STF 2015-16 Davanagere

From Karnataka Open Educational Resources

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
D I E T DAVANGERE
STF TRAINING FOR HIGH SCHOOL SCIENCE TEACHERS (CHANNAGIRI TQ)
TRAINING FROM 16/11/2015 TO 20/11/2015
FIRST DAY MONDAY 16/11/2015
PROGRESS REPORT
PREPARED BY GROUP 1 A P G ABDUL KALAM GROUP
1) SYED TABRAZ BASHA
2) MUHEEB UR RAHAMAN
3) NAGARAJ K K
4) RAVI S E
5) NAGARAJ
Training was stated at 10:30AM .Training was inaugurated by Nodal Officer Smt. Meera madam.
Mr. Shridhar maeya sir Resource person introduced Mr.Anil kumar BE(E&C) Who has well experienced in computer Software, he explained us about DOS, OS(operating system),UNIX LUNIX and VMS then he detailed explained about the importance of EDUBUNTU SOFT WARE.
Mr Anil kumar sir also explained how the UBUNTU is useful to our students during teaching science and in demonstrating practical’s , he also shown us how kannada nudi used in Ubuntu
So first session was completed with Anil kumar sir class ,with this Mr. Siddesh sir, Mr. Shridhar maeya sir Mr. veerash sir Resource persons of UBUNTU team made the four group out of 21 teachers presented . Finally we moved towards to take afternoon lunch at 2:00PM Afternoon session begins with Email ID creation all the four groups teachers gathered and made their own EMAIL ID ,in computers through Gmail .com and we create our Email Id and we share messages greetings one to another
Finally all teachers made their own Email Id and noted down. Mr. Shridher maeya sir gave a hints and points for next day practical preparation ,each group should have at least two practical’s details of raw materials. Smt. Meera madam advised us to come sharp 9:30AM next day .
With this our first day training was completed
2nd Day
ಎಸ್.ಟಿ.ಎಫ್. ತರಬೇತಿ, ದಾವಣಗೆರೆ DIET
ಎರಡನೇ ದಿನದ ವರದಿ ವಾಚನ (ದಿನಾಂಕ:-17-11-2015)
ದಿನಾಂಕ:-18-11-2015
ತಂಡ:- ಸರ್. ಸಿ.ವಿ.ರಾಮನ್

ಆತ್ಮಿಯ ವೃತ್ತಿ ಬಾಂಧವರಿಗೆಲ್ಲ 3ನೇ ದಿನದ ಎಸ್.ಟಿ.ಎಫ್. ತರಬೇತಿ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತ.
2ನೇ ದಿನದ ಮೊದಲನೇ ಅವಧಿಯು ಬೆಳಗ್ಗೆ 9.30 ಕ್ಕೆ ಪ್ರಾರಂಭವಾಯಿತು.ಮೊದಲಿಗೆ KOER (Karnataka Open Education Rwsources) ಬಗ್ಗೆ ತಿಳಿಸಲಾಯಿತು.ಇದು 2013-14 ರಲ್ಲಿ ರಚನೆಗೊಂಡಿದ್ದು ಇದರಲ್ಲಿ 300 ಶಿಕ್ಷಕರ contributes ಇರುವುದಾಗಿದೆ. KOER ನ್ನು ಶಿಕ್ಷಕರಿಂದ ಶಿಕ್ಷಕರಿಗಾಗಿ ರಚಿಸಲಾಗಿದೆ.
KOER ನ ಮಹತ್ವ:- ಸಾಂಧರ್ಬಿಕರಣ ಬಾಗವಹಿಸುವಿಕೆ ಮುಕ್ತವಾಗಿ ಸಿಗುವ ಸಂಪನ್ಮೂಲ ಹಾಗೂ ಬೋದಕ ಸಮೂಹಕ್ಕೆ ಮರು ಅವಕಾಶ ತತ್ವಗಳನ್ನು ಒಳಗೊಂಡಿದೆ.
KOER ನ ವ್ಯಾಪ್ತಿ:-6ರಿಂದ10ನೇ ತರಗತಿ ವರೆಗಿನ ಬೋಧನೆಗೆ ಪೂರಕ ಸಂಪನ್ಮೂಲ ತಯಾರಿಕೆ, ಪೋಷಣೆ,ಶಿಶು ಕಲಿಕಾ ವಿಧಾನ ವ್ಯಾಪ್ತಿ ಹೊಂದಿದೆ.ಮಧ್ಯಾಹ್ನ 1ರಿಂದ 2ರ ವರೆಗೆ lunch Break ಬಿಡಲಾಯಿತು,ನಂತರ ಮಧ್ಯಾಹ್ನ 2ಕ್ಕೆ ಎರಡನೆ ಅವಧಿಯು ಅಂತರ್ಜಾಲದ ಬಗ್ಗೆ ಪ್ರಾರಂಭವಾಯಿತು, ಮಾಹಿತಿಗಾಗಿ ಅಂತರ್ಜಾಲದ ಬಗ್ಗೆ ಹಾಗೂ web pages,adress bar, home page, links, websites,community, public service, and e-commerse ಗಳ ಬಗ್ಗೆ ತಿಳಿಸಲಾಯಿತು.
ASCII- American Standard Code for Information Interchange.
ISCII- Indian Skript Code for Information Interchange.
ಮೇಲಿನವುಗಳ ಉಪಯುಕ್ತತೆಯನ್ನು ತಿಳಿಸಲಾಯಿತು.ಕಣಜ software ಹಾಗೂ sciencemonster.com ಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಂಜೆ 5.30 ಕ್ಕೆ 2ನೇ ದಿನದ ಕಾರ್ಯಗಾರವನ್ನು ಮುಕ್ತಾಯಗೊಳಿಸಲಾಯಿತು.
ತಂಡದ ಸದಸ್ಯರು:- 1.ಅಶೋಕ್ ಕುಮಾರ್
ಸಂಪನ್ಮೂಲ ವ್ಯಕ್ತಿಗಳು:-2.ಮೀರಾ ಕೆ.ಬಿ
3.ದ್ಯಾಮೇಶ್ ಕುಮಾರ್
4.ಸಿದ್ದೇಶ ಟಿ.ಎಸ್
5.ಶಾಂತಯ್ಯ
6.ಶ್ರೀಧರಮಯ್ಯ ಎಮ್.ಎಮ್
7.ಆನಂದ ಕುಮಾರ
8.ವೀರೇಶ್ ಎಸ್
9.ಹನುಮಂತಪ್ಪ
10.ವೀರೇಶ್ ಕೆ.ಬಿ
3rd Day
DIET DAVANGERE.
STF 3rd DAY REPORT TRAINING FOR HIGH SCHOOL SCIENCE TEACHERS.(CHANNAGIRI TQ)
THIRD DAY WEDNESDAY 18/11/2015.
PLACE:DIET DAVANGERE.
DATE:19/11/2015
GROUP NAME:EINSTIEN.
NAMES OF MEMBERS:
1. Hameeda kousar.
2.Farhanaz banu.
3.Akhila banu.
4.Sujatha nayak.
Training was started at 10 am.
Training was started with good thought by group sir c v Raman and submit their 2nd day report .
All the teachers completed their task of lesson plan,hyperlink with the guidance of veeresh sir.
Meera madam and shridhar maey sir had arrange the demonstration classes .
At 11:30 all teachers had tea.after tea break group 1and 2 demonstrat the expriements in the lab.
Finally we all moved towards to take afternoon lunch at 1:00pm. We all had tasty lunch of chappati,rice with samber.
Afternoon session begins with demonstrations by 3rd4th and 5th batchs.
siddesh sir guide us to upload vidoes of experiments to stf group and our all teachers gmail.
At 3:15 we all had nice masala tea.
Afterwards siddesh sir and veeresh sir explain how to make science mind maps.
With this our third day training was completed.
4th Day
STF ತರಬೇತಿ , 4 ನೇ ದಿನದ ವರದಿ ಡಯಟ್, ದಾವಣಗೆರೆ ಜಿಲ್ಲೆ
ದಿನಾಂಕ:20-11-2015
ವರದಿ ವಾಚನ :ubuntu ತಂಡದಿಂದ
ತಂಡದ ಸದಸ್ಯರು:
1.ಅನ್ನಪೂರ್ಣ.ಎ.ಎಮ್
2.ಆಶಾರಾಣಿ.ಟಿ.ಆರ್
3.ರಮ್ಯ.ಟಿ.ವಿ
4.ಲತಾಮಣಿ.ಡಿ
ದಿನಾಂಕ:19-11-2015 ರ STF ತರಬೇತಿಯಲ್ಲಿ ನಡೆದ ಕಾರ್ಯಕ್ರಮಗಳ ವರದಿ ಇಂತಿದೆ,
ಸರಿಯಾಗಿ ಬೆಳಗ್ಗೆ 9-30ಕ್ಕೆ ತರಬೇತಿ ಪ್ರಾರಂಭವಾಯಿತು, ಪಾರ್ಥನೆಯನ್ನು ನ್ಯೂಟನ್ ತಂಡದವರು ಮಾಡಿದರು. ಹಿಂದಿನ ದಿನದ ವರದಿಯನ್ನು ಐನ್ ಸ್ಟೀನ್ ತಂಡದವರು ವಾಚನ ಮಾಡಿದರು. ತರಬೇತಿ ಸಂಯೋಜಕರಾದ ಶ್ರೀಮತಿ ಮೀರ ಮೇಡಮ್ ರವರು ನಮ್ಮ ಎಲ್ಲಾ ತರಬೇತಿ ಶಿಕ್ಷಕರಿಗೆ ತರಬೇತಿ ಕೇಂದ್ರಕ್ಕೆ ಬಂದ ತಕ್ಷಣ lab ನ ಒಳಗೆ ಬಂದು ತಮ್ಮ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚನೆ ನೀಡಿದರು. ನಂತರ ಎಲ್ಲಾ ತಂಡದವರು mind mapಗಳನ್ನು ರಚಿಸಿ STF ಗೆ ಕಳುಹಿಸಿದರು. 11-30 ಕ್ಕೆ ಟೀ ವಿರಾಮದ ನಂತರ PhET Simulations ನನ್ನು ವಿರೇಶ್ ಸರ್, ಸಿದ್ದೇಶ್ ಸರ್, ಶ್ರೀಧರ್ ಸರ್ ರವರು projector ಸಹಾಯದಿಂದ ಪ್ರಾಯೋಗಿಕವಾಗಿ maths fraction, battery connections, Neon stability, states of matter, Farad's law ಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಮಧ್ಯಾಹ್ನ 1-30 ಕ್ಕೆ ಊಟದ ವಿರಾಮವನ್ನು ನೀಡಿದರು...
ಮಧ್ಯಾಹ್ನ 2-00 ಗಂಟೆಗೆ ಬೆಳಗಿನ ಅವಧಿಯಲ್ಲಿ ತಿಳಿಸಿದ PhET ನ್ನು ಎಲ್ಲಾ ಗುಂಪಿನವರು PhET ನ ಲ್ಲಿರುವ Simulations ನನ್ನುನೋಡಿದರು.
3-30 ಕ್ಕೆಟೀ ವಿರಾಮದ ನಂತರPower point presentations ನಲ್ಲಿ Nuclear reactions, Nuclear fusion, Nuclear fission, Nuclear reactors, effects, Nuclear weapons, Hiroshima ಮತ್ತು Nagasaki ಗಳ ಮೇಲೆ ಉಂಟಾದ ಹಾನಿಯನ್ನು ಪಿಪಿಟಿಯಲ್ಲಿ ತೋರಿಸಿದರು. KOER (Karnataka open education resources) ನಲ್ಲಿ blogಗೆ ಸೇರ್ಪಡೆಯಾಗುವ ವಿಧಾನವನ್ನು whatsapp, hike, telegram ಗಳಲ್ಲಿ ಸದಸ್ಯರಾಗುವ ಬಗ್ಗೆ ಮತ್ತು laptops, tablet, mobile ಗಳನ್ನು ಕೊಂಡುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು ಮತ್ತು ವಿಜ್ಞಾನ ಕ್ಕೆ ಸಂಬಂಧಿಸಿದ ವಿಷಯಗಳನ್ನುಪ್ರಾಯೋಗಿಕವಾಗಿ ವಿವರಿಸಿದರು, ನಂತರ ಎಲ್ಲಾ ಗುಂಪಿನವರು KOER ಪುಟಗಳನ್ನು ನೋಡಲಾಯಿತು. 5-30 ಕ್ಕೆ ಸರಿಯಾಗಿ, ನಿನ್ನೆಯ ದಿನದ ಅವಧಿಯನ್ನು ಪೂರ್ಣಗೊಳಿಸಲಾಯಿತು...
ಧನ್ಯವಾದಗಳೊಂದಿಗೆ,
ubuntu ಗುಂಪು
5th Day
ವಿಜ್ಞಾನ ಶಿಕ್ಷಕರ S.T.F ತರಬೇತಿ, ಡಯಟ್, ದಾವಣಗೆರೆ.
-: 5 ನೇ ದಿನದ ವರದಿ :-
ತಂಡದ ಹೆಸರು : ನ್ಯೂಟನ್ ತಂಡ
ಸದಸ್ಯರು :
1. ದಾದಾಪೀರ್ ಐ.ಬಿ.
2. ಗಾಯಿತ್ರಿ ಪಿ.ಬಿ.
3. ಕವಿತ ಕೆ.ಜಿ.
4. ಜಯಲಕ್ಷ್ಮೀ ಎನ್. ಜಿ.
5. ಶೋಭಾವತಿ ಹೆಚ್
6. ಆಶಾ ಜಿ.ಕೆ.
5 ನೇ ದಿನದ ಕಾರ್ಯಾಗಾರ ಬೆಳಗ್ಗೆ 9.30 ಕ್ಕೆ ಐನ್ ಸ್ಟೀನ್ ತಂಡದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ನಂತರ ಸಿ.ವಿ. ರಾಮನ್ ತಂಡದವರು ಶುಭ ಚಿಂತನೆಯನ್ನು ಹೇಳಿದರು. ಉಬಂಟು ತಂಡದವರು 4 ನೇ ದಿನದ ಕಾರ್ಯಗಾರದ ವರದಿಯನ್ನು ಮಂಡಿಸಿದರು. ನಂತರ ವೀರೇಶ್ ಸರ್ ಮತ್ತು ಸಿದ್ದೇಶ್ ಸರ್ ರವರು ಕೊಯರ್ ನ ಬಗೆಗಿನ ಗೊಂದಲಗಳನ್ನು ನಿವಾರಿಸಿದರು. ನಂತರ 11.30 ಕ್ಕೆ ಟೀ ವಿರಾಮವನ್ನು ನೀಡಲಾಯಿತು.
ತದ ನಂತರ ಶ್ರೀಧರ್ ಮಯ್ಯ ಸರ್ ರವರು ಲಿಬ್ರೆ ಆಫೀಸ್ ಇಂಪ್ರೆಸ್ ನ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ, ಪ್ರಾತ್ಯಕ್ಷತೆಯ ಮೂಲಕ ವಿವರಿಸಿದರು. ತರುವಾಯ ನಾವುಗಳು ಪ್ರಾಯೋಗಿಕವಾಗಿ ಲಿಬ್ರೆ ಆಫೀಸ್ ಇಂಪ್ರೆಸ್ ಅನ್ನುಉಪಯೋಗಿಸುವ ವಿಧಾನವನ್ನು ತಿಳಿದುಕೊಂಡೆವು. ಮಧ್ಯಾಹ್ನ 1.15 ಕ್ಕೆ ಊಟದ ವಿರಾಮವನ್ನು ನೀಡಲಾಯಿತು. ಪಾಯಸದ ಬಿಸಿಯೂಟವನ್ನು ಮಧ್ಯಾಹ್ನ ದ ಅವಧಿಯು 2 ಗಂಟೆಗೆ ಪ್ರಾರಂಭವಾಯಿತು. 5 ದಿನಗಳಿಂದ ನಡೆದ ಕಾರ್ಯಾಗಾರದ ಬಗ್ಗೆ ಎಲ್ಲಾ ಶಿಬಿರಾರ್ಥಿಗಳು ಅನಿಸಿಕೆ ಅಭಿಪ್ರಾಯಗಳನ್ನು ಕೊಯರ್ ನ ಫೀಡ್ ಬ್ಯಾಕ್ ಫಾರಂ ನಲ್ಲಿ ಭರ್ತಿ ಮಾಡಿ ಅಪ್ಲೋಡ್ ಮಾಡಲಾಯಿತು. 3.30 ಕ್ಕೆ ಬಿಸಿಬಿಸಿ ಚಹಾವನ್ನು ಸವಿದೆವು. ನಂತರ ಉಬುಂಟು ಬಳಕೆಯ ಬಗ್ಗೆ ಶಿಬಿರಾರ್ಥಿಗಳಿಗಿದ್ದ ಎಲ್ಲಾ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರಾರ್ಥಿಗಳು ತಮ್ಮಅನಿಸಿಕೆಗಳನ್ನು ಹಂಚಿಕೊಂಡರು.
ನೋಡಲ್ ಅಧಿಕಾರಿಗಳಾದ ಮೀರಾ ಮೇಡಂ ರವರು ಎಲ್ಲಾ ಶಿಬಿರಾರ್ಥಿಗಳಿಗೆ, ಉಬಂಟು ಬಳಕೆಯನ್ನು ಕಲಿಕೆಗೆ ಪೂರಕವಾಗಿ ತರಗತಿ ಕೋಣೆಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿ, ಶುಭ ಕೋರಿದರು...ಹೀಗೆ ನಮ್ಮ 5 ನೇ ದಿನದ ಕಾರ್ಯಾಗಾರ ಮುಕ್ತಾಯವಾಯಿತು.. ಎಲ್ಲಾ ಶಿಬಿರಾರ್ಥಿಗಳು ಸವಿನೆನಪಿನ ಮೂಟೆ ಹೊತ್ತು ಭಾರವಾದ ಮನಸ್ಸಿನಿಂದ ತಮ್ಮ ತಮ್ಮ ಊರಿನ ದಾರಿ
ಧನ್ಯವಾದಗಳು..........
ನೋಡಲ್ ಅಧಿಕಾರಿಗಳು : ಶ್ರೀಮತಿ ಮೀರಾ ಕೆ.ಬಿ.
ಸಂಪನ್ಮೂಲ ವ್ಯಕ್ತಿಗಳು :
1. ಸಿದ್ದೇಶ್ ಟಿ. ಎಸ್.
2. ಶ್ರೀಧರ್ ಮಯ್ಯ ಎಮ್.ಎನ್.
3. ವೀರೇಶ್ ಎಸ್.

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ಮೊದಲ ದಿನದ ಎಸ್.ಟಿ .ಎಫ್ ವರದಿ
ಗುಂಪು 01 : ಎ.ಪಿ.ಜೆ. ಅಬ್ದುಲ್ ಕಲಂ
ದಿನಾಂಕ :23/11/2015
ಡಯಟ್ ದಾವಣಗೆರೆ
ಎಸ್.ಟಿ.ಎಫ್ ತರಬೇತಿ ಕಾರ್ಯಕ್ರಮಕ್ಕೆ ಶ್ರೀಧರ ಮಯ್ಯರವರು ಮೊದಲ ದಿನವಾದ ಇಂದು ಎಲ್ಲಾ ಶಿಕ್ಷಕರನ್ನು ಉತ್ಸಾಹದಿಂದ ಬೆಳಗ್ಗೆ 10.00ಗಂಟೆಯಿಂದ ನೊಂದಣಿ ಮಾಡಿಕೊಂಡರು. ನಂತರ ಆಗಮಿಸಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು .11.00ಗಂಟೆಯಿಂದ 2.00ಗಂಟೆಯವರೆಗೂ ಪ್ರತಿಭಾವಂತ ಇಂಜಿನಿಯರ್ ಪದವಿಧರಾಗಿರುವ ಅನಿಲ್ ಕುಮಾರ್ ಸರ್ ರವರು ಕಂಪ್ಯೂಟರ್ ಬಗ್ಗೆ ಸ-ವಿಸ್ತಾರವಾಗಿ ಸಮಗ್ರ ಮಾಹಿತಿ ನೀಡಿದರು,ಹಾಗೂ ಶಿಕ್ಷಕರ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದರು. ಆ ವೇಳೆಗೆ ಉಾಟದ ಸಮಯವಾಗಿದ್ದರಿಂದ ಊಟಕ್ಕೆ ತೆರಳಿದೆವು. ಊಟದ ನಂತರ ಸಮಯ 2.15ಕ್ಕೆ ತರಬೇತಿಯ ಪ್ರಮುಖ ವಿಷಯವಾದ ಉಬಂಟು ಬಗ್ಗೆ ಬಹಳಷ್ಟು ಪರಿಣಾಮಕಾರಿಯಾಗಿ ಮತ್ತು ಅತ್ಯುತ್ತಮವಾಗಿ ಶ್ರೀ ವೀರೇಶ್ ಸರ್ ರವರು ತಿಳಿಸಿಕೊಟ್ಟರು,ಇವರು ನೀಡಿದ ಮಾಹಿತಿ ತಿಳಿದುಕೊಂಡ ನಮಗೆ ಉಬಂಟು ಒಂದು ಶೈಕ್ಷಣಿಕ ಅವಿಭಾಜ್ಯ ಅಂಗ ಎನಿಸುವುದರ ಜೊತೆಗೆ ಬೋದನೆಯ ಆತ್ಮವಿದ್ದಂತೆ ಇದನ್ನು ಎಲ್ಲಾ ಶಿಕ್ಷಕರು ತಮ್ಮ ಬೋದನೆಯಲ್ಲಿ ಅಳವಡಿಸಿಕೊಳ್ಳಬೇಕು,ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅನಿಸಿಕೆ ಉಂಟಾಯಿತು.
ನಂತರ ಮೀರಾ ಮೇಡಂ ರವರು, ಶ್ರೀ ಸಿದ್ದೇಶ್ ಸರ್,ಶ್ರೀಧರ್ ಸರ್ ರವರ ನೇತೃತ್ವದಲ್ಲಿ ಎಲ್ಲರೂ ಇ-ಮೇಲ್ ಐಡಿ ಕ್ರಿಯೇಟ್ ಮಾಡಿಕೊಂಡೆವು.. ಶಿಕ್ಷಕರೆಲ್ಲರೂ ಆಸಕ್ತಿಯಿಂದ ಇಂಟರ್ನೆಟ್ ನಲ್ಲಿ ಮಾಹಿತಿ ಹುಡುಕುತ್ತಾ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸಮಯ 5.15ಆದದ್ದು ಗೊತ್ತೇ ಆಗಲಿಲ್ಲ, ಆದರೂ ಅನಿವಾರ್ಯವಾಗಿ ದಿನದ ತರಬೇತಿಯನ್ನು ಮುಗಿಸಲೇಬೇಕಾಗಿದ್ದರಿಂದ ತರಬೇತಿಯನ್ನು ಮುಗಿಸಲಾಯಿತು.
ಧನ್ಯವಾದಗಳು
2nd Day
ಉಪನಿರ್ದೇಶಕರು
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ದಾವಣಗೆರೆ
-: ಸರ್ ಸಿ.ವಿ.ರಾಮನ್ ತಂಡ:-
ದಿನಾಂಕ 24/11/2015 ರಂದು ಬೆಳಗ್ಗೆ 10.00 ಕ್ಕೆ ಎರಡನೇ ದಿನದ ತರಬೇತಿಯು ಪ್ರಾರ್ಥನೆಯ ಮೂಲಕ ಪ್ರಾರಂಭವಾಯಿತು,ನ್ಯೂಟನ್ ತಂಡದವರು ಪ್ರಾರ್ಥನೆಯನ್ನು ಮಾಡಿದರು.ಉಬಂಟು ತಂಡದವರು ಮಾನವೀಯ ಮೌಲ್ಯಗಳ ಕುರಿತು ಶುಭಚಿಂತನೆ ಮಂಡಿಸಿದರು. ಎ ಪಿ ಜೆ ಅಬ್ದುಲ್ ಕಲಾಂ ತಂಡದವರು ಪ್ರಥಮ ದಿನದ ತರಬೇತಿಯ ವರದಿ ವಾಚನ ಮಾಡಿದರು. ನಂತರ ಎಲ್ಲಾ ತಂಡದವರಿಗೂ ಕನ್ನಡ ಟೈಪಿಂಗ್ ಮಾಡುವುದರ ಬಗ್ಗೆ ತಿಳಿಸಿ ಕೊಟ್ಟರು, ಎಲ್ಲರೂ ಕನ್ನಡ ಟೈಪಿಂಗ್ ನ್ನು ಉತ್ಸಾಹದಿಂದ ಕಲಿತೆವು. 1:15-2:00 ವರಗೆ ಊಟದ ವಿರಾಮ.ನಂತರ ಉಬುಂಟು ಲಿಬ್ರೆ ಪ್ರೋಗ್ರಾಂನಲ್ಲಿ ಪಾಠ ಯೋಜನೆ ಟೈಪಿಸಿ ಪೂರಕ ಚಿತ್ರಗಳನ್ನು ಅಂತರ್ಜಾಲದಿಂದ ಪಡೆದು ಸೇರಿಸುವುದನ್ನು ಮೀರಾ ಮೇಡಮ್ ,ಸಿದ್ದೆಶ್ ಸರ್, ಶ್ರೀಧರ ಮಯ್ಯ ಸರ್,ವೀರೇಶ್ ಸರ್ ಉತ್ತಮವಾಗಿ ತಿಳಿಸಿಕೊಟ್ಟರು,ಎಲ್ಲರೂ ಪಾಠ ಯೋಜನೆ ತಯಾರಿಸಿದೆವು. ತದನಂತರ ಅದನ್ನು ಇ-ಮೇಲ್ ಮೂಲಕ S T F group ಗೆ ವಿನಿಮಯ ಮಾಡುವುದನ್ನು ಕಲಿತೆವು, ನಂತರ ಪ್ರಯೊಗ ಮಾಡಲು ಅನುಸರಿಸಬಹುದಾದ ಹಂತಗಳನ್ನು ತಿಳಿಸಿಕೊಟ್ಟರು, ಹಾಗೆಯೇ S T F group ನಲ್ಲಿರುವ ಕೆಲವು ಪ್ರಯೊಗಗಳನ್ನು ವೀಕ್ಷಿಸುವುದರೊಂದಿಗೆ ಎರಡನೇದಿನದ ತರಬೇತಿಯು 5:10pmಗೆ ಮುಗಿಯಿತು.
ಧನ್ಯವಾದಗಳು
3rd Day
4th Day
5th Day

Batch 3

Agenda

If district has prepared new agenda then it can be shared here

See us at the Workshop

Workshop short report

1st Day
2nd Day
3rd Day
4th Day
5th Day

Batch 4

Agenda

If district has prepared new agenda then it can be shared here

See us at the Workshop

Workshop short report

1st Day
2nd Day
3rd Day
4th Day
5th Day

Batch 5

Agenda

If district has prepared new agenda then it can be shared here

See us at the Workshop

Workshop short report

1st Day
2nd Day
3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ದಾವಣಗೆರೆ
ವಿಷಯ ಶಿಕ್ಷಕರ ವೇದಿಕೆ ತರಬೇತಿ ಕಾರ್ಯಾಗಾರದ ವರದಿ
ದಿನಾಂಕ;16-12-2015 ತಂಡದ ಹೆಸರು ; ಐನ್‍ಸ್ಟೀನ್ 3ನೇ ದಿನದ ವರದಿ
ದಿನಾಂಕ 16-12-2015 ರಂದು ಎಲ್ಲಾ ಎಸ್ ಟಿ ಎಫ್ ತರಬೇತಿಯ ಶಿಬಿರಾರ್ಥಿಗಳು ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 10 ಗಂಟೆಗೆ ಆಗಮಿಸಿದರು .ಎಲ್ಲಾ ಶಿಬಿರಾರ್ಥಿಗಳನ್ನು ಶ್ರೀ ಸಿದ್ದೇಶ್.ಟಿ.ಎಸ್. ಸಂಪನ್ಮೂಲ ವ್ಯಕ್ತಿಗಳು ಸ್ವಾಗತಿಸಿಕೊಂಡರು.
ದಿನದ ಕಾಂiÀರ್i ಆರಂಭವನ್ನು ಉಬಂಟು ತಂಡದ ಶ್ರೀಯುತ ಬಸವರಾಜ್ ಸಹ ಶಿಕ್ಷಕರು ಪ್ರಾರ್ಥನೆ ಮಾಡುವದರೊಂದಿಗೆ ಆರಂಬಿಸಿದರು. ನಂತರ ಶುಭ ಚಿಂತನೆಯನ್ನು ಅಬ್ದುಲ್ ಕಲಾಂ ತಂಡದ ಶ್ರೀಮತಿ ಶಿವಲೀಲಾ ಮೆಡಂ ರವರು ತಿಳಿಸುತ್ತಾ ಇಂದು ನಾವು ಪರಿಸರವನ್ನು ಅತಿಯಾಗಿ ಮಲಿನಗೊಳಿಸುತ್ತಿದ್ದೇವೆ ಆದ್ದರಿಂದ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲರೂ ವಾಯು,ನೀರು ಮತ್ತು ಮಣ್ಣನ್ನು ಮಲಿನಗೊಳಿಸಬಾರದೆಂಬ ಶುಭ ಚಿಂತನೆ ನುಡಿದರು. ಸಿ ವಿ ರಾಮನ್ ತಂಡದ ರಮಾಮಣಿ ಸಹ ಶಿಕ್ಷಕಿಯವರು ದಿನಾಂಕ 15/12/2015 ರ ದಿನದ ವರಧಿಯನ್ನು ವಾಚನ ಮಾಡಿದರು . ಸಮಯ 10-45ಕ್ಕೆ ಸರಿಯಾಗಿ ಶ್ರೀಯುತ ಸಿದ್ದೇಶ್ ಇವರು ಪಾಠವನ್ನು ಮೂವಿ ಮೇಕರ್ ಮಾಡುವದನ್ನು ತಿಳಿಸುತ್ತಾ ಪಾಠದ ಕಡೆಗೆ ವಿಧ್ಯಾರ್ಥಿಗಳನ್ನು ಆಕರ್ಷಿಸುವ ಬಗ್ಗೆ ತಿಳಿಸಿಕೊಟ್ಟರು. ವೀಡಿಯೋ ಅಪ್ ಲೋಡ್ ಮಾಡುವುದು .ವೀಡಿಯೋ ಜೊತೆಗೆ ನಮಗೆ ಬೇಕಾ ಅಕ್ಷರಗಳನ್ನು ಸೇರಿಸುವುದು ವಿಶ್ವಕ್ಕೆ ವಿಶ್ವ ಭೂ ದಿನಾಚರಣೆಯ ಸಂದೇಶ , ನಮಗೆ ಬೇಡವಾದ ವೀಡೀಯೋಗಳನ್ನು ತೆಗೆದುಹಾಕುವುದು, ವೀಡಿಯೋ ಕನ್ವರ್ಟರ್, ಬ್ಯಾಕ್ ಗ್ರೌಂಡ್ ಮ್ಯೂಜಿಕ್, ಪವರ್ ಪಾಯಿಂಟನ್ನು ವೀಡಿಯೋ ಆಗಿ ಕನ್ವರ್ಟ ಮಾಡುವದನ್ನು ತಿಳಿಸಿಕೊಟ್ಟರು. ನೀರಿನ ಮಹತ್ವದ ಅರಿವುಂಟುಮಾಡುವ ವೀಡಿಯೋ ಕ್ಲಿಪಿಂಗ್‍ನ್ನು ತೋರಿಸಿದರು. ಆಗ ಸಮಯ 11-30 ಆಗಿತ್ತು ಎಲ್ಲರೂ ಟಿ ವಿರಾಮಕ್ಕೆ ನಡೆದರು. ಅಂತರ್ಜಾಲದ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದನ್ನು ಆಮ್ಲ ಮತ್ತು ಪ್ರತ್ಯಾಮ್ಲದೊಡನೆ ಲಿಟ್ಮಸ್ ಕಾಗದದ ವರ್ತನೆಯನ್ನು ಅಂತರ್ಜಾಲದ ವೀಡಿಯೋದ ಮೂಲಕ ತೋರಿಸಿಕೊಟ್ಟರು. ನಂತರ ಎಲ್ಲಾ ತಂಡದವರು ಈ ಕೆಳಕಂಡ ವಿವಿಧ ವಿಜ್ಞಾನ ಪ್ರಯೋಗಗಳನ್ನು ನಡೆಸಿ ಅವುಗಳನ್ನು ವೀಡಿಯೋ ಮಾಡಿಕೊಂಡರು ಶ್ರೀಯುತ ಸಿದ್ದೇಶ್ ಸಂಪನ್ಮೂಲ ವ್ಯಕ್ತಿಗಳು ಚಿತ್ರಗಳನ್ನು ಹೈಪರ್ ಲಿಂಕ್ ಮಾಡುವದನ್ನು ತೋರಿಸಿಕೊಟ್ಟರು . ನಂತರ ಐನ್ಸ್ಟೀನ್ ತಂಡದವರಿಂದ ಲೋಹಗಳು ನೀರಿನೊಂದಿಗೆ ವರ್ತನೆಯ ಪ್ರಯೋಗವನ್ನು ಮಾಡಿದರು. ಉಬಂಟು ತಂಡದವರಿಂದ ಸಾಬೂನೀಕರಣದ, ಪ್ರಯೋಗವನ್ನು ಮಾಡಿ ವೀಡಿಯೋ ಮಾಡಿದರು. ಸಿ ವಿ ರಾಮನ್ ತಂಡದಿಂದ ಮೆಗ್ನೀಷಿಯಂನ ಗಾಳಿಯೊಡನೆ ವರ್ತನೆಯ ಪ್ರಯೋಗ ಮಾಡಿದರು. ನ್ಯೂಟನ್ ತಂಡದಿಂದ ಅಭಿಸರಣೆ ಮತ್ತು ವಿಸರಣೆ ಪ್ರಯೋಗ ಮಾಡಿದರು. ಅಬ್ದುಲ್ ಕಲಾಂ ತಂಡದವರು ತಾಮ್ರದ ಸಲ್ಪೇಟ್‍ನೊಂದಿಗೆ ಕಬ್ಬಿಣದ ವರ್ತನೆ ಪ್ರಯೋಗ ಮಾಡಿದರು. ಸಮಯ 2-10ಕ್ಕೆ ಸರಿಯಾಗಿ ಎಲ್ಲಾ ತಂಡದವರು ಪುನಃ ಆಗಮಿಸಿ ತಾವು ಮಾಡಿದ ಪ್ರಯೋಗದ ಸ್ರಿಪ್ಟ್ ಗಳನ್ನು ಮತ್ತು ವೀಡಿಯೋಗಳನ್ನು ತಯಾರಿಸಿ ಎಸ್‍ಟಿಎಫ್ ಗ್ರೂಫ್‍ಗೆ ಅಪ್ ಲೋಡ್ ಮಾಡಿದರು. ಸಮಯ 3-30 ಟೀ ಬ್ರೇಕ್ ಬಿಡಲಾಯಿತು. ನಂತರ ಶ್ರೀಯುತ ಎಸ್ ,ವೀರೇಶ್ ಇವರಿಂದ ಮೈಂಡ್ ಮ್ಯಾಪಿಂಗ್ ಏಕೆ ಮಾಡಬೇಕು ? ಹೇಗೆ ಮಾಡಬೇಕು ? ಇದರಿಂದ ವಿಧ್ಯಾರ್ಥಿಗಳಿಗಾಗುವ ಅನುಕೂಲಗಳೇನು ? ಮೈಂಡ್ ಮ್ಯಾಪಿಂಗ್ ನ ಕೀಫ್ಯೂಚರ್‍ಗಳು . ಚಾಲೇಂಜಿಗ್ ಟೆಕ್ನಿಕ್ ಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು .ಆಗ ಸಮಯ ಸರಿಯಾಗಿ 5-30 ಆಗಿತ್ತು ಎಲ್ಲರೂ ತರಬೇತಿಯಿಂದ ನಿರ್ಗಮಿಸಿದರು
“ವಂದನೆಗಳೊಂದಿಗೆ”

4th Day
ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ
ವಿಜ್ಞಾನ ಎಸ್.ಟಿ.ಎಫ್.ತರಭೇತಿ ಕಾರ್ಯಾಗಾರ. ದಿನಾಂಕ-17-12-2015

ಎಂದಿನಂತೆ ನಿನ್ನೆಯ ದಿನ ಪ್ರಾರ್ಥನೆಯೊಂದಿಗೆ ನಮ್ಮ 4ನೇ ದಿನದ ತರಭೇತಿ ಕಾರ್ಯಾಗಾರ ಪ್ರಾರಂಭವಾಯಿತು. ಚಿಂತನೆಯನ್ನು ನ್ಯೂಟನ್ ತಂಡದವರು ನಡೆಸಿಕೊಟ್ಟರು. ನಂತರ ಐನ್‍ಸ್ಟಿನ್ ತಂಡದವರು 3ನೇ ದಿನದ ವರದಿಯನ್ನು ಮಂಡಿಸಿದರು. ವಿಜ್ಞಾನ ಪ್ರಯೋಗಗಳನ್ನು ವಿಡಿಯೋ ಮಾಡಿ, ಪ್ರಯೋಗದ ವರದಿಯನ್ನು ಸಿದ್ದಪಡಿಸಿ ಅದನ್ನು ಎಸ್.ಟಿ.ಎಫ್‍ಗೆ ಮೇಲ್ ಎಲ್ಲಾ ತಂಡದವರು ಮುಗಿಸಿರಲ್ಲ. ಅದನ್ನು ಮಾಡಲು ವಿದ್ಯುತ್ತ್ ಇಲ್ಲದೆ ಇದ್ದುದ್ದರಿಂದ ವಿರೇಶ್ ಸರ್ ಅವರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಖಿeಚಿಛಿhiಟಿg ಜಿieಟಜ & ಖಿeಚಿಛಿhiಟಿg meಣhoಜ ಗಳ ಬಗ್ಗೆ ವಿವರಿಸಿದರು. ಇದಕ್ಕೆ ಸಂಬದಿಸಿದ ಒಂದು ಸಣ್ಣ ವಿಡಿಯೋವನ್ನು ನೋಡಲಾಯಿತು. ನಂತರ ಚಹಾ ವಿರಾಮ ನೀಡಲಾಯಿತು.
ಚಹಾ ವಿರಾಮದ ನಂತರ ಸಂಕ್ಷಿಪ್ತ ವಿವರಣೆಯನ್ನು, ಅದರ ಉಪಯೋಗವನ್ನು ವಿರೇಶ್ ಸರ್ ಅವರು ತಿಳಿಸಿಕೊಟ್ಟರು. ಇದರ ನಂತರ Ubuಟಿಣu iಟಿsಣಚಿಟಟಚಿಣioಟಿ ಹಾಗೂ ಕೆಲವು ಮುಖ್ಯ ಂbಡಿevಚಿಣioಟಿ ಗಳನ್ನು ತಿಳಿಸಿದರು. ತದನಂತರ ನಮ್ಮ ತರಭೇತಿಗೆ ಆಗಮಿಸಿದ ಶಿಕ್ಷಕರುಗಳಿಂದ ಒಂದು ಸಣ್ಣ ಮನೋಂಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಮಧ್ಯಾಹ್ನ 1.30ಕ್ಕೆ ಊಟದ ವಿರಾಮ ನೀಡಲಾಯಿತು. ಮಧ್ಯಾಹ್ನದ ಅವದಿಗೆ ವಿದ್ಯುತ್ತ್ ಬಂದದ್ದರಿಂದ ವಿರೇಶ್ ಸರ್ ಅವರು ನಮಗೆ ಅದನ್ನು ರಚಿಸುವುದು, ಅದರಲ್ಲಿ ಬಳಸುವ ಖಿooಟ ಗಳ ಬಗ್ಗೆ ತಿಳಿಸಿದರು. ಒಂದು ಮಾದರಿಯನ್ನು ತೋರಿಸಿ ವಿವರಿಸಿದರು. ಒIಓಆ ಒಂP ರಚಿಸಲು ನಮಗೆ ಮಾರ್ಗದರ್ಶನಗಳನ್ನು ನೀಡಿದರು. ಅದನ್ನು ರಚಿಸುವಾಗ ಅಂತರ್ಜಾಲ ಬಳಸಿ ಸೂಕ್ತ ಚಿತ್ರಗಳನ್ನು & ವಿವರಣೆÀಯನ್ನು ಊಥಿಠಿeಡಿಟiಟಿಞ ಮಾಡುವುದನ್ನು ತಿಳಿಸಿದರು. ನಂತರ ಚಹಾ ವಿರಾಮ ಕೋಡಲಾಯಿತು. ನಂತರ ಎಲ್ಲಾ ತಂಡದವರು ಒIಓಆ ಒಂP ರಚಿಸಿ ಅದನ್ನು ಎಸ್.ಟಿ.ಎಫ್‍ಗೆ ಮೇಲ್ ಮಾಡುವುದರೊಂದಿಗೆ ನಿನ್ನೆಯ ತರಭೇತಿ ದಿನವನ್ನು ಮುಗಿಸಲಾಯಿತು.

5th Day
ದಿನಾಂಕ 18-12-15
5 ನೇ ದಿನದ ಕಾರ್ಯಾಗಾರ ಬೆಳಗ್ಗೆ 9.30 ಕ್ಕೆ ಟಿ ತಂಡದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಸಿ.ವಿ. ರಾಮನ್ ತಂಡದವರು ಶುಭ ಚಿಂತನೆಯನ್ನು ಹೇಳಿದರು. ಉಬಂಟು ತಂಡದವರು 4 ನೇ ದಿನದ ಕಾರ್ಯಗಾರದ ವರದಿಯನ್ನು ಮಂಡಿಸಿದರು. ನಂತರ ವೀರೇಶ್ ಸರ್ ಮತ್ತು ಸಿದ್ದೇಶ್ ಸರ್ ರವರು ಕೊಯರ್ ನ ಬಗೆಗಿನ ಗೊಂದಲಗಳನ್ನು ನಿವಾರಿಸಿದರು. ನಂತರ 11.30 ಕ್ಕೆ ಟೀ ವಿರಾಮವನ್ನು ನೀಡಲಾಯಿತು.
ತದ ನಂತರ ಶ್ರೀಧರ್ ಮಯ್ಯ ಸರ್ ರವರು ಲಿಬ್ರೆ ಆಫೀಸ್ ಇಂಪ್ರೆಸ್ ನ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ, ಪ್ರಾತ್ಯಕ್ಷತೆಯ ಮೂಲಕ ವಿವರಿಸಿದರು. ತರುವಾಯ ನಾವುಗಳು ಪ್ರಾಯೋಗಿಕವಾಗಿ ಲಿಬ್ರೆ ಆಫೀಸ್ ಇಂಪ್ರೆಸ್ ಅನ್ನುಉಪಯೋಗಿಸುವ ವಿಧಾನವನ್ನು ತಿಳಿದುಕೊಂಡೆವು. ಮಧ್ಯಾಹ್ನ 1.15 ಕ್ಕೆ ಊಟದ ವಿರಾಮವನ್ನು ನೀಡಲಾಯಿತು. ಪಾಯಸದ ಬಿಸಿಯೂಟವನ್ನು ಸವಿದೆವು.
ಮಧ್ಯಾಹ್ನ ದ ಅವಧಿಯು 2 ಗಂಟೆಗೆ ಪ್ರಾರಂಭವಾಯಿತು. 5 ದಿನಗಳಿಂದ ನಡೆದ ಕಾರ್ಯಾಗಾರದ ಬಗ್ಗೆ ಎಲ್ಲಾ ಶಿಬಿರಾರ್ಥಿಗಳು ಅನಿಸಿಕೆ ಅಭಿಪ್ರಾಯಗಳನ್ನು ಕೊಯರ್ ನ ಫೀಡ್ ಬ್ಯಾಕ್ ಫಾರಂ ನಲ್ಲಿ ಭರ್ತಿ ಮಾಡಿ ಅಪ್ಲೋಡ್ ಮಾಡಲಾಯಿತು. 3.30 ಕ್ಕೆ ಬಿಸಿಬಿಸಿ ಚಹಾವನ್ನು ಸವಿದೆವು. ನಂತರ ಉಬುಂಟು ಬಳಕೆಯ ಬಗ್ಗೆ ಶಿಬಿರಾರ್ಥಿಗಳಿಗಿದ್ದ ಎಲ್ಲಾ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳು ಬಗೆಹರಿಸಿದರು. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರಾರ್ಥಿಗಳು ತಮ್ಮಅನಿಸಿಕೆಗಳನ್ನು ಹಂಚಿಕೊಂಡರು. ನೋಡಲ್ ಅಧಿಕಾರಿಗಳಾದ ಮೀರಾ ಮೇಡಂ ರವರು ಎಲ್ಲಾ ಶಿಬಿರಾರ್ಥಿಗಳಿಗೆ, ಉಬಂಟು ಬಳಕೆಯನ್ನು ಕಲಿಕೆಗೆ ಪೂರಕವಾಗಿ ತರಗತಿ ಕೋಣೆಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿ, ಶುಭ ಕೋರಿದರು...ಹೀಗೆ ನಮ್ಮ 5 ನೇ ದಿನದ ಕಾರ್ಯಾಗಾರ ಮುಕ್ತಾಯವಾಯಿತು.. ಎಲ್ಲಾ ಶಿಬಿರಾರ್ಥಿಗಳು ಸವಿನೆನಪಿನ ಮೂಟೆ ಹೊತ್ತು ಭಾರವಾದ ಮನಸ್ಸಿನಿಂದ ತಮ್ಮ ತಮ್ಮ ಊರಿನ ದಾರಿ ಹಿಡಿದರು.........
ಧನ್ಯವಾದಗಳು..........
ನೋಡಲ್ ಅಧಿಕಾರಿಗಳು :
ಶ್ರೀಮತಿ ಮೀರಾ ಕೆ.ಬಿ.
ಸಂಪನ್ಮೂಲ ವ್ಯಕ್ತಿಗಳು :
1. ಸಿದ್ದೇಶ್ ಟಿ. ಎಸ್.
2. ಶ್ರೀಧರ್ ಮಯ್ಯ ಎಮ್.ಎನ್.
3. ವೀರೇಶ್ ಎಸ್.

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

Click Here for Davanagere Kannada STF workshop Overall Report

Batch 3

Agenda

If district has prepared new agenda then it can be shared here

See us at the Workshop


Workshop short report

click her for Davanagere STF Kannada workshop 3rd batch overall 5days reports