Difference between revisions of "STF 2013-14 Chikmagalur"

From Karnataka Open Educational Resources
Jump to navigation Jump to search
Line 91: Line 91:
 
'''ಸ್ವಾಗತ''' : '''ಶ್ರೀ ಸುಬ್ರಮಣ್ಯ ಎಸ್‌''' ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.
 
'''ಸ್ವಾಗತ''' : '''ಶ್ರೀ ಸುಬ್ರಮಣ್ಯ ಎಸ್‌''' ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.
  
'''ಅತಿಥಿಗಳು: 1.'''ಶ್ರೀ ಮಂಜುನಾಥ'''  ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.''' 2.: ಶ್ರೀ '''ವೆಂಕಟಪ್ಪ '''dypc (RMSA ) ಚಿಕ್ಕಮಗಳಳೂರು ಜಿಲ್ಲೆ. 2. ''' ಶ್ರೀ ಮಹದೇವಪ್ಪ ಕುಂದರಗಿ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.
+
'''ಅತಿಥಿಗಳು: 1.'''ಶ್ರೀ ಮಂಜುನಾಥ'''  ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.''' 2.: ಶ್ರೀ '''ವೆಂಕಟಪ್ಪ '''dypc (RMSA ) ಚಿಕ್ಕಮಗಳಳೂರು ಜಿಲ್ಲೆ.  
  
''' ಸಂಪನ್ಮೂಲ ವ್ಯಕ್ತಿಗಳು''' 1.'''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, 2 '''ಬಸವರಾಜ ನಾಯ್ಕ'''ಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
+
''' ಸಂಪನ್ಮೂಲ ವ್ಯಕ್ತಿಗಳು''' 1.'''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, 2 '''ಬಸವರಾಜ ನಾಯ್ಕ'''ಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ. 3. ''' ಶ್ರೀ ಮಹದೇವಪ್ಪ ಕುಂದರಗಿ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.
  
 
'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-
 
'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-

Revision as of 17:48, 3 January 2014


All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Social Science

Agenda

ಚಿಕ್ಕಮಗಳೂರು ಜಿಲ್ಲೆಯ ಮೊದಲ ಹಂತದ CASCADE ತರಬೇತಿಯ ಅಜೆಂಡಾವನ್ನು ಲಗತ್ತಿಸಲಾಗಿದೆ. ಡೌನ್‌ಲೌಡ್‌ ಮಾಡಲು ಇಲ್ಲಿ ಕ್ಲಿಕ್ಕಿಸಿ ಧನಂಜಯ ಕೆ

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ತರಬೇತಿಯ ಫೋಟೋ ಆಲ್ಬಮ್‌

ಮೊದಲನೇ ದಿನದ ವರದಿ ದಿನಾಂಕ: 01/01/2014 ಬುಧವಾರ.

ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 01-01-2014 ರಿಂದ 05-01-2014 ( 1st Batch ) ಹೊಸ ಕ್ಯಾಲೆಂಡರ್‌ ವರ್ಷದ ಶುಭಾಷಯಗಳು. ಪ್ರಥಮ ದಿನದ ವರದಿ:- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :01-01-2014 ರಿಂದ 05-01-2014 ರ ಭಾನುವಾರದವರೆಗೆ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:- ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 01/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು. 2.: ಶ್ರೀ ವೆಂಕಟಪ್ಪ dypc (RMSA ) ಚಿಕ್ಕಮಗಳಳೂರು ಜಿಲ್ಲೆ.

ಸಂಪನ್ಮೂಲ ವ್ಯಕ್ತಿಗಳು 1.ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, 2 ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ. 3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ.
  2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ,
  3. ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು ಸೃಷ್ಟಿಸುವುದು ಮತ್ತು save ಮಾಡುವುದು.
  4. ಇಮೇಲ್ ಕಳುಹಿಸುವುದು ಮತ್ತು ರವಾನೆ .(ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು.)
  5. ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿಸುವುದು.
  6. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ. ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು .ಧನಂಜಯ ಕೆ ' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,