ಕೊಯರ್ ಸಮಾಜವಿಜ್ಞಾನ 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಜುಲೈ 2014 ಕೊಯರ್ ಕಾರ್ಯಾಗಾರ 1

ಜುಲೈ 15 ರಿಂದ 19,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು

ಕಾರ್ಯಸೂಚಿ

  1. ಕಾರ್ಯಾಗಾರದ ಅಜೆಂಡ
  2. List of Participants with contact information

ಪರಿಕಲ್ಪನಾ ನಕ್ಷೆ

ಚಿತ್ರ:KOER SS Workshop Agenda.mm

ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ

  1. ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕೈಪಿಡಿ ವೀಡಿಯೋ ಸಂಕಲನ ಕೈಪಿಡಿ
  2. ಮೈಂಡ್ ಮ್ಯಾಪ್ ಕೈಪಿಡಿ
  3. ಹಗಲುಗನಸು -ಇ ಪುಸ್ತಕ
  4. ಸಮಾಜ ವಿಜ್ಞಾನ NCF 2005 ಪೊಶೀಷನ್ ಪೇಪರ್
  5. NCERT History Text Book
  6. Karnataka Text Book Class IX - Economics Chapter 2 Sectors Of Indian Economy ಭಾರತೀಯ ಅರ್ಥವ್ಯವಸ್ಥೆಯ ವಲಯಗಳು => NCERT Text Book - Class 10th - Sectors Of The Indian Economy

NCF ಮತ್ತು NCERT ಪುಸ್ತಕವನ್ನು ಓದುವಾಗ ಗಮನಿಸಬೇಕಾದ ಅಂಶಗಳು: ಸಮಾಜ ವಿಜ್ಞಾನ NCF ಪೋಷಿಷನ್ ಪೇಪರ್ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:

  1. ಸಮಾಜ ವಿಜ್ಞಾನ ಬೋಧನಾ ಉದ್ದೇಶಗಳೇನು? ಏಕೆ ಸಮಾಜ ವಿಜ್ಞಾನವನ್ನು ಶಾಲೆಯಲ್ಲಿ ಒಂದು ವಿಭಾಗವಾಗಿ ಅಧ್ಯಯನ ಮಾಡಬೇಕು?
  2. ಸಮಾಜ ವಿಜ್ಞಾನ ಬೋಧನೆಯಲ್ಲಿ ಇರುವ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಆಗುವ ಬದಲಾವಣೆಯ ಸಾಧ್ಯತೆಗಳೇನು?
  3. ಸಮಾಜ ವಿಜ್ಞಾನ ಬೋಧನೆ ಯಲ್ಲಿ ಪಠ್ಯಕ್ರಮ, ಪಠ್ಯಕ್ರಮ, ನಿಮ್ಮ ತರಗತಿಯ ಸನ್ನಿವೇಶ ಮತ್ತು ಸ್ಥಳೀಯ ಸಂದರ್ಭದಲ್ಲಿ ಪರಸ್ಪರ ಸಂಭಂಧವೇನು?
  4. ಸಮಾಜ ವಿಜ್ಞಾನ ಬೋಧನೆಯ ಸವಾಲುಗಳೇನು?
  5. ಶಿಕ್ಷಕರಿಗೆ ಯಾವ ರೀತಿ ಸಂಪನ್ಮೂಲಗಳು/ತರಬೇತಿಗಳು/ ಸಹಾಯ ದ ಅಗತ್ಯವಿದೇ?
  6. ನೀವೂ ಗಮನಿಸಿದ ಇತರೆ ಅಂಶಗಳು ?

NCERT ಪಠ್ಯಪುಸ್ತಕ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:

  1. ೨ ಪಠ್ಯಪುಸ್ತಕದಲ್ಲಿ ಪಠ್ಯಾಂಶವನ್ನು ಹೇಗೆ ಪ್ರಸ್ತುತ ಪಡಿಸಲಾಗಿದೆ( ಚಿತ್ರಗಳು- ವಿಷಯದ ನಿರೂಪಣೆ)
  2. ಘಟನೆ ನಡೆದ ಸಂದರ್ಭ ಅದರ ಜೊತೆ ಕಾರಣ ಯಾವುದಕ್ಕೆ ಹೆಚ್ಚು ಗಮನ ಕೊಡಲಾಗಿದೆ?
  3. ಪಠ್ಯ ಪುಸ್ತಕ ಇತರ ಘಟನೆಗಳು / ವಿಚಾರಗಳನ್ನು ಕ್ರಿಯೆಯನ್ನು / ಪರಿಕಲ್ಪನೆಗಳು ಅದರ ಜೋತೆ ಅದೇ ಕಾಲಾವದಿಯಲ್ಲಿ ನಡೆದ ಬೇರೆ ಘಟನೆಗಳನ್ನು ನೀಡಲಾಗಿದೇಯಾ?
  4. ಪಠ್ಯಪುಸ್ತಕ ಪ್ರಸ್ತುತ ಸನ್ನಿವೇಶಕ್ಕೆ ಹೇಗೆ ಸಂಬಂಧವನ್ನು ಹೊಂದಿದೆ?
  5. ಪಠ್ಯಪುಸ್ತಕ ವಿಷಯಗಳು ವಿದ್ಯಾರ್ಥಿಗಳಿಗೆ ಆಲೋಚನೆ ಮಾಡಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಅವಕಾಶವಿದೇಯಾ?
  6. ನೀವು ಗಮನಿಸಿದ ಇತರೆ ಅಂಶಗಳು?

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

೨೦೧೪-೧೫ನೇ ಸಾಲಿನ ಸಮಾಜ ವಿಜ್ಞಾನ ಕೋಯರ್ ಕಾರ್ಯಾಗಾರ july 15 - 19

ಕಾರ್ಯಾಗಾರದ ವರದಿಗಳು

ಮೊದಲ ದಿನದ ವರದಿ

ಎರಡನೇ ದಿನದ ವರದಿ

ಮೂರನೇ ದಿನದ ವರದಿ

ನಾಲ್ಕನೇ ದಿನದ ವರದಿ

ಐದನೇ ದಿನದ ವರದಿ

ಹಗಲುಗನಸು ಪುಸ್ತಕ ಸಾರಾಂಶ

  1. ಹಗಲುಗನಸು ಓದುವಾಗ ನಾವು ಗಮನಿಸಬೇಕಾದ ಅಂಶಗಳು.
  • ಆ ಪಾತ್ರದಲ್ಲಿ ನಾವೇ ತಲ್ಲೀನರಾಗಿ ಓದಬೇಕು.
  • ಮಕ್ಕಳಿಗೆ ಕಲಿಸಲು ಯಾವ ಯಾವ ವಿಧಾನ ಅನುಸರಿಸುತ್ತಾರೆ.
  • ಮಕ್ಕಳಿಗೆ ಕಲಿಸುವುದರ ಜೊತೆಗೆ ಅವರ ಹಿನ್ನಲೆ ಗಮನಿಸುತ್ತಾರೆ.
  • ಟೊಪ್ಪಿಗೆ ಹಾಕುವುದು ಭಾರ ಎಂಬುದನ್ನು ಗಮನಿಸುತ್ತಾರೆ.
  • ಅವರ ಮನೆಯ ಪರಿಸರ ಬದಲಿಸಲು ಪ್ರಯತ್ನಿಸುತ್ತಾನೆ.
  • ಇಲಾಖೆಯ ಅಧಿಕಾರಿಗಳ ನಿರ್ಭಂದದ ನಡುವೆ ನಿಯಮಗಳ ನಡುವೆ ಅಧಿಕಾರಿಗಳ ಮನ ಪರಿವರ್ತಿಸುತ್ತಾರೆ.
  • ಆ ಪರಿಸರದ ನಡುವೆ ಮಕ್ಕಳನ್ನು ಬದಲಿಸುವುದು ಹೇಗೆ ಎಂಬುದನ್ನು ಕಲಿಯಬೇಕಿದೆ.

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಯಾ ಯೋಜನೆಗಳು

ಕಾರ್ಯಾಗಾರದ ನಂತರ ಯೋಜನೆಗಳು

ಮುಂದಿನ ಯೋಜನೆಗಳು

ನವೆಂಬರ್ ೨೦೧೪ ಕೊಯರ್ ಕಾರ್ಯಾಗಾರ 2

ಕಾರ್ಯಸೂಚಿ

  1. ಕಾರ್ಯಾಗಾರದ ಅಜೆಂಡ
  2. ಶಿಬಿರಾರ್ಥಿಗಳ ಮಾಹಿತಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  2. ಯೂಟ್ಯೂಬ್ ಅಪ್ಲೋಡ್ ವಿಧಾನದ ಕೈಪಿಡಿ
  3. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  4. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
  5. OpenShot videoeditor ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  6. ಮುಕ್ತ ಶೈಕ್ಷಣಿಕ ಸಂಪನ್ಮೂಲ

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಕಾರ್ಯಾಗಾರದ ವರದಿಗಳು

೫ನೇ ನವೆಂಬರ್ ೨೦೧೪ ಮೊದಲ ದಿನದ ವರದಿ

೬ನೇ ನವೆಂಬರ್ ೨೦೧೪ ಎರಡನೇ ದಿನ ವರದಿ

೭ನೇ ನವೆಂಬರ್ ೨೦೧೪ ಮೂರನೇ ದಿನದ ವರದಿ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಸಂಶೋಧನಾ ಪ್ರಶ್ನಾವಳಿ

ಕೊಯರ್ ಸಂಶೋಧನಾ ಪ್ರಶ್ನಾವಳಿ ತುಂಬಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಯೋಜನೆಗಳು

3ನೇ ಹಂತದ ಕೊಯರ್ ಕಾರ್ಯಾಗಾರ ಫೆಬ್ರವರಿ 23ರಿಂದ 25,2015

ಕಾರ್ಯಸೂಚಿ

  1. ಕಾರ್ಯಾಗಾರದ ಅಜೆಂಡ
  2. ಶಿಬಿರಾರ್ಥಿಗಳ ಮಾಹಿತಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಕಾರ್ಯಾಗಾರದ ವರದಿಗಳು

೨೩ನೇ ಫೆಬ್ರವರಿ ೨೦೧೫ ರ ವರದಿ

೨೪ನೇ ಫೆಬ್ರವರಿ ೨೦೧೫ ರ ವರದಿ

ಎರಡನೇಯ ದಿನದ ತರಬೇತಿ ಅಜೆ೦ಡಾದ೦ತೆ ಪ್ರಾರ೦ಭವಾಗಿ ಪ್ರಥಮವಾಗಿ ವೆ೦ಕಟೇಶರವರು ಅಜೆ೦ಡಾದ೦ತೆ ಕೆಲಸ ಹಂಚಿಕೆ ಮಾಡಿ ಪ್ರಥಮ ದಿನದ ಹಿಮ್ಮಾಹಿತಿಯನ್ನು ಮೆಲುಕು ಹಾಕಿ ಈ ದಿನದ ಕಾಯ೯ದ ಕುರಿತು ಮಾಹಿತಿ ನೀಡಿದರು.ನ೦ತರ ಅರಳುತ್ತಿರವ ಶಶಿಯ೦ತೆ ,ಪರಿಮಳ ಬೀರುವ ತಾವರೆಯ೦ತೆ,ಮಿ೦ಚಿನ೦ತೆ,ಸ೦ಚರಿಸಿ. ಕ್ಷಕೀರಣ ಬೀರಲು. ಕೋಣನ ಕೇರಿಯ ಪ್ರೌಢ ಶಾಲೆಯ.ರವಿ ಅಹೇರಿಯವರು ಬ್ಲಾಗ್ ಎ೦ದರೇನು?.ಬ್ಲಾಗ್ ಹೇಗೆ ತಯಾರಿಸಬೇಕು?ವಿವಿಧ ರೀತಿಯ ಬ್ಲಾಗ್ ತಯಾರಿಸುವ ವಿಧಾನವನ್ನು ಟ್ರೈ ಮತ್ತುರೆ ಎರರ್.ಪದ್ದತಿಯಲ್ಲಿ ಬಹಳ ಅಚ್ಚುಕಟ್ಟಾಗಿ ಚಚೆ೯ಯೊ೦ದೆಗೆ ವಿನೋದವಾಗಿ,ತರಬೇತಿದಾರರ ಮನ ಮುಟ್ಟುವ೦ತೆ.ವಿವರಣೆ ನೀಡಿದರು.ಅವರ ಪ್ರೆರಪರಣೆ ಯೊ೦ದಿಗೆ ಎಲ್ಲರೂ ತಮ್ಮದೇ ಆದ ಬ್ಲಾಗ್ ತಯಾರಿಸಿ. ತಾವು ಬ್ಲಾಗ್ ವೀರರು ಎ೦ದು ಸಾಬಿತು ಪಡಿಸಿದರು.ನ೦ತರ ಚಾಹಾ.ದ ಪರಿಮಳ ಎಲ್ಲರ ನಾಶಿಕಕ್ಕೆ ಬಡಿಯಿತು ಎಲ್ಲ ತರಬೇತಿದಾರರು ಚಾಹಾ ಸೇವನೆ ಮಾಡಿದರು.ನ೦ತರ ಶ್ರೀಮತಿ ರಾಧಾ ಮೆಡ೦ ರವರು ಕೋಗಿಲೆಯ ಕ೦ಠದಲ್ಲಿ ಎಲ್ಲರು ತಮ್ಮಪಾಠಗಳನು.ಸ೦ಪನ್ಮೂಲದೊ೦ದಿಗೆ ಪತಿ೯ಗೋಳಿಸಲು,ಸಲಹೆ ನೀಡಿದರು.ಅದರ೦ತೆ ಎಲ್ಲ ತರಬೇತಿದಾರರು ತಮ್ಮ ಕಾಯ೯ದಲ್ಲಿ ತೊಡಗಿದರು.ಮದ್ಯಾಹ್ನ ಊಟದ ಸಮಯ ಎಲ್ಲರನ್ನು ಕೈ ಬೀಸಿ ಕರೆಯಿತು.ಎಲ್ಲರು ಪುಸ್ಕಳ ಬೋಜನ ಸವಿದರು.ನ೦ತರ ಮದ್ಯಾಹ್ನದ ಅವದೀಯ ಪ್ರಾ೦ಭದ ನ೦ತರ ಶ್ರೀ ಬಸವರಾಜ. ನಾಯ್ಕ.ರವರು ಕೆ.ಜಿಯಾಗ್ರಾಪಿ ಬಗ್ಗೆ ತಮ್ಮ ವಿಚಾರಗಳನ್ನು ಸೊಗಸಾಗಿ ಹ೦ಚಿಕೊ೦ಡರು.ನ೦ತರ ರಾಧಾ ಮೇಡ್೦ ರವರ ಮಾಗ೯ದಶ೯ನದಲ್ಲಿ ಸ೦ಪನ್ಮೂಲಗಳನ್ನು ಪೂತಿ೯ಗೋಳಿಸಲು ಎಲ್ಲರು ಗಣಕಯ೦ತ್ರದ ಪರದೆಯ ಕಡೆ ಮುಖ ಮಾಡಿ ಕಾಯ೯ಮಗ್ನರಾದರು. ಸ೦ಜೆ 5.30 ಕ್ಕೆ ಎರಡನೇಯ ದಿನದ ತರಬೇತಿಯು .ಕೋನೆಯ ದಿನದ ಬರುವಿಕೆಯ ನೀರಿಕ್ಷೆಯೊ೦ದಿಗೆ ಮುಕ್ತಾಯ ವಾಯಿತು. ವರದಿಗಾರರು.:ಶ್ರೀ.ಸಿ.ಎಸ್.ತಾಳಿಕೋಟಿಮಠ.ಬಿ.ಆರ್.ಪಿ,ಕ್ಷೇತ್ರ ಸ೦ಪನ್ಮೂಲ ಕೇ೦ದ್ರ ಬೈಲಹೊಗಲ..ಜಿ: ಬೆಳಗಾವಿ

೨೫ ನೇ ಫೆಬ್ರವರಿ ೨೦೧೫ ರ ವರದಿ

ಅಭಿಪ್ರಾಯ

ಕಾರ್ಯಗಾರದ ಬಗೆಗಿನ ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಯೋಜನೆಗಳು