Difference between revisions of "ಕನ್ನಡ ಪರೀಕ್ಷಾ ತಾಣ"

From Karnataka Open Educational Resources
Jump to navigation Jump to search
 
(4 intermediate revisions by the same user not shown)
Line 1: Line 1:
 
=ಪಠ್ಯದ ಗುರಿ ಮತ್ತು ಉದ್ದೇಶ=
 
=ಪಠ್ಯದ ಗುರಿ ಮತ್ತು ಉದ್ದೇಶ=
*'''ಜೀವನ ಕೌಶಲಗಳು'''<br>
 
#ಬಡ ವಿದ್ಯಾರ್ಥಿಗಳ ಓದಿನ ಹಂಬಲ ಮತ್ತು ಯಶಸ್ಸು
 
#ಗ್ರಾಮೀಣ ಕಲಿಕಾ ಪರಿಸರ
 
#ಓದುವ ಮಕ್ಕಳಿಗೆ ಗಾಮೀಣ ಪರಿಸರದ ಸಹಾಯ
 
*'''ಭಾಷಾ ಕೌಶಲಗಳು'''<br>
 
#ಸರಳ ಚಂಪು ಸಾಹಿತ್ಯ ಪರಿಚಯ
 
#ಉತ್ತರ ಕರ್ನಾಟಕದ ಭಾಷೆಯ ಪರಿಚಯ
 
#ಸ್ವ ನಿರೂಪಣೆಯ ಮಾದರಿ
 
#ದಲಿತ ಸಾಹಿತ್ಯದ ಮಹತ್ವ
 
 
<mm>[[Itihasad chakkadi.mm|Flash]]</mm>
 
  
 
=ಘಟಕ -1=
 
=ಘಟಕ -1=
Line 18: Line 7:
  
 
==ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ==
 
==ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ==
#'''ದಲಿತ ಸಾಹಿತ್ಯ'''
 
ದಲಿತ ಸಂವೇದನೆಯ ಸಾಹಿತ್ಯ ಪ್ರಕಾರವೇ ದಲಿತ ಸಾಹಿತ್ಯ. ದಲಿತಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಮಾತ್ರ ಕಾಣಿಸಿಕೊಂಡದ್ದಲ್ಲ, ಈಚೀಚೆಗೆ ಭಾರತದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯಪ್ರಭೇದ.  ಜಗತ್ತಿನಾದ್ಯಂತ, ಎಚ್ಚರುತ್ತಿರುವ, ಶತಶತಮಾನಗಳ ಕಾಲ ದಮನಕ್ಕೆ ಒಳಗಾದ, ಕೆಳಪದರದ ವಿಶಿಷ್ಟ ದನಿ ಇದು.ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೇ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ-ಲಕ್ಷಣ ಧೋರಣೆಗಳಿವೆ. ಯಾವುದೇ ಸಾಹಿತ್ಯಕ ಆಂದೋಲನಗಳಿಗಿರುವಂತೆ ಇಲ್ಲಿಯೂ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದಷ್ಟಕ್ಕೆ ಯಾವುದೇ ಸಾಹಿತ್ಯ ಚಳುವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಅಥವಾ ಹಿನ್ನೆಲೆಗೆ ಯಾವ ಸೈದ್ಧಾಂತಿಕ ನಿಲುವುಗಳಿವೆ ಎನ್ನುವುದು ಮುಖ್ಯ. ಹಾಗೆಂದು, ಈ ಸೈದ್ಧಾಂತಿಕ ನಿಲುವುಗಳೂ ಸಹ, ಪರಿಸ್ಥಿತಿಯ ಅನಿವಾರ‍್ಯತೆಯಿಂದ, ತಕ್ಕಷ್ಟು ಚಿಂತನೆಯಿಂದ ನಿಷ್ಪನ್ನಗೊಂಡವುಗಳಾಗದೆ, ಯಾವ್ಯಾವೋ ರಾಜಕೀಯ ಪಕ್ಷಗಳ ವಿವಿಧೋದ್ದೇಶ ಮೂಲವಾದ ತಂತ್ರಗಳಾಗಿದ್ದರಂತೂ, ಅಲ್ಲಿ ಸಾಹಿತ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಯಾವುದೇ ಸಾಹಿತ್ಯ ನಿರ್ಮಿತಿ ಸಿದ್ಧಾಂತಗಳನ್ನು ಮೀರಿ ನಿಲ್ಲುವುದರಿಂದ ಮಾತ್ರ ನಿಜವಾಗಿಯೂ ಮೌಲಿಕವಾಗಬಲ್ಲದು.(ಸಂಗ್ರಹ:ಕಣಜ)
 
#'''ಆತ್ಮ ಕಥೆ'''
 
ಜೀವನ ಚರಿತ್ರೆಯ ಒಂದು ವಿಶಿಷ್ಟ ಪ್ರಕಾರದ ಆತ್ಮಕಥೆ.ವ್ಯಕ್ತಿ ತನ್ನ ಜೀವನ ವಿವರವನ್ನು ಸ್ವತಃ ಬರೆದು ಧಾಖಲಿಸುವುದೇ ಆತ್ಮಕತೆ.ಬದುಕಿನ ಸಿಹಿ ಕಹಿಗಳೆರಡನ್ನೂ ಸ್ವತಂತ್ರವಾಗಿ ಮನಬಿಚ್ಚಿ ಹೇಳುವ ಅನುಭವ ನಿರೂಪಣೆ.ಸಿಂಹಾವಲೋಕನ ಕ್ರಮದಲ್ಲಿ ಸಾದರಪಡಿಸುವ ಸ್ಮೃತಿ ಚಿತ್ರಗಳೇ ಆತ್ಮಕಥೆ.<br>
 
'''ಹೆಚ್ಚಿನ ಮಾಹಿತಿ'''<br>
 
*ಇಂಗ್ಲೀಷ್ ವಿಕಿಪೀಡಿಯಾದಲ್ಲಿನ [https://en.wikipedia.org/wiki/Autobiography ಆತ್ಮಕಥೆ ಬಗೆಗಿನ ವಿಚಾರ]
 
*ಕಣಜದಲ್ಲಿನ ದಲಿತ ಸಾಹಿತ್ಯದ ಮಾಹಿತಿಗಾಗಿ [http://www.kanaja.in/%E0%B3%A8%E0%B3%A6-%E0%B2%A6%E0%B2%B2%E0%B2%BF%E0%B2%A4-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%92%E0%B2%82%E0%B2%A6%E0%B3%81-%E0%B2%B5%E0%B2%BF%E0%B2%B5%E0%B3%87/ ಇಲ್ಲಿ ಕ್ಲಿಕ್ಕಿಸಿರಿ]
 
  
 
==ಲೇಖಕರ ಪರಿಚಯ==
 
==ಲೇಖಕರ ಪರಿಚಯ==
ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರ <br>
 
*'''ಕವನ ಸಂಕಲನಗಳು''' - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು<br>
 
*'''ಕಥಾ ಸಂಕಲನಗಳು''' - ಮುಗಿಯದ ಕಥೆಗಳು<br>
 
*'''ಕಾದಂಬರಿ''' -ಕಾರ್ಯ <br> 
 
*'''ಆತ್ಮ ಕಥೆ''' - ಗೌರ್ಮೆಂಟ್ ಬ್ರಾಹ್ಮಣ<br>
 
*'''ವಿಮರ್ಶಾಕೃತಿಗಳು''' - ಜಾನಪದ ಶೋಧ,ಭೂತಾರಾಧನೆ  <br>
 
*'''ಪ್ರಶಸ್ತಿ/ಪುರಸ್ಕಾರ''' -ಮೂಕನಿಕೆ ಬಾಯಿ ಬಂದಾಗ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ,ಗೌರ್ಮೆಂಟ್ ಬ್ರಾಹ್ಮಣ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ <br>
 
 
'''ಹೆಚ್ಚಿನ ವಿವರಗಳಿಗಾಗಿ''' <br>
 
#ಮಾಲಗತ್ತಿರವರ ಭಾವಚಿತ್ರವನ್ನು ನೋಡಲು [https://www.google.co.in/search?q=%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6+%E0%B2%AE%E0%B2%BE%E0%B2%B2%E0%B2%97%E0%B2%A4%E0%B3%8D%E0%B2%A4%E0%B2%BF&client=ubuntu&hs=7uL&channel=fs&source=lnms&tbm=isch&sa=X&ved=0ahUKEwjbvqf5tJjQAhWBN48KHZLiCs8Q_AUICCgB&biw=1252&bih=516 ಇಲ್ಲಿ ಕ್ಲಿಕ್ಕಿಸಿರಿ]
 
#ಕನ್ನಡ ವಿಕಿಪೀಡೀಯಾದಲ್ಲಿನ ಅರವಿಂದ ಮಾಲಗತ್ತಿರವರ ವಿಚಾರವನ್ನು ತಿಳಿಯಲು [https://kn.wikipedia.org/wiki/%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6_%E0%B2%AE%E0%B2%BE%E0%B2%B2%E0%B2%97%E0%B2%A4%E0%B3%8D%E0%B2%A4%E0%B2%BF ಇಲ್ಲಿ ಕ್ಲಿಕ್ಕಿಸಿರಿ]
 
# ಕ ಸಾ ಅಕಾಡೆಮಿಯ ಸ್ವಂತ ಕವಿಯ ಓದು ವೀಕ್ಷಸಲು [http://karnatakasahithyaacademy.org/?page_id=1076 ಇಲ್ಲಿ ಕ್ಲಿಕ್ಕಿಸಿರಿ]
 
#ಕನ್ನಡ ಸಂಸ್ಕೃತಿ ಇಲಾಖೆಯ ಅರವಿಂದ ಮಾಲಗತ್ತಿರವರ ಕಿರುಚಿತ್ರ ವೀಕ್ಷಿಸಲು [https://www.youtube.com/watch?v=0HzH5TueKk4 ಇಲ್ಲಿ ಕ್ಲಿಕ್ಕಿಸಿರಿ]
 
  
 
====ಪಠ್ಯ ಚಟುವಟಿಕೆ - 01====
 
====ಪಠ್ಯ ಚಟುವಟಿಕೆ - 01====
*'''ಚಟುವಟಿಕೆಯ ಹೆಸರು;'''ಅರವಿಂದ ಮಾಲಗತ್ತಿಯವರ ಪರಿಚಯ
 
*'''ಚಟುವಟಿಕೆಯ ಗುರಿ ಮತ್ತು ಉದ್ದೇಶ"
 
'''ಜೀವನ ಕೌಶಲ ;''' <br>
 
ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು
 
ಹವ್ಯಾಸದ ವಿಮರ್ಶೆ  <br>
 
'''ಭಾಷಾ ಕೌಶಲ ;''' <br>
 
ಆಲಿಸುವುದು
 
ಆಲೋವನೆ ಮತ್ತು ಬರವಣಿಗೆ
 
ದಾಖಲೆ ಇಡುವ ಬಗ್ಗೆ
 
*'''ಸಮಯ:'''15ನಿಮಿಷಗಳು
 
*'''ಸಾಮಗ್ರಿಗಳು/ಸಂಪನ್ಮೂಲಗಳು;''' ಭಾವಚಿತ್ರ, ವೀಡಿಯೋ,ಪುಸ್ತಕಗಳು
 
* '''ವಿಧಾನ/ಪ್ರಕ್ರಿಯೆ'''ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
 
  
*'''ಚರ್ಚಾ ಪ್ರಶ್ನೆಗಳು;'''<br>
 
೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?<br>
 
೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ?
 
*'''ಮೌಲ್ಯಮಾಪನ ಪ್ರಶ್ನೆಗಳು'''
 
  
 
==ನೀಡಿರುವ ಗದ್ಯಭಾಗದ ಹಿನ್ನಲೆ==
 
==ನೀಡಿರುವ ಗದ್ಯಭಾಗದ ಹಿನ್ನಲೆ==
ಅರವಿಂದ ಮಾಲಗತ್ತಿಯವರ ಸುಪ್ರಸಿದ್ದ ಆತ್ಮಕಥೆ 'ಗೌರ್ಮಟ್ ಬ್ರಾಹ್ಮಣ'ಕೃತಿಯ ಕೆಲವು ಮಹತ್ವದ ಘಟನೆಗಳಿಂದ ಈ ಭಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ.
 
  
 
==ಪ್ರಸ್ತುತ ಗದ್ಯ ಪೀಠಿಕೆ==
 
==ಪ್ರಸ್ತುತ ಗದ್ಯ ಪೀಠಿಕೆ==
ಪೂರ್ಣ ಪಾಠದ ವಿವರ,ಅವರ ಬಾಲ್ಯದ ಓದು ಮತ್ತು ಕಲಿಕಾ ಪರಿಸರವನ್ನು ಉಲ್ಲೇಖಿಸುವಾಗ ಈ ಸನ್ನಿವೇಗಳು ಬಂದಿವೆ
+
 
  
 
==ಘಟಕ - 1 ರ ಮೌಲ್ಯಮಾಪನ==
 
==ಘಟಕ - 1 ರ ಮೌಲ್ಯಮಾಪನ==
*ಆತ್ಮ ಕಥೆ ಎಂದರೇನು? ನಮಗೆ ಯಾರ ಆತ್ಮ ಕಥೆ ಓದಬೇಕೆಂದು ಆಸೆ ಇದೆ.
+
 
*ಲೇಖಕರ ಸಂಪೂರ್ಣ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ
 
  
 
=ಘಟಕ-2=
 
=ಘಟಕ-2=
Line 77: Line 28:
 
===ಪೀಠಿಕೆ===
 
===ಪೀಠಿಕೆ===
 
===ವಿವರಣೆ===
 
===ವಿವರಣೆ===
ಚರ್ಚಿಸಬೇಕು ತಿಳಿಸಬೇಕಾದ ಪ್ರಮುಖ ಅಂಶ
+
 
ಪದ್ಮಾವತಿ ಗುಡ್ಡ,ಇಟ್ಟಪ್ಪ ,ಜನರ ಗೇಲಿಯ ಮಾತುಗಳು
 
 
====ಪಠ್ಯ ಚಟುವಟಿಕೆ 2====
 
====ಪಠ್ಯ ಚಟುವಟಿಕೆ 2====
  
 
===ವ್ಯಾಕರಣಾಂಶ/ಛಂದಸ್ಸು===
 
===ವ್ಯಾಕರಣಾಂಶ/ಛಂದಸ್ಸು===
 
====ಶಬ್ದಕೋಶ/ಪದ ವಿಶೇಷತೆ====
 
====ಶಬ್ದಕೋಶ/ಪದ ವಿಶೇಷತೆ====
*ಕೇರಿ = ನಾವಿರುವ ಪ್ರದೇಶ
+
 
*ಗುಡ್ಡ = ಚಿಕ್ಕ ಬೆಟ್ಟ
 
  
 
====ಭಾಷಾ ಚಟುವಟಿಕೆ - 1====
 
====ಭಾಷಾ ಚಟುವಟಿಕೆ - 1====
ಮೊದಲ ಪುಟದಲ್ಲಿನ ಸರ್ವನಾಮಗಳನ್ನು ಗುರುತಿಸಿ ಬರೆಯಿರಿ
+
#'''ಚಟುವಟಿಕೆಯ ಹೆಸರು;'''
 +
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;''' ಜೀವನ ಸಾಮರ್ಥ್ಯ ಭಾಷಾ ಸಾಮರ್ಥ್ಯ
 +
#'''ಸಮಯ:''' 15ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;'''
 +
#''' ವಿಧಾನ/ಪ್ರಕ್ರಿಯೆ:'''''' ,
 +
#'''ಚರ್ಚಾ ಪ್ರಶ್ನೆಗಳು;'''
 +
#'''ಮೌಲ್ಯಮಾಪನ ಪ್ರಶ್ನೆಗಳು;'''
  
 
===ಘಟಕ 2ರ  ಮೌಲ್ಯಮಾಪನ===
 
===ಘಟಕ 2ರ  ಮೌಲ್ಯಮಾಪನ===
Line 98: Line 53:
 
===ವಿವರಣೆ===
 
===ವಿವರಣೆ===
 
====ಪಠ್ಯ ಚಟುವಟಿಕೆ-3====
 
====ಪಠ್ಯ ಚಟುವಟಿಕೆ-3====
# '''ಚಟುವಟಿಕೆ;''' ಹಾಸ್ಯ ಅನುಭವದ ಲೇಖನ ರಚನೆ
+
 
# '''ವಿಧಾನ/ಪ್ರಕ್ರಿಯೆ''' ;ಬರವಣಿಗೆ ಮತ್ತು ಚರ್ಚೆ
 
# '''ಸಮಯ''' ;೨೦ ನಿಮಿಷ
 
#'''ಸಾಮಗ್ರಿಗಳು/ಸಂಪನ್ಮೂಲಗಳು''':ಪುಸ್ತಕದಲ್ಲಿ ಬರೆಯುವುದು
 
#'''ಹಂತಗಳು''' ;ಮಕ್ಕಳಿಗೆ ತಾವು ಆಸಕ್ತಿ ಯಿಂದ ಓದುವ ಸಂದರ್ಭದಲ್ಲಿ ಸಂಭವಿಸಿದ ಹಾಸ್ಯ ಪ್ರಸಂಗ ತೊಂದರೆ ಮತ್ತು ಅದಕ್ಕೆ ತಾವು ಕೈಗೊಂಡ ಕ್ರಮದ ಬಗ್ಗೆ ಲಘು ಅನುಭವ ಲೇಖನ ಬರೆಯಿರಿ
 
#'''ಚರ್ಚಾ ಪ್ರಶ್ನೆಗಳು''';
 
* ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು
 
 
===ವ್ಯಾಕರಣಾಂಶ===
 
===ವ್ಯಾಕರಣಾಂಶ===
 
====ಶಬ್ದಕೋಶ/ಪದ ವಿಶೇಷತೆ====
 
====ಶಬ್ದಕೋಶ/ಪದ ವಿಶೇಷತೆ====
  
 
====ಭಾಷಾ ಚಟುವಟಿಕೆ - 2====
 
====ಭಾಷಾ ಚಟುವಟಿಕೆ - 2====
 +
#'''ಚಟುವಟಿಕೆಯ ಹೆಸರು;'''
 +
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;''' ಜೀವನ ಸಾಮರ್ಥ್ಯ ಭಾಷಾ ಸಾಮರ್ಥ್ಯ
 +
#'''ಸಮಯ:''' 15ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;'''
 +
#''' ವಿಧಾನ/ಪ್ರಕ್ರಿಯೆ:'''''' ,
 +
#'''ಚರ್ಚಾ ಪ್ರಶ್ನೆಗಳು;'''
 +
#'''ಮೌಲ್ಯಮಾಪನ ಪ್ರಶ್ನೆಗಳು;'''
  
 
===ಘಟಕ 3ರ ಮೌಲ್ಯಮಾಪನ===
 
===ಘಟಕ 3ರ ಮೌಲ್ಯಮಾಪನ===
Line 120: Line 76:
 
[[:File:ಚಟುವಟಿಕೆಯ ಮಾದರಿ ರೂಪುರೇಷೆ.odt]]
 
[[:File:ಚಟುವಟಿಕೆಯ ಮಾದರಿ ರೂಪುರೇಷೆ.odt]]
 
====ಪಠ್ಯ ಚಟುವಟಿಕೆ - 4====
 
====ಪಠ್ಯ ಚಟುವಟಿಕೆ - 4====
#'''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
+
 
#''' ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
 
#'''ಸಮಯ:''' 15ನಿಮಿಷಗಳು
 
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
#'''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
 
#'''ಸಾಮಗ್ರಿಗಳು/ಸಂಪನ್ಮೂಲಗಳು;''' 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)
 
#'''ಚರ್ಚಾ ಪ್ರಶ್ನೆಗಳು;'''
 
*ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
 
*ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
 
*ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?
 
  
 
====ವ್ಯಾಕರಣಾಂಶ====
 
====ವ್ಯಾಕರಣಾಂಶ====
Line 136: Line 83:
  
 
====ಭಾಷಾ ಚಟುವಟಿಕೆ====
 
====ಭಾಷಾ ಚಟುವಟಿಕೆ====
#ಶಿಕ್ಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ  ಪದಗೊಂಚಲುಗಳ  ಮಿಶ್ರಣ ಮಾಡಿ  ಪ್ರದರ್ಶಿಸುವುದು.<br>
 
#ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.<br>
 
#ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು. <br>
 
#ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು  ಗುರುತಿಸುವಂತೆ ಮಾಡುವುದು. ಅವುಗಳ  ಬಗ್ಗೆ ಅರಿಯುವುದು. <br>
 
#ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ  , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.<br>
 
  
 
===ಘಟಕ 4ರ ಮೌಲ್ಯಮಾಪನ===
 
===ಘಟಕ 4ರ ಮೌಲ್ಯಮಾಪನ===
Line 146: Line 88:
 
=ಉಪಸಂಹಾರ=
 
=ಉಪಸಂಹಾರ=
 
=ಪಠ್ಯದ ಮೌಲ್ಯಮಾಪನ=
 
=ಪಠ್ಯದ ಮೌಲ್ಯಮಾಪನ=
#ಹತ್ತಿರದ ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ,ಪಡೆದ ಅನುಭವವನ್ನು ಕುರಿತು ಬರೆಯುವಂತೆ ಹೇಳುವುದು.<br>
 
#ಕರ್ನಾಟಕದ ಪ್ರಸಿದ್ದ ಕವಿಗಳ ಪಟ್ಟಿಯನ್ನು ತಯಾರಿಸಿಕೊಂಡು ಬರುವಂತೆ ಮಾಡುವುದು.<br>
 
#ಕೆಲವು ಐತಿಹಾಸಿಕ , ಪೌರಾಣಿಕ ಸ್ಥಳಗಳನ್ನು ಕುರಿತು ರಸಪ್ರಶ್ನೆಯನ್ನು ನಡೆಸುವುದು.<br>
 
#ಕನ್ನಡದ ೧೦ ಪ್ರಮುಖ ಆತ್ಮಕಥೆಗಳನ್ನು  ಪಟ್ಟಿಮಾಡಿ <br>
 
 
=ಶಿಕ್ಷಕರಿಗೆ ಸಂಪನ್ಮೂಲ=
 
=ಶಿಕ್ಷಕರಿಗೆ ಸಂಪನ್ಮೂಲ=
*ಪಠ್ಯದ ಮಾಹಿತಿ ಇರುವ ಅರವಿಂದ ಮಾಲಗತ್ತಿಯವರ ಸಂದರ್ಶನವನ್ನು ಕೇಳಲು [http://yourlisten.com/stfkoer/etihasadachakkadiaravinda-malagatti ಇಲ್ಲಿ ಕ್ಲಿಕ್ಕಿಸಿರಿ]
 
ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು
 
    ಕೇಳಿಸಿಕೊಂಡು ನಂತರ ಚರ್ಚಿಸಿರಿ
 
 
=ಮಕ್ಕಳ ಚಟುವಟಿಕೆ=
 
=ಮಕ್ಕಳ ಚಟುವಟಿಕೆ=
ಯಾವುದು ಎಂಬುದರ ಬಗ್ಗೆ ಗೊಂದಲವಿದೆ.
 
 
<ref>'ಜಯಪುರದೊಳಗೊಂದು ಸುತ್ತು 'ವೀಡಿಯೋ ವೀಕ್ಷಿಸಲು [https://docs.google.com/file/d/0B93zhCaficQxMlFLMG1vZ2JZcFE/edit ಇಲ್ಲಿ ಕ್ಲಿಕ್ಕಿಸಿರಿ]</ref>.<br>
 
<ref>'ಜಯಪುರದೊಳಗೊಂದು ಸುತ್ತು 'ವೀಡಿಯೋ ವೀಕ್ಷಿಸಲು [https://docs.google.com/file/d/0B93zhCaficQxMlFLMG1vZ2JZcFE/edit ಇಲ್ಲಿ ಕ್ಲಿಕ್ಕಿಸಿರಿ]</ref>.<br>
 
<ref>'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು [https://www.youtube.com/watch?v=LLin5WBqCus ಇಲ್ಲಿ ಕ್ಲಿಕ್ಕಿಸಿರಿ]</ref>
 
<ref>'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು [https://www.youtube.com/watch?v=LLin5WBqCus ಇಲ್ಲಿ ಕ್ಲಿಕ್ಕಿಸಿರಿ]</ref>

Latest revision as of 10:54, 8 November 2016

ಪಠ್ಯದ ಗುರಿ ಮತ್ತು ಉದ್ದೇಶ

ಘಟಕ -1

ಪರಿಕಲ್ಪನೆ

ಗದ್ಯ ಭಾಗದ ಪೂರ್ವ ಪೀಠಿಕೆ

ಘಟಕ ಭಾಗ-1 ರ ಗುರಿ ಮತ್ತು ಉದ್ದೇಶ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

ಲೇಖಕರ ಪರಿಚಯ

ಪಠ್ಯ ಚಟುವಟಿಕೆ - 01

ನೀಡಿರುವ ಗದ್ಯಭಾಗದ ಹಿನ್ನಲೆ

ಪ್ರಸ್ತುತ ಗದ್ಯ ಪೀಠಿಕೆ

ಘಟಕ - 1 ರ ಮೌಲ್ಯಮಾಪನ

ಘಟಕ-2

ಪರಿಕಲ್ಪನೆ

ಮೊಳಕೆಯೊಡೆದ ಓದಿನ ಹವ್ಯಾಸ

ಘಟಕ ಭಾಗ-2 ರ ಗುರಿ ಮತ್ತು ಉದ್ದೇಶ

mind map

ಪೀಠಿಕೆ

ವಿವರಣೆ

ಪಠ್ಯ ಚಟುವಟಿಕೆ 2

ವ್ಯಾಕರಣಾಂಶ/ಛಂದಸ್ಸು

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ - 1

  1. ಚಟುವಟಿಕೆಯ ಹೆಸರು;
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಜೀವನ ಸಾಮರ್ಥ್ಯ ಭಾಷಾ ಸಾಮರ್ಥ್ಯ
  3. ಸಮಯ: 15ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು;
  5. ವಿಧಾನ/ಪ್ರಕ್ರಿಯೆ:' ,
  6. ಚರ್ಚಾ ಪ್ರಶ್ನೆಗಳು;
  7. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 2ರ ಮೌಲ್ಯಮಾಪನ

ಘಟಕ -3

ಪರಿಕಲ್ಪನೆ

ಮಾಲಗತ್ತಿಯವರ ಪರೀಕ್ಷಾ ತಯಾರಿ

ಘಟಕ ಭಾಗ-3 ರ ಗುರಿ ಮತ್ತು ಉದ್ದೇಶ

ಪೀಠಕೆ

ವಿವರಣೆ

ಪಠ್ಯ ಚಟುವಟಿಕೆ-3

ವ್ಯಾಕರಣಾಂಶ

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ - 2

  1. ಚಟುವಟಿಕೆಯ ಹೆಸರು;
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಜೀವನ ಸಾಮರ್ಥ್ಯ ಭಾಷಾ ಸಾಮರ್ಥ್ಯ
  3. ಸಮಯ: 15ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು;
  5. ವಿಧಾನ/ಪ್ರಕ್ರಿಯೆ:' ,
  6. ಚರ್ಚಾ ಪ್ರಶ್ನೆಗಳು;
  7. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 3ರ ಮೌಲ್ಯಮಾಪನ

ಘಟಕ -4

ಪರಿಕಲ್ಪನೆ

ಬಲ್ಬ ಬದಲಾವಣೆಯ ಪ್ರಸಂಗ

ಘಟಕ ಭಾಗ-4 ರ ಗುರಿ ಮತ್ತು ಉದ್ದೇಶ

ಪೀಠಿಕೆ

ವಿವರಣೆ

File:ಚಟುವಟಿಕೆಯ ಮಾದರಿ ರೂಪುರೇಷೆ.odt

ಪಠ್ಯ ಚಟುವಟಿಕೆ - 4

ವ್ಯಾಕರಣಾಂಶ

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ

ಘಟಕ 4ರ ಮೌಲ್ಯಮಾಪನ

ಉಪಸಂಹಾರ

ಪಠ್ಯದ ಮೌಲ್ಯಮಾಪನ

ಶಿಕ್ಷಕರಿಗೆ ಸಂಪನ್ಮೂಲ

ಮಕ್ಕಳ ಚಟುವಟಿಕೆ

[1].
[2]

ಆಕರ ಸೂಚಿ

  • ಕಣಜ
  • ಲೇಖಕರ ಗರ್ನಮೆಂಟ್ ಬ್ರಾಹ್ಮಣ ಕೃತಿ, ಪುಟದ ಸಂಖ್ಯೆ-72-76
  • ವಿಕಿಪೀಡಿಯಾ

ಪ್ರಸ್ತುತ ಮಾಡಬೇಕಾದ ಪಾಠದ ವಿವರ

ಹಿನ್ನಲೆ>ಪ್ರಸ್ತುತ>ನಂತರ ಅಮ್ಮನ ಗುಡ್ಡಕ್ಕೆ ಹೋಗಿ ಓದಿತ್ತಿದ್ದದ್ದು.ಅವರ ಓದಿನ ಪರಿ

ಪಾಠದ ಬೆಳವಣಿಗೆ

  1. 'ಜಯಪುರದೊಳಗೊಂದು ಸುತ್ತು 'ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
  2. 'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

chwck list