ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿಗಳಿಗೆ ಬೆಟ್ಟಿ ನೀಡಿ ಭೂಕಂದಾಯ ಇಂದು ಯಾರು ವಸೂಲಿ ಮಾಡುತ್ತಾರೆ? ಮಾಡುವ ಬಗೆ ಹೇಗೆ? ಕಂದಾಯ ಸಂದಾಯ ಮಾಡದಿದ್ದರೆ ತೆಗೆದುಕೊಳ್ಳುವ ಕ್ರಮಗಳಾವವು?ಕಂದಾಯ ವಸೂಲಿ ಮಾಡಿದ ಹಣದ ಬಳಕೆ ಯಾವ ರೀತಿ ಯಾಗುತ್ತದೆ ಎಂಬುದರ ಮಾಹಿತಿ ಸಂಗ್ರಹಿಸಿಕೊಂಡು ಬರಲು ತಿಳಿಸಿ ವರ್ಗ ಕೋಣೆಯಲ್ಲಿ ಚರ್ಚಿಸುವುದು.ಮತ್ತು ಕಂದಾಯದ ಮಹತ್ವವನ್ನು ಹೇಳುವುದು.
+
ವಿದ್ಯಾರ್ಥಿಗಳಿಗೆ ವಿಡಿಯೋ ವೀಕ್ಷಿಸಲು ತಿಳಿಸಿ ಅಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲು ತಿಳಿಸುವುದು.ಕ್ರಮವಾಗಿ ಚರ್ಚಿಸಿ ಪರಿಣಾಮಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.