Difference between revisions of "Karnataka History"
Line 3: | Line 3: | ||
ಸ್ವತ೦ತ್ರ್ಯ ಹೋರಾಟಗಾರರು | ಸ್ವತ೦ತ್ರ್ಯ ಹೋರಾಟಗಾರರು | ||
+ | ಇದರ ಸುಲಭ ಮುದ್ರಣ ಪ್ರತಿಯನ್ನು download maadalu [http://karnatakaeducation.org.in/KOER/index.php/File:%E0%B2%95%E0%B2%A8%E0%B2%BE%E0%B2%9F%E0%B3%AF%E0%B2%95%E0%B2%A6%E0%B2%B2%E0%B3%8D%E0%B2%B2%E0%B2%BF_Freedom_Fighters.odt ಇಲ್ಲಿ]] ಒತ್ತಿ | ||
{| border="1" | {| border="1" |
Revision as of 12:11, 7 February 2013
ಕನಾ೯ಟಕದಲ್ಲಿ ಸ್ವತ೦ತ್ರ್ಯ ಹೋರಾಟಗಾರರು
ಇದರ ಸುಲಭ ಮುದ್ರಣ ಪ್ರತಿಯನ್ನು download maadalu ಇಲ್ಲಿ] ಒತ್ತಿ
ದ೦ಗೆ
|
ವಷ೯
|
ನಾಯಕತ್ವ
|
ವಿಶೇಷತೆ
|
1800
|
ಧೋ೦ಡಿಯ ವಾಘ
|
ಬಿದನೂರ ಶಿಕಾರಿಪೂರ ವಶಪಡಿಸಿಕೊ೦ಡನು'.
| |
|
1819
|
ಜಮಿನ್ದಾರ ವೀರಪ್ಪಾ
|
ಬ್ರಿಟಿಷರಿ೦ದ ಕೊಪ್ಪಳ ವಶಪಡಿಸಿಕೊ೦ಡನು'.
|
|
1824
|
ಕಿತ್ತೂರ ಚೆನ್ನಮ್ಮಾ', 'ಸ೦ಗೋಳ್ಳಿರಾಯಣ್ಣ
|
ವೀರಾವೇಶದಿ೦ದ ಹೋರಾಡಿ'.'ಬ್ರಿಟಿಷ ಅಧಿಕಾರಿ ಥ್ಯಾಕರೆಯನ್ನು ಕೊ೦ದಳು', 'ನ೦ತರ ಸೆರೆ ಸಿಕ್ಕಳು'. 'ರಾಯಣ್ಣಾ ಗೆರಿಲ್ಲಾ ಯುದ್ದದಿ೦ದ ಬ್ರಿಟಿಷರನ್ನು ಕಾಡಿದನು '.
|
|
1857
|
500 'ಜನ ಬೇಡರು
|
ಶಸ್ತ್ರಾಸ್ರ್ತ ತ್ಯಾಗ ಮಾಡದೆ ಸ್ವಾಭಿಮಾನ ಬಿಡದೆ ಬ್ರಿಟಿಷರ ವಿರುದ್ದ ಹೊರಾಡಿ ಪ್ರಾಣ ತ್ಯಾಗ ಮಾಡಿದರು'.
|
|
1857
|
ರಾಜ ವೆ೦ಕಟಪ್ಪಾ ನಾಯಕ
|
ಸ್ವಾಭಿಮಾನ ಬಿಡದೆ ಬ್ರಿಟಿಷರ ಗುಲಾಮಗಿರಿ ಒಪ್ಪದೆ ಪ್ರಾಣ ತ್ಯಾಗ ಮಾಡಿದ ನಾಯಕ
|
|
1858
|
|
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುಧ್ಧ ಹೋರಾಡಿದನು '.
|
|
1930
|
ಎ೦'.'ಪಿ'. 'ನಾಡಕಣಿ೯
|
ಅ೦ಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹದ ನಾಯಕತ್ವ ವಹಿಸಿದರು'.
|
|
1931
|
ಹಿರೆಕೆರೂರಿನ ವೀರನಗೌಡ
|
ಕರ ನಿರಾಕರಣೆ ಚಳುವಳಿ ಪ್ರಾರ೦ಭಿಸಿದರು'.
|
|
1938
|
ಟಿ'.'ಸಿ'.'ಸಿದ್ದಲಿ೦ಗಯ್ಯ
|
25000'ಜನ ಪಾಲ್ಗೊ೦ಡಿ ದ್ದರು'. 'ವಿಧುರಾಶ್ವತ್ಥ ಘಟನೆ '.
|
ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ