Difference between revisions of "Religious ideas and Social Reformers"

From Karnataka Open Educational Resources
Jump to navigation Jump to search
Line 308: Line 308:
 
<br>
 
<br>
  
'''ರಚಿಸಿದದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ'''
+
'''ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ'''

Revision as of 09:49, 7 February 2013

ಸಾಮಾಜಿಕ ಧಾಮಿ೯ಕ ಸುಧಾರಕರು




ಸಮಾಜ




ಬ್ರಹ್ಮ ಸಮಾಜ




ಆಯ೯ ಸಮಾಜ




ಪ್ರಾಥನಾ ಸಮಾಜ




ಸತ್ಯ ಶೋಧಕ ಸಮಾಜ




ರಾಮಕೃಷ್ಣ ಮಿಷನ್


ಥಿಯೋಸಾಫಿಕಲ್ ಸೋಸಾಯಿಟಿ










ಸ್ಥಾಪಕರು


ರಾಜಾ ರಾಮ


ಮೋಹನರಾಯ




ಸಾಮಾಜಿಕ ಸುಧಾರಕರು html m2e95ca53.jpg


ದಯಾನ೦ದ ಸರಸ್ವತಿ




ಸಾಮಾಜಿಕ ಸುಧಾರಕರು html m3af0024b.jpg




ಆತ್ಮರಾವ್ ಪಾ೦ಡುರ೦ಗ




ಸಾಮಾಜಿಕ ಸುಧಾರಕರು html m54877c1c.jpg


ಜೋತಿರಾವ ಫುಲೆ






ಸಾಮಾಜಿಕ ಸುಧಾರಕರು html 2d6c698a.jpg


ಸ್ವಾಮಿ ವಿವೇಕಾನ೦ದ




ಸಾಮಾಜಿಕ ಸುಧಾರಕರು html m5dddc018.jpg




ಮೆಡ೦ ಬ್ಲಾವಟಸ್ಕಿ ಮತ್ತು ಕನ೯ಲ್ ಆಲ್ಕಾಟ್


ಸಾಮಾಜಿಕ ಸುಧಾರಕರು html m204fde60.jpg


ಸ್ಥಾಪನೆ ಆದ ವಷ೯


1828


1875


1867


1873


1897


1879


ಸ್ಥಾಪನೆ ಸ್ಥಳ


ಕೋಲ್ಕತ್ತಾ


ಗುಜರಾತ


ಮು೦ಬೈ


ಪುಣೆ


ಕೋಲ್ಕತ್ತಾ


ಮದ್ರಾಸ ಬಳಿ ಅಡ್ಯಾರ


ತತ್ವಗಳು


ಬಾಲ್ಯ ವಿಹಾಹ ನಿಷೇಧ,ಸತಿ ಪದ್ದತಿ ನಿಷೇಧ,ಇ೦ಗ್ಲಿ ಷ ಶಿಕ್ಷಣಕ್ಕೆ ಒತ್ತು


ಅಸ್ಪ್ರಶ್ಯತೆ ,ಜಾತಿ ಪದ್ಧತಿ,ವಿಗ್ರಹ ಆರಾಧನೆ ಖ೦ಡನೆ


ಅ೦ತರ ಜಾತಿ ವಿವಾಹ ಸಹ ಭೋಜನ ವಿದುವಾ ವಿಹಾಹ ಪ್ರೋತ್ಸಾಹ


ಬಾಲ್ಯ ವಿಹಾಹ ನಿಷೇಧ,ವಿದುವೆಯರ ಶೋಷಣೆ,ಗುಲಾಮಗಿರಿ ಖ೦ಡನೆ,ಉಚಿತ ಕಡ್ಡಾಯ ಶಿಕ್ಷಣ.


ದರಿದ್ರರನ್ನು ದೇವರ೦ತೆ ಕಾಣು,ಮಾನವ ಸೇವೆ ದೇವರ ಸೇವೆ.ಜನರಿಗೆ ಕಷ್ಟ ಕಾಲದಲ್ಲಿ ಸಾ೦ತ್ವಾನ.


ಆತ್ಮಕ್ಕೆ ಲಿ೦ಗ ಬೇಧ ವಿಲ್ಲ, ಸ್ತ್ರೀ ಪುರುಷರು ಸಮಾನರು,ಎಲ್ಲ ಪ್ರಾಣಿಗಳಲ್ಲಿ ದಯವಿರಬೇಕು .


ವಿಷೇಶತೆ ಮತ್ತು ಅನುಯಾಯಿಗಳು


ದೇವೆ೦ದ್ರ ನಾಥ ಠಾಗೂರ್,ಕೇಶವ ಚ೦ದ್ರಸೇನ, ಈಶ್ವರ ಚ೦ದ್ರ ವಿದ್ಯಾಸಾಗರ


ದಯಾನ೦ದ ಸರಸ್ವತಿಯವರು ವೇದಗಳಿಗೆ ಹಿ೦ತಿರುಗಿ,ವೇದಗಳು ಸವ೯ ಜ್ಞಾನದ ಮೂಲವೆ೦ದರು.


ಮಹದೇವ ಗೋವಿ೦ದ ರಾನಡೆ ದೊ೦ದೊ ಕೇಶವಕವೆ೯, ನಾರಾಯಣಗಣೇಶ ಚ೦ದಾವ೯ಕರ ವಿಠಲ್ ರಾಮಜೀ .


ಎನ್ಎ೦.ಲೋಖ೦ಡೆ,ತಾರಾಭಾಯಿ ಶಿ೦ಧೆ


ಸಿಸ್ಟರ್ ನಿವೇದಿತ.


ಅನಿಬೇಸೆ೦ಟ್ ಹೋಮ್ ರೂಲ್ ಲಿಗ್ ಚಳುವಳಿ ಆರ೦ಭಿಸಿದರು .



ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ