Difference between revisions of "STF 2014-15 Dharwad"

From Karnataka Open Educational Resources
Jump to navigation Jump to search
Line 146: Line 146:
  
 
===Workshop short report===
 
===Workshop short report===
===20/01/2015===                                                                                                                                  ಬೆಳಿಗ್ಗೆ 9.30ಕೆ  ನೊಂದಣಿ  ಆರಂಭವಾಯಿತು  ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ  ನುಡಿ ಯಿಂದ  ತರಬೇತಿಗೆ  ಚಾಲನೆ  ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು.  ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ  ತಿಳಿಸಿದರು  ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.  
+
20/01/2015                                                                                                                                                   ಬೆಳಿಗ್ಗೆ   9.30ಕೆ  ನೊಂದಣಿ  ಆರಂಭವಾಯಿತು  ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ  ನುಡಿ ಯಿಂದ  ತರಬೇತಿಗೆ  ಚಾಲನೆ  ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು.  ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ  ತಿಳಿಸಿದರು  ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.  
 
21/01/2015  ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.  
 
21/01/2015  ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.  
 
೨೨/೦೧/೨೦೧೫  ಮೂರನೇ ದಿನದ  ಕಾರ್ಯಾಗಾರವು ಬೇಂದ್ರೆ ತಂಡದ  ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .
 
೨೨/೦೧/೨೦೧೫  ಮೂರನೇ ದಿನದ  ಕಾರ್ಯಾಗಾರವು ಬೇಂದ್ರೆ ತಂಡದ  ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .

Revision as of 02:48, 3 February 2015

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

1st Day. 30/12/2014

ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.

2nd Day. 31/12/2014

ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.

3rd Day. 01/01/2015

ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.

4th Day. 02/01/2015

ತರಬೇತಿಯ ನಾಲ್ಕನೇ ದಿನವು ದಿನಾಂಕ ೨-೧-೨೦೧೫ ರಂದು ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು. ಶ್ರೀಮತಿ ರೇಖಾ ಅಲಗು ರೆಯವರು ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್ ಅಡ್ರಸ್ ಗೆ ಕಂಪೊಸ್ ಮಾಡುವುದನ್ನು ಹೇಳಿದರು . ನಾವು ನಮ್ಮ ಮೂ ರೂ ದಿನದ ವರದಿಗಳನ್ನು ಮತ್ತು ಜಿಯೋ ಜಿಬ್ರಾ ದಲ್ಲಿ ಮಾಡಿದ ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್ ನಾಯಕ ಸರ್ ರವರು KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು ಹೇಳಿದರು. ಮಧ್ಯಾಹ್ನದ ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ ಎನಿಮೇಷನ್ ಮಾಡುವುದನ್ನು ನಾಯಕ ಸರ್ ರವರು ತಿಳಿಸಿದರು. ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ತಿಳಿಸಿದರು. ನಾಲ್ಕನೇ ದಿನದ ತರಬೇತಿಯು ಸಂಜೆ ೫:೩೦ ಕ್ಕೆ ಮು ಕ್ತಾಯ ವಾಯಿತು.

5th Day. 03/01/2015

ದಿನಾಂಕ ೩-೧-೨೦೧೫ ರಂದು ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra ದಲ್ಲಿ ಸಮಾಂತರ ರೇಖೆಗಳನ್ನು ರಚಿಸಲು ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು ಬಳಸು ವುದನ್ನು ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ ಕಲಿತಿದ್ದರಲ್ಲಿ ನಮಗೆ ಇರು ವ doubts ಗಳನ್ನು ಕೇಳಿ ತಿಳಿದು ಕೊಂಡೆವು. feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು ಮು ಕ್ತಾಯವಾಯಿತು..

Batch 2

Agenda

If district has prepared new agenda then it can be shared here

See us at the Workshop

Workshop short report

ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ

೫-೧-೨೦೧೫

ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.

೬-೧-೨೦೧೫

ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathssciencestf@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.

೭-೧-೨೦೧೫

ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.

೮-೧-೨೦೧೫

ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.

೯-೧-೨೦೧೫

ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರೊಂದಿಗೆ ತರಬೇತಿಯನ್ನು ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.


Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

13/01/2015 ತಂಡ ಕುವೆಂಪು :ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯುವುದು, ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. 11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ. ಎಫ್. ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಮತ್ತು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರಯ ಪೈಲ್ ನಿರ್ವಹಣೆ ಕುರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.

14/01/2015 ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ ಇವರು ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ ಬಿ ವಿ ಸೊರಟೂರ್ ಶಿಕ್ಷಕರು ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ ಇವರು ಸಮಯದ ಮಹತ್ವವನ್ನು ಕುರಿತು ಮಾತನಾಡಿದರು . ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು . ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.

15/01/2015 ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ

16/01/2015 ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿ ಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು.

17/01/2015 ದಿನಾಂಕ: 17/01/2015 ರ ಶನಿವಾರ ಧಾರವಾಡ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೆ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ್ ವಿ ಪತ್ತಾರ ಶಿಕ್ಷಕರ ಚಿಂತನ ದೊಂದಿಗ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ವಿ. ಕೃ ಗೋಕಾಕ್ ತಂಡದ ಶ್ರೀ ಎಸ್.ಡಿ. ಕೊಳಕ್ಕನವರ್ ಓದಿದರು. 10 ಗಂಟೆಗೆ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಪಡೆದಂತ ನೀವುಗಳು ಅವಶ್ಯಕವಾಗಿ ಲ್ಯಾಪಟಾಪ್ನ್ನು ಖರೀದಿಸುವಂತೆ ಸೂಚ್ಯವಾಗಿ ಹೇಳುತ್ತಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಕೈಗೊಳ್ಳಬೇಕು ಕೋಯರ ಪುಟಗಳನ್ನು ತುಂಬಿಸಲು ತಾವೆಲ್ಲಾ ಹೆಚ್ಚು ಹೆಚ್ಚು ಸಂಪನ್ಮೂಲ ಸಂಪಾದಿಸಿ ಕನ್ನಡ ವಿಷಯವನ್ನು ಭರ್ತಿಗೊಳಿಸಬೇಕೆಂದು ಹೇಳಿ ಶಿಕ್ಷಕರಿಗೆ ಲ್ಲ ಉತ್ಸಾಹ ತುಂಬಿದರು ."ಸೇವೆ ಸಮಾಧಿಯಾಗದಿರಲಿ ನೆನೆಪಿನಂಗಳದ ಬುನಾದಿಯಾಗಿರಲಿ"ಎಂದು ಹಾರೈಸುತ್ತಾ ತಂತ್ರಾಂಶಯುಕ್ತ ಬೋಧನೆಯತ್ತಾ ಹೆಜ್ಜೆಹಾಕೋಣ ಎಂಬ ಭರವಸೆಯೊಂದಿಗೆ ಮುನ್ನಡೆಯೋಣ .ಜೈ ಕನ್ನಡ ಮಾತೆ.

Batch 2

Agenda

If district has prepared new agenda then it can be shared here

See us at the Workshop

Workshop short report

20/01/2015 ಬೆಳಿಗ್ಗೆ 9.30ಕೆ ನೊಂದಣಿ ಆರಂಭವಾಯಿತು ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ ನುಡಿ ಯಿಂದ ತರಬೇತಿಗೆ ಚಾಲನೆ ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು. ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ ತಿಳಿಸಿದರು ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು. 21/01/2015 ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. ೨೨/೦೧/೨೦೧೫ ಮೂರನೇ ದಿನದ ಕಾರ್ಯಾಗಾರವು ಬೇಂದ್ರೆ ತಂಡದ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು . ೨೩/೦೧/೨೦೧೫ ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ ಶ್ರೀ ಗುಣಾರಿ ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು ವಿವರವಾಗಿ ಹೇಳಿದರು ಈ ಆಪ್ಷನ್ನಲ್ಲಿ ನಾವು ಟೈಪಿಂಗನ್ನು ಸುಲಭವಾಗಿ ರೂಢಿಮಾಡಬಹು ದೆಂದು ಪ್ರಾಯೋಗಿಕವಾಗಿ ವಿವರಿಸಿದರು ಮತ್ತು ಶಿಬಿರಾರ್ಥಿಗಳಿಂದ ಅದನ್ನು ಪ್ರಾಕ್ಟೀಸ್ ಮಾಡಿಸಿ ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸಿದರು.ಎರಡನೆ ಅವಧಿಯಲ್ಲಿ ಲಿಬಿರೆ ಆಫೀಸ್ ರೈಟರ್ ಕುರಿತು ಆರ್. ಎನ್. ವಾಲ್ಮೀಕಿ ಸಂಪನ್ಮೂಲ ಶಿಕ್ಷಕರು ವಿವರಿಸಿದರು . ಇದರಲ್ಲಿರುವ ಅಪ್ಲಿಕೇಶನ್ ಮೂಲಕ ಪತ್ರ ಲೇಖನ ಬರೆಯುವ, ಅಂಡರ್ ಲೈನ್ ಮಾಡುವ ವಿಧಾನ ಕಲರಿಂಗ್ ಮಾಡುವ ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ ಮನದಟ್ಟು ಮಾಡಿದರು, ಮೂರನೆ ಅವಧಿಯಲ್ಲಿ ಸ್ಪ್ರೆಡ್ ಶೀಟ್ ಕುರಿತು ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂ ಲ ವ್ಯಕ್ತಿಗಳು ವಿವರಿದರು .ಈ ಸ್ಪ್ರೇಡ್ ಶೀಟ್ ಅಪ್ಲಿಕೇಶನ್ ಬಗ್ಗೆ ಇರುವ ಮಹತ್ವ ಮತ್ತು ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ ಅವಧಿಯಲ್ಲಿ ಉಬಂಟು ಸಾಫ್ಟವೇರ್ ಬಗ್ಗೆ ಶ್ರೀ ಬಸವರಾಜ್ ಪೂಜಾರ್ ರವರು ಹೇಳುತ್ತಾ ಇದು ಸಾರ್ವಜನಿಕರಿಗಾಗಿ ಉಚಿತವಾಗಿ ಬಳಸಿಕೊಳ್ಳಲು ಇರುವ ಸಾಫ್ಟವೇರ್ ಎಂಬುದನ್ನು ತಿಳಿಸಿದರು ಖಾಸಗಿ ಕಂಪನಿಯವರಿಗೆ ನಾವು ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಉಬಂಟು ಸಾಫ್ಟವೇರ್ ನ್ನು ದಾರಳವಾಗಿ ನಾವು ಬಳಸಕೊಳ್ಳಬಹುದೆಂಬುದರ ಮಹತ್ವವನ್ನು ವಿವರಿಸಿದರು. ೨೩/೦೧/೨೦೧೫ ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ ಪ್ರಯೋಜನ ಪಡೆಯಲು ತಿಳಿಸಿದರು [[Category:Assessments]

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4