https://karnatakaeducation.org.in/KOER/en/api.php?action=feedcontributions&user=Aravindharakuni&feedformat=atomKarnataka Open Educational Resources - User contributions [en]2024-03-29T08:20:31ZUser contributionsMediaWiki 1.35.6https://karnatakaeducation.org.in/KOER/en/index.php?title=STF_2014-15_Dharwad&diff=17826STF 2014-15 Dharwad2015-02-05T12:39:28Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30 ಕ್ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರ ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===೨೧/೦೧/೨೦೧೫=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳ ಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪ ಉಪಹಾರ ಮತ್ತು ಚಹ ಸೇವಿಸಲು ಲಘು ವಿರಾಮ ನೀಡಲಾಯಿತು. ನಂತರ ಶ್ರೀ ಗುಣಾರಿಯವರು ಆಡಿಯೋಸಿಟಿಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫===<br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
===೨೩/೦೧/೨೦೧೫===<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೪/೦೧/೨೦೧೫===<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
ಮೊದಲ ದಿನ 27/01/2015<br />
<br />
ಕಾರ್ಯಕ್ರಮದ ಆರಂಭವು ಸರಿಯಾಗಿ 9.00 ಗಂಟೆಗೆ ನೊಂದಣಿ ಮೂಲಕ 3ನೇ ತಂಡದ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಆರಂಭಗೊಂಡಿತು. ತರಬೇತಿಗೆ ಆಗಮಿಸಿದ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಆರಂಭಿಸಲಾಯಿತು . ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಬಸವರಾಜ ಪೂಜಾರ ಶ್ರೀ.ಸಂತೋಷ ಗುಣಾರಿ ಶ್ರೀ ಅರ್ಜುನ ಲಮಾನಿ ಭಾಗವಹಿಸಿದ್ದರು. ಮೊದಲ ಅವಧಿಯಲ್ಲಿ ಕಂಪ್ಯೂಟರ ತರಬೇತಿಗೆ ಹಾಜರಾದ ತರಬೇತಿದಾರರ ಮನಸ್ಸು ಕಂಪ್ಯೂಟರ ಹತ್ತಿರ ಸೆಳೆದುಕೊಳ್ಳುತ್ತಾ ಎಸ್ ಟಿ ಎಫ್ ಎಂದರೇನು ಅದರ ಉದ್ದೇಶ ಮತ್ತು ಗುರಿಗಳನ್ನು ಹೇಳುತ್ತಾ ಶಿಬಿರಾರ್ಥಿಗಳ ಜವ್ಬಾರಿಯನ್ನು ಮನವರಿಕೆ ಮಾಡಿಕೊಡುತ್ತಾ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ ಗುಣಾರೆರವರು ಶಿಬಿರ್ಥಿಗಳನ್ನು ಹುರುದುಂಬಿಸಿದರು ಅಷ್ಟರೊಳಗೆ ಊಟದ ಸಮಯವಾದ್ದರಿಂದ ಊಟಕ್ಕೆ ವಿರಾಮ ನೀಡಲಾಯಿತು ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಪೂಜಾರ ಕಂಪ್ಯೂಟರ ಎಂದರೇನು ಅದು ಹೇಗೆ ರಚನೆಯಾಗಿದೆ ಅದರಲ್ಲಿರುವ ಭಾಗಗಳು ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ಸ್ಲೈಡಗಳ ಮೂಲಕ ತೋರಿಸಿ ಆಸಕ್ತಿ ಹುಟ್ಟಿಸಿದರು ಅಷ್ಟೇ ಅಲ್ಲದೇ ಅಂತರ್ ಜಾಲ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದು ಕೆಲಸ ನಿರ್ವಹಿಸುವ ರೀತಿಯನ್ನು ಹೇಳುತ್ತಾ ನಮಗೆಲ್ಲಾ ಮಾರ್ಗದರ್ಶನ ನೀಡುತ್ತಾ ನಮ್ಮಿಂದ ಎಲ್ಲರೂ ಇಮೇಲ ಐಡಿ ಹೊಂದುವಂತೆ ಮಾಡಿದರು ಶ್ರೀ ಅರ್ಜುನ ಲಮಾನಿಯವರು ಮಧ್ಯದಲ್ಲಿ ಸಹಕರಿಸಿ ಎಲ್ಲರೂ ಐಡಿ ಹೊಂದಿದಾಗ ನಮ್ಮ ಸಂತೋಷಕ್ಕೆ ಕೊನೆಯೇ ಇರಲಿಲ್ಲಿ ವೇಳೆ ಆಗಿದೆ ಶಡೌನ ಮಾಡಿ ಎಂದಾಗ ನಾವು ನಮ್ಮ ಕೈಗಡಿಯಾರ ನೋಡಿಕೊಂಡು ಮನಸ್ಸಿಲ್ಲದೇ ಮನೆಗೆ ತೆರಳಿದೇವು. <br />
<br />
ಎರಡನೇ ದಿನ 28/01/2015<br />
<br />
ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಶ್ರೀ ಸಂತೋಷ ಗುಣಾರೆಯವರು ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. <br />
<br />
ಮೂರನೇ ದಿನ 29/01/2015<br />
<br />
ಎಲ್ಲರಿಗೂ ನಮಸ್ಕರಿಸುತ್ತಾ ಎರಡನೇ ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಬಸವರಾಜ ಪೂಜಾರ ಇವರು ಉಬುಂಟು ಸಾಫ್ಟವೇರ ಏಕೆ ಬಳಸಬೇಕು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಾ ಪ್ರತಿಯೊಬ್ಬರೂ ಲ್ಯಾಪ ಟಾಪ್ ಖರೀದಿಸಿ ಇಲ್ಲವೇ ಡೆಸ್ಕಟಾಪ ಖರೀದಿಸಿ ಮತ್ತು ಉಬುಂಟು ಸಾರ್ವಜನಿಕ ತಂತ್ರಾಂಶವನ್ನು ಅಳವಡಿಸಿಕೊಳ್ಳಿ ಎನ್ನುತ್ತಾ ಉಬುಂಟು ಸಾಫ್ಟವೇರನ್ನು ಇನ್ಸ್ಟಾಲ ಮಾಡುವ ವಿಧಾನವನ್ನು ಪ್ರೋಜೆಕ್ಟರ ಮೂಲಕ ತೋರಿಸಿ ಸಂದೇಹ ನಿವಾರಿಸಿದರು ಶ್ರೀ ಸಂತೋಷ ಗುನಾರೆಯವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಅರ್ಜುನ ಲಮಾನಿಯವರು ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ ಬಸವರಾಜ ಪೂಜಾರ ಅವರು ಪರಿಕಲ್ಪನಾ ನಕ್ಷೆ ಯಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು. ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು. <br />
<br />
ನಾಲ್ಕನೇ ದಿನ 30/01/2015<br />
<br />
"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ ಬಸವರಾಜ ಪೂಜಾರ ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್ ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ .ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ ಹೊಸ ಯೋಜನೆ- ಯೋಚನೆಗಳಿಗೆ ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು ಪಾಲುದಾರರಾದೆವು.ಪದ್ಯಭಾಗದಲ್ಲಿ "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ ನಂತರ ಮೊದಲ ಸಂತೋಷ ಗುಣಾರೆಯವರು ಲಿಬ್ರೆ ಆಫೀಸ ಮತ್ತು ಕ್ಯಾಲ್ಕನ ಪರಿಚಯಸಿ ಚಟುವಟಿಕೆ ನೀಡಿದರು ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ ನೀಡಬೇಕಾದ ಪಾಠದ ತಯಾರಿಯಲ್ಲಿ ಮಗ್ನರಾದಂತೆ ಕಂಡು ಬಂದರೂ ಅದರ ಸಾರ್ಥಕತೆಯ ಭಾವ ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಪೂಜಾರವರು ಜಿಂಪ ಎಡಿಟರ ಪರಿಚಯ ಮಾಡಿಕೊಟ್ಟರು <br />
<br />
ಐದನೇ ದಿನ 31/05/2015<br />
<br />
ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸದಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಸಂಪನ್ಮೂಲ ವ್ಯಕ್ತಿಗಳು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಅರ್ಜುನ ಲಮಾನಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಸಂತೋಷ ಗುಣಾರೆಯವರು ಫೀಡ ಬ್ಯಾಕನಲ್ಲಿ ತಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯನ್ನು ವೇಗಗೊಳಿಸಿತು. ಅನಿಸಿಕೆಗಳ ವರ್ಗಾವಣೆಯ ನಂತರ ತರಬೇತಿ ಮುಕ್ತಾಯವಾಯಿತು.ವಂದನೆಗಳೊಂದಿಗೆ<br />
<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17825STF 2014-15 Dharwad2015-02-05T12:38:00Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30 ಕ್ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರ ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===೨೧/೦೧/೨೦೧೫=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳ ಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪ ಉಪಹಾರ ಮತ್ತು ಚಹ ಸೇವಿಸಲು ಲಘು ವಿರಾಮ ನೀಡಲಾಯಿತು. ನಂತರ ಶ್ರೀ ಗುಣಾರಿಯವರು ಆಡಿಯೋಸಿಟಿಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫===<br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
===೨೩/೦೧/೨೦೧೫===<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೪/೦೧/೨೦೧೫===<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
ಮೊದಲ ದಿನ 27/01/2015<br />
<br />
ಕಾರ್ಯಕ್ರಮದ ಆರಂಭವು ಸರಿಯಾಗಿ 9.00 ಗಂಟೆಗೆ ನೊಂದಣಿ ಮೂಲಕ 3ನೇ ತಂಡದ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಆರಂಭಗೊಂಡಿತು. ತರಬೇತಿಗೆ ಆಗಮಿಸಿದ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಆರಂಭಿಸಲಾಯಿತು . ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಬಸವರಾಜ ಪೂಜಾರ ಶ್ರೀ.ಸಂತೋಷ ಗುಣಾರಿ ಶ್ರೀ ಅರ್ಜುನ ಲಮಾನಿ ಭಾಗವಹಿಸಿದ್ದರು. ಮೊದಲ ಅವಧಿಯಲ್ಲಿ ಕಂಪ್ಯೂಟರ ತರಬೇತಿಗೆ ಹಾಜರಾದ ತರಬೇತಿದಾರರ ಮನಸ್ಸು ಕಂಪ್ಯೂಟರ ಹತ್ತಿರ ಸೆಳೆದುಕೊಳ್ಳುತ್ತಾ ಎಸ್ ಟಿ ಎಫ್ ಎಂದರೇನು ಅದರ ಉದ್ದೇಶ ಮತ್ತು ಗುರಿಗಳನ್ನು ಹೇಳುತ್ತಾ ಶಿಬಿರಾರ್ಥಿಗಳ ಜವ್ಬಾರಿಯನ್ನು ಮನವರಿಕೆ ಮಾಡಿಕೊಡುತ್ತಾ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ ಗುಣಾರೆರವರು ಶಿಬಿರ್ಥಿಗಳನ್ನು ಹುರುದುಂಬಿಸಿದರು ಅಷ್ಟರೊಳಗೆ ಊಟದ ಸಮಯವಾದ್ದರಿಂದ ಊಟಕ್ಕೆ ವಿರಾಮ ನೀಡಲಾಯಿತು ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಪೂಜಾರ ಕಂಪ್ಯೂಟರ ಎಂದರೇನು ಅದು ಹೇಗೆ ರಚನೆಯಾಗಿದೆ ಅದರಲ್ಲಿರುವ ಭಾಗಗಳು ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ಸ್ಲೈಡಗಳ ಮೂಲಕ ತೋರಿಸಿ ಆಸಕ್ತಿ ಹುಟ್ಟಿಸಿದರು ಅಷ್ಟೇ ಅಲ್ಲದೇ ಅಂತರ್ ಜಾಲ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದು ಕೆಲಸ ನಿರ್ವಹಿಸುವ ರೀತಿಯನ್ನು ಹೇಳುತ್ತಾ ನಮಗೆಲ್ಲಾ ಮಾರ್ಗದರ್ಶನ ನೀಡುತ್ತಾ ನಮ್ಮಿಂದ ಎಲ್ಲರೂ ಇಮೇಲ ಐಡಿ ಹೊಂದುವಂತೆ ಮಾಡಿದರು ಶ್ರೀ ಅರ್ಜುನ ಲಮಾನಿಯವರು ಮಧ್ಯದಲ್ಲಿ ಸಹಕರಿಸಿ ಎಲ್ಲರೂ ಐಡಿ ಹೊಂದಿದಾಗ ನಮ್ಮ ಸಂತೋಷಕ್ಕೆ ಕೊನೆಯೇ ಇರಲಿಲ್ಲಿ ವೇಳೆ ಆಗಿದೆ ಶಡೌನ ಮಾಡಿ ಎಂದಾಗ ನಾವು ನಮ್ಮ ಕೈಗಡಿಯಾರ ನೋಡಿಕೊಂಡು ಮನಸ್ಸಿಲ್ಲದೇ ಮನೆಗೆ ತೆರಳಿದೇವು. <br />
ಎರಡನೇ ದಿನ 28/01/2015<br />
<br />
ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಶ್ರೀ ಸಂತೋಷ ಗುಣಾರೆಯವರು ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. <br />
ಮೂರನೇ ದಿನ 29/01/2015<br />
<br />
ಎಲ್ಲರಿಗೂ ನಮಸ್ಕರಿಸುತ್ತಾ ಎರಡನೇ ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಬಸವರಾಜ ಪೂಜಾರ ಇವರು ಉಬುಂಟು ಸಾಫ್ಟವೇರ ಏಕೆ ಬಳಸಬೇಕು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಾ ಪ್ರತಿಯೊಬ್ಬರೂ ಲ್ಯಾಪ ಟಾಪ್ ಖರೀದಿಸಿ ಇಲ್ಲವೇ ಡೆಸ್ಕಟಾಪ ಖರೀದಿಸಿ ಮತ್ತು ಉಬುಂಟು ಸಾರ್ವಜನಿಕ ತಂತ್ರಾಂಶವನ್ನು ಅಳವಡಿಸಿಕೊಳ್ಳಿ ಎನ್ನುತ್ತಾ ಉಬುಂಟು ಸಾಫ್ಟವೇರನ್ನು ಇನ್ಸ್ಟಾಲ ಮಾಡುವ ವಿಧಾನವನ್ನು ಪ್ರೋಜೆಕ್ಟರ ಮೂಲಕ ತೋರಿಸಿ ಸಂದೇಹ ನಿವಾರಿಸಿದರು ಶ್ರೀ ಸಂತೋಷ ಗುನಾರೆಯವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಅರ್ಜುನ ಲಮಾನಿಯವರು ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ ಬಸವರಾಜ ಪೂಜಾರ ಅವರು ಪರಿಕಲ್ಪನಾ ನಕ್ಷೆ ಯಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು. ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು. <br />
ನಾಲ್ಕನೇ ದಿನ 30/01/2015<br />
<br />
"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ ಬಸವರಾಜ ಪೂಜಾರ ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್ ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ .ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ ಹೊಸ ಯೋಜನೆ- ಯೋಚನೆಗಳಿಗೆ ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು ಪಾಲುದಾರರಾದೆವು.ಪದ್ಯಭಾಗದಲ್ಲಿ "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ ನಂತರ ಮೊದಲ ಸಂತೋಷ ಗುಣಾರೆಯವರು ಲಿಬ್ರೆ ಆಫೀಸ ಮತ್ತು ಕ್ಯಾಲ್ಕನ ಪರಿಚಯಸಿ ಚಟುವಟಿಕೆ ನೀಡಿದರು ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ ನೀಡಬೇಕಾದ ಪಾಠದ ತಯಾರಿಯಲ್ಲಿ ಮಗ್ನರಾದಂತೆ ಕಂಡು ಬಂದರೂ ಅದರ ಸಾರ್ಥಕತೆಯ ಭಾವ ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಪೂಜಾರವರು ಜಿಂಪ ಎಡಿಟರ ಪರಿಚಯ ಮಾಡಿಕೊಟ್ಟರು <br />
<br />
ಐದನೇ ದಿನ 31/05/2015<br />
<br />
ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸದಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಸಂಪನ್ಮೂಲ ವ್ಯಕ್ತಿಗಳು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಅರ್ಜುನ ಲಮಾನಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಸಂತೋಷ ಗುಣಾರೆಯವರು ಫೀಡ ಬ್ಯಾಕನಲ್ಲಿ ತಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯನ್ನು ವೇಗಗೊಳಿಸಿತು. ಅನಿಸಿಕೆಗಳ ವರ್ಗಾವಣೆಯ ನಂತರ ತರಬೇತಿ ಮುಕ್ತಾಯವಾಯಿತು.ವಂದನೆಗಳೊಂದಿಗೆ<br />
<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17824STF 2014-15 Dharwad2015-02-05T12:36:31Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30 ಕ್ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರ ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===೨೧/೦೧/೨೦೧೫=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳ ಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪ ಉಪಹಾರ ಮತ್ತು ಚಹ ಸೇವಿಸಲು ಲಘು ವಿರಾಮ ನೀಡಲಾಯಿತು. ನಂತರ ಶ್ರೀ ಗುಣಾರಿಯವರು ಆಡಿಯೋಸಿಟಿಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫===<br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
===೨೩/೦೧/೨೦೧೫===<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೪/೦೧/೨೦೧೫===<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
ಮೊದಲ ದಿನ 27/01/2015<br />
ಕಾರ್ಯಕ್ರಮದ ಆರಂಭವು ಸರಿಯಾಗಿ 9.00 ಗಂಟೆಗೆ ನೊಂದಣಿ ಮೂಲಕ 3ನೇ ತಂಡದ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಆರಂಭಗೊಂಡಿತು. ತರಬೇತಿಗೆ ಆಗಮಿಸಿದ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಆರಂಭಿಸಲಾಯಿತು . ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಬಸವರಾಜ ಪೂಜಾರ ಶ್ರೀ.ಸಂತೋಷ ಗುಣಾರಿ ಶ್ರೀ ಅರ್ಜುನ ಲಮಾನಿ ಭಾಗವಹಿಸಿದ್ದರು. ಮೊದಲ ಅವಧಿಯಲ್ಲಿ ಕಂಪ್ಯೂಟರ ತರಬೇತಿಗೆ ಹಾಜರಾದ ತರಬೇತಿದಾರರ ಮನಸ್ಸು ಕಂಪ್ಯೂಟರ ಹತ್ತಿರ ಸೆಳೆದುಕೊಳ್ಳುತ್ತಾ ಎಸ್ ಟಿ ಎಫ್ ಎಂದರೇನು ಅದರ ಉದ್ದೇಶ ಮತ್ತು ಗುರಿಗಳನ್ನು ಹೇಳುತ್ತಾ ಶಿಬಿರಾರ್ಥಿಗಳ ಜವ್ಬಾರಿಯನ್ನು ಮನವರಿಕೆ ಮಾಡಿಕೊಡುತ್ತಾ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ ಗುಣಾರೆರವರು ಶಿಬಿರ್ಥಿಗಳನ್ನು ಹುರುದುಂಬಿಸಿದರು ಅಷ್ಟರೊಳಗೆ ಊಟದ ಸಮಯವಾದ್ದರಿಂದ ಊಟಕ್ಕೆ ವಿರಾಮ ನೀಡಲಾಯಿತು ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಪೂಜಾರ ಕಂಪ್ಯೂಟರ ಎಂದರೇನು ಅದು ಹೇಗೆ ರಚನೆಯಾಗಿದೆ ಅದರಲ್ಲಿರುವ ಭಾಗಗಳು ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ಸ್ಲೈಡಗಳ ಮೂಲಕ ತೋರಿಸಿ ಆಸಕ್ತಿ ಹುಟ್ಟಿಸಿದರು ಅಷ್ಟೇ ಅಲ್ಲದೇ ಅಂತರ್ ಜಾಲ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದು ಕೆಲಸ ನಿರ್ವಹಿಸುವ ರೀತಿಯನ್ನು ಹೇಳುತ್ತಾ ನಮಗೆಲ್ಲಾ ಮಾರ್ಗದರ್ಶನ ನೀಡುತ್ತಾ ನಮ್ಮಿಂದ ಎಲ್ಲರೂ ಇಮೇಲ ಐಡಿ ಹೊಂದುವಂತೆ ಮಾಡಿದರು ಶ್ರೀ ಅರ್ಜುನ ಲಮಾನಿಯವರು ಮಧ್ಯದಲ್ಲಿ ಸಹಕರಿಸಿ ಎಲ್ಲರೂ ಐಡಿ ಹೊಂದಿದಾಗ ನಮ್ಮ ಸಂತೋಷಕ್ಕೆ ಕೊನೆಯೇ ಇರಲಿಲ್ಲಿ ವೇಳೆ ಆಗಿದೆ ಶಡೌನ ಮಾಡಿ ಎಂದಾಗ ನಾವು ನಮ್ಮ ಕೈಗಡಿಯಾರ ನೋಡಿಕೊಂಡು ಮನಸ್ಸಿಲ್ಲದೇ ಮನೆಗೆ ತೆರಳಿದೇವು. <br />
ಎರಡನೇ ದಿನ 28/01/2015<br />
ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಶ್ರೀ ಸಂತೋಷ ಗುಣಾರೆಯವರು ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. <br />
ಮೂರನೇ ದಿನ 29/01/2015<br />
ಎಲ್ಲರಿಗೂ ನಮಸ್ಕರಿಸುತ್ತಾ ಎರಡನೇ ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಬಸವರಾಜ ಪೂಜಾರ ಇವರು ಉಬುಂಟು ಸಾಫ್ಟವೇರ ಏಕೆ ಬಳಸಬೇಕು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಾ ಪ್ರತಿಯೊಬ್ಬರೂ ಲ್ಯಾಪ ಟಾಪ್ ಖರೀದಿಸಿ ಇಲ್ಲವೇ ಡೆಸ್ಕಟಾಪ ಖರೀದಿಸಿ ಮತ್ತು ಉಬುಂಟು ಸಾರ್ವಜನಿಕ ತಂತ್ರಾಂಶವನ್ನು ಅಳವಡಿಸಿಕೊಳ್ಳಿ ಎನ್ನುತ್ತಾ ಉಬುಂಟು ಸಾಫ್ಟವೇರನ್ನು ಇನ್ಸ್ಟಾಲ ಮಾಡುವ ವಿಧಾನವನ್ನು ಪ್ರೋಜೆಕ್ಟರ ಮೂಲಕ ತೋರಿಸಿ ಸಂದೇಹ ನಿವಾರಿಸಿದರು ಶ್ರೀ ಸಂತೋಷ ಗುನಾರೆಯವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಅರ್ಜುನ ಲಮಾನಿಯವರು ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ ಬಸವರಾಜ ಪೂಜಾರ ಅವರು ಪರಿಕಲ್ಪನಾ ನಕ್ಷೆ ಯಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು. ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು. <br />
ನಾಲ್ಕನೇ ದಿನ 30/01/2015<br />
"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ ಬಸವರಾಜ ಪೂಜಾರ ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್ ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ .ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ ಹೊಸ ಯೋಜನೆ- ಯೋಚನೆಗಳಿಗೆ ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು ಪಾಲುದಾರರಾದೆವು.ಪದ್ಯಭಾಗದಲ್ಲಿ "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ ನಂತರ ಮೊದಲ ಸಂತೋಷ ಗುಣಾರೆಯವರು ಲಿಬ್ರೆ ಆಫೀಸ ಮತ್ತು ಕ್ಯಾಲ್ಕನ ಪರಿಚಯಸಿ ಚಟುವಟಿಕೆ ನೀಡಿದರು ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ ನೀಡಬೇಕಾದ ಪಾಠದ ತಯಾರಿಯಲ್ಲಿ ಮಗ್ನರಾದಂತೆ ಕಂಡು ಬಂದರೂ ಅದರ ಸಾರ್ಥಕತೆಯ ಭಾವ ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಪೂಜಾರವರು ಜಿಂಪ ಎಡಿಟರ ಪರಿಚಯ ಮಾಡಿಕೊಟ್ಟರು <br />
<br />
ಐದನೇ ದಿನ 31/05/2015<br />
ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸದಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಸಂಪನ್ಮೂಲ ವ್ಯಕ್ತಿಗಳು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಅರ್ಜುನ ಲಮಾನಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಸಂತೋಷ ಗುಣಾರೆಯವರು ಫೀಡ ಬ್ಯಾಕನಲ್ಲಿ ತಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯನ್ನು ವೇಗಗೊಳಿಸಿತು. ಅನಿಸಿಕೆಗಳ ವರ್ಗಾವಣೆಯ ನಂತರ ತರಬೇತಿ ಮುಕ್ತಾಯವಾಯಿತು.ವಂದನೆಗಳೊಂದಿಗೆ<br />
<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17823STF 2014-15 Dharwad2015-02-05T12:35:09Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30 ಕ್ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರ ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===೨೧/೦೧/೨೦೧೫=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳ ಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪ ಉಪಹಾರ ಮತ್ತು ಚಹ ಸೇವಿಸಲು ಲಘು ವಿರಾಮ ನೀಡಲಾಯಿತು. ನಂತರ ಶ್ರೀ ಗುಣಾರಿಯವರು ಆಡಿಯೋಸಿಟಿಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫===<br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
===೨೩/೦೧/೨೦೧೫===<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೪/೦೧/೨೦೧೫===<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
ಮೊದಲ ದಿನ 27/01/2015<br />
ಕಾರ್ಯಕ್ರಮದ ಆರಂಭವು ಸರಿಯಾಗಿ 9.00 ಗಂಟೆಗೆ ನೊಂದಣಿ ಮೂಲಕ 3ನೇ ತಂಡದ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಆರಂಭಗೊಂಡಿತು. ತರಬೇತಿಗೆ ಆಗಮಿಸಿದ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಆರಂಭಿಸಲಾಯಿತು . ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಬಸವರಾಜ ಪೂಜಾರ ಶ್ರೀ.ಸಂತೋಷ ಗುಣಾರಿ ಶ್ರೀ ಅರ್ಜುನ ಲಮಾನಿ ಭಾಗವಹಿಸಿದ್ದರು. ಮೊದಲ ಅವಧಿಯಲ್ಲಿ ಕಂಪ್ಯೂಟರ ತರಬೇತಿಗೆ ಹಾಜರಾದ ತರಬೇತಿದಾರರ ಮನಸ್ಸು ಕಂಪ್ಯೂಟರ ಹತ್ತಿರ ಸೆಳೆದುಕೊಳ್ಳುತ್ತಾ ಎಸ್ ಟಿ ಎಫ್ ಎಂದರೇನು ಅದರ ಉದ್ದೇಶ ಮತ್ತು ಗುರಿಗಳನ್ನು ಹೇಳುತ್ತಾ ಶಿಬಿರಾರ್ಥಿಗಳ ಜವ್ಬಾರಿಯನ್ನು ಮನವರಿಕೆ ಮಾಡಿಕೊಡುತ್ತಾ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ ಗುಣಾರೆರವರು ಶಿಬಿರ್ಥಿಗಳನ್ನು ಹುರುದುಂಬಿಸಿದರು ಅಷ್ಟರೊಳಗೆ ಊಟದ ಸಮಯವಾದ್ದರಿಂದ ಊಟಕ್ಕೆ ವಿರಾಮ ನೀಡಲಾಯಿತು ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಪೂಜಾರ ಕಂಪ್ಯೂಟರ ಎಂದರೇನು ಅದು ಹೇಗೆ ರಚನೆಯಾಗಿದೆ ಅದರಲ್ಲಿರುವ ಭಾಗಗಳು ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ಸ್ಲೈಡಗಳ ಮೂಲಕ ತೋರಿಸಿ ಆಸಕ್ತಿ ಹುಟ್ಟಿಸಿದರು ಅಷ್ಟೇ ಅಲ್ಲದೇ ಅಂತರ್ ಜಾಲ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದು ಕೆಲಸ ನಿರ್ವಹಿಸುವ ರೀತಿಯನ್ನು ಹೇಳುತ್ತಾ ನಮಗೆಲ್ಲಾ ಮಾರ್ಗದರ್ಶನ ನೀಡುತ್ತಾ ನಮ್ಮಿಂದ ಎಲ್ಲರೂ ಇಮೇಲ ಐಡಿ ಹೊಂದುವಂತೆ ಮಾಡಿದರು ಶ್ರೀ ಅರ್ಜುನ ಲಮಾನಿಯವರು ಮಧ್ಯದಲ್ಲಿ ಸಹಕರಿಸಿ ಎಲ್ಲರೂ ಐಡಿ ಹೊಂದಿದಾಗ ನಮ್ಮ ಸಂತೋಷಕ್ಕೆ ಕೊನೆಯೇ ಇರಲಿಲ್ಲಿ ವೇಳೆ ಆಗಿದೆ ಶಡೌನ ಮಾಡಿ ಎಂದಾಗ ನಾವು ನಮ್ಮ ಕೈಗಡಿಯಾರ ನೋಡಿಕೊಂಡು ಮನಸ್ಸಿಲ್ಲದೇ ಮನೆಗೆ ತೆರಳಿದೇವು. <br />
ಎರಡನೇ ದಿನ 28/01/2015<br />
ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಶ್ರೀ ಸಂತೋಷ ಗುಣಾರೆಯವರು ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. <br />
ಮೂರನೇ ದಿನ 29/01/2015<br />
ಎಲ್ಲರಿಗೂ ನಮಸ್ಕರಿಸುತ್ತಾ ಎರಡನೇ ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಬಸವರಾಜ ಪೂಜಾರ ಇವರು ಉಬುಂಟು ಸಾಫ್ಟವೇರ ಏಕೆ ಬಳಸಬೇಕು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಾ ಪ್ರತಿಯೊಬ್ಬರೂ ಲ್ಯಾಪ ಟಾಪ್ ಖರೀದಿಸಿ ಇಲ್ಲವೇ ಡೆಸ್ಕಟಾಪ ಖರೀದಿಸಿ ಮತ್ತು ಉಬುಂಟು ಸಾರ್ವಜನಿಕ ತಂತ್ರಾಂಶವನ್ನು ಅಳವಡಿಸಿಕೊಳ್ಳಿ ಎನ್ನುತ್ತಾ ಉಬುಂಟು ಸಾಫ್ಟವೇರನ್ನು ಇನ್ಸ್ಟಾಲ ಮಾಡುವ ವಿಧಾನವನ್ನು ಪ್ರೋಜೆಕ್ಟರ ಮೂಲಕ ತೋರಿಸಿ ಸಂದೇಹ ನಿವಾರಿಸಿದರು ಶ್ರೀ ಸಂತೋಷ ಗುನಾರೆಯವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಅರ್ಜುನ ಲಮಾನಿಯವರು ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ ಬಸವರಾಜ ಪೂಜಾರ ಅವರು ಪರಿಕಲ್ಪನಾ ನಕ್ಷೆ ಯಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು. ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು. <br />
ನಾಲ್ಕನೇ ದಿನ 30/01/2015<br />
"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ ಬಸವರಾಜ ಪೂಜಾರ ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್ ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ .ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ ಹೊಸ ಯೋಜನೆ- ಯೋಚನೆಗಳಿಗೆ ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು ಪಾಲುದಾರರಾದೆವು.ಪದ್ಯಭಾಗದಲ್ಲಿ "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ ನಂತರ ಮೊದಲ ಸಂತೋಷ ಗುಣಾರೆಯವರು ಲಿಬ್ರೆ ಆಫೀಸ ಮತ್ತು ಕ್ಯಾಲ್ಕನ ಪರಿಚಯಸಿ ಚಟುವಟಿಕೆ ನೀಡಿದರು ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ ನೀಡಬೇಕಾದ ಪಾಠದ ತಯಾರಿಯಲ್ಲಿ ಮಗ್ನರಾದಂತೆ ಕಂಡು ಬಂದರೂ ಅದರ ಸಾರ್ಥಕತೆಯ ಭಾವ ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಪೂಜಾರವರು ಜಿಂಪ ಎಡಿಟರ ಪರಿಚಯ ಮಾಡಿಕೊಟ್ಟರು <br />
<br />
ಐದನೇ ದಿನ 31/05/2015<br />
ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸದಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಸಂಪನ್ಮೂಲ ವ್ಯಕ್ತಿಗಳು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಅರ್ಜುನ ಲಮಾನಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಸಂತೋಷ ಗುಣಾರೆಯವರು ಫೀಡ ಬ್ಯಾಕನಲ್ಲಿ ತಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯನ್ನು ವೇಗಗೊಳಿಸಿತು. ಅನಿಸಿಕೆಗಳ ವರ್ಗಾವಣೆಯ ನಂತರ ತರಬೇತಿ ಮುಕ್ತಾಯವಾಯಿತು.ವಂದನೆಗಳೊಂದಿಗೆ<br />
<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17817STF 2014-15 Dharwad2015-02-03T03:11:45Z<p>Aravindharakuni: /* ೨೧/೦೧/೨೦೧೫ಹ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30 ಕ್ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರ ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===೨೧/೦೧/೨೦೧೫=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳ ಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪ ಉಪಹಾರ ಮತ್ತು ಚಹ ಸೇವಿಸಲು ಲಘು ವಿರಾಮ ನೀಡಲಾಯಿತು. ನಂತರ ಶ್ರೀ ಗುಣಾರಿಯವರು ಆಡಿಯೋಸಿಟಿಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫===<br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
===೨೩/೦೧/೨೦೧೫===<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೪/೦೧/೨೦೧೫===<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17816STF 2014-15 Dharwad2015-02-03T03:08:18Z<p>Aravindharakuni: /* 20/೦೧/೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30 ಕ್ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರ ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===೨೧/೦೧/೨೦೧೫ಹ=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
===೨೨/೦೧/೨೦೧೫===<br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
===೨೩/೦೧/೨೦೧೫===<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೪/೦೧/೨೦೧೫===<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17815STF 2014-15 Dharwad2015-02-03T03:03:58Z<p>Aravindharakuni: /* 21/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17814STF 2014-15 Dharwad2015-02-03T03:03:24Z<p>Aravindharakuni: /* ೨೩/೦೧/೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===21/01/2015=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17813STF 2014-15 Dharwad2015-02-03T03:02:39Z<p>Aravindharakuni: /* ೨೨/೦೧/೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===21/01/2015=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೩/೦೧/೨೦೧೫=== <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17812STF 2014-15 Dharwad2015-02-03T03:00:32Z<p>Aravindharakuni: /* ೨೨/೦೧/೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===21/01/2015=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫=== <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
===೨೩/೦೧/೨೦೧೫=== <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17811STF 2014-15 Dharwad2015-02-03T02:59:25Z<p>Aravindharakuni: /* 21/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===21/01/2015=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫=== <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17810STF 2014-15 Dharwad2015-02-03T02:58:30Z<p>Aravindharakuni: /* 21/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===21/01/2015=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
===೨೨/೦೧/೨೦೧೫=== <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17809STF 2014-15 Dharwad2015-02-03T02:57:50Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
===21/01/2015=== <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
===೨೨/೦೧/೨೦೧೫=== <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17808STF 2014-15 Dharwad2015-02-03T02:56:23Z<p>Aravindharakuni: /* 20/೦೧/೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17807STF 2014-15 Dharwad2015-02-03T02:55:29Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫=== <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17806STF 2014-15 Dharwad2015-02-03T02:54:36Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/೦೧/೨೦೧೫ <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17805STF 2014-15 Dharwad2015-02-03T02:50:52Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
20/01/2015 ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ <br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17804STF 2014-15 Dharwad2015-02-03T02:48:22Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
20/01/2015 ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17803STF 2014-15 Dharwad2015-02-03T02:44:44Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
===20/01/2015=== ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17802STF 2014-15 Dharwad2015-02-03T02:42:58Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
20/01/2015 ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17801STF 2014-15 Dharwad2015-02-03T02:41:26Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
20/01/2015 <br />
ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 <br />
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ <br />
ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫<br />
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17800STF 2014-15 Dharwad2015-02-03T02:39:17Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
20/01/2015 ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. <br />
21/01/2015 ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. <br />
೨೨/೦೧/೨೦೧೫ ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .<br />
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್<br />
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. <br />
೨೩/೦೧/೨೦೧೫ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು <br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17799STF 2014-15 Dharwad2015-01-31T15:31:25Z<p>Aravindharakuni: /* See us at the Workshop */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110451995214193073<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17798STF 2014-15 Dharwad2015-01-31T10:00:04Z<p>Aravindharakuni: /* See us at the Workshop */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6110442335671977297<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17797STF 2014-15 Dharwad2015-01-30T04:59:57Z<p>Aravindharakuni: /* See us at the Workshop */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=6109704290289632049<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17796STF 2014-15 Dharwad2015-01-30T04:57:35Z<p>Aravindharakuni: /* See us at the Workshop */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=arvindharakuni@gmail.com<br />
|album=111578136173655271572<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17795STF 2014-15 Dharwad2015-01-30T04:52:09Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17794STF 2014-15 Dharwad2015-01-30T04:50:05Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು. ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು .<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17793STF 2014-15 Dharwad2015-01-30T04:49:02Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು. ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು .<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17792STF 2014-15 Dharwad2015-01-30T04:48:11Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು. ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು .<br />
<br />
17/01/2015 <br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17791STF 2014-15 Dharwad2015-01-30T04:46:41Z<p>Aravindharakuni: /* 17/01/2015 ಐದನೆ ದಿನದ ವರದಿ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು. ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17790STF 2014-15 Dharwad2015-01-30T04:46:02Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
16/01/2015 <br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು. ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17789STF 2014-15 Dharwad2015-01-30T04:44:29Z<p>Aravindharakuni: /* 16/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17788STF 2014-15 Dharwad2015-01-30T04:44:04Z<p>Aravindharakuni: /* 15/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17787STF 2014-15 Dharwad2015-01-30T04:43:22Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
'''<br />
13/01/2015<br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
14/01/2015 <br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17786STF 2014-15 Dharwad2015-01-30T04:40:41Z<p>Aravindharakuni: /* 14/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
<br />
13/01/2015 <br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17785STF 2014-15 Dharwad2015-01-30T04:40:18Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
<br />
13/01/2015 <br />
: ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು ,ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 14/01/2015 ==<br />
<br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ <br />
ಶಿಕ್ಷಕರು ತಿಳಿಸಿಕೊಟ್ಟರು <br />
ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು . <br />
ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು .<br />
ತಂಡದ ಹೆಸರು :_ ದ ರಾ ಬೇಂದ್ರೆ <br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17784STF 2014-15 Dharwad2015-01-30T04:38:53Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
<br />
13/01/2015 <br />
: ತಂಡ ಕುವೆಂಪು :<br />
ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು <br />
ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು <br />
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ<br />
ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು.<br />
ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 14/01/2015 ==<br />
<br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ <br />
ಶಿಕ್ಷಕರು ತಿಳಿಸಿಕೊಟ್ಟರು <br />
ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು . <br />
ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು .<br />
ತಂಡದ ಹೆಸರು :_ ದ ರಾ ಬೇಂದ್ರೆ <br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17783STF 2014-15 Dharwad2015-01-30T04:37:59Z<p>Aravindharakuni: /* 13/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 14/01/2015 ==<br />
<br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ <br />
ಶಿಕ್ಷಕರು ತಿಳಿಸಿಕೊಟ್ಟರು <br />
ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು . <br />
ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು .<br />
ತಂಡದ ಹೆಸರು :_ ದ ರಾ ಬೇಂದ್ರೆ <br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17782STF 2014-15 Dharwad2015-01-30T04:36:44Z<p>Aravindharakuni: /* 15/01/2015 */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 13/01/2015 ==<br />
ತಂಡ ಕುವೆಂಪು <br />
ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು <br />
ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು <br />
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ<br />
ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು.<br />
ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
== 14/01/2015 ==<br />
<br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ <br />
ಶಿಕ್ಷಕರು ತಿಳಿಸಿಕೊಟ್ಟರು <br />
ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು . <br />
ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು .<br />
ತಂಡದ ಹೆಸರು :_ ದ ರಾ ಬೇಂದ್ರೆ <br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17781STF 2014-15 Dharwad2015-01-30T04:35:31Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 13/01/2015 ==<br />
ತಂಡ ಕುವೆಂಪು <br />
ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು <br />
ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು <br />
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ<br />
ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು.<br />
ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
== 14/01/2015 ==<br />
<br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ <br />
ಶಿಕ್ಷಕರು ತಿಳಿಸಿಕೊಟ್ಟರು <br />
ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು . <br />
ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು .<br />
ತಂಡದ ಹೆಸರು :_ ದ ರಾ ಬೇಂದ್ರೆ <br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17731STF 2014-15 Dharwad2015-01-19T15:40:24Z<p>Aravindharakuni: /* Workshop short report */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
== 13/01/2015 ==<br />
ತಂಡ ಕುವೆಂಪು <br />
ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು <br />
ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು <br />
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ<br />
ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು.<br />
ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.<br />
<br />
== 14/01/2015 ==<br />
<br />
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ <br />
ಶಿಕ್ಷಕರು ತಿಳಿಸಿಕೊಟ್ಟರು <br />
ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು . <br />
ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು .<br />
ತಂಡದ ಹೆಸರು :_ ದ ರಾ ಬೇಂದ್ರೆ <br />
<br />
== 15/01/2015 ==<br />
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು<br />
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .<br />
<br />
== 16/01/2015 ==<br />
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.<br />
ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.<br />
ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ , ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು . <br />
ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು . ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು . ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು . <br />
<br />
<br />
== 17/01/2015 ಐದನೆ ದಿನದ ವರದಿ ==<br />
<br />
ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. <br />
ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. <br />
ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು.<br />
ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು. <br />
ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. <br />
ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು .<br />
"ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"<br />
ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .<br />
ಜೈ ಕನ್ನಡ ಮಾತೆ.<br />
<br />
[[Category:Assessments]<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17726STF 2014-15 Dharwad2015-01-18T16:56:10Z<p>Aravindharakuni: /* See us at the Workshop */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=basavarajpojari1@gmail.com<br />
|album=6105718695328109777<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17700STF 2014-15 Dharwad2015-01-09T10:01:49Z<p>Aravindharakuni: /* ೯-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17699STF 2014-15 Dharwad2015-01-09T09:59:17Z<p>Aravindharakuni: /* ೮-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17698STF 2014-15 Dharwad2015-01-09T09:58:14Z<p>Aravindharakuni: /* ೭-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17697STF 2014-15 Dharwad2015-01-09T09:57:10Z<p>Aravindharakuni: /* ೬-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನುstfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17696STF 2014-15 Dharwad2015-01-09T09:56:13Z<p>Aravindharakuni: /* ೬-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathsscience@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನುstfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17695STF 2014-15 Dharwad2015-01-09T09:53:11Z<p>Aravindharakuni: /* ೬-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು stfmathsscience@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನುstfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakunihttps://karnatakaeducation.org.in/KOER/en/index.php?title=STF_2014-15_Dharwad&diff=17694STF 2014-15 Dharwad2015-01-09T09:49:06Z<p>Aravindharakuni: /* ೫-೧-೨೦೧೫ */</p>
<hr />
<div>__FORCETOC__<br />
19 districts<br />
=Mathematics=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
<br />
'''1st Day. 30/12/2014'''<br />
<br />
ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ <br />
ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . <br />
ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.<br />
<br />
'''2nd Day. 31/12/2014'''<br />
<br />
ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.<br />
<br />
'''3rd Day. 01/01/2015'''<br />
<br />
ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. <br />
ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.<br />
<br />
'''4th Day. 02/01/2015'''<br />
<br />
ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.<br />
<br />
'''5th Day. 03/01/2015'''<br />
<br />
ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:picasa<br />
|user=arvindharakuni@gmail.com<br />
|album=6101550259208822305<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
<br />
===Workshop short report===<br />
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=<br />
<br />
== ೫-೧-೨೦೧೫ ==<br />
<br />
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೬-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libere office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಿ ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು stfmathsscience@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೭-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನುstfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
== ೮-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.<br />
<br />
<br />
== ೯-೧-೨೦೧೫ ==<br />
<br />
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.<br />
<br />
<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4<br />
<br />
=Kannada=<br />
==Batch 1==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 2==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
==Batch 3==<br />
===Agenda===<br />
If district has prepared new agenda then it can be shared here<br />
===See us at the Workshop===<br />
{{#widget:Picasa<br />
|user=<br />
|album=<br />
|width=300<br />
|height=200<br />
|captions=1<br />
|autoplay=1<br />
|interval=5<br />
}}<br />
===Workshop short report===<br />
Upload workshop short report here (in ODT format), or type it in day wise here<br />
<br />
Add more batches, by simply copy pasting Batch 3 information and renaming it as Batch 4</div>Aravindharakuni