Changes
From Karnataka Open Educational Resources
101 bytes removed
, 10:17, 29 August 2015
Line 72: |
Line 72: |
| ಎಸ್. ಟಿ. ಎಪ್. ವಿಜ್ಞಾನ ತರಬೇತಿ ಕಾರ್ಯಗಾರ | | ಎಸ್. ಟಿ. ಎಪ್. ವಿಜ್ಞಾನ ತರಬೇತಿ ಕಾರ್ಯಗಾರ |
| ಎಸ್ ಟಿ ಎಪ್ ತರಬೇತಿ ಕಾರ್ಯಗಾರವು ದಿನಾಂಕ 25/08/2015 ರಂದು ಡಯಟ್ ಚಿತ್ರದುರ್ಗ | | ಎಸ್ ಟಿ ಎಪ್ ತರಬೇತಿ ಕಾರ್ಯಗಾರವು ದಿನಾಂಕ 25/08/2015 ರಂದು ಡಯಟ್ ಚಿತ್ರದುರ್ಗ |
− | ಇಲ್ಲಿ ಬೆಳಗ್ಗೆ ಸರಿಯಾಗಿ 10.00 ಗಂಟೆಗೆ ಆರಂಭವಾಯಿತು | + | ಇಲ್ಲಿ ಬೆಳಗ್ಗೆ ಸರಿಯಾಗಿ 10.00 ಗಂಟೆಗೆ ಆರಂಭವಾಯಿತು ಕಾರ್ಯರವನ್ನು ಡಯಟ್ ಪ್ರಾಂಶುಪಾಲರಾದ ಶ್ರೀಮತಿ ಟಿ.ಜಿ. ಲೀಲಾವತಿ ಯವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ಈ ಕಾರ್ಯಕ್ರಮವನ್ನು |
− | ಕಾರ್ಯರವನ್ನು ಡಯಟ್ ಪ್ರಾಂಶುಪಾಲರಾದ ಶ್ರೀಮತಿ ಟಿ.ಜಿ. ಲೀಲಾವತಿ ಯವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ಈ ಕಾರ್ಯಕ್ರಮವನ್ನು | |
| ಉದ್ದೇಶಿಸಿ ಹಿರಿಯ ಉಪನ್ಯಾಸಕರಾದ ಶ್ರೀೆ.ಕೆ.ಪಿ. ಲೋಹಿತೇಶ್ವರ ರೆಡ್ಡಿ ಹಾಗೂ ಶ್ರೀ.ಡಿ.ಆರ್ . ಕ್ರಿಷ್ಣಮೂರ್ತಿ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ | | ಉದ್ದೇಶಿಸಿ ಹಿರಿಯ ಉಪನ್ಯಾಸಕರಾದ ಶ್ರೀೆ.ಕೆ.ಪಿ. ಲೋಹಿತೇಶ್ವರ ರೆಡ್ಡಿ ಹಾಗೂ ಶ್ರೀ.ಡಿ.ಆರ್ . ಕ್ರಿಷ್ಣಮೂರ್ತಿ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ |
− | ಶ್ರೀ.ಮೋಹನ್ , ಶ್ರೀ. ಜಾಫ್ರ್ ಮತ್ತು ಶ್ರೀ.ಪ್ರದೀಪ್ ರವರು ತರಬೇತಿಯ ಉದ್ದೇಶಗಳನ್ನು ಶಿಬಿರಾರ್ಥಿಗಳಿಗೆ ತಿಳಿಸುವುದರೊಂದಿಗೆ
| + | ಶ್ರೀ.ಮೋಹನ್ , ಶ್ರೀ. ಜಾಫ್ರ್ ಮತ್ತು ಶ್ರೀ.ಪ್ರದೀಪ್ ರವರು ತರಬೇತಿಯ ಉದ್ದೇಶಗಳನ್ನು ಶಿಬಿರಾರ್ಥಿಗಳಿಗೆ ತಿಳಿಸುವುದರೊಂದಿಗೆ ತರಬೇತಿಗೆ ಚಾಲನೆ ನೀಡಿದರು ಪ್ರಥಮವಾಗಿ ಮೋಹನ್ ರವರು ಗಣಕಯಂತ್ರದ |
− | ತರಬೇತಿಗೆ ಚಾಲನೆ ನೀಡಿದರು ಪ್ರಥಮವಾಗಿ ಮೋಹನ್ ರವರು ಗಣಕಯಂತ್ರದ ಭಾಗಗಳು ಮತ್ತು ಅವುಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು . ಹಾಗೆ ಕನ್ನಡ ನುಡಿ ಬೆರಳಚ್ಚು | + | ಭಾಗಗಳು ಮತ್ತು ಅವುಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು . ಹಾಗೆ ಕನ್ನಡ ನುಡಿ ಬೆರಳಚ್ಚು ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಅದರಂತೆ ಎಲ್ಲಾ ಶಿಬಿರಾರ್ಥಿಗಳು ಅಭ್ಯಾಸ ನಿರತರಾದರು. |
− | ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಅದರಂತೆ ಎಲ್ಲಾ ಶಿಬಿರಾರ್ಥಿಗಳು ಅಭ್ಯಾಸ ನಿರತರಾದರು. | |
| | | |
| ಶ್ರೀ ಮುತ್ತುರಾಜು ಸ ಶಿ | | ಶ್ರೀ ಮುತ್ತುರಾಜು ಸ ಶಿ |
| ಸಿ ಟಿ ಇ ಚಿತ್ರದುರ್ಗ | | ಸಿ ಟಿ ಇ ಚಿತ್ರದುರ್ಗ |
| | | |
− | ದಿನಾಂಕ : 22/08/2015
| |
− | ಸ್ಥಳ : ಚಿತ್ರದುರ್ಗ ಸಿ.ಟಿ.ಇ
| |
− |
| |
| '''2nd Day''' | | '''2nd Day''' |
| ೨ನೆ ದಿನದ ವರದಿ | | ೨ನೆ ದಿನದ ವರದಿ |
Line 90: |
Line 85: |
| ಇವರುಗಳುಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು ಬೇಕಾದ ಗಣಕಯಂತ್ರದ ಮೂಲಭೂತ ತಂತ್ರಾಂಶಗಳನ್ನು ತಿಳಿಸಿದರು ಉದಾಹರಣೆಗೆ libreoffice writer,Edubuntu, | | ಇವರುಗಳುಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು ಬೇಕಾದ ಗಣಕಯಂತ್ರದ ಮೂಲಭೂತ ತಂತ್ರಾಂಶಗಳನ್ನು ತಿಳಿಸಿದರು ಉದಾಹರಣೆಗೆ libreoffice writer,Edubuntu, |
| internet, opening mobile blue tooth tethering,koer, new mail creation | | internet, opening mobile blue tooth tethering,koer, new mail creation |
− | ಈ ಅಂಶಗಳ ಕುರಿತು ಉತ್ತಮವಾಗಿ ಅವುಗಳ ಮಹತ್ವ ಮತ್ತು ಬಳಕೆ ಬಗ್ಗೆ ತಿಳಿಸಿದರು .ತರಬೇತಿಯಲ್ಲಿ ನೋಡಲ್ ಅಧಿಕಾರಿಗಳಾದ ನಾಗರಾಜ್ ಸರ್ ರವರು ಉಪಸ್ಥಿತರಿದ್ದರು .ಶುಭ ದಿನ .
| + | ಈ ಅಂಶಗಳ ಕುರಿತು ಉತ್ತಮವಾಗಿ ಅವುಗಳ ಮಹತ್ವ ಮತ್ತು ಬಳಕೆ ಬಗ್ಗೆ ತಿಳಿಸಿದರು .ತರಬೇತಿಯಲ್ಲಿ ನೋಡಲ್ ಅಧಿಕಾರಿಗಳಾದ ನಾಗರಾಜ್ ಸರ್ ರವರು ಉಪಸ್ಥಿತರಿದ್ದರು .ಶುಭ ದಿನ . |
| ತಯಾರಕರು;ರಮೇಶ.ಕೆ.ಎನ್. ಸ.ಪೌ.ಶಾಲೆ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ | | ತಯಾರಕರು;ರಮೇಶ.ಕೆ.ಎನ್. ಸ.ಪೌ.ಶಾಲೆ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ |
| ಹನುಮಂತಪ್ಪ.ಎಸ್.ಎನ್.ಸ.ಪ.ಪೂಕಾಲೇಜು ಜೆಜಿಹಳ್ಳಿ | | ಹನುಮಂತಪ್ಪ.ಎಸ್.ಎನ್.ಸ.ಪ.ಪೂಕಾಲೇಜು ಜೆಜಿಹಳ್ಳಿ |