Anonymous

Changes

From Karnataka Open Educational Resources
Line 152: Line 152:     
===೨೨/೦೧/೨೦೧೫===   
 
===೨೨/೦೧/೨೦೧೫===   
  ಮೂರನೇ ದಿನದ  ಕಾರ್ಯಾಗಾರವು ಬೇಂದ್ರೆ ತಂಡದ  ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .
+
ಮೂರನೇ ದಿನದ  ಕಾರ್ಯಾಗಾರವು ಬೇಂದ್ರೆ ತಂಡದ  ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .
 
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್
 
೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್
 
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.  
 
ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.  
೨೩/೦೧/೨೦೧೫  
+
===೨೩/೦೧/೨೦೧೫===
  ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ  ಪ್ರಯೋಜನ ಪಡೆಯಲು ತಿಳಿಸಿದರು  
+
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ  ಪ್ರಯೋಜನ ಪಡೆಯಲು ತಿಳಿಸಿದರು  
 
[[Category:Assessments]
 
[[Category:Assessments]