STF 2015-16 Chikkamangaluru

From Karnataka Open Educational Resources

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಧೆ,ಚಿಕ್ಕಮಗಳೂರು.
R.M.S.A,ಯೋಜನೆಯಡಿಯಲ್ಲಿ S.T.F.ಕನ್ನಡ ಕಾರ್ಯಾಗಾರ
ದಿನಾಂಕ:17.11.2015 ರಿಂದ 21.11.2015ರವರಗೆ
ಸ್ಧಳ:ಡಯಟ್ ಚಿಕ್ಕಮಗಳೂರು.
1ನೇ ದಿನದ ವರದಿ
ದಿನಾಂಕ:17/11/2015 ರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಿಬಿರದ ನಿರ್ದೇಶಕರು,ಸ್ವಾಗತ ಕಾರ್ಯಕ್ರಮದಿಂದ ಶಿಬಿರಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ್ ಮತ್ತು ಶ್ರೀ ಶೇಖರಪ್ಪ ರವರು ತಮ್ಮ ಸ್ವ ಪರಿಚಯ ಮಾಡಿಕೊಟ್ಟರು.ನಂತರ ಶಿಬಿರಾರ್ಥಿಗಳಿಂದ ಪರಿಚಯ ಮಾಡಿಸಿದರು.
Stf ನ ಗುರಿ ಮತ್ತು ುದ್ದೇಶಗಳನ್ನು ತಿಳಿಸಿದರು.ಚಹಾವಿರಾಮ ನೀಡಲಾಯಿತು.
2ನೇ ಾವಧಿ ಯಲ್ಲಿ ubuntu software ನ ವಿಶೇಷತೆ ಾದರ ಬಳಕೆ ಹಾಗು ಕನ್ನಡ ಕೀಲಿಮಣಿ ಬಳಕೆಬಗ್ಗೆ ಶಿಬಿರದಲ್ಲಿ ಪರಿಚಯ ಮಾಡಿದರು.ಊಟದ ವಿರಾಮ ನೀಡಲಾಯಿತು.
folder ತೆರೆಯುವುದು ,ಮತ್ತು ಸಂರಕ್ಷಣೆಮಾಡುವುದರಬಗ್ಗೆ ಮಾಹಿತಿ ನೀಡಿದರು.folder ತೆರೆಯುವುದು ಮತ್ತು ಸಂರಕ್ಷಣೆ ಬಗ್ಗೆ ತಮ್ಮ ಗಣಕಯಂತ್ರದಲ್ಲಿ ಆಭ್ಯಾಸ ಮಾಡಿದೇವು. ಚಹಾ ವಿರಾಮ ನೀಡಲಾಯಿತು ಶಿಬಿರಾರ್ಥಿಗಳ email id ತೆರೆಯುವುದುದರ ಬಗ್ಗೆ ಮಾಹಿತಿನೀಡಿ ಶಿಬಿರಾರ್ಥಿಗಳಿಗೆ email id ತೆರೆಯಲು ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿದರು.ದಿನದ ಕಡೆಯಲ್ಲಿ ತಂಡಗಳ ರಚನೆ -ಕರ್ತವ್ಯನಿರ್ವಹಣೆಬಗ್ಗೆ ತಿಳಿಸಿದರು. ಶಿಕ್ಷಕರು ಗಣಕಯಂತ್ರದಲ್ಲಿ ಆಸಕ್ತಿ ಮೂಡಿಸಿಕೊಂಡು 1ನೇ ದಿನದ ಕಾರ್ಯಾಗಾರವನ್ನು ಯಶ್ವಸಿಯಾಗಿ ಮುಕ್ತಾಯಗೊಳಿಸಿದ್ದೇವು.

2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಧೆ,ಚಿಕ್ಕಮಗಳೂರು.
R.M.S.A,ಯೋಜನೆಯಡಿಯಲ್ಲಿ S.T.F.ಕನ್ನಡ ಕಾರ್ಯಾಗಾರ
ದಿನಾಂಕ:17.11.2015 ರಿಂದ 21.11.2015ರವರಗೆ
ಸ್ಧಳ:ಡಯಟ್ ಚಿಕ್ಕಮಗಳೂರು.
2ನೇ ದಿನದ ವರದಿ
ಆಧುನಿಕ ಶಿಕ್ಷಣ ದ ಪ್ರೇರೆಪಣೆಗೆ ಶಿಕ್ಷಕರು ಹೊಂದಿಕೊಳ್ಳಲು ಗಣಕಯಂತ್ರದ ತರಬೇತಿ ಆಗತ್ಯವೆಂಬುದನ್ನು 1ನೇದಿನದ ತರಬೇತಿಯಲ್ಲಿ ಮನವರಿಕೆಯಾಗಿತ್ತು ,ದಿನಾಂಕ:18/11/2015 ರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಿಬಿರದ ನಿರ್ದೇಶಕರು,ಸ್ವಾಗತ ಕಾರ್ಯಕ್ರಮದಿಂದ ಶಿಬಿರಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ್ ಮತ್ತು ಶ್ರೀ ಶೇಖರಪ್ಪ ರವರು ುಪಸ್ಧಿತರಿದ್ದು, 1ನೇದಿನದ ವರದಿಯನ್ನು ಬಸವರಾಜಪ್ಪರವರು ವಾಚಿಸಿದರು. ಚಿಂತನೆಯನ್ನು ತೇಜೋಮೂರ್ತಿ ಸರ್ ಕನ್ನಡ ನಾಡು-ನುಡಿ ಕುರಿತು ವಿಷಯ ಮಂಡಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮೂರ್ತಿ ಸರ್ ಹಿಂದಿನ ದಿನ ಕಲಿತ folder create ಮಾಡುವುದು ಹೇಗೆ rename ಮಾಡುವುದು. internet ಮುಖಾಂತರ ಮಾಹಿತಿ ಸಂಗ್ರಹ ಮಾಡುವುದು,down load ಮಾಡುವುದು ಬಗ್ಗೆ ಮನನ ಮಾಡಿದರು.
ಚಹಾವಿರಾಮ ನೀಡಲಾಯಿತು.
2ನೇ ಾವಧಿ ಯಲ್ಲಿ ubuntu software ನ ವಿಶೇಷತೆ ಾದರ ಬಳಕೆ ಹಾಗು ಕನ್ನಡ ಕೀಲಿಮಣಿ ಬಳಕೆಬಗ್ಗೆ ಶಿಬಿರದಲ್ಲಿ ಪರಿಚಯ ಮಾಡಿದರು.ಊಟದ ವಿರಾಮ ನೀಡಲಾಯಿತು. ತೇಜೋಮೂರ್ತಿ ಸರ್ ರಿಂದ ವಚನಗಾಯನ ದೊಂದಿಗೆ 3ನೇ ಆವಧಿ ಆರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ್mind-map ತಯಾರಿಬಗ್ಗೆ ತಿಳಿಸಿಕೊಟ್ಟರು ಆದರ ಆಭ್ಯಾಸದ ನಂತರ ,ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಶೇಖರಪ್ಪ ರವರು emailಕಳುಹಿಸುವುದು ,ಬಂದ mail ಕಾಣುವುದರ ಬಗ್ಗೆ ಹೇಳಿಕೊಟ್ಟರು .ಿinternet ನಿಂದ ಹೊರಬರುವಾಗ sin out ನೊಂದಿಗೆ ಹೊರಬರುವುದು ಆಗತ್ಯವಾಗಿದೆ ಂಬುದರ ಬಗ್ಗೆ ತಿಳಿಸಿದರು.ಮ ಶಿಕ್ಷಕರು ಗಣಕಯಂತ್ರದಲ್ಲಿ ಆಸಕ್ತಿ ಮೂಡಿಸಿಕೊಂಡು 2ನೇ ದಿನದ ಕಾರ್ಯಾಗಾರವನ್ನು ಯಶ್ವಸಿಯಾಗಿ ಮುಕ್ತಾಯಗೊಳಿಸಿದ್ದೇವು.

3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಧೆ,ಚಿಕ್ಕಮಗಳೂರು.
R.M.S.A,ಯೋಜನೆಯಡಿಯಲ್ಲಿ S.T.F.ಕನ್ನಡ ಕಾರ್ಯಾಗಾರ
ದಿನಾಂಕ:17.11.2015 ರಿಂದ 21.11.2015ರವರಗೆ
ಸ್ಧಳ:ಡಯಟ್ ಚಿಕ್ಕಮಗಳೂರು.
3ನೇ ದಿನದ ವರದಿ
ನೂತನ ಶಿಕ್ಷಣ ದ ಪ್ರೇರೆಪಣೆಗೆ ಶಿಕ್ಷಕರು ಹೊಂದಿಕೊಳ್ಳಲು ಗಣಕಯಂತ್ರದ ತರಬೇತಿ ಆಗತ್ಯವೆಂಬುದನ್ನು 1ಮತ್ತು 2ನೇದಿನಗಳ ತರಬೇತಿಯಲ್ಲಿ ಮನವರಿಕೆಯಾಗಿತ್ತು ,ದಿನಾಂಕ:19/11/2015 ರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಿಬಿರದ ನಿರ್ದೇಶಕರು,ಸ್ವಾಗತ ಕಾರ್ಯಕ್ರಮದಿಂದ ಶಿಬಿರಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ್ ಮತ್ತು ಶ್ರೀ ಶೇಖರಪ್ಪ ರವರು ುಪಸ್ಧಿತರಿದ್ದು, 2ನೇದಿನದ ವರದಿಯನ್ನು ಶಿವಕುಮಾರ್ ವಾಚಿಸಿದರು. ಚಿಂತನೆಯನ್ನು ಯೀಶ್ವರಪ್ಪ ಸರ್ ಸಹನೆ ಮತ್ತು ಸ್ೌಜನ್ಯ ವಿಚಾರವಾಗಿ ಚಿಂತನೆಯನ್ನು ಮಂಡಿಸಿದರು. ಶಿಬಿರದ ನಿರ್ದೇಶಕರಾದ ಮೂರ್ತಿ ಸರ್ ರವರು ವೆಬ್ ಸ್ಯೆಟ್ koerಪರಿಚಯ ಮಾಡಿಕೊಟ್ಟರು. Ktbs,ncert,kseeb ವ್ೈಬ್ ಸ್ೈಟ್ ನಲ್ಲಿ ಮಾಹಿತಿ ಸಂಗ್ರಹ ಮಾಡುವುದರ ಬಗ್ಗೆ ಪರಿಚಯಿಸಿದರು.11.30ಕ್ಕೆ ಚಹಾವಿರಾಮ ನೀಡಲಾಯಿತು.
koer ನಲ್ಲಿ ಮಾಹಿತಿ ಪಡೆದು ಕೊಂಡರು screen shoot ನಲ್ಲಿ photoತೆಗೆಯುವುದರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ ತಿಳಿಸಿದರು . ಊಟದ ವಿರಾಮ ನೀಡಲಾಯಿತು 3ನೇ ಾವಧಿ ಯಲ್ಲಿ inernet ನಲ್ಲಿ gmailಕಳುಹಿಸುವ ಬಗ್ಗೆ gmail cheek ಮಾಡುವ ಬಗ್ಗೆ ತಿಳಿಸಿದರು. Google map ನಲ್ಲಿ ಕವಿಗಳ ಸ್ಧಳಗಳನ್ನು ಕಂಡುಹಿಡಿಯುವ ಬಗ್ಗೆ ಕಲಿಸಲಾಯಿತು. ಶಿಕ್ಷಕರು ಗಣಕಯಂತ್ರದಲ್ಲಿ ಆಸಕ್ತಿ ಮೂಡಿಸಿಕೊಂಡು 3ನೇ ದಿನದ ಕಾರ್ಯಾಗಾರವನ್ನು ಯಶ್ವಸಿಯಾಗಿ ಮುಕ್ತಾಯಗೊಳಿಸಿದ್ದೇವು.

4th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಧೆ,ಚಿಕ್ಕಮಗಳೂರು.
R.M.S.A,ಯೋಜನೆಯಡಿಯಲ್ಲಿ S.T.F.ಕನ್ನಡ ಕಾರ್ಯಾಗಾರ
ದಿನಾಂಕ:17.11.2015 ರಿಂದ 21.11.2015ರವರಗೆ
ಸ್ಧಳ:ಡಯಟ್ ಚಿಕ್ಕಮಗಳೂರು.
4ನೇ ದಿನದ ವರದಿ
ನೂತನ ಶಿಕ್ಷಣ ದ ಪ್ರೇರೆಪಣೆಗೆ ಶಿಕ್ಷಕರು ಹೊಂದಿಕೊಳ್ಳಲು ಗಣಕಯಂತ್ರದ ತರಬೇತಿ ಆಗತ್ಯವೆಂಬುದನ್ನು 1ಮತ್ತು 2ನೇದಿನಗಳ ತರಬೇತಿಯಲ್ಲಿ ಮನವರಿಕೆಯಾಗಿತ್ತು ,ದಿನಾಂಕ:19/11/2015 ರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಿಬಿರದ ನಿರ್ದೇಶಕರು,ಸ್ವಾಗತ ಕಾರ್ಯಕ್ರಮದಿಂದ ಶಿಬಿರಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ್ ಮತ್ತು ಶ್ರೀ ಶೇಖರಪ್ಪ ರವರು ುಪಸ್ಧಿತರಿದ್ದು, 2ನೇದಿನದ ವರದಿಯನ್ನು ಶಿವಕುಮಾರ್ ವಾಚಿಸಿದರು. ಚಿಂತನೆಯನ್ನು ಯೀಶ್ವರಪ್ಪ ಸರ್ ಸಹನೆ ಮತ್ತು ಸ್ೌಜನ್ಯ ವಿಚಾರವಾಗಿ ಚಿಂತನೆಯನ್ನು ಮಂಡಿಸಿದರು. ಶಿಬಿರದ ನಿರ್ದೇಶಕರಾದ ಮೂರ್ತಿ ಸರ್ ರವರು ವೆಬ್ ಸ್ಯೆಟ್ koerಪರಿಚಯ ಮಾಡಿಕೊಟ್ಟರು. Ktbs,ncert,kseeb ವ್ೈಬ್ ಸ್ೈಟ್ ನಲ್ಲಿ ಮಾಹಿತಿ ಸಂಗ್ರಹ ಮಾಡುವುದರ ಬಗ್ಗೆ ಪರಿಚಯಿಸಿದರು.11.30ಕ್ಕೆ ಚಹಾವಿರಾಮ ನೀಡಲಾಯಿತು.
koer ನಲ್ಲಿ ಮಾಹಿತಿ ಪಡೆದು ಕೊಂಡರು screen shoot ನಲ್ಲಿ photoತೆಗೆಯುವುದರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನವೀನಕುಮಾರ ತಿಳಿಸಿದರು . ಊಟದ ವಿರಾಮ ನೀಡಲಾಯಿತು 3ನೇ ಾವಧಿ ಯಲ್ಲಿ inernet ನಲ್ಲಿ gmailಕಳುಹಿಸುವ ಬಗ್ಗೆ gmail cheek ಮಾಡುವ ಬಗ್ಗೆ ತಿಳಿಸಿದರು. Google map ನಲ್ಲಿ ಕವಿಗಳ ಸ್ಧಳಗಳನ್ನು ಕಂಡುಹಿಡಿಯುವ ಬಗ್ಗೆ ಕಲಿಸಲಾಯಿತು. ಶಿಕ್ಷಕರು ಗಣಕಯಂತ್ರದಲ್ಲಿ ಆಸಕ್ತಿ ಮೂಡಿಸಿಕೊಂಡು 3ನೇ ದಿನದ ಕಾರ್ಯಾಗಾರವನ್ನು ಯಶ್ವಸಿಯಾಗಿ ಮುಕ್ತಾಯಗೊಳಿಸಿದ್ದೇವು.

5th Day
5ನೇ ದಿನದ ವರದಿ
ಕಾಫಿಯ ತವರೂರು ಚಿಕ್ಕಮಗಳೂರಿನ ಸುಂದರ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿರುವ ಡಯಟ್ ನಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ 5ದಿನಗಳ STFತರಬೇತಿ .
"ಸರ್ವಜ್ಞನೆಂಬುವನು ಗರ್ವದಿಂದಾವನೆ
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯದ
ಪರ್ವತವೇ ಆದ ಸರ್ವಜ್ಞ".
ಕಂಪ್ಯೂಟರ್ ಭಾಷೆ,ಜ್ಞಾನ ತಿಳಿಯಲು ನಮ್ಮೆಲ್ಲ ಸಹೋದ್ಯೋಗಿ ಮಿತ್ರರು ಹರ್ಷಚಿತ್ತದಿಂದ ಮಕ್ಕಳಂತೆ ಕುಳಿತು ಆಲಿಸಿ ತರಬೇತಿ ಪಡೆದರು .
21/11/2015ರ ಕೊನೆ ದಿನ ಸಮಯ ಹತ್ತುಗಂಟೆಗೆ ಆರಂಭವಾಯಿತು. ಶಿಬಿರದನಿರ್ದೇಶಕರು,ಸಂಪನ್ಮೂಲ ಶಿಕ್ಷಕರು,ಹಾಜರಿದ್ದು ಶ್ರೀಯುತ ಯೀ ರಪ್ಪರವರು ಗುರುವಿನ ಮಹತ್ವವನ್ನು,ಶ್ರಿಮತಿಶಕುಂತಲ ವರದಿವಾಚನದೊಂದಿಗೆ PDFಮತ್ತು record my desktopಬಗ್ಗೆ ಬಸವರಾಜುನಾಯಕ್ ,ನವೀನ್ ತಿಳಿಸಿದರು .ಕಾಪಿ ಸಮಯ ನಂತರ ಶಿಕ್ಷಕರು ಕಂಪ್ಯೊಟರನೊಂದಿಗೆ ಕಾರ್ಯನಿರ್ವಹಿಸಿದರು . ೂಟದಸಮಯ ಗುರುಗಳೆಲ್ಲರೂ.ಮಧ್ಯಾಹ್ನ calc ಬಗ್ಗೆ ತಿಳಿಸಿದರು.ಗಣಕಯಂತ್ರದ ಮೂಲಕ ಆಭ್ಯಾಸ ಮಾಡಿದೇವು. ತರಬೇತಿಯ ಹಿಮ್ಮಾಹಿತಿಯನ್ನು ತುಂಬಿದೆವು. ಕೊನೆಯಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ 5ನೇದಿನದ ವರದಿ ವಾಚನ ಮಾಡಿದೆವು.

Batch 2

Agenda

If district has prepared new agenda then it can be shared here

See us at the Workshop


Workshop short report

2nd batch kannada overall reports click here

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.