Anonymous

Changes

From Karnataka Open Educational Resources
Line 149: Line 149:  
ಪರಶು ರಾಮ್ ರವರು  ಪ್ರಾಯೋಗಿಕವಾಗಿ  image ಗಾತ್ರವನ್ನು ಹಿಗ್ಗಿಸು ವುದು , ಕು ಗ್ಗಿಸುವುದು , ಇಮೇಜ್ ನ್ನು  cut, copy, paste,background changing , save, ಈ ಬಗೆಗೆ ಮಾಹಿತಿಯನ್ನು  ಸಮಗ್ರವಾಗಿ ಅರ್ಥಪೂ ರ್ಣವಾಗಿ ತಿಳಿಸಿದರು . ನಂತರ ಎಲ್ಲಾ ಶಿಬಿರಾರ್ಥಿಗಳು  ಅದನ್ನು ಕಲಿಯಲು  ಸಮಯವನ್ನು ನೀಡಲಾಯಿತು .. ಶಿಬಿರಾರ್ಥಿಗಳು  ಆಸಕ್ತಿಯಿಂದ ಕಲಿತರು . ನಂತರ ಮಧ್ಯಾಹ್ನ ಊಟದ ಸಮಯವಾಗಿತ್ತು.ಎಲ್ಲರು ರುಚಿಯಾದ-ಶು ಚಿಯಾದ ಊಟವನ್ನು ಮು ಗಿಸಿ 2-15 pm ಗೆ ಪುನ: ತರಬೇತಿ ಆರಂಭವಾಯಿತು. ಸಂಪನ್ಮೂ ಲ ವ್ಯಕ್ತಿಯಾದ ಕು.ಆಶಾರಾಣಿಯವರು  ಶಿಕ್ಷಕರನ್ನು ಪ್ರೇರಣೆಗೊಳಿಸಲು  ಕಲಾವಿದನ ಕಲ್ಪನೆಯ ಕೌಶಲ್ಯವನ್ನು ತಿಳಿಸು ವ ಒಂದು  ವಿಡಿಯೋ  ಕ್ಲಿಪ್ ನ್ನು  ತೋರಿಸಿ , ನಂತರ How to creat mind map ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ಮಾಹಿತಿಯನ್ನು , ಅರ್ಥಗರ್ಭಿತವಾಗಿ ನೀಡಿದರು.ಮೊದಲಿಗೆ ಕನ್ನಡ  ಭಾಷಾ  setting ಮಾಡಿಕೊಳ್ಳು ವ ಬಗೆಗೆ  ತಿಳಿಸಿಕೊಟ್ಟರು  ನಂತರ mind map ರಚಿಸು ವ ಕು ರಿತು  ಮಾಹಿತಿ ನೀಡಿ , ಅದರ ಅನು ಕೂ  ಲತೆಗಳ ಬಗ್ಗೆ ಪರಿಚಯಿಸಿ ನಂತರ mind map ನಿಂದ mind map ಗೆ hyperlink ಕೊಡು ವು ದನ್ನು  ಸು  ದೀರ್ಘವಾಗಿ  ಪ್ರತಿಯೊಂದು  ಹಂತವನ್ನು  ತಿಳಿಸಿಕೊಟ್ಟರು.ನಂತರ ಚಹಾ ವಿರಾಮವನ್ನು ನೀಡಲಾಯಿತು.ಚಹಾ ವಿರಾಮದ ನಂತರ ಸಂಯೋಜಕರಾದ ಶ್ರೀ.ನಾಗರಾಜ್ ರವರು ಹಾಗೂ ಸಂಪನ್ಮೂ ಲ ವ್ಯಕ್ತಿಗಳು 3 ಜನರ ಪ್ರತ್ಯೇಕ ತಂಡಗಳನ್ನು ಮಾಡಿ,ತಂಡಗಳಿಗೆ mind map ಮಾಡಲು  9 ನೇ ತರಗತಿ ಪಾಠಗಳನ್ನು ಹಂಚಿಕೆ ಮಾಡಿದರು . ನಂತರ ಎಲ್ಲಾ ಶಿಕ್ಷಕರು  ಅದರಲ್ಲಿ ತೊಡಿಗಿದರು  . ತದನಂತರ ಸಂಪನ್ಮೂ ಲ ವ್ಯಕ್ತಿಗಳು   
 
ಪರಶು ರಾಮ್ ರವರು  ಪ್ರಾಯೋಗಿಕವಾಗಿ  image ಗಾತ್ರವನ್ನು ಹಿಗ್ಗಿಸು ವುದು , ಕು ಗ್ಗಿಸುವುದು , ಇಮೇಜ್ ನ್ನು  cut, copy, paste,background changing , save, ಈ ಬಗೆಗೆ ಮಾಹಿತಿಯನ್ನು  ಸಮಗ್ರವಾಗಿ ಅರ್ಥಪೂ ರ್ಣವಾಗಿ ತಿಳಿಸಿದರು . ನಂತರ ಎಲ್ಲಾ ಶಿಬಿರಾರ್ಥಿಗಳು  ಅದನ್ನು ಕಲಿಯಲು  ಸಮಯವನ್ನು ನೀಡಲಾಯಿತು .. ಶಿಬಿರಾರ್ಥಿಗಳು  ಆಸಕ್ತಿಯಿಂದ ಕಲಿತರು . ನಂತರ ಮಧ್ಯಾಹ್ನ ಊಟದ ಸಮಯವಾಗಿತ್ತು.ಎಲ್ಲರು ರುಚಿಯಾದ-ಶು ಚಿಯಾದ ಊಟವನ್ನು ಮು ಗಿಸಿ 2-15 pm ಗೆ ಪುನ: ತರಬೇತಿ ಆರಂಭವಾಯಿತು. ಸಂಪನ್ಮೂ ಲ ವ್ಯಕ್ತಿಯಾದ ಕು.ಆಶಾರಾಣಿಯವರು  ಶಿಕ್ಷಕರನ್ನು ಪ್ರೇರಣೆಗೊಳಿಸಲು  ಕಲಾವಿದನ ಕಲ್ಪನೆಯ ಕೌಶಲ್ಯವನ್ನು ತಿಳಿಸು ವ ಒಂದು  ವಿಡಿಯೋ  ಕ್ಲಿಪ್ ನ್ನು  ತೋರಿಸಿ , ನಂತರ How to creat mind map ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ಮಾಹಿತಿಯನ್ನು , ಅರ್ಥಗರ್ಭಿತವಾಗಿ ನೀಡಿದರು.ಮೊದಲಿಗೆ ಕನ್ನಡ  ಭಾಷಾ  setting ಮಾಡಿಕೊಳ್ಳು ವ ಬಗೆಗೆ  ತಿಳಿಸಿಕೊಟ್ಟರು  ನಂತರ mind map ರಚಿಸು ವ ಕು ರಿತು  ಮಾಹಿತಿ ನೀಡಿ , ಅದರ ಅನು ಕೂ  ಲತೆಗಳ ಬಗ್ಗೆ ಪರಿಚಯಿಸಿ ನಂತರ mind map ನಿಂದ mind map ಗೆ hyperlink ಕೊಡು ವು ದನ್ನು  ಸು  ದೀರ್ಘವಾಗಿ  ಪ್ರತಿಯೊಂದು  ಹಂತವನ್ನು  ತಿಳಿಸಿಕೊಟ್ಟರು.ನಂತರ ಚಹಾ ವಿರಾಮವನ್ನು ನೀಡಲಾಯಿತು.ಚಹಾ ವಿರಾಮದ ನಂತರ ಸಂಯೋಜಕರಾದ ಶ್ರೀ.ನಾಗರಾಜ್ ರವರು ಹಾಗೂ ಸಂಪನ್ಮೂ ಲ ವ್ಯಕ್ತಿಗಳು 3 ಜನರ ಪ್ರತ್ಯೇಕ ತಂಡಗಳನ್ನು ಮಾಡಿ,ತಂಡಗಳಿಗೆ mind map ಮಾಡಲು  9 ನೇ ತರಗತಿ ಪಾಠಗಳನ್ನು ಹಂಚಿಕೆ ಮಾಡಿದರು . ನಂತರ ಎಲ್ಲಾ ಶಿಕ್ಷಕರು  ಅದರಲ್ಲಿ ತೊಡಿಗಿದರು  . ತದನಂತರ ಸಂಪನ್ಮೂ ಲ ವ್ಯಕ್ತಿಗಳು   
 
ನಾಳಿನ ದಿನದ ಕಾರ್ಯಹಂಚಿಕೆಯನ್ನು ನೀಡು  ವುದರೊಂದಿಗೆ  ಎರಡನೇಯ  ದಿನದ  ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು.ಅಭಿಪ್ರಾಯ: ಒಟ್ಟಿನಲ್ಲಿ ಈ ದಿನದ ತರಬೇತಿಯು  ಆಸಕ್ತಿದಾಯಕವಾಗಿ , ಕು ತೂ  ಹಲಕಾರಿಯಾಗಿತ್ತು ಎಂದು  ಹೇಳು ತ್ತಾ, ಮುಂದಿನ ಮೂ  ರು  ದಿನಗಳು  ಕು ತೂ  ಹಲಕಾರಿ ಅಂಶಗಳನ್ನು ಒಳಗೊಂಡಿದೆ  ಎಂದು ನಿರೀಕ್ಷಿಸುತ್ತಾ ಈ ದಿನದ ವರದಿಯನ್ನು  ಮು ಕ್ತಾಯಗೊಳಿಸುತ್ತಿದ್ದೇನೆ.ವರದಿ ಮಂಡನೆ,ಲಕ್ಷ್ಮ ಣ.H.Pಸರ್ಕಾರಿ ಪ್ರೌಢಶಾಲೆ, ಕೋಡೂರು
 
ನಾಳಿನ ದಿನದ ಕಾರ್ಯಹಂಚಿಕೆಯನ್ನು ನೀಡು  ವುದರೊಂದಿಗೆ  ಎರಡನೇಯ  ದಿನದ  ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು.ಅಭಿಪ್ರಾಯ: ಒಟ್ಟಿನಲ್ಲಿ ಈ ದಿನದ ತರಬೇತಿಯು  ಆಸಕ್ತಿದಾಯಕವಾಗಿ , ಕು ತೂ  ಹಲಕಾರಿಯಾಗಿತ್ತು ಎಂದು  ಹೇಳು ತ್ತಾ, ಮುಂದಿನ ಮೂ  ರು  ದಿನಗಳು  ಕು ತೂ  ಹಲಕಾರಿ ಅಂಶಗಳನ್ನು ಒಳಗೊಂಡಿದೆ  ಎಂದು ನಿರೀಕ್ಷಿಸುತ್ತಾ ಈ ದಿನದ ವರದಿಯನ್ನು  ಮು ಕ್ತಾಯಗೊಳಿಸುತ್ತಿದ್ದೇನೆ.ವರದಿ ಮಂಡನೆ,ಲಕ್ಷ್ಮ ಣ.H.Pಸರ್ಕಾರಿ ಪ್ರೌಢಶಾಲೆ, ಕೋಡೂರು
 +
 
ತೃತೀಯ ದಿನದ ವರದಿ :- ತರಬೇತಿಯ 3 ನೇ ದಿನದಂದು ಮೊದಲ ಅವಧಿಯಲ್ಲಿ  ಹಿಂದಿನ ದಿನದಂದು ಕಲಿತ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಕಲಿಕಾರ್ಥಿಗಳು ಮಾಹಿತಿ ಹಂಚಿಕೊಂಡ ನಂತರ  3 ನೇ ದಿನದ ಕಾರ್ಯಕ್ರಮದ ವೇಳಾಪಟ್ಟಿ ಯನ್ನು  ಪ್ರದರ್ಶಿಸಲಾಯಿತು. ನಂತರ ಕಲಿಕಾರ್ಥಿಗಳಿಂದ free mind map ನ್ನು ರಚಿಸಿ ಅದರ  demo ಕೊಡಿಸಲಾಯಿತು. ಊಟದ ವಿರಾಮದ ನಂತರಸಂಪನ್ಮೂಲ ವ್ಯಕ್ತಿಗಳಾದ  ನರಸಿಂಹಮೂರ್ತಿ ಯವರು template ರಚನೆಯನ್ನು  ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. NCERT ಪಠ್ಯ ಪುಸ್ತಕಗಳ ಬಳಕೆ, ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶ್ರೀಯುತ.ನಾಗರಾಜ್ ರವರು ತರಗತಿಯಲ್ಲಿ ನೈಜ ವಾತಾವರಣವನ್ನು  ಸೃಷ್ಟಿಸಿ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಸ್ವಯಂಮೌಲ್ಯಮಾಪನ ಮಾಡುವ ಕುರಿತು ಮಾಹಿತಿ ನೀಡಿದರು. ನಂತರದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಆಶಾರಾಣಿ ಯವರು  KOER ವೆಬ್ ಸೈಟ್ ಪ್ರವೇಶ ಪಡೆಯುವ ಬಗ್ಗೆ , ಅದರಲ್ಲಿ ಮಾಹಿತಿಗಳನ್ನು  ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗೆ ಮಾಹಿತಿ ನೀಡಿದರು. ತರಬೇತಿಯ ಸ್ಥಳಕ್ಕೆ  ಡಯಟ್ ಪ್ರಾಂಶುಪಾಲರಾದ ಶ್ರೀಮತಿ.ಚಂದ್ರಮ್ಮ ಇವರು ಭೇಟಿ ನೀಡಿ ತರಬೇತಿ ಉಪಯುಕ್ತತೆ ಬಗೆಗೆಮಾಹಿತಿ ಪಡೆದರು, ಹಾಗೂ ಕಲಿತ ವಿಷಯಗಳನ್ನು ಶಾಲೆಗಳಲ್ಲಿ ಬಳಸಲು ಸೂಚಿಸಿದರು. ದಿನದ ಕೊನೆಯಲ್ಲಿ 4ನೇ ದಿನದ ವರದಿಯನ್ನು ತಯಾರಿಸಲು ಹಾಗೂ ಕಲಿತ ವಿಷಯಗಳ ವಿಷಯಗಳ ಕುರಿತು demo ನೀಡಲು ತಿಳಿಸಲಾಯಿತು.
 
ತೃತೀಯ ದಿನದ ವರದಿ :- ತರಬೇತಿಯ 3 ನೇ ದಿನದಂದು ಮೊದಲ ಅವಧಿಯಲ್ಲಿ  ಹಿಂದಿನ ದಿನದಂದು ಕಲಿತ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಕಲಿಕಾರ್ಥಿಗಳು ಮಾಹಿತಿ ಹಂಚಿಕೊಂಡ ನಂತರ  3 ನೇ ದಿನದ ಕಾರ್ಯಕ್ರಮದ ವೇಳಾಪಟ್ಟಿ ಯನ್ನು  ಪ್ರದರ್ಶಿಸಲಾಯಿತು. ನಂತರ ಕಲಿಕಾರ್ಥಿಗಳಿಂದ free mind map ನ್ನು ರಚಿಸಿ ಅದರ  demo ಕೊಡಿಸಲಾಯಿತು. ಊಟದ ವಿರಾಮದ ನಂತರಸಂಪನ್ಮೂಲ ವ್ಯಕ್ತಿಗಳಾದ  ನರಸಿಂಹಮೂರ್ತಿ ಯವರು template ರಚನೆಯನ್ನು  ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. NCERT ಪಠ್ಯ ಪುಸ್ತಕಗಳ ಬಳಕೆ, ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶ್ರೀಯುತ.ನಾಗರಾಜ್ ರವರು ತರಗತಿಯಲ್ಲಿ ನೈಜ ವಾತಾವರಣವನ್ನು  ಸೃಷ್ಟಿಸಿ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಸ್ವಯಂಮೌಲ್ಯಮಾಪನ ಮಾಡುವ ಕುರಿತು ಮಾಹಿತಿ ನೀಡಿದರು. ನಂತರದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಆಶಾರಾಣಿ ಯವರು  KOER ವೆಬ್ ಸೈಟ್ ಪ್ರವೇಶ ಪಡೆಯುವ ಬಗ್ಗೆ , ಅದರಲ್ಲಿ ಮಾಹಿತಿಗಳನ್ನು  ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗೆ ಮಾಹಿತಿ ನೀಡಿದರು. ತರಬೇತಿಯ ಸ್ಥಳಕ್ಕೆ  ಡಯಟ್ ಪ್ರಾಂಶುಪಾಲರಾದ ಶ್ರೀಮತಿ.ಚಂದ್ರಮ್ಮ ಇವರು ಭೇಟಿ ನೀಡಿ ತರಬೇತಿ ಉಪಯುಕ್ತತೆ ಬಗೆಗೆಮಾಹಿತಿ ಪಡೆದರು, ಹಾಗೂ ಕಲಿತ ವಿಷಯಗಳನ್ನು ಶಾಲೆಗಳಲ್ಲಿ ಬಳಸಲು ಸೂಚಿಸಿದರು. ದಿನದ ಕೊನೆಯಲ್ಲಿ 4ನೇ ದಿನದ ವರದಿಯನ್ನು ತಯಾರಿಸಲು ಹಾಗೂ ಕಲಿತ ವಿಷಯಗಳ ವಿಷಯಗಳ ಕುರಿತು demo ನೀಡಲು ತಿಳಿಸಲಾಯಿತು.