Anonymous

Changes

From Karnataka Open Educational Resources
5,392 bytes added ,  08:10, 26 December 2013
Line 247: Line 247:  
   ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.
 
   ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.
 
                 ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
 
                 ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
 +
==ಎರಡನೇ ದಿನದ ವರದಿ (2nd batch)==
 +
ಭಾವಜೀವಿ ಕವಿ ಶ್ರೀ  ಜಿ  ಎಸ್  ಶಿವರುದ್ರಪ್ಪ ರವರ ಅಗಲಿಕೆ ನೋವಿನಭಾರದಿಂದ  ಶಿಭಿರಾರ್ಥಿಗಳಲ್ಲಿ  ಅನಿವಾರ್ಯವಾಗಿ  2ದಿನದ ತರಬೇತಿಗೆ ಹಾಜರಾಗಿದ್ದರು. . ಶಿಭಿರರ್ಥಿಯವರಿಂದ  ಪ್ರಾರ್ಥನೆಯ ಮೂ  ಲಕ  ಕಾರ್ಯಕ್ರಮದ ಮೂ  ಲಕ  ಆರಂಭವಾಯಿತ್ತು .ಸರಳ, ಸಂಕ್ಷೀಪ್ತ, ಅತ್ಯುತ್ತಮ, ವಿಷಯ ಸಮನ್ವಯತೆಯ ವರದಿ ತಯಾರಿಕೆ & ವರದಿ ವಾಚನ ಮಾಡಿದ  ಶ್ರೀ ಡಾಕ್ಯಾ ನಾಯಕ ಸರ್ ರವರಿಗೆ  ಸಂಚಾಲಕರಾದ ನಾಗರಾಜ ಸರ್ ರವರಿಂದ ಮೆಚ್ಚುಗೆ ಮಹಾಪೂರ
 +
1&2ನೇ ಅವಧಿಯಲ್ಲಿ  ಕ್ರಮವಾಗಿ  ರೆಹಮಾನ್  ಶಿಕ್ಷಕರು  folder creation ಬಗ್ಗೆ ಶಿಸ್ತು ಬದ್ದವಾಗಿ ,ಧನ್ಯತಾಭಾವ ಡೆಮೋ  ಪ್ರದರ್ಶಿಸಿದರು ಶಿಕ್ಷಕರಾದ  ಗೋಪಿನಾಥ  email ಡೆಮೋ ಸೊಗಸಾಗಿ ಮಾಡಿ ಬಂದಿತು .ಈ ಸಂದರ್ಭದಲ್ಲಿ ನಾಗಪ್ಪ ಸರ್ ಹಾಸ್ಯಭರಿತ ಡೆಮೊ ಸೊಗಸಾಗಿತ್ತು.  ಆಮೇಲೆ ರಾಜೇಶ ಸರ್  ಶಿಕ್ಷಕರು  ಇಂಟರನೆಟನಿಂದ  ಸಂಬಂಧಿಸಿದ  ಘಟಕ್ಕೆ  ಇಮೇಜುಗಳನ್ನು 
 +
ಡೌನಲೋಡ್ ಮಾಡುವುದರ ಬಗ್ಗೆ ಅತ್ಯುತ್ತಮಾಗಿ  ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ನಾಗರಾಜ ಸರ್ ರವರು  ನಾಗರಶೈಲಿ, ವೇಸರಶೈಲಿ, & ದ್ರಾವಿಡಶೈಲಿ ಬಗ್ಗೆ  ಪರಿಚಯಿಸಿ ಇತಿಹಾಸ  ಬೋಧನೆಯಲ್ಲಿ  ಹೋಲಿಕೆ ವ್ಯತ್ಯಾಸ  ಹಾಗೂ ಸಹಂಬಂಧ ಗಳನ್ನು ಕ್ರೋಢಿಕರಿಸಿ  ಇತಿಹಾಸ ಬೋಧನೆಯಲ್ಲಿ  ಉದ್ದೇಶಗಳನ್ನು  ಸಕಾರಗೊಳಿಸಬೇಕೆಂಬ  ಮಾರ್ಗದರ್ಶನವನ್ನು  ಮಾಡಿದರು .
 +
ಚಹ ವಿರಾಮದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ  ಪರಶುರಾಮ  ಭಜಂತ್ರಿ  ಸರ್  ರವರು  GIMP ಇಮೇಜ್  ಎಡಿಟ್ ಎಂಬ ಟೂಲ್ಸನ್ನು ಬಳಿಸಿಕೋಂಡು  , ಚತ್ರಕ್ಕೆ ಹೆಸರು  ಕೊಡವುದು ,ಗಾತ್ರವನ್ನು ಹಿಗಿಸುವುದು ,ಕುಗಿಸುವುದು , ಬೇಡವಾದ ಚಿತ್ರವನ್ನು  ಕತ್ತರಿಸುವುದು  ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು . .
 +
ಬಿಸಿ ,ಶುಚಿ & ರು ಚಿಯಾದ ಊಟದಸೇವನೆಯ ಜೊತೆಗೆ ವಿಷಯಗಳ ವಿನಿಮಯ ಶಿಬಿರಾರ್ಥಿಗಳಲ್ಲಿ ಕಂಡು ಬಂದಿತು. ಆತುರ ಆತುರವಾಗಿ ಊಟದ ಮು ಗಿಸಿದ ಶಿಬಿರಾರ್ಥಿಗಳು  system ಹತ್ತಿರ ಬಳಿ ಬೆಗ್ಗ ದೌಡಾಸಿ path ಸಹಾಯದಿಂದ gimp image ವನ್ನು ಪಾಠಕ್ಕೆ ಸಂಬಂಧಿಸಿದ ಘಟಕ್ಕೆ download ಮಾಡಿಕೋಳ್ಳವುದು  ಜೋರಾಗಿತ್ತು  .5&7 ಅವಧಿಯವರೆಗೆ ನಡೆಯಿತು .
 +
ನಂತರ ಉತ್ಸಾಸದ ಚಿಲು ಮೆ mrp ಆಶಾ ಮೇಡಂ ರವರು  mind mapನ 5 ಹಂತಗಳನ್ನು creation mind map, how to set default lohit kannada  & path, how to give hyperlink from one mind map to another mind map how to remove hyperlink ಈ ಎಲ್ಲಾ ವಿಷಯಗಳನ್ನು ತಿಳಿಸಿ ಕೊಟ್ಟರು. ಎಲ್ಲಾ ಅನು ಮಾನಗಳನ್ನು ಹೋಗಲಾಡಿಸಿ  ಸಂಪೂರ್ಣ  ಮಾಹಿತಿ  ನೀಡಿದರು. ಚಹಾ ವಿರಾಮದ ನಂತರ ಕಲಿಕಾರ್ಥಿಗಳು    mind map creation ಕಾರ್ಯ 5-30 ವರೆಗೂ  ಮು oದು ವರೆಯು ತು. . ಕೊನೆಗೆ ಶ್ರೀಯುತ  ಸಂಚಾಲಕರು ಮನೆಗೆಲಸವನ್ನು  ಶಿಬಿರಾರ್ಥಿಗಳಿಗೆ   
 +
ಹಂಚಿದರು . ಶಿಬಿರಾರ್ಥಿಗಳಿಗೆ ಬೇಕಾದ ಅವಶ್ಯ & ಮಹತ್ವದ tips ಗಳು  ಶೇಖರ್  ನರಸಿಂಹ  ಸರ್ ಗಳ  ಸಮಯೋಚಿತವಾಗಿ  ಮೂಡಿ ಬಂದಿದು “ಸಾಂಬಾರಗೆ ಹಾಕಿದ ಒಗ್ಗರಣೆ " ಎಂತಿದ್ದವು. 
 +
                                                                                          ಶಿಬಿರಾರ್ಥಿ
 +
                                                                                        ಪ್ರಮೀಳಾ  .ಕೆ
 +
                                                                                    ಸ .ಶಿ ಸರ್ಕಾರಿ ಪ್ರೌಢ ಶಾಲೆ ನಿದಿಗೆ
3

edits