯಕ್ರಮಗಳ ವರದಿ =<br />
ಮೊದಲನೆಯ ದಿನ ಅಂದರೆ ದಿನಾಂಕ.29/06/2015ರಂದುಬೆಳಗ್ಗೆ 10ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು. ಆರಂಭದಲ್ಲಿ ಪ್ರಭಾಕರ ಶೆಟ್ಟಿ ರವರುಬದಲಾವಣೆಗೆ ಮುನ್ನಬದಲಾದವನು ಪರಿಣಾಮಕಾರಿಯಾಗಿ ಯಶಸ್ವಿಯಾಗುತ್ತಾನೆ.ಬದಲಾವಣೆಯಕಾಲದಲ್ಲಿ ಬದಲಾದವನು ಯಶಸ್ವಿಯಾಗುತ್ತಾನೆ. ಬದಲಾವಣೆಯನಂತರವೂ ಬದಲಾಗದವನು ಯಶಸ್ವಿಯಾಗುವುದು ಸಾಧ್ಯವೇ ಇಲ್ಲ ಎಂಬ ನುಡಿಮುತಯ್ತಿನೊಂದಿಗೆ ಎಸ್.ಟಿ.ಎಫ್ತರಬೇತಿಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸಿದರು<br><br />
ಶ್ರೀಯುತ ಭಾಸ್ಕರ್ ರವರು ಮಾತನಾಡಿ RMSA& DSERT ಸಹಯೋಗದಲ್ಲಿ ನಡೆಯುತ್ತಿರುವ ಈ ಕಾಯಾFಗಾರವು ರಾಜ್ಯದ ಎಲ್ಲಾ ಕನ್ನಡ ಭಾಷಾ ಶಿಕ್ಷಕರ ಜೊತೆಗೆ ಸಂಪಕFದಲ್ಲಿರಲು ಹಾಗೂ ಶೈಕ್ಷಣಿಕ ವಿಚಾರಗಳಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಕಯಿಸಿದರು<br><br />
ಉಬುಂಟು ಎಂಬ ಹೊಸ ಸಾಫ್ಟ್ ವೇರ್ ಬಗ್ಗೆ ತಿಳಿಸಿ ಸುದೀಘFವಾಗಿ ವಿಷಯ ಪ್ರಸ್ತಾಪ ಮಾಡಲಾಯಿತು . ಅದರ ವಿಧಿ ವಿಧಾನಗಳ ಬಗ್ಗೆ ಉತ್ತಮ ಮಾಹಿತಯಿಗಳನ್ನು ನೀಡಲಾಯಿತು. koer ನ ಉದ್ದೇಶಗಳ ಬಗ್ಗೆ ಹೆಚ್ಚಿನ ಮಾಗಿತಿ ನೀಡಲಾಯಿತು. ಈ ಮಧ್ಯನ ಕಾಫಿ ಬ್ರೇಕ್ ನಂತರ ಮಧ್ಯಾಹ್ನ ಊಟಕ್ಕೆ ಬಿಡಲಾಯಿತು<br><br />
ಸ್ರೀಯುತ ವೆಂಕಟೇಶ್ ರವರು ಮಾತನಾಡಿ ಉತ್ತಮಮಾಹಿತಿಗಳನ್ನು ತಿಳಿಸಿದರಲ್ಲದೆಗಣಕ ಯಂತ್ರಗಳನ್ನು ಈದಗ ಹೊಸದಾಗಿ ಕಲಿಯುತ್ತಿರುವ ಉಬುಂಟು ಸಾಫ್ಟವೇರ್ ಅನ್ನು ಬಳಸಿ ಮಾಹಿತಿಗಳನ್ನು ಸಂರಕ್ಷಿಸುವುದು , ಅಂತಜಾFಲದ ಬಳಕೆಯ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ತಿಳಿಸಿದರು ಒಟ್ಟಾರೆ ಕಾಯಾFಗಾರವುಅತ್ಯಂತ ಪರಿಣಾಮಕಾರಿಯಾಗಿತ್ತು<br><br />
<br />
=ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ=<br />
ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ<br />
ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಚಿಂತನೆ ನಡೆಸಿಕೊಟ್ಟರು. ೧ನೇ ದಿನದ ತರಬೇತಿಯ ವರದಿಯನ್ನು ತುಮಕೂರು ಜಿಲ್ಲೆಯವರು ವಾಚಿಸಿದರು. ಕಾರ್ಯಕ್ರಮದ ಅಧಿಕಾರಿಯವರಾದ ಶ್ರೀ ಭಾಸ್ಕರ್ ಸರ್ ರವರು ೨ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ರಾಜು ಪೂಜಾರಿ ಹಾಗೂ ಪ್ರಭಾಕರ್ ಶೆಟ್ಟಿ ಸರ್ ರವರು ಪರಿಣಾಮಕಾರಿ ಬೋಧನೆಗೆ ಅಂತರ್ಜಾಲ ಬಳಸಿ ಸಂಪನ್ಮೂಲ ಕಲೆಹಾಕುವ ಬಗ್ಗೆ ಹಂತಹಂತವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದರು.ಕಡತಗಳನ್ನು ತೆರೆಯುವುದು ,ಕಡತದೊಳಗೆ ಕಡತಗಳನ್ನು ತೆರೆಯುವ ಬಗೆಯನ್ನು ಚೆನ್ನಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಇ.ಆರ್.ಟಿ .ಯ ಉಪನಿರದೇಶಕರಾದ ಶ್ರೀಮತಿ ಲಲಿತಾ ರವರು ಆಗಮಿಸಿ ಸದರಿ ತರಬೇತಿಯ ಅವಶ್ಯಕತೆ & ಅದರ ಪ್ರಯೋಜನವನ್ನು ಕುರಿತು ಶಿಕ್ಷರೊಂದಿಗೆ ಚರ್ಚಿಸಿದರು<br><br />
ಮಧ್ಯಾಹ್ನದ ಅವಧಿಯಲ್ಲಿ ನಾವುಗಳು ಉಬುಂಟು ಸಾರ್ವಜನಿಕ ತಂತ್ರಾಂಶದ ಬಳಕೆ, ಭಾಷಾ ಬೋಧನೆಯಲ್ಲಿನ ಉದ್ದೇಶಗಳು, ಫೈಲ್ ಸೃಜಿಸುವುದು, ಒಡಿಟಿ, ಜೆ.ಪಿ.ಇ.ಜಿ, ಪಿ.ಎನ್.ಜಿ. ಫೈಲ್ಗಳನ್ನು ಸೇವ್ ಮಾಡುವುದು, ಸ್ಕ್ರೀನ್ ಷಾಟ್ ಸೇವ್ ಮಾಡುವುದು, ಇ-ಮೇಲ್ ಸೃಜಿಸುವುದು, ಇತರರಿಗೆ ಈ ಮೇಲ್ ಮಾಡುವುದು, ಭಾಷಾ ಶಿಕ್ಷಕರ ವೇದಿಕೆಗೆ ಮೇಲ್ ಕಳುಹಿಸುವುದು ಇತ್ಯಾದಿ ವಿವರಗಳನ್ನು ಮಾನ್ಯ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ವೆಂಕಟೇಶ್, ಪ್ರಭಾಕರಶೆಟ್ಟಿ, ರಾಜು ಪೂಜಾರ, ರಮಾನಂದ್, ಫಕ್ಕೀರಪ್ಪ ಹಾಗೂ ಭಾಸ್ಕರ್ ರವರು ಅತಿ ವಿವರಯುತವಾಗಿ ನಮಗೆ ತಿಳಿಸಿ ಕೊಟ್ಟು ನಮ್ಮನ್ನು ತರಬೇತುಗೊಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಮುರಳಿಯವರ ಗಾಯನ ಅತ್ಯುತ್ತವವಾಗಿ ಮೂಡಿ ಬರುತ್ತಿದೆ ಹಾಗೆಯೇ ಲೆಮನ್ ಟೀ ಕೂಡ ಉತ್ತಮವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಅವರುಗಳ ಮೇಲ್ ಗಳನ್ನು ಪರೀಕ್ಷಿಸಲು ಹಾಗೂ ಪುನಃ ಪ್ರತಿಮೇಲ್ ಗಳನ್ನು ಮಾಡಲು ಪ್ರಾಯೋಗಿಕವಾಗಿ ಎಲ್ಲರಗೂ ಅವಕಾಶ ಮಾಡಿಕೊಡಲಾಯಿತು<br> ಇದರೊಂದಿಗೆ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು<br><br />
=ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ=<br />
<br />
ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭಾಕರ್ ಶೆಟ್ಟಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಯೋಜನೆಯ ಪರಿಕಲ್ಪನೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು. <br />
“ಅರತವನು ನಾನೇಂದು ತೋರದಿರು ದರ್ಪ" ಎನ್ನುವ ಬೋಳುಬಸವ ಅಂಕಿತದ ನಿಜಗುಣರ ಪದ್ಯವನ್ನು ಹೇಳುವುದರೊಂದಿಗೆ ಅಹಂಕಾರ ಸಲ್ಲದು ವಿನಯ ಮತ್ತು ತಾಳ್ಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ನೀಡಿದರು ೫ W ಗಳಿಗಿಂತ ೧ H. ನ ಮಹತ್ವವನ್ನು ತಿಳಿದುಕೊಂಡು ಪೂರ್ವಸಿದ್ಧತೆಯೊಂದಿಗೆ ತರಗತಿ ಕೊಠಡಿಗೆ ಶಿಕ್ಷಕರು ಹೋದಾಗ ಕಲಿಕೆ ಪರಿಣಾಮಕಾರಿ ಆಗಿರುತ್ತದೆ ಎಂದು ತಿಳಿಸಿ ಪಾಠಯೋಜನೆಯ ಹಂತಗಳನ್ನು ವಿವರಿಸಿದರು. ಮೈಂಡ್ ಮ್ಯಾಪ್ ಫ್ರೀ ಮೈಂಡ್ ಪರಿಕಲ್ಪನಾ ನಕ್ಷೆಯ ತಯಾರಿಕೆಯನ್ನು ತೋರಿಸಿದರು<br><br />
ಈ ಮಧ್ಯದಲ್ಲಿ ಅನಿರೀಕ್ಷಿತವಾಗಿ ಡಿ.ಎಸ್.ಇ.ಆರ್.ಟಿ. ಉಪನಿರ್ದೇಶಕರಾದ ಶ್ರೀಮತಿ ಜಲಜಮ್ಮರವರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಮಾದೇಗೌಡರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಲಿಕೆ ಬೋಧನೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿಚಾರಗಳನ್ನು ತಿಳಿಸಿದರು. ಭಾಷಾ ಕ್ಷೇತ್ರಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಿ "ಸ್ಪಷ್ಟ ಓದು ಶುದ್ಧ ಬರೆಹ" ದ ಮಹತ್ವವನ್ನು ತಿಳಿಸಿದರು<br><br />
ಈ ಎಲ್ಲ ವಿಚಾರಗಳ ಚಿಂತನ ಮಂಥನದಲ್ಲಿ ಕಲಿಯುವ ಹಂಬಲದಲ್ಲಿ ಮದ್ಯಾಹ್ನದ ಊಟದ ನೆನಪೇ ಆಗಲಿಲ್ಲ. ಆದರೂ ಹೊಟ್ಟೆಯ ಹಸಿವಿನ ಕೂಗು ನಮ್ಮೆಲ್ಲರನ್ನು ಊಟದ ಕಡೆಗೆ ಸೆಳೆಯಿತು<br><br />
ಊಟದ ವಿರಾಮದ ನಂತರ ಮರಳಿ ಕಲಿಕೆಯ ಕಡೆಗೆ ಪಯಣ, ಜಾನಪದ ಗೀತೆಯ ಗಾಯನದೊಂದಿಗೆ ಐ.ಟಿ. ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರು ಅಂತರ್ಜಾಲದ ಗೂಗಲ್ , ಗೂಗಲ್ ನ ಬಳಕೆ, ಐ.ಡಿ. ತೆರೆಯುವುದು ಹಾಗೂ ವಿವಿಧ ಉಪಯೋಗಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಗೂಗಲ್ ಸಿಂಧುವಿನಿಂದ ಬಿಂದು ಬಿಂದುವಿನಷ್ಟು ತಿಳಿಯುತ್ತ, ಮನವರಿಕೆಯನ್ನು ಮಾಡಿಕೊಳ್ಳುವುದರಲ್ಲಿ ಸಂಜೆಯ ೫.೪೫ ಆದದ್ದೇ ಅರಿವಿಗೆ ಬರಲಿಲ್ಲ. ಕೊನೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ್ ಸರ್ ರವರು ವಂದನೆಯನ್ನು ಸಲ್ಲಿಸಿ ನಾಲ್ಕನೆಯ ದಿನದ ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಿ ೩ನೇ ದಿನದ ತರಬೇತಿ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು<br><br />
ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ<br><br />
ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ<br><br />
=ನಾಲ್ಕನೇ ದಿನದ ಕಾರ್ಯಾಗಾರದ ವರದಿ=<br />
ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು<br> <br />
ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು<br><br />
ತುಮಕೂರು ಜಿಲ್ಲಾ ತಂಡದ ಶ್ರೀಮತಿ ದೇವಿಕಾರವರು ಚಿಂತನ ಕಾರ್ಯವನ್ನು ನಡೆಸಿಕೊಟ್ಟರು<br><br />
ಬೆಂಗಳೂರು ಗ್ರಾಮಾಂತರ ತಂಡದವರು ವರದಿ ವಾಚನ ಮಾಡಿದರು. ಇದರಲ್ಲಿ ಹಿಂದಿನ ದಿನದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಇದನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಯೊಂದಿಗೆ ಹಂಚಿಕೊಂಡರು<br><br />
ಐ.ಟಿ.ಫಾರ್ ಚೇಂಜ್ ಕಂಪನಿಯಿಂದ ಬಂದಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನದ ಕೊನೆಯಲ್ಲಿ ತರಬೇತಿ ನೀಡಿದ್ದ ಮೈಂಡ್ ಮ್ಯಾಪ್ ಮತ್ತು ಪರಿಕಲ್ಪನಾ ನಕ್ಷೆಯನ್ನು ರಚಿಸುವ ಹಂತಗ ಳನ್ನು ಮತ್ತೊಮ್ಮೆ ವಿವರಿಸಿದರು. ಇದರಿಂದ ಎಲ್ಲಾ ಶಿಬಿರಾರ್ಥಿಳಿಗೂ ಮತ್ತೊಮ್ಮೆ ಹಿಂದಿನ ದಿನದ ಹಿಮ್ಮಾಹಿತಿಯನ್ನು ತಿಳಿದಂತೆ ಆಯಿತು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಿಯವರು ಅಂತರ್ಜಾಲ ಪುಟದಲ್ಲಿ ವಿವಿಧ ವಿಳಾಸಗಳನ್ನು ಬುಕ್ ಮಾರ್ಕ್ ಮಾಡುವುದರ ವಿವಿಧ ಹಂತಗಳನ್ನು ವಿವರಿಸುತ್ತಾ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಅವರ ತರಬೇತಿಯ ನಡುವೆ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿದರು. ಬುಕ್ ಮಾರ್ಕ್ಗಳನ್ನು ಅಳಿಸುವುದು, ಹಿಸ್ಟರಿಯನ್ನು ನೋಡುವುದು, ಅದನ್ನು ಅಳಿಸುವುದು ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಅವರು ಲಿಬ್ರೆ ಆಫೀಸ್ ನಲ್ಲಿ ಕ್ಯಾಲ್ಕ್ ಅನ್ನು ತೆರೆಯುವುದು, ಸೆಲ್ ಮರ್ಜ್, ಕಾಲಂ, ರೋಗಳಲ್ಲಿ ದತ್ತಾಂಶವನ್ನು ಭರ್ತಿ ಮಾಡುವುದು, ಅಕಾರಾಂತವಾಗಿ ಜೋಡಿಸುವುದು, ಕ್ಯಾಪಿಟಲ್ ಲೆಟರ್ ಗಳಾಗಿ ಬದಲಿಸುವುದು, ಕೂಡುವುದು, ಕಳೆಯುವುದು, ಕ್ರಮ ಸಂಖ್ಯೆಗಳನ್ನು ಮುಂದುವರೆಸಿ ನಮೂದಿಸುವುದು, ಭಿನ್ನ ಸೆಲ್ ಗಳಲ್ಲಿನ ದತ್ತಾಂಶಗಳ ಲೆಕ್ಕಾಚಾರಕ್ಕಾಗಿ ಫಾರ್ಮುಲಾಗಳನ್ನು ಹಾಕುವುದು, ಇತ್ಯಾದಿ ವಿವರಗಳನ್ನು ತಿಳಿಸಿದರು.ನಡುವೆಯೇ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವ ವಿವರಗಳನ್ನು ತಿಳಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮಾನಂದರವರು ಭಾಷಾ ಬೋಧನೆಯ ಉದ್ದೇಶಗಳನ್ನು ವಿವರಿಸುತ್ತಾ, ಭಾಷೆಯ ಅರ್ಥ, ಮಹತ್ವ, ಭಾಷೆಯ ಹುಟ್ಟು, ಭಾಷೆಯನ್ನು ಕಲಿಸುವ ಬಗೆ ಭಾಷೆಯ ಶ್ರವಣ ಮತ್ತು ಚಾಕ್ಷುಷ ರೂಪಗಳ ಬಗ್ಗೆ ವಿವರಿಸಿದರು<br><br />
ನಂತರ ಶ್ರೀ ವೆಂಕಟೇಶ್ ರವರು ಎನ್.ಸಿ.ಎಫ್ 2005ರಲ್ಲಿನ ಆಶಯಗಳು, ಭಾಷಾ ಬೋಧನೆಯ ಪೊಸಿಷನ್ ಪೇಪರ್ ಗಳನ್ನು ತಂಡಳಿಗೆ ನೀಡಿ ಅದರಲ್ಲಿನ ಮುಖ್ಯಾಂಶಗಳು ಮತ್ತು ಭಾಷಾ ಬೋಧನಾ ಸ್ಥಿತಿಗಳನ್ನು ಪಟ್ಟಿ ಮಾಡಿ ಜಿಲ್ಲಾವಾರು<br />
ವಿವಿಧ ತಂತ್ರ ಜ್ಞಾನವನ್ನು ಬಳಸಿ ಪ್ರಸ್ತುತ ಪಡಿಸಲು ತಿಳಿಸಿದರು. ಎಲ್ಲ ತಂಡಳಿಗೆ ಆ ಪೊಜಿ಼ಷನ್ ಪೇಪರ್ ನ ಮಾಹಿತಿಯನ್ನು ನೀಡಿದರು<br><br />
ಊಟದ ವಿರಾಮದ ನಂತರ ಎಲ್ಲಾ ತಂಡದ ಸದಸ್ಯರೂ ತಮ್ಮ ಟಾಸ್ಕ್ ನೊಂದಿಗೆ ತೊಡಗಿದರು. ಎಲ್ಲ ತಂಡಗಳು ವಿವಿಧ ತಂತ್ರಗಳನ್ನು ಬಳಸಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ವೀಡಿಯೋ, ಪಿ.ಪಿ.ಟಿ, ಒಡಿಟಿ ಗಳ ಮೂಲಕ ಪ್ರಸ್ತುತ ಪಡಿಸುತ್ತಾ ತಮ್ಮ ಆಲೋಚನೆಗಳನ್ನು ಚರ್ಚಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪನವರು ವೀಡಿಯೋ ಸಂಪನ್ಮೂಲಗಳು, ಚಿತ್ರಗಳನ್ನು ಆನ್ ಲೈನ್ ನಿಂದ ಹೇಗೆ ಡೌನ್ ಲೋಡ್ ಮಾಡಬಹುದೆಂಬುದನ್ನು ವಿವರಿಸಿದರು. ಯೂ ಟೂಬ್ ನಿಂದ ಹೇಗೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಕ್ಯಾಮೆರಾ ಬಳಸಿ ವೀಡಿಯೋ ರಚಿಸುವುದು, ಡೌನ್ ಲೋಡ್ ಆಡ್ ಆನ್ ಗಳನ್ನು ಇನ್ ಸ್ಟಾಲ್ ಮಾಡುವುದು, ಸೌಂಡ್ ರೆಕಾರ್ಡ್ ಮಾಡುವುದು, ಮೊಬೈಲ್ ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಗೆ ವರ್ಗಾಯಿಸುವುದು, ಕಂಪ್ಯೂಟರ್ ನಿಂದ ಮೊಬೈಲ್ ಹೇಗೆ ದತ್ತಾಂಶಗಳನ್ನು ವರ್ಗಾಯಿಸುವುದು ಮುಂತಾದ ಅಂಶಗಳನ್ನು ಸವಿವರವಾಗಿ ತಿಳಿಸಿದರು<br><br />
ಈ ಅವಧಿಯ ನಂತರ ಎಲ್ಲಾ ಶಿಬಿರಾರ್ಥಿಳೊಂದಿಗೆ ಒಂದು ಸಮೂಹ ಚಿತ್ರವನ್ನು ತೆಗೆದುಕೊಳ್ಳಲಾಯಿತು<br><br />
ಕೊನೆಯ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಕೊಯೆರ್ (KOER) ನ ಮಹತ್ವವನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ವೆಬ್ ಸೈಟ್ ನ ಅಗಾಧತೆಯನ್ನು ತೆರೆದಿಟ್ಟರು. ಕರ್ನಾಟಕದಾದ್ಯಂತ ಇರುವ ನಮ್ಮ ಶಿಕ್ಷಕರು ತಯಾರಿಸಿರುವ ವಿವಿಧ ಸಂಪನ್ಮೂಲಗಳನ್ನು ಸಂಸ್ಕರಿಸಿ ಕೊಯೆರ್ ಗೆ ಅಪ್ ಲೋಡ್ ಮಾಡುವ ಹಂತಗಳನ್ನು ತೋರಿಸಿದರು. ಕನ್ನಡ ವಿಷಯಕ್ಕೆ ಈಗಲೇ ಸೇರಿರುವ ನೂರಾರು ಸಂಪನ್ಮೂಲಗಳನ್ನು ಉಪಯೋಗಿಸುವ, ಹಾಗೂ ನೋಡಿ ಬಳಸುವ ವಿವಿಧ ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟರು. ಕೊಯೆರ್ ಗೆ ವಿಷಯಗಳನ್ನು ಸೇರಿಸುವ ಬಗೆಯನ್ನು ನಮಗೆ ತಿಳಿಸಿದರು. ಇದರೊಂದಿಗೆ ಇಂದಿನ ದಿನದ ತರಬೇತಿ ಕಾರ್ಯಾಗಾರ ಮುಕ್ತಾಯ ಹೊಂದಿತು<br><br />
ವರದಿ ರಚನೆ:<br><br />
ಶ್ರೀ ರಮೇಶ್.ಕೆ. ಸ.ಶಿ. ಸರ್ಕಾರಿ ಪ್ರೌಢಶಾಲೆ<br><br />
ಕುರುವಂಕ, ಅರಸೀಕೆರೆ ತಾಲ್ಲೂಕು<br><br />
ಹಾಸನ ಜಿಲ್ಲೆ<br><br />
'''ದಾವಣಗೆರೆ ತಂಡದಿಂದ ಐದನೇ ದಿನದ ತರಬೇತಿ ವರದಿಯ ವಾಚನ'''<br><br />
'''ಇಲ್ಲಿ ನೆರೆದಿರುವ ಸರ್ವರಿಗೂ ಮೊದಲಿಗೆ ನಮಸ್ಕರಿಸುತ್ತಾ ಡಿ ವಿ ಜಿ ಯವರ'''<br><br />
'''ಇಳೆಯಿಂದ ಮೊಳಕೆ ಬಗೆವಂದು ತಮಟೆಗಳಿಲ್ಲ'''<br><br />
'''ಫಲ ಮಾಗುವಂದು ತುತ್ತೂರಿ ದನಿಯಿಲ್ಲ'''<br><br />
'''ಬೆಳಕೀವ ಸೂರ್ಯಚಂದ್ರರದೊಂದು ಸದ್ದಿ ಲ್ಲ'''<br> <br />
'''ಹೊಲಿ ನಿನ್ನ ತುಟಿಗಳನು-- ಮಂಕುತಿಮ್ಮ'''<br><br />
'''ಈ ನೀತಿ ಮಾತನ್ನು ಸ್ತುತಿಸುತ್ತಾ ದಿನದ ವರದಿ ಮಂಡಿಸುತ್ತೇನೆ'''<br><br />
<br />
ನಾಲ್ಕು ದಿನದ ತರಬೇತಿಯಿಂದ ಉತ್ಸುಕರಾದ ನಾವುಗಳೆಲ್ಲ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಆಗಮಿಸಿದ ನಂತರ ಹಾಸನ ಜಿಲ್ಲೆಯ ರಮೇಶ ಅವರ ಸುಶ್ರಾವ್ಯ ಕಂಠದಿಂದ ಮೂಡಿದ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಪ್ರಾರ್ಥನೆಯೊಂದಿಗೆ ಐದನೆ ದಿನದ ಕಾರ್ಯಗಾರವನ್ನು ಪ್ರಾರಂಭಿಸಿದೆವು. ನಂತರ ರಾಮನಗರ ಜಿಲ್ಲೆಯ ಶ್ರೀ ಜಯಪ್ಪ ಇವರು ಉತ್ತಮವಾಗಿ ಚಿಂತನೆ ಮಂಡಿಸಿದರು. ಇದಾದ ನಂತರ ಬಹಳ ವಿಶಿಷ್ಟವಾಗಿ ಹಾಸನ ಜಿಲ್ಲೆಯ ಮಹೇಶ ಅವರ ಸಾರಥ್ಯದಲ್ಲಿ ದೃಶ್ಯ ಶ್ರವ್ಯ ಮಾಧ್ಯಮದ ಮೂಲಕ ಮೂಡಿಬಂದ ನಾಲ್ಕನೆ ದಿನದ ವರದಿ ವಾಚನ ಬಿತ್ತರವಾಯಿತು.. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ವರದಿ ವಾಚಿಸಿದ ಮಹೇಶ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪಕ್ಕೀರಪ್ಪ ಅವರು ಶ್ಲಾಘಿಸಿದರು. ನಂತರ ಶ್ರೀ. ರಾಜು ಅವರ ಮಾರ್ಗದರ್ಶನದಂತೆ ಪರಿಕಲ್ಪನಾನಕ್ಷೆಯ ರಚನೆ ಮಾಡಿದೆವು. ಮದ್ಯದಲ್ಲಿ ತುಮಕೂರಿನ ಸಚ್ಚೀದಾನಂದ ಅವರು ೧೦ ನೇ ತರಗತಿಯ ಜೀವನ ದೃಷ್ಟಿ ಪಾಠದ ಕ್ಲಿಷ್ಟಾಂಶಗಳ ಕುರಿತು ಮಾಹಿತಿ ನೀಡಿದರು.ನಂತರ ಶ್ರೀ ರಮೇಶ ಇವರು ಭರವಸೆ ಪದ್ಯದ ಪರಿಕಲ್ಪನಾ ನಕ್ಷೆ ಕುರಿತು ವಿಷಯ ಮಂಡನೆ ಮಾಡಿದರು<br><br />
ಅದಾದ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ರವರಿಂದ ಪರಿಕಲ್ಪನಾ ನಕ್ಷೆ, ಡ್ರೈವ್ ದಾಖಲು ಮಾಹಿತಿ,ಮೇಲ್ ಐಡಿ ಸಂರಕ್ಷಣೆ ಇತ್ಯಾದಿ ಗಣಕ ತೆರೆ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊತ್ತಿಗಾಗಲೇ ಸಮಯ ೧;೩೦ ಆದುದ್ದರಿಂದ ಎಲ್ಲಾ ತರಬೇತು ದಾರರು ಊಟಕ್ಕೆ ತೆರಳಿದೆವು<br><br />
ಮದ್ಹ್ನಾಹದ ಅವದಿಯಲ್ಲಿ ಊಟವಾದ ನಂತರ ಶಿಕ್ಷಕರಿಗೆ ನೀಡಿದ ಪರಿಕಲ್ಪನಾ ನಕ್ಷೆಗಳನ್ನು ಮೇಲ್ ಮಾಡಿಸಿಕೊಂಡು ಅವುಗಳನ್ನು ಪರಿಶೀಲಿಸಿದರು ಆ ಪರಿಶಿಲಿಸುತ್ತಿರುವ ದೃಶ್ಯ ಈ ಕೆಳಗಿನಂತಿದೆ<br> <br />
ದೃಶ್ಯ -೧ ಸಂಪನ್ಮೂಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆ ವೀಕ್ಷಿಸುತ್ತಿರುವುದು<br><br />
ನಂತರ ವೇಂಕಟೇಶ ಅವರು ಉಬಂಟು ಇನ್ಸ್ತಾಟಲ್ ,ಮತ್ತೆ ಮುಂದಿನ ಕಾರ್ಯಾಗಾರದಲ್ಲಿ ಐದು ದಿನ ಯಾವ ರೀತಿ ವಿಷಯ ಮಂಡನೆ ಮಾಡ ಬೇಕು ಎಂಬ ಮಾಹಿತಿ ತಿಳಿಸುತ್ತಾ ಉಪಯುಕ್ತ ಗಣಕಯಂತ್ರದ ಮಾಹಿತಿ ತಿಳಿಸಿದರು ಹೀಗೆ ರಾಜ್ಯ ಸಂಪನ್ಮೂಲ ತಂಡವು ನಮಗೆ ಬೇಕಾದ ಮಾಹಿತಿಯನ್ನು ತಿಳಿಸಿದರು ಎಂದು ಹೇಳಲು ನಮ್ಮ ಈ ಕೆಳಗಿನ ತಂಡವು ಹರ್ಷಿಸುತ್ತದೆ. ಆ ತಂಡ- ಶ್ರೀ ರವಿ ಎನ್. ಶ್ರೀ ರವೀಂದ್ರ ನಾಥಾಚಾರಿ ಕೆ ಪಿ. ಶ್ರೀ ರಾಜಶೇಖರ ಪಿ.ಜಿ. <br />
ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್<br> <br />
ವಂದನೆಗಳೊಂದಿಗೆ <br><br />
===ಮುಂದಿನ ಕಾರ್ಯಯೋಜನೆಗಳು===<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16&diff=13924ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-162015-07-07T10:21:35Z<p>Radha: /* ನಾಲ್ಕನೇ ದಿನದ ಕಾರ್ಯಾಗಾರದ ವರದಿ */</p>
<hr />
<div>=ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ=<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/1bqedFKkJa55bh0l2-zJQtMQfz2QM9UD4aYUiVQX-X7A/edit#gid=1649264838 ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1ssnJT1TMxzNFwGnThElj1pnmh07p1caiXXEzn3x9Mzc/edit#gid=1847932417 ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು]<br />
<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit#gid=996932625 ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ]<br />
<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
{{#widget:Picasa<br />
|user=itfc.education@gmail.com<br />
|album=6160833556189636785<br />
|width=300<br />
|height=200<br />
|captions=1<br />
|autoplay=1|interval=5}}<br />
<br />
==ಅಭಿಪ್ರಾಯ==<br />
#[https://docs.google.com/forms/d/1instEC3vo4D8uv7GJhAX3YTyAL2sf1CLf_3HAvWww28/viewform ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/spreadsheets/d/1GmSEQb8jbRHZfjcQEsWq98zfWOtKbzvaAnR9mBKtaTo/edit ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು]<br />
=ವರದಿಗಳು=<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_-_ಎಸ್_ಆರ್_ಪಿ_ಕಾರ್ಯಾಗಾರದ_೫_ದಿನದ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಮುಂದಿನ ಕಾರ್ಯಯೋಜನೆಗಳು==<br />
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.<br />
<br />
=ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು =<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit?usp=drive_web ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
<br />
=ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
#[https://docs.google.com/forms/d/1z_ZuDNNOh1JWZqPsdY6-UUdF9JwjDur0tSLxVyoEjvI/viewform ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1Q9PltZw_Y72UaqsWTcVFiuEDf5Ewnbuwe4mJz09bteM/edit#gid=453940270 ಕಲಿಕಾರ್ಥಿಗಳ ಮಾಹಿತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ]<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:YouTube|id=h1E7v8NDjgM}}<br />
<br />
===ಅಭಿಪ್ರಾಯ===<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewform ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ]<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
=ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
[https://docs.google.com/forms/d/1_Htnm1Le055kSAsk106ucIkwTezFYqUWqyuOOdP9RVk/viewform ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ]<br />
<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಳಗಾವಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16&diff=13923ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-162015-07-07T10:21:13Z<p>Radha: /* ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ */</p>
<hr />
<div>=ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ=<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/1bqedFKkJa55bh0l2-zJQtMQfz2QM9UD4aYUiVQX-X7A/edit#gid=1649264838 ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1ssnJT1TMxzNFwGnThElj1pnmh07p1caiXXEzn3x9Mzc/edit#gid=1847932417 ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು]<br />
<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit#gid=996932625 ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ]<br />
<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
{{#widget:Picasa<br />
|user=itfc.education@gmail.com<br />
|album=6160833556189636785<br />
|width=300<br />
|height=200<br />
|captions=1<br />
|autoplay=1|interval=5}}<br />
<br />
==ಅಭಿಪ್ರಾಯ==<br />
#[https://docs.google.com/forms/d/1instEC3vo4D8uv7GJhAX3YTyAL2sf1CLf_3HAvWww28/viewform ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/spreadsheets/d/1GmSEQb8jbRHZfjcQEsWq98zfWOtKbzvaAnR9mBKtaTo/edit ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು]<br />
=ವರದಿಗಳು=<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_-_ಎಸ್_ಆರ್_ಪಿ_ಕಾರ್ಯಾಗಾರದ_೫_ದಿನದ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಮುಂದಿನ ಕಾರ್ಯಯೋಜನೆಗಳು==<br />
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.<br />
<br />
=ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು =<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit?usp=drive_web ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
<br />
=ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
#[https://docs.google.com/forms/d/1z_ZuDNNOh1JWZqPsdY6-UUdF9JwjDur0tSLxVyoEjvI/viewform ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1Q9PltZw_Y72UaqsWTcVFiuEDf5Ewnbuwe4mJz09bteM/edit#gid=453940270 ಕಲಿಕಾರ್ಥಿಗಳ ಮಾಹಿತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ]<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:YouTube|id=h1E7v8NDjgM}}<br />
<br />
===ಅಭಿಪ್ರಾಯ===<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewform ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ]<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
=ನಾಲ್ಕನೇ ದಿನದ ಕಾರ್ಯಾಗಾರದ ವರದಿ=<br />
ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು<br> <br />
ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು<br><br />
ತುಮಕೂರು ಜಿಲ್ಲಾ ತಂಡದ ಶ್ರೀಮತಿ ದೇವಿಕಾರವರು ಚಿಂತನ ಕಾರ್ಯವನ್ನು ನಡೆಸಿಕೊಟ್ಟರು<br><br />
ಬೆಂಗಳೂರು ಗ್ರಾಮಾಂತರ ತಂಡದವರು ವರದಿ ವಾಚನ ಮಾಡಿದರು. ಇದರಲ್ಲಿ ಹಿಂದಿನ ದಿನದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಇದನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಯೊಂದಿಗೆ ಹಂಚಿಕೊಂಡರು<br><br />
ಐ.ಟಿ.ಫಾರ್ ಚೇಂಜ್ ಕಂಪನಿಯಿಂದ ಬಂದಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನದ ಕೊನೆಯಲ್ಲಿ ತರಬೇತಿ ನೀಡಿದ್ದ ಮೈಂಡ್ ಮ್ಯಾಪ್ ಮತ್ತು ಪರಿಕಲ್ಪನಾ ನಕ್ಷೆಯನ್ನು ರಚಿಸುವ ಹಂತಗ ಳನ್ನು ಮತ್ತೊಮ್ಮೆ ವಿವರಿಸಿದರು. ಇದರಿಂದ ಎಲ್ಲಾ ಶಿಬಿರಾರ್ಥಿಳಿಗೂ ಮತ್ತೊಮ್ಮೆ ಹಿಂದಿನ ದಿನದ ಹಿಮ್ಮಾಹಿತಿಯನ್ನು ತಿಳಿದಂತೆ ಆಯಿತು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಿಯವರು ಅಂತರ್ಜಾಲ ಪುಟದಲ್ಲಿ ವಿವಿಧ ವಿಳಾಸಗಳನ್ನು ಬುಕ್ ಮಾರ್ಕ್ ಮಾಡುವುದರ ವಿವಿಧ ಹಂತಗಳನ್ನು ವಿವರಿಸುತ್ತಾ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಅವರ ತರಬೇತಿಯ ನಡುವೆ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿದರು. ಬುಕ್ ಮಾರ್ಕ್ಗಳನ್ನು ಅಳಿಸುವುದು, ಹಿಸ್ಟರಿಯನ್ನು ನೋಡುವುದು, ಅದನ್ನು ಅಳಿಸುವುದು ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಅವರು ಲಿಬ್ರೆ ಆಫೀಸ್ ನಲ್ಲಿ ಕ್ಯಾಲ್ಕ್ ಅನ್ನು ತೆರೆಯುವುದು, ಸೆಲ್ ಮರ್ಜ್, ಕಾಲಂ, ರೋಗಳಲ್ಲಿ ದತ್ತಾಂಶವನ್ನು ಭರ್ತಿ ಮಾಡುವುದು, ಅಕಾರಾಂತವಾಗಿ ಜೋಡಿಸುವುದು, ಕ್ಯಾಪಿಟಲ್ ಲೆಟರ್ ಗಳಾಗಿ ಬದಲಿಸುವುದು, ಕೂಡುವುದು, ಕಳೆಯುವುದು, ಕ್ರಮ ಸಂಖ್ಯೆಗಳನ್ನು ಮುಂದುವರೆಸಿ ನಮೂದಿಸುವುದು, ಭಿನ್ನ ಸೆಲ್ ಗಳಲ್ಲಿನ ದತ್ತಾಂಶಗಳ ಲೆಕ್ಕಾಚಾರಕ್ಕಾಗಿ ಫಾರ್ಮುಲಾಗಳನ್ನು ಹಾಕುವುದು, ಇತ್ಯಾದಿ ವಿವರಗಳನ್ನು ತಿಳಿಸಿದರು.ನಡುವೆಯೇ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವ ವಿವರಗಳನ್ನು ತಿಳಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮಾನಂದರವರು ಭಾಷಾ ಬೋಧನೆಯ ಉದ್ದೇಶಗಳನ್ನು ವಿವರಿಸುತ್ತಾ, ಭಾಷೆಯ ಅರ್ಥ, ಮಹತ್ವ, ಭಾಷೆಯ ಹುಟ್ಟು, ಭಾಷೆಯನ್ನು ಕಲಿಸುವ ಬಗೆ ಭಾಷೆಯ ಶ್ರವಣ ಮತ್ತು ಚಾಕ್ಷುಷ ರೂಪಗಳ ಬಗ್ಗೆ ವಿವರಿಸಿದರು<br><br />
ನಂತರ ಶ್ರೀ ವೆಂಕಟೇಶ್ ರವರು ಎನ್.ಸಿ.ಎಫ್ 2005ರಲ್ಲಿನ ಆಶಯಗಳು, ಭಾಷಾ ಬೋಧನೆಯ ಪೊಸಿಷನ್ ಪೇಪರ್ ಗಳನ್ನು ತಂಡಳಿಗೆ ನೀಡಿ ಅದರಲ್ಲಿನ ಮುಖ್ಯಾಂಶಗಳು ಮತ್ತು ಭಾಷಾ ಬೋಧನಾ ಸ್ಥಿತಿಗಳನ್ನು ಪಟ್ಟಿ ಮಾಡಿ ಜಿಲ್ಲಾವಾರು<br />
ವಿವಿಧ ತಂತ್ರ ಜ್ಞಾನವನ್ನು ಬಳಸಿ ಪ್ರಸ್ತುತ ಪಡಿಸಲು ತಿಳಿಸಿದರು. ಎಲ್ಲ ತಂಡಳಿಗೆ ಆ ಪೊಜಿ಼ಷನ್ ಪೇಪರ್ ನ ಮಾಹಿತಿಯನ್ನು ನೀಡಿದರು<br><br />
ಊಟದ ವಿರಾಮದ ನಂತರ ಎಲ್ಲಾ ತಂಡದ ಸದಸ್ಯರೂ ತಮ್ಮ ಟಾಸ್ಕ್ ನೊಂದಿಗೆ ತೊಡಗಿದರು. ಎಲ್ಲ ತಂಡಗಳು ವಿವಿಧ ತಂತ್ರಗಳನ್ನು ಬಳಸಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ವೀಡಿಯೋ, ಪಿ.ಪಿ.ಟಿ, ಒಡಿಟಿ ಗಳ ಮೂಲಕ ಪ್ರಸ್ತುತ ಪಡಿಸುತ್ತಾ ತಮ್ಮ ಆಲೋಚನೆಗಳನ್ನು ಚರ್ಚಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪನವರು ವೀಡಿಯೋ ಸಂಪನ್ಮೂಲಗಳು, ಚಿತ್ರಗಳನ್ನು ಆನ್ ಲೈನ್ ನಿಂದ ಹೇಗೆ ಡೌನ್ ಲೋಡ್ ಮಾಡಬಹುದೆಂಬುದನ್ನು ವಿವರಿಸಿದರು. ಯೂ ಟೂಬ್ ನಿಂದ ಹೇಗೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಕ್ಯಾಮೆರಾ ಬಳಸಿ ವೀಡಿಯೋ ರಚಿಸುವುದು, ಡೌನ್ ಲೋಡ್ ಆಡ್ ಆನ್ ಗಳನ್ನು ಇನ್ ಸ್ಟಾಲ್ ಮಾಡುವುದು, ಸೌಂಡ್ ರೆಕಾರ್ಡ್ ಮಾಡುವುದು, ಮೊಬೈಲ್ ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಗೆ ವರ್ಗಾಯಿಸುವುದು, ಕಂಪ್ಯೂಟರ್ ನಿಂದ ಮೊಬೈಲ್ ಹೇಗೆ ದತ್ತಾಂಶಗಳನ್ನು ವರ್ಗಾಯಿಸುವುದು ಮುಂತಾದ ಅಂಶಗಳನ್ನು ಸವಿವರವಾಗಿ ತಿಳಿಸಿದರು<br><br />
ಈ ಅವಧಿಯ ನಂತರ ಎಲ್ಲಾ ಶಿಬಿರಾರ್ಥಿಳೊಂದಿಗೆ ಒಂದು ಸಮೂಹ ಚಿತ್ರವನ್ನು ತೆಗೆದುಕೊಳ್ಳಲಾಯಿತು<br><br />
ಕೊನೆಯ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಕೊಯೆರ್ (KOER) ನ ಮಹತ್ವವನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ವೆಬ್ ಸೈಟ್ ನ ಅಗಾಧತೆಯನ್ನು ತೆರೆದಿಟ್ಟರು. ಕರ್ನಾಟಕದಾದ್ಯಂತ ಇರುವ ನಮ್ಮ ಶಿಕ್ಷಕರು ತಯಾರಿಸಿರುವ ವಿವಿಧ ಸಂಪನ್ಮೂಲಗಳನ್ನು ಸಂಸ್ಕರಿಸಿ ಕೊಯೆರ್ ಗೆ ಅಪ್ ಲೋಡ್ ಮಾಡುವ ಹಂತಗಳನ್ನು ತೋರಿಸಿದರು. ಕನ್ನಡ ವಿಷಯಕ್ಕೆ ಈಗಲೇ ಸೇರಿರುವ ನೂರಾರು ಸಂಪನ್ಮೂಲಗಳನ್ನು ಉಪಯೋಗಿಸುವ, ಹಾಗೂ ನೋಡಿ ಬಳಸುವ ವಿವಿಧ ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟರು. ಕೊಯೆರ್ ಗೆ ವಿಷಯಗಳನ್ನು ಸೇರಿಸುವ ಬಗೆಯನ್ನು ನಮಗೆ ತಿಳಿಸಿದರು. ಇದರೊಂದಿಗೆ ಇಂದಿನ ದಿನದ ತರಬೇತಿ ಕಾರ್ಯಾಗಾರ ಮುಕ್ತಾಯ ಹೊಂದಿತು<br><br />
ವರದಿ ರಚನೆ:<br><br />
ಶ್ರೀ ರಮೇಶ್.ಕೆ. ಸ.ಶಿ. ಸರ್ಕಾರಿ ಪ್ರೌಢಶಾಲೆ<br><br />
ಕುರುವಂಕ, ಅರಸೀಕೆರೆ ತಾಲ್ಲೂಕು<br><br />
ಹಾಸನ ಜಿಲ್ಲೆ<br><br />
'''ದಾವಣಗೆರೆ ತಂಡದಿಂದ ಐದನೇ ದಿನದ ತರಬೇತಿ ವರದಿಯ ವಾಚನ'''<br><br />
'''ಇಲ್ಲಿ ನೆರೆದಿರುವ ಸರ್ವರಿಗೂ ಮೊದಲಿಗೆ ನಮಸ್ಕರಿಸುತ್ತಾ ಡಿ ವಿ ಜಿ ಯವರ'''<br><br />
'''ಇಳೆಯಿಂದ ಮೊಳಕೆ ಬಗೆವಂದು ತಮಟೆಗಳಿಲ್ಲ'''<br><br />
'''ಫಲ ಮಾಗುವಂದು ತುತ್ತೂರಿ ದನಿಯಿಲ್ಲ'''<br><br />
'''ಬೆಳಕೀವ ಸೂರ್ಯಚಂದ್ರರದೊಂದು ಸದ್ದಿ ಲ್ಲ'''<br> <br />
'''ಹೊಲಿ ನಿನ್ನ ತುಟಿಗಳನು-- ಮಂಕುತಿಮ್ಮ'''<br><br />
'''ಈ ನೀತಿ ಮಾತನ್ನು ಸ್ತುತಿಸುತ್ತಾ ದಿನದ ವರದಿ ಮಂಡಿಸುತ್ತೇನೆ'''<br><br />
<br />
ನಾಲ್ಕು ದಿನದ ತರಬೇತಿಯಿಂದ ಉತ್ಸುಕರಾದ ನಾವುಗಳೆಲ್ಲ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಆಗಮಿಸಿದ ನಂತರ ಹಾಸನ ಜಿಲ್ಲೆಯ ರಮೇಶ ಅವರ ಸುಶ್ರಾವ್ಯ ಕಂಠದಿಂದ ಮೂಡಿದ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಪ್ರಾರ್ಥನೆಯೊಂದಿಗೆ ಐದನೆ ದಿನದ ಕಾರ್ಯಗಾರವನ್ನು ಪ್ರಾರಂಭಿಸಿದೆವು. ನಂತರ ರಾಮನಗರ ಜಿಲ್ಲೆಯ ಶ್ರೀ ಜಯಪ್ಪ ಇವರು ಉತ್ತಮವಾಗಿ ಚಿಂತನೆ ಮಂಡಿಸಿದರು. ಇದಾದ ನಂತರ ಬಹಳ ವಿಶಿಷ್ಟವಾಗಿ ಹಾಸನ ಜಿಲ್ಲೆಯ ಮಹೇಶ ಅವರ ಸಾರಥ್ಯದಲ್ಲಿ ದೃಶ್ಯ ಶ್ರವ್ಯ ಮಾಧ್ಯಮದ ಮೂಲಕ ಮೂಡಿಬಂದ ನಾಲ್ಕನೆ ದಿನದ ವರದಿ ವಾಚನ ಬಿತ್ತರವಾಯಿತು.. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ವರದಿ ವಾಚಿಸಿದ ಮಹೇಶ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪಕ್ಕೀರಪ್ಪ ಅವರು ಶ್ಲಾಘಿಸಿದರು. ನಂತರ ಶ್ರೀ. ರಾಜು ಅವರ ಮಾರ್ಗದರ್ಶನದಂತೆ ಪರಿಕಲ್ಪನಾನಕ್ಷೆಯ ರಚನೆ ಮಾಡಿದೆವು. ಮದ್ಯದಲ್ಲಿ ತುಮಕೂರಿನ ಸಚ್ಚೀದಾನಂದ ಅವರು ೧೦ ನೇ ತರಗತಿಯ ಜೀವನ ದೃಷ್ಟಿ ಪಾಠದ ಕ್ಲಿಷ್ಟಾಂಶಗಳ ಕುರಿತು ಮಾಹಿತಿ ನೀಡಿದರು.ನಂತರ ಶ್ರೀ ರಮೇಶ ಇವರು ಭರವಸೆ ಪದ್ಯದ ಪರಿಕಲ್ಪನಾ ನಕ್ಷೆ ಕುರಿತು ವಿಷಯ ಮಂಡನೆ ಮಾಡಿದರು<br><br />
ಅದಾದ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ರವರಿಂದ ಪರಿಕಲ್ಪನಾ ನಕ್ಷೆ, ಡ್ರೈವ್ ದಾಖಲು ಮಾಹಿತಿ,ಮೇಲ್ ಐಡಿ ಸಂರಕ್ಷಣೆ ಇತ್ಯಾದಿ ಗಣಕ ತೆರೆ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊತ್ತಿಗಾಗಲೇ ಸಮಯ ೧;೩೦ ಆದುದ್ದರಿಂದ ಎಲ್ಲಾ ತರಬೇತು ದಾರರು ಊಟಕ್ಕೆ ತೆರಳಿದೆವು<br><br />
ಮದ್ಹ್ನಾಹದ ಅವದಿಯಲ್ಲಿ ಊಟವಾದ ನಂತರ ಶಿಕ್ಷಕರಿಗೆ ನೀಡಿದ ಪರಿಕಲ್ಪನಾ ನಕ್ಷೆಗಳನ್ನು ಮೇಲ್ ಮಾಡಿಸಿಕೊಂಡು ಅವುಗಳನ್ನು ಪರಿಶೀಲಿಸಿದರು ಆ ಪರಿಶಿಲಿಸುತ್ತಿರುವ ದೃಶ್ಯ ಈ ಕೆಳಗಿನಂತಿದೆ<br> <br />
ದೃಶ್ಯ -೧ ಸಂಪನ್ಮೂಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆ ವೀಕ್ಷಿಸುತ್ತಿರುವುದು<br><br />
ನಂತರ ವೇಂಕಟೇಶ ಅವರು ಉಬಂಟು ಇನ್ಸ್ತಾಟಲ್ ,ಮತ್ತೆ ಮುಂದಿನ ಕಾರ್ಯಾಗಾರದಲ್ಲಿ ಐದು ದಿನ ಯಾವ ರೀತಿ ವಿಷಯ ಮಂಡನೆ ಮಾಡ ಬೇಕು ಎಂಬ ಮಾಹಿತಿ ತಿಳಿಸುತ್ತಾ ಉಪಯುಕ್ತ ಗಣಕಯಂತ್ರದ ಮಾಹಿತಿ ತಿಳಿಸಿದರು ಹೀಗೆ ರಾಜ್ಯ ಸಂಪನ್ಮೂಲ ತಂಡವು ನಮಗೆ ಬೇಕಾದ ಮಾಹಿತಿಯನ್ನು ತಿಳಿಸಿದರು ಎಂದು ಹೇಳಲು ನಮ್ಮ ಈ ಕೆಳಗಿನ ತಂಡವು ಹರ್ಷಿಸುತ್ತದೆ. ಆ ತಂಡ- ಶ್ರೀ ರವಿ ಎನ್. ಶ್ರೀ ರವೀಂದ್ರ ನಾಥಾಚಾರಿ ಕೆ ಪಿ. ಶ್ರೀ ರಾಜಶೇಖರ ಪಿ.ಜಿ. <br />
ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್<br> <br />
ವಂದನೆಗಳೊಂದಿಗೆ <br><br />
<br />
===ಮುಂದಿನ ಕಾರ್ಯಯೋಜನೆಗಳು===<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ<br />
<br />
=ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
[https://docs.google.com/forms/d/1_Htnm1Le055kSAsk106ucIkwTezFYqUWqyuOOdP9RVk/viewform ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ]<br />
<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಳಗಾವಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16&diff=13922ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-162015-07-07T10:20:47Z<p>Radha: /* ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ */</p>
<hr />
<div>=ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ=<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/1bqedFKkJa55bh0l2-zJQtMQfz2QM9UD4aYUiVQX-X7A/edit#gid=1649264838 ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1ssnJT1TMxzNFwGnThElj1pnmh07p1caiXXEzn3x9Mzc/edit#gid=1847932417 ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು]<br />
<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit#gid=996932625 ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ]<br />
<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
{{#widget:Picasa<br />
|user=itfc.education@gmail.com<br />
|album=6160833556189636785<br />
|width=300<br />
|height=200<br />
|captions=1<br />
|autoplay=1|interval=5}}<br />
<br />
==ಅಭಿಪ್ರಾಯ==<br />
#[https://docs.google.com/forms/d/1instEC3vo4D8uv7GJhAX3YTyAL2sf1CLf_3HAvWww28/viewform ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/spreadsheets/d/1GmSEQb8jbRHZfjcQEsWq98zfWOtKbzvaAnR9mBKtaTo/edit ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು]<br />
=ವರದಿಗಳು=<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_-_ಎಸ್_ಆರ್_ಪಿ_ಕಾರ್ಯಾಗಾರದ_೫_ದಿನದ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಮುಂದಿನ ಕಾರ್ಯಯೋಜನೆಗಳು==<br />
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.<br />
<br />
=ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು =<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit?usp=drive_web ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
<br />
=ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
#[https://docs.google.com/forms/d/1z_ZuDNNOh1JWZqPsdY6-UUdF9JwjDur0tSLxVyoEjvI/viewform ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1Q9PltZw_Y72UaqsWTcVFiuEDf5Ewnbuwe4mJz09bteM/edit#gid=453940270 ಕಲಿಕಾರ್ಥಿಗಳ ಮಾಹಿತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ]<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:YouTube|id=h1E7v8NDjgM}}<br />
<br />
===ಅಭಿಪ್ರಾಯ===<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewform ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ]<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
=ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ=<br />
<br />
ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭಾಕರ್ ಶೆಟ್ಟಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಯೋಜನೆಯ ಪರಿಕಲ್ಪನೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು. <br />
“ಅರತವನು ನಾನೇಂದು ತೋರದಿರು ದರ್ಪ" ಎನ್ನುವ ಬೋಳುಬಸವ ಅಂಕಿತದ ನಿಜಗುಣರ ಪದ್ಯವನ್ನು ಹೇಳುವುದರೊಂದಿಗೆ ಅಹಂಕಾರ ಸಲ್ಲದು ವಿನಯ ಮತ್ತು ತಾಳ್ಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ನೀಡಿದರು ೫ W ಗಳಿಗಿಂತ ೧ H. ನ ಮಹತ್ವವನ್ನು ತಿಳಿದುಕೊಂಡು ಪೂರ್ವಸಿದ್ಧತೆಯೊಂದಿಗೆ ತರಗತಿ ಕೊಠಡಿಗೆ ಶಿಕ್ಷಕರು ಹೋದಾಗ ಕಲಿಕೆ ಪರಿಣಾಮಕಾರಿ ಆಗಿರುತ್ತದೆ ಎಂದು ತಿಳಿಸಿ ಪಾಠಯೋಜನೆಯ ಹಂತಗಳನ್ನು ವಿವರಿಸಿದರು. ಮೈಂಡ್ ಮ್ಯಾಪ್ ಫ್ರೀ ಮೈಂಡ್ ಪರಿಕಲ್ಪನಾ ನಕ್ಷೆಯ ತಯಾರಿಕೆಯನ್ನು ತೋರಿಸಿದರು<br><br />
ಈ ಮಧ್ಯದಲ್ಲಿ ಅನಿರೀಕ್ಷಿತವಾಗಿ ಡಿ.ಎಸ್.ಇ.ಆರ್.ಟಿ. ಉಪನಿರ್ದೇಶಕರಾದ ಶ್ರೀಮತಿ ಜಲಜಮ್ಮರವರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಮಾದೇಗೌಡರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಲಿಕೆ ಬೋಧನೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿಚಾರಗಳನ್ನು ತಿಳಿಸಿದರು. ಭಾಷಾ ಕ್ಷೇತ್ರಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಿ "ಸ್ಪಷ್ಟ ಓದು ಶುದ್ಧ ಬರೆಹ" ದ ಮಹತ್ವವನ್ನು ತಿಳಿಸಿದರು<br><br />
ಈ ಎಲ್ಲ ವಿಚಾರಗಳ ಚಿಂತನ ಮಂಥನದಲ್ಲಿ ಕಲಿಯುವ ಹಂಬಲದಲ್ಲಿ ಮದ್ಯಾಹ್ನದ ಊಟದ ನೆನಪೇ ಆಗಲಿಲ್ಲ. ಆದರೂ ಹೊಟ್ಟೆಯ ಹಸಿವಿನ ಕೂಗು ನಮ್ಮೆಲ್ಲರನ್ನು ಊಟದ ಕಡೆಗೆ ಸೆಳೆಯಿತು<br><br />
ಊಟದ ವಿರಾಮದ ನಂತರ ಮರಳಿ ಕಲಿಕೆಯ ಕಡೆಗೆ ಪಯಣ, ಜಾನಪದ ಗೀತೆಯ ಗಾಯನದೊಂದಿಗೆ ಐ.ಟಿ. ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರು ಅಂತರ್ಜಾಲದ ಗೂಗಲ್ , ಗೂಗಲ್ ನ ಬಳಕೆ, ಐ.ಡಿ. ತೆರೆಯುವುದು ಹಾಗೂ ವಿವಿಧ ಉಪಯೋಗಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಗೂಗಲ್ ಸಿಂಧುವಿನಿಂದ ಬಿಂದು ಬಿಂದುವಿನಷ್ಟು ತಿಳಿಯುತ್ತ, ಮನವರಿಕೆಯನ್ನು ಮಾಡಿಕೊಳ್ಳುವುದರಲ್ಲಿ ಸಂಜೆಯ ೫.೪೫ ಆದದ್ದೇ ಅರಿವಿಗೆ ಬರಲಿಲ್ಲ. ಕೊನೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ್ ಸರ್ ರವರು ವಂದನೆಯನ್ನು ಸಲ್ಲಿಸಿ ನಾಲ್ಕನೆಯ ದಿನದ ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಿ ೩ನೇ ದಿನದ ತರಬೇತಿ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು<br><br />
ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ<br><br />
ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ<br><br />
<br />
=ನಾಲ್ಕನೇ ದಿನದ ಕಾರ್ಯಾಗಾರದ ವರದಿ=<br />
ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು<br> <br />
ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು<br><br />
ತುಮಕೂರು ಜಿಲ್ಲಾ ತಂಡದ ಶ್ರೀಮತಿ ದೇವಿಕಾರವರು ಚಿಂತನ ಕಾರ್ಯವನ್ನು ನಡೆಸಿಕೊಟ್ಟರು<br><br />
ಬೆಂಗಳೂರು ಗ್ರಾಮಾಂತರ ತಂಡದವರು ವರದಿ ವಾಚನ ಮಾಡಿದರು. ಇದರಲ್ಲಿ ಹಿಂದಿನ ದಿನದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಇದನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಯೊಂದಿಗೆ ಹಂಚಿಕೊಂಡರು<br><br />
ಐ.ಟಿ.ಫಾರ್ ಚೇಂಜ್ ಕಂಪನಿಯಿಂದ ಬಂದಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನದ ಕೊನೆಯಲ್ಲಿ ತರಬೇತಿ ನೀಡಿದ್ದ ಮೈಂಡ್ ಮ್ಯಾಪ್ ಮತ್ತು ಪರಿಕಲ್ಪನಾ ನಕ್ಷೆಯನ್ನು ರಚಿಸುವ ಹಂತಗ ಳನ್ನು ಮತ್ತೊಮ್ಮೆ ವಿವರಿಸಿದರು. ಇದರಿಂದ ಎಲ್ಲಾ ಶಿಬಿರಾರ್ಥಿಳಿಗೂ ಮತ್ತೊಮ್ಮೆ ಹಿಂದಿನ ದಿನದ ಹಿಮ್ಮಾಹಿತಿಯನ್ನು ತಿಳಿದಂತೆ ಆಯಿತು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಿಯವರು ಅಂತರ್ಜಾಲ ಪುಟದಲ್ಲಿ ವಿವಿಧ ವಿಳಾಸಗಳನ್ನು ಬುಕ್ ಮಾರ್ಕ್ ಮಾಡುವುದರ ವಿವಿಧ ಹಂತಗಳನ್ನು ವಿವರಿಸುತ್ತಾ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಅವರ ತರಬೇತಿಯ ನಡುವೆ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿದರು. ಬುಕ್ ಮಾರ್ಕ್ಗಳನ್ನು ಅಳಿಸುವುದು, ಹಿಸ್ಟರಿಯನ್ನು ನೋಡುವುದು, ಅದನ್ನು ಅಳಿಸುವುದು ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಅವರು ಲಿಬ್ರೆ ಆಫೀಸ್ ನಲ್ಲಿ ಕ್ಯಾಲ್ಕ್ ಅನ್ನು ತೆರೆಯುವುದು, ಸೆಲ್ ಮರ್ಜ್, ಕಾಲಂ, ರೋಗಳಲ್ಲಿ ದತ್ತಾಂಶವನ್ನು ಭರ್ತಿ ಮಾಡುವುದು, ಅಕಾರಾಂತವಾಗಿ ಜೋಡಿಸುವುದು, ಕ್ಯಾಪಿಟಲ್ ಲೆಟರ್ ಗಳಾಗಿ ಬದಲಿಸುವುದು, ಕೂಡುವುದು, ಕಳೆಯುವುದು, ಕ್ರಮ ಸಂಖ್ಯೆಗಳನ್ನು ಮುಂದುವರೆಸಿ ನಮೂದಿಸುವುದು, ಭಿನ್ನ ಸೆಲ್ ಗಳಲ್ಲಿನ ದತ್ತಾಂಶಗಳ ಲೆಕ್ಕಾಚಾರಕ್ಕಾಗಿ ಫಾರ್ಮುಲಾಗಳನ್ನು ಹಾಕುವುದು, ಇತ್ಯಾದಿ ವಿವರಗಳನ್ನು ತಿಳಿಸಿದರು.ನಡುವೆಯೇ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವ ವಿವರಗಳನ್ನು ತಿಳಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮಾನಂದರವರು ಭಾಷಾ ಬೋಧನೆಯ ಉದ್ದೇಶಗಳನ್ನು ವಿವರಿಸುತ್ತಾ, ಭಾಷೆಯ ಅರ್ಥ, ಮಹತ್ವ, ಭಾಷೆಯ ಹುಟ್ಟು, ಭಾಷೆಯನ್ನು ಕಲಿಸುವ ಬಗೆ ಭಾಷೆಯ ಶ್ರವಣ ಮತ್ತು ಚಾಕ್ಷುಷ ರೂಪಗಳ ಬಗ್ಗೆ ವಿವರಿಸಿದರು<br><br />
ನಂತರ ಶ್ರೀ ವೆಂಕಟೇಶ್ ರವರು ಎನ್.ಸಿ.ಎಫ್ 2005ರಲ್ಲಿನ ಆಶಯಗಳು, ಭಾಷಾ ಬೋಧನೆಯ ಪೊಸಿಷನ್ ಪೇಪರ್ ಗಳನ್ನು ತಂಡಳಿಗೆ ನೀಡಿ ಅದರಲ್ಲಿನ ಮುಖ್ಯಾಂಶಗಳು ಮತ್ತು ಭಾಷಾ ಬೋಧನಾ ಸ್ಥಿತಿಗಳನ್ನು ಪಟ್ಟಿ ಮಾಡಿ ಜಿಲ್ಲಾವಾರು<br />
ವಿವಿಧ ತಂತ್ರ ಜ್ಞಾನವನ್ನು ಬಳಸಿ ಪ್ರಸ್ತುತ ಪಡಿಸಲು ತಿಳಿಸಿದರು. ಎಲ್ಲ ತಂಡಳಿಗೆ ಆ ಪೊಜಿ಼ಷನ್ ಪೇಪರ್ ನ ಮಾಹಿತಿಯನ್ನು ನೀಡಿದರು<br><br />
ಊಟದ ವಿರಾಮದ ನಂತರ ಎಲ್ಲಾ ತಂಡದ ಸದಸ್ಯರೂ ತಮ್ಮ ಟಾಸ್ಕ್ ನೊಂದಿಗೆ ತೊಡಗಿದರು. ಎಲ್ಲ ತಂಡಗಳು ವಿವಿಧ ತಂತ್ರಗಳನ್ನು ಬಳಸಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ವೀಡಿಯೋ, ಪಿ.ಪಿ.ಟಿ, ಒಡಿಟಿ ಗಳ ಮೂಲಕ ಪ್ರಸ್ತುತ ಪಡಿಸುತ್ತಾ ತಮ್ಮ ಆಲೋಚನೆಗಳನ್ನು ಚರ್ಚಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪನವರು ವೀಡಿಯೋ ಸಂಪನ್ಮೂಲಗಳು, ಚಿತ್ರಗಳನ್ನು ಆನ್ ಲೈನ್ ನಿಂದ ಹೇಗೆ ಡೌನ್ ಲೋಡ್ ಮಾಡಬಹುದೆಂಬುದನ್ನು ವಿವರಿಸಿದರು. ಯೂ ಟೂಬ್ ನಿಂದ ಹೇಗೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಕ್ಯಾಮೆರಾ ಬಳಸಿ ವೀಡಿಯೋ ರಚಿಸುವುದು, ಡೌನ್ ಲೋಡ್ ಆಡ್ ಆನ್ ಗಳನ್ನು ಇನ್ ಸ್ಟಾಲ್ ಮಾಡುವುದು, ಸೌಂಡ್ ರೆಕಾರ್ಡ್ ಮಾಡುವುದು, ಮೊಬೈಲ್ ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಗೆ ವರ್ಗಾಯಿಸುವುದು, ಕಂಪ್ಯೂಟರ್ ನಿಂದ ಮೊಬೈಲ್ ಹೇಗೆ ದತ್ತಾಂಶಗಳನ್ನು ವರ್ಗಾಯಿಸುವುದು ಮುಂತಾದ ಅಂಶಗಳನ್ನು ಸವಿವರವಾಗಿ ತಿಳಿಸಿದರು<br><br />
ಈ ಅವಧಿಯ ನಂತರ ಎಲ್ಲಾ ಶಿಬಿರಾರ್ಥಿಳೊಂದಿಗೆ ಒಂದು ಸಮೂಹ ಚಿತ್ರವನ್ನು ತೆಗೆದುಕೊಳ್ಳಲಾಯಿತು<br><br />
ಕೊನೆಯ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಕೊಯೆರ್ (KOER) ನ ಮಹತ್ವವನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ವೆಬ್ ಸೈಟ್ ನ ಅಗಾಧತೆಯನ್ನು ತೆರೆದಿಟ್ಟರು. ಕರ್ನಾಟಕದಾದ್ಯಂತ ಇರುವ ನಮ್ಮ ಶಿಕ್ಷಕರು ತಯಾರಿಸಿರುವ ವಿವಿಧ ಸಂಪನ್ಮೂಲಗಳನ್ನು ಸಂಸ್ಕರಿಸಿ ಕೊಯೆರ್ ಗೆ ಅಪ್ ಲೋಡ್ ಮಾಡುವ ಹಂತಗಳನ್ನು ತೋರಿಸಿದರು. ಕನ್ನಡ ವಿಷಯಕ್ಕೆ ಈಗಲೇ ಸೇರಿರುವ ನೂರಾರು ಸಂಪನ್ಮೂಲಗಳನ್ನು ಉಪಯೋಗಿಸುವ, ಹಾಗೂ ನೋಡಿ ಬಳಸುವ ವಿವಿಧ ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟರು. ಕೊಯೆರ್ ಗೆ ವಿಷಯಗಳನ್ನು ಸೇರಿಸುವ ಬಗೆಯನ್ನು ನಮಗೆ ತಿಳಿಸಿದರು. ಇದರೊಂದಿಗೆ ಇಂದಿನ ದಿನದ ತರಬೇತಿ ಕಾರ್ಯಾಗಾರ ಮುಕ್ತಾಯ ಹೊಂದಿತು<br><br />
ವರದಿ ರಚನೆ:<br><br />
ಶ್ರೀ ರಮೇಶ್.ಕೆ. ಸ.ಶಿ. ಸರ್ಕಾರಿ ಪ್ರೌಢಶಾಲೆ<br><br />
ಕುರುವಂಕ, ಅರಸೀಕೆರೆ ತಾಲ್ಲೂಕು<br><br />
ಹಾಸನ ಜಿಲ್ಲೆ<br><br />
'''ದಾವಣಗೆರೆ ತಂಡದಿಂದ ಐದನೇ ದಿನದ ತರಬೇತಿ ವರದಿಯ ವಾಚನ'''<br><br />
'''ಇಲ್ಲಿ ನೆರೆದಿರುವ ಸರ್ವರಿಗೂ ಮೊದಲಿಗೆ ನಮಸ್ಕರಿಸುತ್ತಾ ಡಿ ವಿ ಜಿ ಯವರ'''<br><br />
'''ಇಳೆಯಿಂದ ಮೊಳಕೆ ಬಗೆವಂದು ತಮಟೆಗಳಿಲ್ಲ'''<br><br />
'''ಫಲ ಮಾಗುವಂದು ತುತ್ತೂರಿ ದನಿಯಿಲ್ಲ'''<br><br />
'''ಬೆಳಕೀವ ಸೂರ್ಯಚಂದ್ರರದೊಂದು ಸದ್ದಿ ಲ್ಲ'''<br> <br />
'''ಹೊಲಿ ನಿನ್ನ ತುಟಿಗಳನು-- ಮಂಕುತಿಮ್ಮ'''<br><br />
'''ಈ ನೀತಿ ಮಾತನ್ನು ಸ್ತುತಿಸುತ್ತಾ ದಿನದ ವರದಿ ಮಂಡಿಸುತ್ತೇನೆ'''<br><br />
<br />
ನಾಲ್ಕು ದಿನದ ತರಬೇತಿಯಿಂದ ಉತ್ಸುಕರಾದ ನಾವುಗಳೆಲ್ಲ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಆಗಮಿಸಿದ ನಂತರ ಹಾಸನ ಜಿಲ್ಲೆಯ ರಮೇಶ ಅವರ ಸುಶ್ರಾವ್ಯ ಕಂಠದಿಂದ ಮೂಡಿದ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಪ್ರಾರ್ಥನೆಯೊಂದಿಗೆ ಐದನೆ ದಿನದ ಕಾರ್ಯಗಾರವನ್ನು ಪ್ರಾರಂಭಿಸಿದೆವು. ನಂತರ ರಾಮನಗರ ಜಿಲ್ಲೆಯ ಶ್ರೀ ಜಯಪ್ಪ ಇವರು ಉತ್ತಮವಾಗಿ ಚಿಂತನೆ ಮಂಡಿಸಿದರು. ಇದಾದ ನಂತರ ಬಹಳ ವಿಶಿಷ್ಟವಾಗಿ ಹಾಸನ ಜಿಲ್ಲೆಯ ಮಹೇಶ ಅವರ ಸಾರಥ್ಯದಲ್ಲಿ ದೃಶ್ಯ ಶ್ರವ್ಯ ಮಾಧ್ಯಮದ ಮೂಲಕ ಮೂಡಿಬಂದ ನಾಲ್ಕನೆ ದಿನದ ವರದಿ ವಾಚನ ಬಿತ್ತರವಾಯಿತು.. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ವರದಿ ವಾಚಿಸಿದ ಮಹೇಶ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪಕ್ಕೀರಪ್ಪ ಅವರು ಶ್ಲಾಘಿಸಿದರು. ನಂತರ ಶ್ರೀ. ರಾಜು ಅವರ ಮಾರ್ಗದರ್ಶನದಂತೆ ಪರಿಕಲ್ಪನಾನಕ್ಷೆಯ ರಚನೆ ಮಾಡಿದೆವು. ಮದ್ಯದಲ್ಲಿ ತುಮಕೂರಿನ ಸಚ್ಚೀದಾನಂದ ಅವರು ೧೦ ನೇ ತರಗತಿಯ ಜೀವನ ದೃಷ್ಟಿ ಪಾಠದ ಕ್ಲಿಷ್ಟಾಂಶಗಳ ಕುರಿತು ಮಾಹಿತಿ ನೀಡಿದರು.ನಂತರ ಶ್ರೀ ರಮೇಶ ಇವರು ಭರವಸೆ ಪದ್ಯದ ಪರಿಕಲ್ಪನಾ ನಕ್ಷೆ ಕುರಿತು ವಿಷಯ ಮಂಡನೆ ಮಾಡಿದರು<br><br />
ಅದಾದ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ರವರಿಂದ ಪರಿಕಲ್ಪನಾ ನಕ್ಷೆ, ಡ್ರೈವ್ ದಾಖಲು ಮಾಹಿತಿ,ಮೇಲ್ ಐಡಿ ಸಂರಕ್ಷಣೆ ಇತ್ಯಾದಿ ಗಣಕ ತೆರೆ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊತ್ತಿಗಾಗಲೇ ಸಮಯ ೧;೩೦ ಆದುದ್ದರಿಂದ ಎಲ್ಲಾ ತರಬೇತು ದಾರರು ಊಟಕ್ಕೆ ತೆರಳಿದೆವು<br><br />
ಮದ್ಹ್ನಾಹದ ಅವದಿಯಲ್ಲಿ ಊಟವಾದ ನಂತರ ಶಿಕ್ಷಕರಿಗೆ ನೀಡಿದ ಪರಿಕಲ್ಪನಾ ನಕ್ಷೆಗಳನ್ನು ಮೇಲ್ ಮಾಡಿಸಿಕೊಂಡು ಅವುಗಳನ್ನು ಪರಿಶೀಲಿಸಿದರು ಆ ಪರಿಶಿಲಿಸುತ್ತಿರುವ ದೃಶ್ಯ ಈ ಕೆಳಗಿನಂತಿದೆ<br> <br />
ದೃಶ್ಯ -೧ ಸಂಪನ್ಮೂಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆ ವೀಕ್ಷಿಸುತ್ತಿರುವುದು<br><br />
ನಂತರ ವೇಂಕಟೇಶ ಅವರು ಉಬಂಟು ಇನ್ಸ್ತಾಟಲ್ ,ಮತ್ತೆ ಮುಂದಿನ ಕಾರ್ಯಾಗಾರದಲ್ಲಿ ಐದು ದಿನ ಯಾವ ರೀತಿ ವಿಷಯ ಮಂಡನೆ ಮಾಡ ಬೇಕು ಎಂಬ ಮಾಹಿತಿ ತಿಳಿಸುತ್ತಾ ಉಪಯುಕ್ತ ಗಣಕಯಂತ್ರದ ಮಾಹಿತಿ ತಿಳಿಸಿದರು ಹೀಗೆ ರಾಜ್ಯ ಸಂಪನ್ಮೂಲ ತಂಡವು ನಮಗೆ ಬೇಕಾದ ಮಾಹಿತಿಯನ್ನು ತಿಳಿಸಿದರು ಎಂದು ಹೇಳಲು ನಮ್ಮ ಈ ಕೆಳಗಿನ ತಂಡವು ಹರ್ಷಿಸುತ್ತದೆ. ಆ ತಂಡ- ಶ್ರೀ ರವಿ ಎನ್. ಶ್ರೀ ರವೀಂದ್ರ ನಾಥಾಚಾರಿ ಕೆ ಪಿ. ಶ್ರೀ ರಾಜಶೇಖರ ಪಿ.ಜಿ. <br />
ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್<br> <br />
ವಂದನೆಗಳೊಂದಿಗೆ <br><br />
<br />
===ಮುಂದಿನ ಕಾರ್ಯಯೋಜನೆಗಳು===<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ<br />
<br />
=ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
[https://docs.google.com/forms/d/1_Htnm1Le055kSAsk106ucIkwTezFYqUWqyuOOdP9RVk/viewform ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ]<br />
<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಳಗಾವಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16&diff=13921ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-162015-07-07T10:20:19Z<p>Radha: /* ಎಸ್.ಟಿ.ಎಫ್ ತರಬೇತಿ 2015-16 ಮೊದಲ ದಿನದ ಕಾಯFಕ್ರಮಗಳ ವರದಿ */</p>
<hr />
<div>=ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ=<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/1bqedFKkJa55bh0l2-zJQtMQfz2QM9UD4aYUiVQX-X7A/edit#gid=1649264838 ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1ssnJT1TMxzNFwGnThElj1pnmh07p1caiXXEzn3x9Mzc/edit#gid=1847932417 ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು]<br />
<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit#gid=996932625 ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ]<br />
<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
{{#widget:Picasa<br />
|user=itfc.education@gmail.com<br />
|album=6160833556189636785<br />
|width=300<br />
|height=200<br />
|captions=1<br />
|autoplay=1|interval=5}}<br />
<br />
==ಅಭಿಪ್ರಾಯ==<br />
#[https://docs.google.com/forms/d/1instEC3vo4D8uv7GJhAX3YTyAL2sf1CLf_3HAvWww28/viewform ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/spreadsheets/d/1GmSEQb8jbRHZfjcQEsWq98zfWOtKbzvaAnR9mBKtaTo/edit ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು]<br />
=ವರದಿಗಳು=<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_-_ಎಸ್_ಆರ್_ಪಿ_ಕಾರ್ಯಾಗಾರದ_೫_ದಿನದ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಮುಂದಿನ ಕಾರ್ಯಯೋಜನೆಗಳು==<br />
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.<br />
<br />
=ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು =<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit?usp=drive_web ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
<br />
=ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
#[https://docs.google.com/forms/d/1z_ZuDNNOh1JWZqPsdY6-UUdF9JwjDur0tSLxVyoEjvI/viewform ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1Q9PltZw_Y72UaqsWTcVFiuEDf5Ewnbuwe4mJz09bteM/edit#gid=453940270 ಕಲಿಕಾರ್ಥಿಗಳ ಮಾಹಿತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ]<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:YouTube|id=h1E7v8NDjgM}}<br />
<br />
===ಅಭಿಪ್ರಾಯ===<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewform ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ]<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
=ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ=<br />
ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ<br />
ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಚಿಂತನೆ ನಡೆಸಿಕೊಟ್ಟರು. ೧ನೇ ದಿನದ ತರಬೇತಿಯ ವರದಿಯನ್ನು ತುಮಕೂರು ಜಿಲ್ಲೆಯವರು ವಾಚಿಸಿದರು. ಕಾರ್ಯಕ್ರಮದ ಅಧಿಕಾರಿಯವರಾದ ಶ್ರೀ ಭಾಸ್ಕರ್ ಸರ್ ರವರು ೨ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ರಾಜು ಪೂಜಾರಿ ಹಾಗೂ ಪ್ರಭಾಕರ್ ಶೆಟ್ಟಿ ಸರ್ ರವರು ಪರಿಣಾಮಕಾರಿ ಬೋಧನೆಗೆ ಅಂತರ್ಜಾಲ ಬಳಸಿ ಸಂಪನ್ಮೂಲ ಕಲೆಹಾಕುವ ಬಗ್ಗೆ ಹಂತಹಂತವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದರು.ಕಡತಗಳನ್ನು ತೆರೆಯುವುದು ,ಕಡತದೊಳಗೆ ಕಡತಗಳನ್ನು ತೆರೆಯುವ ಬಗೆಯನ್ನು ಚೆನ್ನಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಇ.ಆರ್.ಟಿ .ಯ ಉಪನಿರದೇಶಕರಾದ ಶ್ರೀಮತಿ ಲಲಿತಾ ರವರು ಆಗಮಿಸಿ ಸದರಿ ತರಬೇತಿಯ ಅವಶ್ಯಕತೆ & ಅದರ ಪ್ರಯೋಜನವನ್ನು ಕುರಿತು ಶಿಕ್ಷರೊಂದಿಗೆ ಚರ್ಚಿಸಿದರು<br><br />
ಮಧ್ಯಾಹ್ನದ ಅವಧಿಯಲ್ಲಿ ನಾವುಗಳು ಉಬುಂಟು ಸಾರ್ವಜನಿಕ ತಂತ್ರಾಂಶದ ಬಳಕೆ, ಭಾಷಾ ಬೋಧನೆಯಲ್ಲಿನ ಉದ್ದೇಶಗಳು, ಫೈಲ್ ಸೃಜಿಸುವುದು, ಒಡಿಟಿ, ಜೆ.ಪಿ.ಇ.ಜಿ, ಪಿ.ಎನ್.ಜಿ. ಫೈಲ್ಗಳನ್ನು ಸೇವ್ ಮಾಡುವುದು, ಸ್ಕ್ರೀನ್ ಷಾಟ್ ಸೇವ್ ಮಾಡುವುದು, ಇ-ಮೇಲ್ ಸೃಜಿಸುವುದು, ಇತರರಿಗೆ ಈ ಮೇಲ್ ಮಾಡುವುದು, ಭಾಷಾ ಶಿಕ್ಷಕರ ವೇದಿಕೆಗೆ ಮೇಲ್ ಕಳುಹಿಸುವುದು ಇತ್ಯಾದಿ ವಿವರಗಳನ್ನು ಮಾನ್ಯ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ವೆಂಕಟೇಶ್, ಪ್ರಭಾಕರಶೆಟ್ಟಿ, ರಾಜು ಪೂಜಾರ, ರಮಾನಂದ್, ಫಕ್ಕೀರಪ್ಪ ಹಾಗೂ ಭಾಸ್ಕರ್ ರವರು ಅತಿ ವಿವರಯುತವಾಗಿ ನಮಗೆ ತಿಳಿಸಿ ಕೊಟ್ಟು ನಮ್ಮನ್ನು ತರಬೇತುಗೊಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಮುರಳಿಯವರ ಗಾಯನ ಅತ್ಯುತ್ತವವಾಗಿ ಮೂಡಿ ಬರುತ್ತಿದೆ ಹಾಗೆಯೇ ಲೆಮನ್ ಟೀ ಕೂಡ ಉತ್ತಮವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಅವರುಗಳ ಮೇಲ್ ಗಳನ್ನು ಪರೀಕ್ಷಿಸಲು ಹಾಗೂ ಪುನಃ ಪ್ರತಿಮೇಲ್ ಗಳನ್ನು ಮಾಡಲು ಪ್ರಾಯೋಗಿಕವಾಗಿ ಎಲ್ಲರಗೂ ಅವಕಾಶ ಮಾಡಿಕೊಡಲಾಯಿತು<br> ಇದರೊಂದಿಗೆ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು<br><br />
<br />
=ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ=<br />
<br />
ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭಾಕರ್ ಶೆಟ್ಟಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಯೋಜನೆಯ ಪರಿಕಲ್ಪನೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು. <br />
“ಅರತವನು ನಾನೇಂದು ತೋರದಿರು ದರ್ಪ" ಎನ್ನುವ ಬೋಳುಬಸವ ಅಂಕಿತದ ನಿಜಗುಣರ ಪದ್ಯವನ್ನು ಹೇಳುವುದರೊಂದಿಗೆ ಅಹಂಕಾರ ಸಲ್ಲದು ವಿನಯ ಮತ್ತು ತಾಳ್ಮೆಯಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ನೀಡಿದರು ೫ W ಗಳಿಗಿಂತ ೧ H. ನ ಮಹತ್ವವನ್ನು ತಿಳಿದುಕೊಂಡು ಪೂರ್ವಸಿದ್ಧತೆಯೊಂದಿಗೆ ತರಗತಿ ಕೊಠಡಿಗೆ ಶಿಕ್ಷಕರು ಹೋದಾಗ ಕಲಿಕೆ ಪರಿಣಾಮಕಾರಿ ಆಗಿರುತ್ತದೆ ಎಂದು ತಿಳಿಸಿ ಪಾಠಯೋಜನೆಯ ಹಂತಗಳನ್ನು ವಿವರಿಸಿದರು. ಮೈಂಡ್ ಮ್ಯಾಪ್ ಫ್ರೀ ಮೈಂಡ್ ಪರಿಕಲ್ಪನಾ ನಕ್ಷೆಯ ತಯಾರಿಕೆಯನ್ನು ತೋರಿಸಿದರು<br><br />
ಈ ಮಧ್ಯದಲ್ಲಿ ಅನಿರೀಕ್ಷಿತವಾಗಿ ಡಿ.ಎಸ್.ಇ.ಆರ್.ಟಿ. ಉಪನಿರ್ದೇಶಕರಾದ ಶ್ರೀಮತಿ ಜಲಜಮ್ಮರವರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಮಾದೇಗೌಡರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಕಲಿಕೆ ಬೋಧನೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿಚಾರಗಳನ್ನು ತಿಳಿಸಿದರು. ಭಾಷಾ ಕ್ಷೇತ್ರಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಿ "ಸ್ಪಷ್ಟ ಓದು ಶುದ್ಧ ಬರೆಹ" ದ ಮಹತ್ವವನ್ನು ತಿಳಿಸಿದರು<br><br />
ಈ ಎಲ್ಲ ವಿಚಾರಗಳ ಚಿಂತನ ಮಂಥನದಲ್ಲಿ ಕಲಿಯುವ ಹಂಬಲದಲ್ಲಿ ಮದ್ಯಾಹ್ನದ ಊಟದ ನೆನಪೇ ಆಗಲಿಲ್ಲ. ಆದರೂ ಹೊಟ್ಟೆಯ ಹಸಿವಿನ ಕೂಗು ನಮ್ಮೆಲ್ಲರನ್ನು ಊಟದ ಕಡೆಗೆ ಸೆಳೆಯಿತು<br><br />
ಊಟದ ವಿರಾಮದ ನಂತರ ಮರಳಿ ಕಲಿಕೆಯ ಕಡೆಗೆ ಪಯಣ, ಜಾನಪದ ಗೀತೆಯ ಗಾಯನದೊಂದಿಗೆ ಐ.ಟಿ. ಫಾರ್ ಚೇಂಜ್ ನ ಶ್ರೀಯುತ ರಾಕೇಶ್ ರವರು ಅಂತರ್ಜಾಲದ ಗೂಗಲ್ , ಗೂಗಲ್ ನ ಬಳಕೆ, ಐ.ಡಿ. ತೆರೆಯುವುದು ಹಾಗೂ ವಿವಿಧ ಉಪಯೋಗಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ಗೂಗಲ್ ಸಿಂಧುವಿನಿಂದ ಬಿಂದು ಬಿಂದುವಿನಷ್ಟು ತಿಳಿಯುತ್ತ, ಮನವರಿಕೆಯನ್ನು ಮಾಡಿಕೊಳ್ಳುವುದರಲ್ಲಿ ಸಂಜೆಯ ೫.೪೫ ಆದದ್ದೇ ಅರಿವಿಗೆ ಬರಲಿಲ್ಲ. ಕೊನೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ್ ಸರ್ ರವರು ವಂದನೆಯನ್ನು ಸಲ್ಲಿಸಿ ನಾಲ್ಕನೆಯ ದಿನದ ಕಾರ್ಯಕ್ರಮದ ಮಾಹಿತಿಯನ್ನು ತಿಳಿಸಿ ೩ನೇ ದಿನದ ತರಬೇತಿ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು<br><br />
ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ<br><br />
ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ<br><br />
<br />
=ನಾಲ್ಕನೇ ದಿನದ ಕಾರ್ಯಾಗಾರದ ವರದಿ=<br />
ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು<br> <br />
ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು<br><br />
ತುಮಕೂರು ಜಿಲ್ಲಾ ತಂಡದ ಶ್ರೀಮತಿ ದೇವಿಕಾರವರು ಚಿಂತನ ಕಾರ್ಯವನ್ನು ನಡೆಸಿಕೊಟ್ಟರು<br><br />
ಬೆಂಗಳೂರು ಗ್ರಾಮಾಂತರ ತಂಡದವರು ವರದಿ ವಾಚನ ಮಾಡಿದರು. ಇದರಲ್ಲಿ ಹಿಂದಿನ ದಿನದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಇದನ್ನು ಕನ್ನಡ ವಿಷಯ ಶಿಕ್ಷಕರ ವೇದಿಕೆಯೊಂದಿಗೆ ಹಂಚಿಕೊಂಡರು<br><br />
ಐ.ಟಿ.ಫಾರ್ ಚೇಂಜ್ ಕಂಪನಿಯಿಂದ ಬಂದಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನದ ಕೊನೆಯಲ್ಲಿ ತರಬೇತಿ ನೀಡಿದ್ದ ಮೈಂಡ್ ಮ್ಯಾಪ್ ಮತ್ತು ಪರಿಕಲ್ಪನಾ ನಕ್ಷೆಯನ್ನು ರಚಿಸುವ ಹಂತಗ ಳನ್ನು ಮತ್ತೊಮ್ಮೆ ವಿವರಿಸಿದರು. ಇದರಿಂದ ಎಲ್ಲಾ ಶಿಬಿರಾರ್ಥಿಳಿಗೂ ಮತ್ತೊಮ್ಮೆ ಹಿಂದಿನ ದಿನದ ಹಿಮ್ಮಾಹಿತಿಯನ್ನು ತಿಳಿದಂತೆ ಆಯಿತು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಿಯವರು ಅಂತರ್ಜಾಲ ಪುಟದಲ್ಲಿ ವಿವಿಧ ವಿಳಾಸಗಳನ್ನು ಬುಕ್ ಮಾರ್ಕ್ ಮಾಡುವುದರ ವಿವಿಧ ಹಂತಗಳನ್ನು ವಿವರಿಸುತ್ತಾ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಅವರ ತರಬೇತಿಯ ನಡುವೆ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿದರು. ಬುಕ್ ಮಾರ್ಕ್ಗಳನ್ನು ಅಳಿಸುವುದು, ಹಿಸ್ಟರಿಯನ್ನು ನೋಡುವುದು, ಅದನ್ನು ಅಳಿಸುವುದು ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು<br><br />
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಪೂಜಾರಅವರು ಲಿಬ್ರೆ ಆಫೀಸ್ ನಲ್ಲಿ ಕ್ಯಾಲ್ಕ್ ಅನ್ನು ತೆರೆಯುವುದು, ಸೆಲ್ ಮರ್ಜ್, ಕಾಲಂ, ರೋಗಳಲ್ಲಿ ದತ್ತಾಂಶವನ್ನು ಭರ್ತಿ ಮಾಡುವುದು, ಅಕಾರಾಂತವಾಗಿ ಜೋಡಿಸುವುದು, ಕ್ಯಾಪಿಟಲ್ ಲೆಟರ್ ಗಳಾಗಿ ಬದಲಿಸುವುದು, ಕೂಡುವುದು, ಕಳೆಯುವುದು, ಕ್ರಮ ಸಂಖ್ಯೆಗಳನ್ನು ಮುಂದುವರೆಸಿ ನಮೂದಿಸುವುದು, ಭಿನ್ನ ಸೆಲ್ ಗಳಲ್ಲಿನ ದತ್ತಾಂಶಗಳ ಲೆಕ್ಕಾಚಾರಕ್ಕಾಗಿ ಫಾರ್ಮುಲಾಗಳನ್ನು ಹಾಕುವುದು, ಇತ್ಯಾದಿ ವಿವರಗಳನ್ನು ತಿಳಿಸಿದರು.ನಡುವೆಯೇ ಶ್ರೀ ವೆಂಕಟೇಶ್ ರವರು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವ ವಿವರಗಳನ್ನು ತಿಳಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮಾನಂದರವರು ಭಾಷಾ ಬೋಧನೆಯ ಉದ್ದೇಶಗಳನ್ನು ವಿವರಿಸುತ್ತಾ, ಭಾಷೆಯ ಅರ್ಥ, ಮಹತ್ವ, ಭಾಷೆಯ ಹುಟ್ಟು, ಭಾಷೆಯನ್ನು ಕಲಿಸುವ ಬಗೆ ಭಾಷೆಯ ಶ್ರವಣ ಮತ್ತು ಚಾಕ್ಷುಷ ರೂಪಗಳ ಬಗ್ಗೆ ವಿವರಿಸಿದರು<br><br />
ನಂತರ ಶ್ರೀ ವೆಂಕಟೇಶ್ ರವರು ಎನ್.ಸಿ.ಎಫ್ 2005ರಲ್ಲಿನ ಆಶಯಗಳು, ಭಾಷಾ ಬೋಧನೆಯ ಪೊಸಿಷನ್ ಪೇಪರ್ ಗಳನ್ನು ತಂಡಳಿಗೆ ನೀಡಿ ಅದರಲ್ಲಿನ ಮುಖ್ಯಾಂಶಗಳು ಮತ್ತು ಭಾಷಾ ಬೋಧನಾ ಸ್ಥಿತಿಗಳನ್ನು ಪಟ್ಟಿ ಮಾಡಿ ಜಿಲ್ಲಾವಾರು<br />
ವಿವಿಧ ತಂತ್ರ ಜ್ಞಾನವನ್ನು ಬಳಸಿ ಪ್ರಸ್ತುತ ಪಡಿಸಲು ತಿಳಿಸಿದರು. ಎಲ್ಲ ತಂಡಳಿಗೆ ಆ ಪೊಜಿ಼ಷನ್ ಪೇಪರ್ ನ ಮಾಹಿತಿಯನ್ನು ನೀಡಿದರು<br><br />
ಊಟದ ವಿರಾಮದ ನಂತರ ಎಲ್ಲಾ ತಂಡದ ಸದಸ್ಯರೂ ತಮ್ಮ ಟಾಸ್ಕ್ ನೊಂದಿಗೆ ತೊಡಗಿದರು. ಎಲ್ಲ ತಂಡಗಳು ವಿವಿಧ ತಂತ್ರಗಳನ್ನು ಬಳಸಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ವೀಡಿಯೋ, ಪಿ.ಪಿ.ಟಿ, ಒಡಿಟಿ ಗಳ ಮೂಲಕ ಪ್ರಸ್ತುತ ಪಡಿಸುತ್ತಾ ತಮ್ಮ ಆಲೋಚನೆಗಳನ್ನು ಚರ್ಚಿಸಿದರು<br><br />
ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪನವರು ವೀಡಿಯೋ ಸಂಪನ್ಮೂಲಗಳು, ಚಿತ್ರಗಳನ್ನು ಆನ್ ಲೈನ್ ನಿಂದ ಹೇಗೆ ಡೌನ್ ಲೋಡ್ ಮಾಡಬಹುದೆಂಬುದನ್ನು ವಿವರಿಸಿದರು. ಯೂ ಟೂಬ್ ನಿಂದ ಹೇಗೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಕ್ಯಾಮೆರಾ ಬಳಸಿ ವೀಡಿಯೋ ರಚಿಸುವುದು, ಡೌನ್ ಲೋಡ್ ಆಡ್ ಆನ್ ಗಳನ್ನು ಇನ್ ಸ್ಟಾಲ್ ಮಾಡುವುದು, ಸೌಂಡ್ ರೆಕಾರ್ಡ್ ಮಾಡುವುದು, ಮೊಬೈಲ್ ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಕಂಪ್ಯೂಟರ್ ಗೆ ವರ್ಗಾಯಿಸುವುದು, ಕಂಪ್ಯೂಟರ್ ನಿಂದ ಮೊಬೈಲ್ ಹೇಗೆ ದತ್ತಾಂಶಗಳನ್ನು ವರ್ಗಾಯಿಸುವುದು ಮುಂತಾದ ಅಂಶಗಳನ್ನು ಸವಿವರವಾಗಿ ತಿಳಿಸಿದರು<br><br />
ಈ ಅವಧಿಯ ನಂತರ ಎಲ್ಲಾ ಶಿಬಿರಾರ್ಥಿಳೊಂದಿಗೆ ಒಂದು ಸಮೂಹ ಚಿತ್ರವನ್ನು ತೆಗೆದುಕೊಳ್ಳಲಾಯಿತು<br><br />
ಕೊನೆಯ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಕೊಯೆರ್ (KOER) ನ ಮಹತ್ವವನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ವೆಬ್ ಸೈಟ್ ನ ಅಗಾಧತೆಯನ್ನು ತೆರೆದಿಟ್ಟರು. ಕರ್ನಾಟಕದಾದ್ಯಂತ ಇರುವ ನಮ್ಮ ಶಿಕ್ಷಕರು ತಯಾರಿಸಿರುವ ವಿವಿಧ ಸಂಪನ್ಮೂಲಗಳನ್ನು ಸಂಸ್ಕರಿಸಿ ಕೊಯೆರ್ ಗೆ ಅಪ್ ಲೋಡ್ ಮಾಡುವ ಹಂತಗಳನ್ನು ತೋರಿಸಿದರು. ಕನ್ನಡ ವಿಷಯಕ್ಕೆ ಈಗಲೇ ಸೇರಿರುವ ನೂರಾರು ಸಂಪನ್ಮೂಲಗಳನ್ನು ಉಪಯೋಗಿಸುವ, ಹಾಗೂ ನೋಡಿ ಬಳಸುವ ವಿವಿಧ ವಿಚಾರಗಳನ್ನು ನಮ್ಮೊಂದಿಗೆ ತೆರೆದಿಟ್ಟರು. ಕೊಯೆರ್ ಗೆ ವಿಷಯಗಳನ್ನು ಸೇರಿಸುವ ಬಗೆಯನ್ನು ನಮಗೆ ತಿಳಿಸಿದರು. ಇದರೊಂದಿಗೆ ಇಂದಿನ ದಿನದ ತರಬೇತಿ ಕಾರ್ಯಾಗಾರ ಮುಕ್ತಾಯ ಹೊಂದಿತು<br><br />
ವರದಿ ರಚನೆ:<br><br />
ಶ್ರೀ ರಮೇಶ್.ಕೆ. ಸ.ಶಿ. ಸರ್ಕಾರಿ ಪ್ರೌಢಶಾಲೆ<br><br />
ಕುರುವಂಕ, ಅರಸೀಕೆರೆ ತಾಲ್ಲೂಕು<br><br />
ಹಾಸನ ಜಿಲ್ಲೆ<br><br />
'''ದಾವಣಗೆರೆ ತಂಡದಿಂದ ಐದನೇ ದಿನದ ತರಬೇತಿ ವರದಿಯ ವಾಚನ'''<br><br />
'''ಇಲ್ಲಿ ನೆರೆದಿರುವ ಸರ್ವರಿಗೂ ಮೊದಲಿಗೆ ನಮಸ್ಕರಿಸುತ್ತಾ ಡಿ ವಿ ಜಿ ಯವರ'''<br><br />
'''ಇಳೆಯಿಂದ ಮೊಳಕೆ ಬಗೆವಂದು ತಮಟೆಗಳಿಲ್ಲ'''<br><br />
'''ಫಲ ಮಾಗುವಂದು ತುತ್ತೂರಿ ದನಿಯಿಲ್ಲ'''<br><br />
'''ಬೆಳಕೀವ ಸೂರ್ಯಚಂದ್ರರದೊಂದು ಸದ್ದಿ ಲ್ಲ'''<br> <br />
'''ಹೊಲಿ ನಿನ್ನ ತುಟಿಗಳನು-- ಮಂಕುತಿಮ್ಮ'''<br><br />
'''ಈ ನೀತಿ ಮಾತನ್ನು ಸ್ತುತಿಸುತ್ತಾ ದಿನದ ವರದಿ ಮಂಡಿಸುತ್ತೇನೆ'''<br><br />
<br />
ನಾಲ್ಕು ದಿನದ ತರಬೇತಿಯಿಂದ ಉತ್ಸುಕರಾದ ನಾವುಗಳೆಲ್ಲ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಆಗಮಿಸಿದ ನಂತರ ಹಾಸನ ಜಿಲ್ಲೆಯ ರಮೇಶ ಅವರ ಸುಶ್ರಾವ್ಯ ಕಂಠದಿಂದ ಮೂಡಿದ ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಪ್ರಾರ್ಥನೆಯೊಂದಿಗೆ ಐದನೆ ದಿನದ ಕಾರ್ಯಗಾರವನ್ನು ಪ್ರಾರಂಭಿಸಿದೆವು. ನಂತರ ರಾಮನಗರ ಜಿಲ್ಲೆಯ ಶ್ರೀ ಜಯಪ್ಪ ಇವರು ಉತ್ತಮವಾಗಿ ಚಿಂತನೆ ಮಂಡಿಸಿದರು. ಇದಾದ ನಂತರ ಬಹಳ ವಿಶಿಷ್ಟವಾಗಿ ಹಾಸನ ಜಿಲ್ಲೆಯ ಮಹೇಶ ಅವರ ಸಾರಥ್ಯದಲ್ಲಿ ದೃಶ್ಯ ಶ್ರವ್ಯ ಮಾಧ್ಯಮದ ಮೂಲಕ ಮೂಡಿಬಂದ ನಾಲ್ಕನೆ ದಿನದ ವರದಿ ವಾಚನ ಬಿತ್ತರವಾಯಿತು.. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ವರದಿ ವಾಚಿಸಿದ ಮಹೇಶ ತಂಡಕ್ಕೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪಕ್ಕೀರಪ್ಪ ಅವರು ಶ್ಲಾಘಿಸಿದರು. ನಂತರ ಶ್ರೀ. ರಾಜು ಅವರ ಮಾರ್ಗದರ್ಶನದಂತೆ ಪರಿಕಲ್ಪನಾನಕ್ಷೆಯ ರಚನೆ ಮಾಡಿದೆವು. ಮದ್ಯದಲ್ಲಿ ತುಮಕೂರಿನ ಸಚ್ಚೀದಾನಂದ ಅವರು ೧೦ ನೇ ತರಗತಿಯ ಜೀವನ ದೃಷ್ಟಿ ಪಾಠದ ಕ್ಲಿಷ್ಟಾಂಶಗಳ ಕುರಿತು ಮಾಹಿತಿ ನೀಡಿದರು.ನಂತರ ಶ್ರೀ ರಮೇಶ ಇವರು ಭರವಸೆ ಪದ್ಯದ ಪರಿಕಲ್ಪನಾ ನಕ್ಷೆ ಕುರಿತು ವಿಷಯ ಮಂಡನೆ ಮಾಡಿದರು<br><br />
ಅದಾದ ಮೇಲೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ರವರಿಂದ ಪರಿಕಲ್ಪನಾ ನಕ್ಷೆ, ಡ್ರೈವ್ ದಾಖಲು ಮಾಹಿತಿ,ಮೇಲ್ ಐಡಿ ಸಂರಕ್ಷಣೆ ಇತ್ಯಾದಿ ಗಣಕ ತೆರೆ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊತ್ತಿಗಾಗಲೇ ಸಮಯ ೧;೩೦ ಆದುದ್ದರಿಂದ ಎಲ್ಲಾ ತರಬೇತು ದಾರರು ಊಟಕ್ಕೆ ತೆರಳಿದೆವು<br><br />
ಮದ್ಹ್ನಾಹದ ಅವದಿಯಲ್ಲಿ ಊಟವಾದ ನಂತರ ಶಿಕ್ಷಕರಿಗೆ ನೀಡಿದ ಪರಿಕಲ್ಪನಾ ನಕ್ಷೆಗಳನ್ನು ಮೇಲ್ ಮಾಡಿಸಿಕೊಂಡು ಅವುಗಳನ್ನು ಪರಿಶೀಲಿಸಿದರು ಆ ಪರಿಶಿಲಿಸುತ್ತಿರುವ ದೃಶ್ಯ ಈ ಕೆಳಗಿನಂತಿದೆ<br> <br />
ದೃಶ್ಯ -೧ ಸಂಪನ್ಮೂಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆ ವೀಕ್ಷಿಸುತ್ತಿರುವುದು<br><br />
ನಂತರ ವೇಂಕಟೇಶ ಅವರು ಉಬಂಟು ಇನ್ಸ್ತಾಟಲ್ ,ಮತ್ತೆ ಮುಂದಿನ ಕಾರ್ಯಾಗಾರದಲ್ಲಿ ಐದು ದಿನ ಯಾವ ರೀತಿ ವಿಷಯ ಮಂಡನೆ ಮಾಡ ಬೇಕು ಎಂಬ ಮಾಹಿತಿ ತಿಳಿಸುತ್ತಾ ಉಪಯುಕ್ತ ಗಣಕಯಂತ್ರದ ಮಾಹಿತಿ ತಿಳಿಸಿದರು ಹೀಗೆ ರಾಜ್ಯ ಸಂಪನ್ಮೂಲ ತಂಡವು ನಮಗೆ ಬೇಕಾದ ಮಾಹಿತಿಯನ್ನು ತಿಳಿಸಿದರು ಎಂದು ಹೇಳಲು ನಮ್ಮ ಈ ಕೆಳಗಿನ ತಂಡವು ಹರ್ಷಿಸುತ್ತದೆ. ಆ ತಂಡ- ಶ್ರೀ ರವಿ ಎನ್. ಶ್ರೀ ರವೀಂದ್ರ ನಾಥಾಚಾರಿ ಕೆ ಪಿ. ಶ್ರೀ ರಾಜಶೇಖರ ಪಿ.ಜಿ. <br />
ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್<br> <br />
ವಂದನೆಗಳೊಂದಿಗೆ <br><br />
<br />
===ಮುಂದಿನ ಕಾರ್ಯಯೋಜನೆಗಳು===<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ<br />
<br />
=ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
[https://docs.google.com/forms/d/1_Htnm1Le055kSAsk106ucIkwTezFYqUWqyuOOdP9RVk/viewform ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ]<br />
<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಳಗಾವಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16_-_%E0%B2%8E%E0%B2%B8%E0%B3%8D_%E0%B2%86%E0%B2%B0%E0%B3%8D_%E0%B2%AA%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0%E0%B2%A6_%E0%B3%AB_%E0%B2%A6%E0%B2%BF%E0%B2%A8%E0%B2%A6_%E0%B2%B5%E0%B2%B0%E0%B2%A6%E0%B2%BF%E0%B2%97%E0%B2%B3%E0%B3%81&diff=13920ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16 - ಎಸ್ ಆರ್ ಪಿ ಕಾರ್ಯಾಗಾರದ ೫ ದಿನದ ವರದಿಗಳು2015-07-07T10:18:24Z<p>Radha: /* ಮುಖ್ಯಾಂಶಗಳು */</p>
<hr />
<div><br />
'''ಬೆಂಗಳೂರು ಗ್ರಾಮಾಂತರ ಡಯಟ್ ರಾಜಾಜಿನಗರ''' <br><br />
'''ರಾಜ್ಯ ಮಟ್ಟದ ಸಂ ಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ''' <br><br />
'''ದಿನಾಂಕ: 15.06.2015'''<br>'''<br />
<br />
=1ನೇ ದಿನದ ವರದಿ= <br />
*ಮೊದಲ ದಿನದ ತರಬೇತಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಬ್ಬೊ ಬ್ಬರಾಗಿ ಸಂಪನ್ಮೂಲ <br />
ವ್ಯಕ್ತಿಗಳು ಬಂದು ಸೇರುವ ಮೂಲಕ ವೇದಿಕೆ ಸಜ್ಜುಗೊಂಡಿತು.<br><br />
*ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಗೂಗಲ್ ಶೀಟ್ನಲ್ಲಿ ತಮ್ಮ ಮಾಹಿತಿ ಗಳನ್ನೂ , ತರಬೇತಿಯಲ್ಲಿ ತಮಗೆ ಯಾವ ಯಾವ ಅಂಶಗಳ ಬಗ್ಗೆ ತರಬೇತಿ ಬೇಕೆಂಬುದರ ಬಗ್ಗೆಯೂ ವಿವರ ತುಂಬಿಸಿದರು.<br><br />
*ನಂತರ ತರಬೇತುದಾರರಾದ ವೆಂಕಟೇಶ್ರವರು ಸಂಪನ್ಮೂಲ ವ್ಯಕ್ತಿಗಳೆಲ್ಲರ ಪರಿಚಯವನ್ನು ಮಾಡಿಸಿದರು. <br><br />
*ಮುಂದೆ ವೆಂಕಟೇಶ್ರವರು ಈ ಆರು ದಿನಗಳ ತರಬೇತಿಯ ಉದ್ದೇಶ, ಸ್ವರೂಪವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.<br><br />
*ನಂತರ ಶ್ರಿ ಗುರುಮೂರ್ತಿ ರವರು ಬಾಷಾ ಕಲಿಕೆಯನ್ನು ಪರಿಣಾಮಕಾರಿಗೋಳಿಸುವುದು ಹೇಗೆ ಎಂಬುದನ್ನು ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ & ಬರೆಯುವ ಕೌಶಲಗಳ ಹಿನ್ನೆಲೆಯಲ್ಲಿ ಚರ್ಚಾತ್ಮಕವಾಗಿ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ಚರ್ಚೆಗೆ ಸೇರಿಸಿ ಚರ್ಚೆಯನ್ನು ಅರ್ಥಪೂರ್ಣಗೊಳಿಸಿದರು.<br><br />
*ಬಾಷಾ ಕಲಿಕೆಯನ್ನು ಪರಿಣಾಮಕಾರಿಗೊಳಿಸುವ ಬಗೆಗಿನ ಸವಾಲುಗಳಿಗೆ ಯಾವ ರೀತಿಯ ವಿಧಾನಗಳನ್ನು ತರಗತಿಗಳಲ್ಲಿ ಭಾಷಾ ಶಿಕ್ಷಕರಾದವರು ಬಳಸಬಹುದು ಎಂಬುದನ್ನು ನಾವು ಪ್ರತಿಯೊಬ್ಬರೂ ಭಾಷಾ ಶಿಕ್ಷಕರ ವೇದಿಕೆಯ ಇಮೇಲ್ನಲ್ಲಿ ಹಂಚಿಕೊಂಡೆವು.<br><br />
*ನಂತರ ರಾತ್ರಿಯಿಡಿ ಪ್ರಯಾಣಿಸಿ ಬಂದ ಪ್ರಯಾಣದ ದಣಿವನ್ನು ಮಾಧ್ಯಾಹ್ನದ ರುಚಿಕಟ್ಟಾದ ಊಟ ಕೊಂಚ ಮರೆಮಾಡಿಸಿತು.<br><br />
*ಮಾಧ್ಯಾಹ್ನದ ಅವಧಿಯಲ್ಲಿ ಇನ್ನೊಬ್ಬ ತರಬೇತುದಾರರಾದ ರಾಕೇಶ್ ರವರು ಅಂತರ್ಜಾಲವನ್ನು ಬಳಸಿಕೊಂಡು ಗೂಗಲ್ ಮತ್ತಿತರ ಹುಡುಕು ತಾಣಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. <br><br />
*ಈ ಸಂದರ್ಭದಲ್ಲಿ ಅವರು ಜಾಲ ತಾಣಗಳಿಂದ ಮಾಹಿತಿ ಸಂಗ್ರಹಿಸುವ ಹಂತಗಳು, ಚಿತ್ರಗಳನ್ನು ಉಳಿಸಿಕೊಳ್ಳುವ ವಿಧಾನ , ಹಕ್ಕು ಸ್ವಾಮ್ಯ ಮುಂತಾದ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ ನೀಡಿದರು. <br><br />
ಹೀಗೆ ಈ ದಿನದ ತರಬೇತಿ ಉಪಯುಕ್ತ ಅಂಶಗಳ ಕಲಿಕೆಯೊಂದಿಗೆ ಕೊನೆಗೊಂಡಿತು.<br><br />
===========********============<br><br />
<br />
=೨ನೇ ದಿನದ ವರದಿ= <br />
ಬೆಳಗಾವಿ ಜಿಲ್ಲಾ ತಂಡದಿಂದ. <br />
<br />
೧೫/೦೬/೨೦೧೫ ರ ಸೋಮವಾರದಂದು ಪ್ರಾರಂಭವಾದ ಎಸ್.ಟಿ.ಎಪ್ ಕನ್ನಡ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ ಪ್ರಾರಂವಾಗಿ ೨ದಿನಗಳು ೨ ಕ್ಷಣಗಳ ರೀತಿಯಲ್ಲಿ ಕಳೆದು 3ನೇ ದಿನಕ್ಕೆ ಮುಂದುವರಿದ ಸಂದರ್ಭ . ಇವತ್ತು ನಾನು ಎರಡನೇ ದಿನದ ವರದಿಯನ್ನು ತಮ್ಮಮುಂದೆ ಮಂಡಿಸುತ್ತಿದ್ದೇನೆ. ಕಾರ್ಯಾಗಾರದ ಎರಡನೇ ದಿನವಾದ ಮಂಗಳವಾರ ಎಂದಿನಂತೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಸರಿಯಾಗಿ ೯:೩೦ಕ್ಕೆ ಹಾಜರಿದ್ದರು. ಕಾರ್ಯಾಗಾರದಲ್ಲಿ ಮೊದಲನೇಯದಾಗಿ ವೆಂಕಟೇಶ ಸರ್ ರವರು ಕಾರ್ಯಾಗಾರವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ತಂಡದಿಂದ ಸಮಂತ ಸರ್ ರವರು ಮೊದಲನೇ ದಿನದ ವರದಿಯಯನ್ನು ಅಚ್ಚುಕಟ್ಟಾಗಿ ಮಂಡಿಸಿದರು. ವೆಂಕಟೇಶ ಸರ್ ರವರು ಪ್ರತಿಯೊಂದು ಜಿಲ್ಲಾ ತಂಡದಿಂದ ಕಳೆದ ಸಾಲಿನಲ್ಲಿ ನಡೆದ ಎಸ್.ಟಿ.ಎಪ್ ಕನ್ನಡ ಕಾರ್ಯಾಗಾರದಲ್ಲಿನ ಅನುಭವ ಮತ್ತು ಕುಂದುಕೊರತೆಗಳ ಬಗ್ಗೆ ಟಿಪ್ಪಣಿಯನ್ನು ಮಾಡಿಕೊಂಡರು.ನಂತರ ಎಸ್.ಟಿ.ಎಪ್ ತರಬೇತಿಯ ಅನುಷ್ಟಾನಕ್ಕೆ ಇರುವ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು. ಅದಾಗಲೇ ೨ ಘಂಟೆಗೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಊಟದ ಸಮಯವಾದ್ದರಿಂದ ಮುದ್ದೆ ಊಟವನ್ನು ಸವಿಯಲು ಹೋದೆವು.ವಿರಾಮದ ನಂತರ ವೆಂಕಟೇಶ ಸರ್ ಅವರು ಸಂಪನ್ಮೂಲ ವ್ಯಕ್ತಗಳ ನೀರಿಕ್ಷೆಗಳನ್ನು ಪಟ್ಟಿ ಮಾಡಿದರು ನಂತರ ರಾಕೇಶ್ ಸರ ಅವರು ಎಲ್ಲಾ ನೀರಕ್ಷಾ ಪಟ್ಟಿಯಲ್ಲಿನ ಅಂಶಗಳಿಗೆ ಪರಿಹಾರವನ್ನು ಸೂಚಿಸಿದರು. ನಂತರ ಲಿಬ್ರೇ ಆಫೀಸ್ ಅಪಡೇಟ ಮಾಡುವದು, ಪರಿವಿಡಿ ರಚನೆ ಮಾಡುವದು, ಪಾಸೆವರ್ಡ ಕೊಡುವ ವಿಧಾನವನ್ನು ತಳಿಸಿದರು ನಂತರ ವೆಂಕಟೇಶ ಸರ್ ಅವರು ಬದಲಾದ ಟೆಂಪಲೇಟ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು ಅದಾಗಲೆ ಸಮಯ ೫.೩೦ ಆಗಿದ್ದರಿಂದ ಕಾರ್ಯಾಗಾರವನ್ನು ಅಂತ್ಯಗೊಳಿಸಲಾಯಿತು.<br />
ಮಂಡನೆ<br />
ಶ್ರೀ ಅಶೋಕ ಭಜಂತ್ರಿ <br />
ಶ್ರೀ ಪೈಗಂಬರ ಕಲಾವಂತ <br />
ಬೆಳಗಾವಿ ಜಿಲ್ಲಾ ತಂಡದ ಪರವಾಗಿ<br />
<br />
=ನಾಲ್ಕನೇ ದಿನದ ವರದಿ=<br />
ಕೊಪ್ಪಳ ಜಿಲ್ಲಾ ತಂಡದಿಂದ,<br> <br />
ಗೀಗೀ ಪದದ ಮೂಲಕ ವರದಿ <br><br />
<br />
ಕುಂತ ನಿಂತ ಸಭಾದಾಗ | ಎಸ್.ಆರ್. ಪಿ ಶಿಭಿರದಾಗ<br> <br />
ಕೊಪ್ಪಳ ತಂಡದವರು ವರದಿ ಹೇಳ್ತಾರಣ್ಣ || ಪ ||<br><br />
<br />
ಒಂದು ಕಿವಿಯಿಂದ ಕೇಳಿ ಇನ್ನೊಂದ ಕಿವಿಯಿಂದ ಬಿಟ್ಟು<br><br />
ಪ್ಯಾಂಟು ಶರ್ಟ್ ಬಿಡಿಸ್ಕೊಂತ ಏಳಬ್ಯಾಡರಣ್ಣ || ೧ || <br><br />
<br />
ವೆಂಕಟೇಶ ಸರ್ ಸ್ವಾಗತದಿಂದ ಆರಂಭವಾದ ಶಿಬಿರ <br><br />
ಧಾರವಡ ತಂಡದವರ ವರದಿವಾಚನ ಮುಂದಿನ <br><br />
ಕಾರ್ಯಕ್ಕೆ ನಾಂದಿಯು ಆಯಿತು <br><br />
ಮುಂದೆನಾಯ್ತು ಎಂಬೂದು ಕೇಳಿರಣ್ಣ || ೨ ||<br> <br />
<br />
ವೆಂಕಟೇಶ ಸರ್ ತಂಡಮಾಡಿ ಭಾಷಾ ಬೋಧನೆಯ ಬಗ್ಗೆ<br> <br />
ಚರ್ಚೆಗೆ ಸ್ಕ್ರಿಪ್ಟ್ ಕೊಟ್ಟಾರಾಣ್ಣಾ | <br><br />
ತಂಡದವರು ಎಲ್ಲಾಸೇರಿ ಸ್ಕ್ರಿಪ್ಟ್ ಓದಿಕೋಂಡು<br> <br />
ತಮ್ಮ ತಮ್ಮ ವಿಚಾರ ಹೇಳಿದ್ರಣ್ಣ || ೩ ||<br><br />
<br />
ಈ ಹೊತ್ತಿಗಾಗಲೆ ಡೈನಿಂಗ್ ರೂಮಿನಲ್ಲಿ <br><br />
ಚಪಾತಿ ಎಲ್ಲರನ್ನು ಕರೆದಾವಣ್ಣಾ <br><br />
ಊಟವನ್ನು ಮಾಡಿಕೊಂಡು ಮಜ್ಜಿಗೆ ಕುಡ್ದುಕೊಂಡು<br> <br />
ಎಲ್ಲಾರು ಒಳಗೆ ಬಂದಾರಣ್ಣಾ || ೪ ||<br><br />
<br />
ಮದ್ಯಾಹ್ನಾ ಅವಧಿಯು ಪ್ರಭಾಕರ ಶೆಟ್ಟಿ ಸರ್ <br><br />
ಭಾಷಾ ಬೋಧನೆ ವಿಚಾರ ತಿಳಿಸಿದರಣ್ಣಾ <br><br />
ಹಾಸ್ಯದ ಮಾತಿನಿಂದ ಎಲ್ಲರ ಮನಗೆದ್ದು <br><br />
ನಗುವಿನ ಅಲೆಯಲ್ಲಿ ತೆಲೀಸಿದರಣ್ಣಾ || ೫ ||<br><br />
<br />
ನಂತರ ಅವಧಿಯು ವೆಂಕಟೇಶ ಸರ್ ಕೈಗೆಸಿಕ್ಕು <br><br />
ಭಾಷಾ ಬೋಧನೆ ಚರ್ಚೆ ನಡೆಸಿದ್ರಣ್ಣಾ <br><br />
ಹೊರಗಿನ ಚಹಾವಾಸನೆ ಗಮ್ಮೆಂದು ಒಳಗೆ ಬಂದು<br> <br />
ಎಲ್ಲರನ್ನು ತನ್ನಕಡೆ ಸೆಳೆಯಿತ್ತಣ್ಣ || ೬ ||<br><br />
<br />
ಚಹಾದ ವಿರಾಮ ಆದಮೇಲೆ ರಾಖೇಶ ಸರ್ ಮುಂದುವರಸಿ<br> <br />
ಮೇಲ್ ಫಿಲ್ಟ್ ರ್ ಮಾಡುಬಗೆ ತಿಳಿಸಿದ್ರಣ್ಣಾ <br><br />
ಅವರು ಹೇಳಿದ್ದನ್ನು ಚಿತ್ತಾಗೊಟ್ಟು ಕೇಳುತ್ತಾ <br><br />
ನಡುನಡುವೆ ಒಂದೊಂದು ಪ್ರಶ್ನೆಯ ಕೇಳತ್ತಾ <br><br />
ಮೇಲ್ ಫಿಲ್ಟರ್ ಮಾಡುದನ್ನ ಕಲಿತೇವಣ್ಣಾ ||೭ ||<br><br />
<br />
ಆಮೇಲೆ ಎಲ್ಲಾರೂ ಗಣಕಯಂತ್ರಕ್ಕೆ ತೆರಳಿ <br><br />
ಮೇಲು ಫಿಲ್ಟರು ಮಾಡಿದ್ರಣ್ಣಾ <br><br />
ಎಷ್ಟು ಪ್ರ್ಯಾಕ್ಟಿಸ್ ಮಾಡಿದ್ರು ಹೆಚ್ಚಿನ ಅವಧಿ ಇಲ್ಲದ್ದಕ್ಕೆ <br><br />
ಎಲ್ಲಾರು ಮನದಲ್ಲಿ ಗೊಣಿಗ್ಯಾರಣ್ಣ ||೮ ||<br><br />
<br />
ಈ ಹೊತ್ತಿಗಾಗಲೇ ಗಡಿಯಾರ ಓಡೋಡಿ ೫.೩೦ ದಾಟಿದ್ದು ತೋರಿಸತಣ್ಣಾ <br><br />
ಎಲ್ಲಾರು ಕಂಪ್ಯೂಟರು ಶೆಟ್ ಡೌನ್ ಮಾಡಿ <br><br />
ತಮ್ಮ ತಮ್ಮ ಗೂಡಿನ ದಾರಿ ಹಿಡಿದಾರಣ್ಣಾ ||೯ ||<br><br />
<br />
ಹಾಡಿದವರು : ಶ್ರೀ ರಘುನಾಥ ಸಂಗಳದ ಶಿಕ್ಷಕರು <br><br />
ಪ್ರಸ್ತುತಿ : ಶ್ರೀ ಬಸವರಾಜ ಮೇಟಿ ಶಿಕ್ಷಕರು <br><br />
<br />
=೫ ನೇ ದಿನದ ವರದಿ=<br />
ರಾಯಚೂರು ಜಿಲ್ಲಾ ತಂಡದಿಂದ <br> <br />
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ <br><br />
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ <br> <br />
ಛಲಬೇಕು ಶರಣಂಗೆ ಪರದೈವನೊಲ್ಲೆನೆಂಬ <br> <br />
ಛಲಬೇಕು ಶರಣಂಗೆ ಲಿಂಗಜಂಗಮ ಒಂದೇ ಎಂಬ <br> <br />
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ <br> <br />
ಛಲಬೇಕು ಶಿಕ್ಷಕ ಬಂಧುಗಳಿಗೆ ಕಂಪ್ಯೂಟರಜ್ಷಾನ ಬಳಸುವೆನೆಂದು <br> <br />
ಛಲವಿಲ್ಲದವರ ಮೆಚ್ಚ ನಮ್ಮ ಕಂಪ್ಯೂಟರ್ ದೇವ <br> <br />
ಎಂದು ಬಸವಾದಿ ಶರಣರನ್ನು ಮನದಲ್ಲಿ ಸ್ಮರಿಸುತ್ತ ಆರನೇ ದಿನದ ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರುತ್ತ ೫ನೇ ದಿನದ ಕಾರ್ಯಾಗಾರದ ವರದಿಯನ್ನು ಮಂಡಿಸುತ್ತಿದ್ದೇನೆ <br><br />
<br />
==ಮುಖ್ಯಾಂಶಗಳು== <br />
1. ಗೀಗೀಪದ ಶೈಲಿಯಲ್ಲಿ ವರದಿವಾಚನ <br><br />
2. ಹಿಮ್ಮಾಹಿತಿ ವಿಶ್ಲೇಷಣೆ <br> <br />
3. ವಿಡಿಯೋ ಎಡಿಟಿಂಗ್ <br> <br />
4. ರಿಕಾರ್ಡ ಮೈ ಡೆಸ್ಕ್ಟಾ ಪ್ <br> <br />
5. ಅಡಾಸಿಟಿ <br> <br />
6. ಎಮ್ ಆರ್ ಪಿ ತರಬೇತಿ ಅಝಂಡಾ <br> <br />
ವರದಿಯ ವಿವರ ಕಂಚಿನ ಕಂಠದ ಗಾಯಕರಾದ ರಘುನಾಥ ಸರ್ ಅವರಿಂದ <br><br />
೪ ನೇ ದಿನದ ವರದಿವಾಚನವನ್ನು ಗೀಗಿ ಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಮಂಡಿಸಲಾಯಿತು. ಅವರ ಈ ಹೊಸ ಪ್ರಯತ್ನ ಎಲ್ಲಾ ಶಿಭಿರಾರ್ಥಿಗಳ ಮನಸೆಳೆಯಿತು <br> <br />
ನಂತರದಲ್ಲಿ ವೆಂಕಟೇಶ ಸರ್ ಇವರಿಂದ ಹಿಮ್ಮಾಹಿತಿ ನಮೂನೆಯಲ್ಲಿ ನಾವು ಕೊಟ್ಟ ಮಾಹಿತಿಯನ್ನು ವಿವಿಧ ಆಲೇಖಗಳ ಮೂಲಕ ವಿಶ್ಲೇಷಣೆ ಮಾಡಲಾಯಿತು. ನಂತರ ಕೋಯರ ಪೇಜನಲ್ಲಿ ಸೇತುಬಂಧ ಸಾಮರ್ಥ್ಯಗಳ ಪಟ್ಟಿ ಇದೆ ಅದನ್ನು ನಮ್ಮ ತರಗತಿಯ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ತಿಳಿಸಿದರು <br><br />
ರೋಗಿ ಬಯಸಿದ್ದು ಹಾಲು ಅನ್ನ , ಡಾಕ್ಟ್ರು ಹೇಳಿದ್ದು ಹಾಲು ಅನ್ನ ಎನ್ನುವಂತೆ, ನಮ್ಮೆಲ್ಲರ ನಿರೀಕ್ಷೆಯಂತೆ ರಾಖೇಶ ಸರ್ ಅವರನ್ನು ಓಪನ್ ಶಾಟ್ ವಿಡಿಯೋ ಎಡಿಟರ್ ವಿಡಿಯೋ ಎಡಿಟಿಂಗ್ ,ಯೂ ಟೂಬ್ ಡೌನಲೋಡ್, ಟೆಕ್ಸ್ಟ ಎಡಿಟಿಂಗ್<br />
ಇಮೇಜ್ ಎಡಿಟಿಂಗ್ ಅತ್ಯಂತ ಸರಳ ರೀತಿಯಲ್ಲಿ ಮನಮುಟ್ಟುವಂತೆ ತಿಳಿಸಿದರು <br><br />
ರಿಕಾರ್ಡ ಮೈ ಡೆಸ್ಕಟಾಪ್ನಲ್ಲಿ ಹಿಂದೆ ಇದ್ದ ಒಂದು ವಿಡಿಯೋವನ್ನು ವಿಡಿಯೋ ಧ್ವನಿಯನ್ನು ಮ್ಯೂಟ್ ಮಾಡಿ ನಮ್ಮ ಧ್ವನಿಯನ್ನು ನೀಡುವ ಬಗ್ಗೆ ತಿಳಿಸಿದರು. ಈ ವೇಳೆಗೆ ಊಟ ಬಂದಿತ್ತು ಎಲ್ಲರೂ ಊಟಕ್ಕೆ ತೆರಳಿದೆವು <br><br />
ಊಟದ ವಿರಾಮದ ನಂತರ ಅಡಾಸಿಟಿ ಬಗ್ಗೆ ತಿಳಿಸುತ್ತಾ ಪ್ರಭಾಕರ ಶೆಟ್ಟಿ ಸರ್ ಅವರ ಧ್ವನಿಯನ್ನು ರಿಕಾರ್ಡ ಮಾಡಿ ಅದರಲ್ಲಿ ಬೇಡವಾದ ಧ್ವನಿಯನ್ನು ತೆಗೆದು ಹಾಕಿ ಬೇಕಾದ ಧ್ವನಿಯನ್ನು ಎಡಿಟ್ ಮಾಡುವ ವಿಧಾನ ತಿಳಿಸಿದರು. ಪೇಡ್ ಇನ್ ಪೇಡ್ ಔಟ್ ಗಳ ಬಗ್ಗೆ ತಿಳಿಸಿದರು. ಬೇರೆ ಬೇರೆ ಹಾಡುಗಳಿಂದ ನಮಗೆ ಬೇಕಾದ ಹಾಡುಗಳನ್ನು ಸೇರಿಸುವ ವಿಧಾನ ತಿಳಿಸಿದರು <br> <br />
ಚಹಾ ವಿರಾಮದ ನಂತರ ವೆಂಕಟೇಶ ಸರ್ ಅವರು ಎಮ್ . ಆರ್. ಪಿ ತರಬೇತಿಯ ಅಜಂಡಾವನ್ನು ಮೈಂಡ್ ಮ್ಯಾಪ್ ಗಳ ಮೂಲಕ ಎಂಟು ದಿನಗಳ ಕಾರ್ಯಾಗಾರದಲ್ಲಿ ಪ್ರತಿ ದಿನ ಮಾಡುವ ಕಾರ್ಯಗಳ ಬಗ್ಗೆ ಚರ್ಚಿಸಿದರು.<br />
ಅಷ್ಟೊತ್ತಿಗಾಗಲೆ ಸಮಯ ೫.೩೦ ತೋರಿಸುತ್ತಿತ್ತು ಎಲ್ಲರೂ ಮನೆದಾರಿಗೆ ತೆರಳಿದರು <br><br />
<br />
ವರದಿ : ರಾಯಚೂರು ತಂಡದವರಿಂದ <br><br />
ಶ್ರೀ ಬಸವರಾಜ ಹೊಸಳ್ಳಿ ಸ. ಶಿಕ್ಷಕರು <br> <br />
ಶ್ರೀ ಶಿವಕುಮಾರ ಕೋಡಿಹಾಳ . ಸ. ಶಿಕ್ಷಕರು <br></div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16_-_%E0%B2%8E%E0%B2%B8%E0%B3%8D_%E0%B2%86%E0%B2%B0%E0%B3%8D_%E0%B2%AA%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0%E0%B2%A6_%E0%B3%AB_%E0%B2%A6%E0%B2%BF%E0%B2%A8%E0%B2%A6_%E0%B2%B5%E0%B2%B0%E0%B2%A6%E0%B2%BF%E0%B2%97%E0%B2%B3%E0%B3%81&diff=13919ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16 - ಎಸ್ ಆರ್ ಪಿ ಕಾರ್ಯಾಗಾರದ ೫ ದಿನದ ವರದಿಗಳು2015-07-07T10:17:44Z<p>Radha: /* ೫ ನೇ ದಿನದ ವರದಿ */</p>
<hr />
<div><br />
'''ಬೆಂಗಳೂರು ಗ್ರಾಮಾಂತರ ಡಯಟ್ ರಾಜಾಜಿನಗರ''' <br><br />
'''ರಾಜ್ಯ ಮಟ್ಟದ ಸಂ ಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ''' <br><br />
'''ದಿನಾಂಕ: 15.06.2015'''<br>'''<br />
<br />
=1ನೇ ದಿನದ ವರದಿ= <br />
*ಮೊದಲ ದಿನದ ತರಬೇತಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಬ್ಬೊ ಬ್ಬರಾಗಿ ಸಂಪನ್ಮೂಲ <br />
ವ್ಯಕ್ತಿಗಳು ಬಂದು ಸೇರುವ ಮೂಲಕ ವೇದಿಕೆ ಸಜ್ಜುಗೊಂಡಿತು.<br><br />
*ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಗೂಗಲ್ ಶೀಟ್ನಲ್ಲಿ ತಮ್ಮ ಮಾಹಿತಿ ಗಳನ್ನೂ , ತರಬೇತಿಯಲ್ಲಿ ತಮಗೆ ಯಾವ ಯಾವ ಅಂಶಗಳ ಬಗ್ಗೆ ತರಬೇತಿ ಬೇಕೆಂಬುದರ ಬಗ್ಗೆಯೂ ವಿವರ ತುಂಬಿಸಿದರು.<br><br />
*ನಂತರ ತರಬೇತುದಾರರಾದ ವೆಂಕಟೇಶ್ರವರು ಸಂಪನ್ಮೂಲ ವ್ಯಕ್ತಿಗಳೆಲ್ಲರ ಪರಿಚಯವನ್ನು ಮಾಡಿಸಿದರು. <br><br />
*ಮುಂದೆ ವೆಂಕಟೇಶ್ರವರು ಈ ಆರು ದಿನಗಳ ತರಬೇತಿಯ ಉದ್ದೇಶ, ಸ್ವರೂಪವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.<br><br />
*ನಂತರ ಶ್ರಿ ಗುರುಮೂರ್ತಿ ರವರು ಬಾಷಾ ಕಲಿಕೆಯನ್ನು ಪರಿಣಾಮಕಾರಿಗೋಳಿಸುವುದು ಹೇಗೆ ಎಂಬುದನ್ನು ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ & ಬರೆಯುವ ಕೌಶಲಗಳ ಹಿನ್ನೆಲೆಯಲ್ಲಿ ಚರ್ಚಾತ್ಮಕವಾಗಿ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ಚರ್ಚೆಗೆ ಸೇರಿಸಿ ಚರ್ಚೆಯನ್ನು ಅರ್ಥಪೂರ್ಣಗೊಳಿಸಿದರು.<br><br />
*ಬಾಷಾ ಕಲಿಕೆಯನ್ನು ಪರಿಣಾಮಕಾರಿಗೊಳಿಸುವ ಬಗೆಗಿನ ಸವಾಲುಗಳಿಗೆ ಯಾವ ರೀತಿಯ ವಿಧಾನಗಳನ್ನು ತರಗತಿಗಳಲ್ಲಿ ಭಾಷಾ ಶಿಕ್ಷಕರಾದವರು ಬಳಸಬಹುದು ಎಂಬುದನ್ನು ನಾವು ಪ್ರತಿಯೊಬ್ಬರೂ ಭಾಷಾ ಶಿಕ್ಷಕರ ವೇದಿಕೆಯ ಇಮೇಲ್ನಲ್ಲಿ ಹಂಚಿಕೊಂಡೆವು.<br><br />
*ನಂತರ ರಾತ್ರಿಯಿಡಿ ಪ್ರಯಾಣಿಸಿ ಬಂದ ಪ್ರಯಾಣದ ದಣಿವನ್ನು ಮಾಧ್ಯಾಹ್ನದ ರುಚಿಕಟ್ಟಾದ ಊಟ ಕೊಂಚ ಮರೆಮಾಡಿಸಿತು.<br><br />
*ಮಾಧ್ಯಾಹ್ನದ ಅವಧಿಯಲ್ಲಿ ಇನ್ನೊಬ್ಬ ತರಬೇತುದಾರರಾದ ರಾಕೇಶ್ ರವರು ಅಂತರ್ಜಾಲವನ್ನು ಬಳಸಿಕೊಂಡು ಗೂಗಲ್ ಮತ್ತಿತರ ಹುಡುಕು ತಾಣಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. <br><br />
*ಈ ಸಂದರ್ಭದಲ್ಲಿ ಅವರು ಜಾಲ ತಾಣಗಳಿಂದ ಮಾಹಿತಿ ಸಂಗ್ರಹಿಸುವ ಹಂತಗಳು, ಚಿತ್ರಗಳನ್ನು ಉಳಿಸಿಕೊಳ್ಳುವ ವಿಧಾನ , ಹಕ್ಕು ಸ್ವಾಮ್ಯ ಮುಂತಾದ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ ನೀಡಿದರು. <br><br />
ಹೀಗೆ ಈ ದಿನದ ತರಬೇತಿ ಉಪಯುಕ್ತ ಅಂಶಗಳ ಕಲಿಕೆಯೊಂದಿಗೆ ಕೊನೆಗೊಂಡಿತು.<br><br />
===========********============<br><br />
<br />
=೨ನೇ ದಿನದ ವರದಿ= <br />
ಬೆಳಗಾವಿ ಜಿಲ್ಲಾ ತಂಡದಿಂದ. <br />
<br />
೧೫/೦೬/೨೦೧೫ ರ ಸೋಮವಾರದಂದು ಪ್ರಾರಂಭವಾದ ಎಸ್.ಟಿ.ಎಪ್ ಕನ್ನಡ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ ಪ್ರಾರಂವಾಗಿ ೨ದಿನಗಳು ೨ ಕ್ಷಣಗಳ ರೀತಿಯಲ್ಲಿ ಕಳೆದು 3ನೇ ದಿನಕ್ಕೆ ಮುಂದುವರಿದ ಸಂದರ್ಭ . ಇವತ್ತು ನಾನು ಎರಡನೇ ದಿನದ ವರದಿಯನ್ನು ತಮ್ಮಮುಂದೆ ಮಂಡಿಸುತ್ತಿದ್ದೇನೆ. ಕಾರ್ಯಾಗಾರದ ಎರಡನೇ ದಿನವಾದ ಮಂಗಳವಾರ ಎಂದಿನಂತೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಸರಿಯಾಗಿ ೯:೩೦ಕ್ಕೆ ಹಾಜರಿದ್ದರು. ಕಾರ್ಯಾಗಾರದಲ್ಲಿ ಮೊದಲನೇಯದಾಗಿ ವೆಂಕಟೇಶ ಸರ್ ರವರು ಕಾರ್ಯಾಗಾರವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ತಂಡದಿಂದ ಸಮಂತ ಸರ್ ರವರು ಮೊದಲನೇ ದಿನದ ವರದಿಯಯನ್ನು ಅಚ್ಚುಕಟ್ಟಾಗಿ ಮಂಡಿಸಿದರು. ವೆಂಕಟೇಶ ಸರ್ ರವರು ಪ್ರತಿಯೊಂದು ಜಿಲ್ಲಾ ತಂಡದಿಂದ ಕಳೆದ ಸಾಲಿನಲ್ಲಿ ನಡೆದ ಎಸ್.ಟಿ.ಎಪ್ ಕನ್ನಡ ಕಾರ್ಯಾಗಾರದಲ್ಲಿನ ಅನುಭವ ಮತ್ತು ಕುಂದುಕೊರತೆಗಳ ಬಗ್ಗೆ ಟಿಪ್ಪಣಿಯನ್ನು ಮಾಡಿಕೊಂಡರು.ನಂತರ ಎಸ್.ಟಿ.ಎಪ್ ತರಬೇತಿಯ ಅನುಷ್ಟಾನಕ್ಕೆ ಇರುವ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು. ಅದಾಗಲೇ ೨ ಘಂಟೆಗೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಊಟದ ಸಮಯವಾದ್ದರಿಂದ ಮುದ್ದೆ ಊಟವನ್ನು ಸವಿಯಲು ಹೋದೆವು.ವಿರಾಮದ ನಂತರ ವೆಂಕಟೇಶ ಸರ್ ಅವರು ಸಂಪನ್ಮೂಲ ವ್ಯಕ್ತಗಳ ನೀರಿಕ್ಷೆಗಳನ್ನು ಪಟ್ಟಿ ಮಾಡಿದರು ನಂತರ ರಾಕೇಶ್ ಸರ ಅವರು ಎಲ್ಲಾ ನೀರಕ್ಷಾ ಪಟ್ಟಿಯಲ್ಲಿನ ಅಂಶಗಳಿಗೆ ಪರಿಹಾರವನ್ನು ಸೂಚಿಸಿದರು. ನಂತರ ಲಿಬ್ರೇ ಆಫೀಸ್ ಅಪಡೇಟ ಮಾಡುವದು, ಪರಿವಿಡಿ ರಚನೆ ಮಾಡುವದು, ಪಾಸೆವರ್ಡ ಕೊಡುವ ವಿಧಾನವನ್ನು ತಳಿಸಿದರು ನಂತರ ವೆಂಕಟೇಶ ಸರ್ ಅವರು ಬದಲಾದ ಟೆಂಪಲೇಟ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು ಅದಾಗಲೆ ಸಮಯ ೫.೩೦ ಆಗಿದ್ದರಿಂದ ಕಾರ್ಯಾಗಾರವನ್ನು ಅಂತ್ಯಗೊಳಿಸಲಾಯಿತು.<br />
ಮಂಡನೆ<br />
ಶ್ರೀ ಅಶೋಕ ಭಜಂತ್ರಿ <br />
ಶ್ರೀ ಪೈಗಂಬರ ಕಲಾವಂತ <br />
ಬೆಳಗಾವಿ ಜಿಲ್ಲಾ ತಂಡದ ಪರವಾಗಿ<br />
<br />
=ನಾಲ್ಕನೇ ದಿನದ ವರದಿ=<br />
ಕೊಪ್ಪಳ ಜಿಲ್ಲಾ ತಂಡದಿಂದ,<br> <br />
ಗೀಗೀ ಪದದ ಮೂಲಕ ವರದಿ <br><br />
<br />
ಕುಂತ ನಿಂತ ಸಭಾದಾಗ | ಎಸ್.ಆರ್. ಪಿ ಶಿಭಿರದಾಗ<br> <br />
ಕೊಪ್ಪಳ ತಂಡದವರು ವರದಿ ಹೇಳ್ತಾರಣ್ಣ || ಪ ||<br><br />
<br />
ಒಂದು ಕಿವಿಯಿಂದ ಕೇಳಿ ಇನ್ನೊಂದ ಕಿವಿಯಿಂದ ಬಿಟ್ಟು<br><br />
ಪ್ಯಾಂಟು ಶರ್ಟ್ ಬಿಡಿಸ್ಕೊಂತ ಏಳಬ್ಯಾಡರಣ್ಣ || ೧ || <br><br />
<br />
ವೆಂಕಟೇಶ ಸರ್ ಸ್ವಾಗತದಿಂದ ಆರಂಭವಾದ ಶಿಬಿರ <br><br />
ಧಾರವಡ ತಂಡದವರ ವರದಿವಾಚನ ಮುಂದಿನ <br><br />
ಕಾರ್ಯಕ್ಕೆ ನಾಂದಿಯು ಆಯಿತು <br><br />
ಮುಂದೆನಾಯ್ತು ಎಂಬೂದು ಕೇಳಿರಣ್ಣ || ೨ ||<br> <br />
<br />
ವೆಂಕಟೇಶ ಸರ್ ತಂಡಮಾಡಿ ಭಾಷಾ ಬೋಧನೆಯ ಬಗ್ಗೆ<br> <br />
ಚರ್ಚೆಗೆ ಸ್ಕ್ರಿಪ್ಟ್ ಕೊಟ್ಟಾರಾಣ್ಣಾ | <br><br />
ತಂಡದವರು ಎಲ್ಲಾಸೇರಿ ಸ್ಕ್ರಿಪ್ಟ್ ಓದಿಕೋಂಡು<br> <br />
ತಮ್ಮ ತಮ್ಮ ವಿಚಾರ ಹೇಳಿದ್ರಣ್ಣ || ೩ ||<br><br />
<br />
ಈ ಹೊತ್ತಿಗಾಗಲೆ ಡೈನಿಂಗ್ ರೂಮಿನಲ್ಲಿ <br><br />
ಚಪಾತಿ ಎಲ್ಲರನ್ನು ಕರೆದಾವಣ್ಣಾ <br><br />
ಊಟವನ್ನು ಮಾಡಿಕೊಂಡು ಮಜ್ಜಿಗೆ ಕುಡ್ದುಕೊಂಡು<br> <br />
ಎಲ್ಲಾರು ಒಳಗೆ ಬಂದಾರಣ್ಣಾ || ೪ ||<br><br />
<br />
ಮದ್ಯಾಹ್ನಾ ಅವಧಿಯು ಪ್ರಭಾಕರ ಶೆಟ್ಟಿ ಸರ್ <br><br />
ಭಾಷಾ ಬೋಧನೆ ವಿಚಾರ ತಿಳಿಸಿದರಣ್ಣಾ <br><br />
ಹಾಸ್ಯದ ಮಾತಿನಿಂದ ಎಲ್ಲರ ಮನಗೆದ್ದು <br><br />
ನಗುವಿನ ಅಲೆಯಲ್ಲಿ ತೆಲೀಸಿದರಣ್ಣಾ || ೫ ||<br><br />
<br />
ನಂತರ ಅವಧಿಯು ವೆಂಕಟೇಶ ಸರ್ ಕೈಗೆಸಿಕ್ಕು <br><br />
ಭಾಷಾ ಬೋಧನೆ ಚರ್ಚೆ ನಡೆಸಿದ್ರಣ್ಣಾ <br><br />
ಹೊರಗಿನ ಚಹಾವಾಸನೆ ಗಮ್ಮೆಂದು ಒಳಗೆ ಬಂದು<br> <br />
ಎಲ್ಲರನ್ನು ತನ್ನಕಡೆ ಸೆಳೆಯಿತ್ತಣ್ಣ || ೬ ||<br><br />
<br />
ಚಹಾದ ವಿರಾಮ ಆದಮೇಲೆ ರಾಖೇಶ ಸರ್ ಮುಂದುವರಸಿ<br> <br />
ಮೇಲ್ ಫಿಲ್ಟ್ ರ್ ಮಾಡುಬಗೆ ತಿಳಿಸಿದ್ರಣ್ಣಾ <br><br />
ಅವರು ಹೇಳಿದ್ದನ್ನು ಚಿತ್ತಾಗೊಟ್ಟು ಕೇಳುತ್ತಾ <br><br />
ನಡುನಡುವೆ ಒಂದೊಂದು ಪ್ರಶ್ನೆಯ ಕೇಳತ್ತಾ <br><br />
ಮೇಲ್ ಫಿಲ್ಟರ್ ಮಾಡುದನ್ನ ಕಲಿತೇವಣ್ಣಾ ||೭ ||<br><br />
<br />
ಆಮೇಲೆ ಎಲ್ಲಾರೂ ಗಣಕಯಂತ್ರಕ್ಕೆ ತೆರಳಿ <br><br />
ಮೇಲು ಫಿಲ್ಟರು ಮಾಡಿದ್ರಣ್ಣಾ <br><br />
ಎಷ್ಟು ಪ್ರ್ಯಾಕ್ಟಿಸ್ ಮಾಡಿದ್ರು ಹೆಚ್ಚಿನ ಅವಧಿ ಇಲ್ಲದ್ದಕ್ಕೆ <br><br />
ಎಲ್ಲಾರು ಮನದಲ್ಲಿ ಗೊಣಿಗ್ಯಾರಣ್ಣ ||೮ ||<br><br />
<br />
ಈ ಹೊತ್ತಿಗಾಗಲೇ ಗಡಿಯಾರ ಓಡೋಡಿ ೫.೩೦ ದಾಟಿದ್ದು ತೋರಿಸತಣ್ಣಾ <br><br />
ಎಲ್ಲಾರು ಕಂಪ್ಯೂಟರು ಶೆಟ್ ಡೌನ್ ಮಾಡಿ <br><br />
ತಮ್ಮ ತಮ್ಮ ಗೂಡಿನ ದಾರಿ ಹಿಡಿದಾರಣ್ಣಾ ||೯ ||<br><br />
<br />
ಹಾಡಿದವರು : ಶ್ರೀ ರಘುನಾಥ ಸಂಗಳದ ಶಿಕ್ಷಕರು <br><br />
ಪ್ರಸ್ತುತಿ : ಶ್ರೀ ಬಸವರಾಜ ಮೇಟಿ ಶಿಕ್ಷಕರು <br><br />
<br />
=೫ ನೇ ದಿನದ ವರದಿ=<br />
ರಾಯಚೂರು ಜಿಲ್ಲಾ ತಂಡದಿಂದ <br> <br />
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ <br><br />
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ <br> <br />
ಛಲಬೇಕು ಶರಣಂಗೆ ಪರದೈವನೊಲ್ಲೆನೆಂಬ <br> <br />
ಛಲಬೇಕು ಶರಣಂಗೆ ಲಿಂಗಜಂಗಮ ಒಂದೇ ಎಂಬ <br> <br />
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ <br> <br />
ಛಲಬೇಕು ಶಿಕ್ಷಕ ಬಂಧುಗಳಿಗೆ ಕಂಪ್ಯೂಟರಜ್ಷಾನ ಬಳಸುವೆನೆಂದು <br> <br />
ಛಲವಿಲ್ಲದವರ ಮೆಚ್ಚ ನಮ್ಮ ಕಂಪ್ಯೂಟರ್ ದೇವ <br> <br />
ಎಂದು ಬಸವಾದಿ ಶರಣರನ್ನು ಮನದಲ್ಲಿ ಸ್ಮರಿಸುತ್ತ ಆರನೇ ದಿನದ ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರುತ್ತ ೫ನೇ ದಿನದ ಕಾರ್ಯಾಗಾರದ ವರದಿಯನ್ನು ಮಂಡಿಸುತ್ತಿದ್ದೇನೆ <br><br />
<br />
==ಮುಖ್ಯಾಂಶಗಳು== <br />
1. ಗೀಗೀಪದ ಶೈಲಿಯಲ್ಲಿ ವರದಿವಾಚನ <br><br />
2. ಹಿಮ್ಮಾಹಿತಿ ವಿಶ್ಲೇಷಣೆ <br> <br />
3. ವಿಡಿಯೋ ಎಡಿಟಿಂಗ್ <br> <br />
4. ರಿಕಾರ್ಡ ಮೈ ಡೆಸ್ಕ್ಟಾ ಪ್ <br> <br />
5. ಅಡಾಸಿಟಿ <br> <br />
6. ಎಮ್ ಆರ್ ಪಿ ತರಬೇತಿ ಅಝಂಡಾ <br> <br />
ವರದಿಯ ವಿವರ ಕಂಚಿನ ಕಂಠದ ಗಾಯಕರಾದ ರಘುನಾಥ ಸರ್ ಅವರಿಂದ <br><br />
೪ ನೇ ದಿನದ ವರದಿವಾಚನವನ್ನು ಗೀಗಿ ಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಮಂಡಿಸಲಾಯಿತು. ಅವರ ಈ ಹೊಸ ಪ್ರಯತ್ನ ಎಲ್ಲಾ ಶಿಭಿರಾರ್ಥಿಗಳ ಮನಸೆಳೆಯಿತು <br> <br />
ನಂತರದಲ್ಲಿ ವೆಂಕಟೇಶ ಸರ್ ಇವರಿಂದ ಹಿಮ್ಮಾಹಿತಿ ನಮೂನೆಯಲ್ಲಿ ನಾವು ಕೊಟ್ಟ ಮಾಹಿತಿಯನ್ನು ವಿವಿಧ ಆಲೇಖಗಳ ಮೂಲಕ ವಿಶ್ಲೇಷಣೆ ಮಾಡಲಾಯಿತು. ನಂತರ ಕೋಯರ ಪೇಜನಲ್ಲಿ ಸೇತುಬಂಧ ಸಾಮರ್ಥ್ಯಗಳ ಪಟ್ಟಿ ಇದೆ ಅದನ್ನು ನಮ್ಮ ತರಗತಿಯ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ತಿಳಿಸಿದರು <br><br />
ರೋಗಿ ಬಯಸಿದ್ದು ಹಾಲು ಅನ್ನ , ಡಾಕ್ಟ್ರು ಹೇಳಿದ್ದು ಹಾಲು ಅನ್ನ ಎನ್ನುವಂತೆ, ನಮ್ಮೆಲ್ಲರ ನಿರೀಕ್ಷೆಯಂತೆ ರಾಖೇಶ ಸರ್ ಅವರನ್ನು ಓಪನ್ ಶಾಟ್ ವಿಡಿಯೋ ಎಡಿಟರ್ ವಿಡಿಯೋ ಎಡಿಟಿಂಗ್ ,ಯೂ ಟೂಬ್ ಡೌನಲೋಡ್, ಟೆಕ್ಸ್ಟ ಎಡಿಟಿಂಗ್<br />
ಇಮೇಜ್ ಎಡಿಟಿಂಗ್ ಅತ್ಯಂತ ಸರಳ ರೀತಿಯಲ್ಲಿ ಮನಮುಟ್ಟುವಂತೆ ತಿಳಿಸಿದರು <br><br />
ರಿಕಾರ್ಡ ಮೈ ಡೆಸ್ಕಟಾಪ್ನಲ್ಲಿ ಹಿಂದೆ ಇದ್ದ ಒಂದು ವಿಡಿಯೋವನ್ನು ವಿಡಿಯೋ ಧ್ವನಿಯನ್ನು ಮ್ಯೂಟ್ ಮಾಡಿ ನಮ್ಮ ಧ್ವನಿಯನ್ನು ನೀಡುವ ಬಗ್ಗೆ ತಿಳಿಸಿದರು. ಈ ವೇಳೆಗೆ ಊಟ ಬಂದಿತ್ತು ಎಲ್ಲರೂ ಊಟಕ್ಕೆ ತೆರಳಿದೆವು <br><br />
ಊಟದ ವಿರಾಮದ ನಂತರ ಅಡಾಸಿಟಿ ಬಗ್ಗೆ ತಿಳಿಸುತ್ತಾ ಪ್ರಭಾಕರ ಶೆಟ್ಟಿ ಸರ್ ಅವರ ಧ್ವನಿಯನ್ನು ರಿಕಾರ್ಡ ಮಾಡಿ ಅದರಲ್ಲಿ ಬೇಡವಾದ ಧ್ವನಿಯನ್ನು ತೆಗೆದು ಹಾಕಿ ಬೇಕಾದ ಧ್ವನಿಯನ್ನು ಎಡಿಟ್ ಮಾಡುವ ವಿಧಾನ ತಿಳಿಸಿದರು. ಪೇಡ್ ಇನ್ ಪೇಡ್ ಔಟ್ ಗಳ ಬಗ್ಗೆ ತಿಳಿಸಿದರು. ಬೇರೆ ಬೇರೆ ಹಾಡುಗಳಿಂದ ನಮಗೆ ಬೇಕಾದ ಹಾಡುಗಳನ್ನು ಸೇರಿಸುವ ವಿಧಾನ ತಿಳಿಸಿದರು <br> <br />
ಚಹಾ ವಿರಾಮದ ನಂತರ ವೆಂಕಟೇಶ ಸರ್ ಅವರು ಎಮ್ . ಆರ್. ಪಿ ತರಬೇತಿಯ ಅಜಂಡಾವನ್ನು ಮೈಂಡ್ ಮ್ಯಾಪ್ ಗಳ ಮೂಲಕ ಎಂಟು ದಿನಗಳ ಕಾರ್ಯಾಗಾರದಲ್ಲಿ ಪ್ರತಿ ದಿನ ಮಾಡುವ ಕಾರ್ಯಗಳ ಬಗ್ಗೆ ಚರ್ಚಿಸಿದರು.<br />
ಅಷ್ಟೊತ್ತಿಗಾಗಲೆ ಸಮಯ ೫.೩೦ ತೋರಿಸುತ್ತಿತ್ತು ಎಲ್ಲರೂ ಮನೆದಾರಿಗೆ ತೆರಳಿದರು <br><br />
<br />
ವರದಿ : ರಾಯಚೂರು ತಂಡದವರಿಂದ <br><br />
ಶ್ರೀ ಬಸವರಾಜ ಹೊಸಳ್ಳಿ ಸ. ಶಿಕ್ಷಕರು <br> <br />
ಶ್ರೀ ಶಿವಕುಮಾರ ಕೋಡಿಹಾಳ . ಸ. ಶಿಕ್ಷಕರು <br></div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16&diff=13915ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-162015-07-07T07:56:45Z<p>Radha: /* ವರದಿಗಳು */</p>
<hr />
<div>=ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ=<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/1bqedFKkJa55bh0l2-zJQtMQfz2QM9UD4aYUiVQX-X7A/edit#gid=1649264838 ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1ssnJT1TMxzNFwGnThElj1pnmh07p1caiXXEzn3x9Mzc/edit#gid=1847932417 ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು]<br />
<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit#gid=996932625 ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ]<br />
<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
{{#widget:Picasa<br />
|user=itfc.education@gmail.com<br />
|album=6160833556189636785<br />
|width=300<br />
|height=200<br />
|captions=1<br />
|autoplay=1|interval=5}}<br />
<br />
==ಅಭಿಪ್ರಾಯ==<br />
#[https://docs.google.com/forms/d/1instEC3vo4D8uv7GJhAX3YTyAL2sf1CLf_3HAvWww28/viewform ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/spreadsheets/d/1GmSEQb8jbRHZfjcQEsWq98zfWOtKbzvaAnR9mBKtaTo/edit ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು]<br />
=ವರದಿಗಳು=<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_-_ಎಸ್_ಆರ್_ಪಿ_ಕಾರ್ಯಾಗಾರದ_೫_ದಿನದ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಮುಂದಿನ ಕಾರ್ಯಯೋಜನೆಗಳು==<br />
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.<br />
<br />
=ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು =<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit?usp=drive_web ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
<br />
=ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
#[https://docs.google.com/forms/d/1z_ZuDNNOh1JWZqPsdY6-UUdF9JwjDur0tSLxVyoEjvI/viewform ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1Q9PltZw_Y72UaqsWTcVFiuEDf5Ewnbuwe4mJz09bteM/edit#gid=453940270 ಕಲಿಕಾರ್ಥಿಗಳ ಮಾಹಿತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ]<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:YouTube|id=h1E7v8NDjgM}}<br />
<br />
===ಅಭಿಪ್ರಾಯ===<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewform ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ]<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ<br />
<br />
=ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
[https://docs.google.com/forms/d/1_Htnm1Le055kSAsk106ucIkwTezFYqUWqyuOOdP9RVk/viewform ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ]<br />
<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಳಗಾವಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===</div>Radhahttps://karnatakaeducation.org.in/KOER/index.php?title=%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0-_2015-16&diff=13914ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-162015-07-07T07:55:14Z<p>Radha: /* ವರದಿಗಳು */</p>
<hr />
<div>=ಜೂನ್ ೨೦೧೫ರ ಕನ್ನಡ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ=<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/1bqedFKkJa55bh0l2-zJQtMQfz2QM9UD4aYUiVQX-X7A/edit#gid=1649264838 ಕಾರ್ಯಾಗಾರದ ಕಾರ್ಯಾಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1ssnJT1TMxzNFwGnThElj1pnmh07p1caiXXEzn3x9Mzc/edit#gid=1847932417 ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ಇಲ್ಲಿ ನೋಡಬಹುದು]<br />
<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit#gid=996932625 ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಜಿಲ್ಲಾ ಹಂತದ ಕಾರ್ಯಗಾರಗಳ ಅಜೆಂಡಾ]<br />
<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
{{#widget:Picasa<br />
|user=itfc.education@gmail.com<br />
|album=6160833556189636785<br />
|width=300<br />
|height=200<br />
|captions=1<br />
|autoplay=1|interval=5}}<br />
<br />
==ಅಭಿಪ್ರಾಯ==<br />
#[https://docs.google.com/forms/d/1instEC3vo4D8uv7GJhAX3YTyAL2sf1CLf_3HAvWww28/viewform ಈ ಕಾರ್ಯಗಾರದ ಬಗೆಗೆ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/spreadsheets/d/1GmSEQb8jbRHZfjcQEsWq98zfWOtKbzvaAnR9mBKtaTo/edit ಕಲಿಕಾರ್ಥಿಗಳು ದಾಖಲಿಸಿರುವ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ಇಲ್ಲಿ ನೋಡಬಹುದು]<br />
=ವರದಿಗಳು=<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_-_ಎಸ್_ಆರ್_ಪಿ_ಕಾರ್ಯಾಗಾರದ_೫_ದಿನದ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಮುಂದಿನ ಕಾರ್ಯಯೋಜನೆಗಳು==<br />
ಈ ಕಾರ್ಯಗಾರ ನಂತರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿಭಾಗ ಮಟ್ಟದಲ್ಲಿ ನಡೆಯುವ MRP ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ 5ಮತ್ತು 3 ದಿನಗಳ ತರಬೇತಿಯನ್ನು ನೀಡುವರು.<br />
<br />
=ಕನ್ನಡ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು =<br />
==ಕಾರ್ಯಾಸೂಚಿ==<br />
#[https://docs.google.com/spreadsheets/d/13jHc4xTGEQrfWkjEyiCUxZ-4JCKRCPSAAfePvTQkIdI/edit?usp=drive_web ಅಜೆಂಡಾ ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
==ಸಂಪನ್ಮೂಲಗಳು ಮತ್ತು ಕೈಪಿಡಿಗಳು==<br />
#[http://karnatakaeducation.org.in/KOER/images1/b/bc/Kannada_STF_Note.odt ಕನ್ನಡ ಭಾಷಾ ಶಿಕ್ಷಕರ ವೇದಿಕೆ ಟಿಪ್ಪಣಿ]<br />
#[http://karnatakaeducation.org.in/KOER/en/index.php/Accessing_Internet ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು]<br />
#[http://karnatakaeducation.org.in/KOER/images1/7/71/Note_on_Internet_access.odt ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು]<br />
#[http://karnatakaeducation.org.in/KOER/index.php/ಬೇಸಿಕ್_Ubuntu_ಕೈಪಿಡಿ ಬೇಸಿಕ್_Ubuntu_ಕೈಪಿಡಿ]<br />
#[http://karnatakaeducation.org.in/KOER/images1/1/17/Word_Processor.odt ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ]<br />
#[http://karnatakaeducation.org.in/KOER/index.php/ಬೇಸಿಕ್_Libreoffice_ಕೈಪಿಡಿ ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/1/1c/ವೈಯಕ್ತಿಕ_ವಿದ್ಯುಮಾನ_ಸಂಗ್ರಾಹಲಯ.odt ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ]<br />
#[http://karnatakaeducation.org.in/KOER/index.php/GIMP_ಕೈಪಿಡಿ ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ]<br />
#[http://karnatakaeducation.org.in/KOER/images1/c/cf/Freemind_handout_K-E-1.odt ಪ್ರೀಮೈಂಡ್ ಕೈಪಿಡಿ]<br />
#[http://karnatakaeducation.org.in/KOER/index.php/ಕೊಯರ್_ಹಿನ್ನೆಲೆ_ಟಪ್ಪಣಿ ಕೊಯರ್_ಹಿನ್ನೆಲೆ_ಟಪ್ಪಣಿ]<br />
#[http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ]<br />
#[http://karnatakaeducation.org.in/KOER/images1/5/5d/Google_feaures_Handout.odt ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ]<br />
<br />
'''ಓದಲು ಲೇಖನ''' <br > <br />
[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ]<br />
<br />
=ಬೆಂಗಳೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ-೧ ಜೂನ್ 29 ರಿಂದ ಜುಲೈ 3, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
#[https://docs.google.com/forms/d/1z_ZuDNNOh1JWZqPsdY6-UUdF9JwjDur0tSLxVyoEjvI/viewform ಕಲಿಕಾರ್ಥಿಗಳ ಮಾಹಿತಿ ತುಂಬಲು ಇಲ್ಲಿ ಕ್ಲಿಕ್ ಮಾಡಿ]<br />
#[https://docs.google.com/spreadsheets/d/1Q9PltZw_Y72UaqsWTcVFiuEDf5Ewnbuwe4mJz09bteM/edit#gid=453940270 ಕಲಿಕಾರ್ಥಿಗಳ ಮಾಹಿತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳ ಮಾಹಿತಿಯ ಸಾರಾಂಶ]<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:YouTube|id=h1E7v8NDjgM}}<br />
<br />
===ಅಭಿಪ್ರಾಯ===<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewform ಕಲಿಕಾರ್ಥಿಗಳ ಹಿಮ್ಮಾಹಿತಿ ದಾಖಲಿಸಲು ಇಲ್ಲಿ ಒತ್ತಿ]<br />
#[https://docs.google.com/forms/d/18we3OUJH1kJ4K10ttwOWgtV5nvSgBoYkFR58yPduIoE/viewanalytics ಕಲಿಕಾರ್ಥಿಗಳು ದಾಖಲಿಸಿರುವ ಹಿಮ್ಮಾಹಿತಿ ಸಾರಾಂಶ]<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ<br />
<br />
=ಕಲಬುರ್ಗಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 2 ಜುಲೈ 06 ರಿಂದ 10, 2015=<br />
===ಕಲಿಕಾರ್ಥಿಗಳ ಮಾಹಿತಿ===<br />
[https://docs.google.com/forms/d/1_Htnm1Le055kSAsk106ucIkwTezFYqUWqyuOOdP9RVk/viewform ಕಲಬುರ್ಗಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಮಾಹಿತಿ ದಾಖಲಿಸಲು ಇಲ್ಲಿ ಒತ್ತಿರಿ]<br />
<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಮೈಸೂರು ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ- 27 -31ಜುಲೈ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]<br />
<br />
===ಮುಂದಿನ ಕಾರ್ಯಯೋಜನೆಗಳು===<br />
=ಬೆಳಗಾವಿ ವಿಭಾಗದ ಕನ್ನಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ 2015=<br />
===ಕಲಿಕಾರ್ಥಿಗಳ ಮಾಹಿತಿ===<br />
===ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ===<br />
{{#widget:Picasa<br />
|user=-<br />
|album=<br />
|width=300<br />
|height=200<br />
|captions=1<br />
|autoplay=1|interval=5}}<br />
===ವರದಿಗಳು===<br />
#ಮೊದಲನೇ ದಿನದ ಕಾರ್ಯಾಗಾರದ ವರದಿ<br />
#ಎರಡನೇ ದಿನದ ವರದಿ<br />
#ಮೂರನೇ ದಿನದ ವರದಿ<br />
#ನಾಲ್ಕನೇ ದಿನದ ವರದಿ<br />
#ಐದನೇ ದಿನದ ವರದಿ<br />
===ಮುಂದಿನ ಕಾರ್ಯಯೋಜನೆಗಳು===</div>Radha