"ಕನ್ನಡ ಮೌಲ್ವಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೩ ನೇ ಸಾಲು: ೬೩ ನೇ ಸಾಲು:
 
|'''ವೀಡಿಯೋ ಮೂಲಕ ಗೊರೂರರ ಪರಿಚಯ'''
 
|'''ವೀಡಿಯೋ ಮೂಲಕ ಗೊರೂರರ ಪರಿಚಯ'''
 
|
 
|
|'''ಜ್ಞಾನ ಪೀಠ ಪುರಸ್ಕಾರ'''
+
|
 
|-
 
|-
 
|'''ಸಣ್ಣ ಕಥೆ ಕೇಳಿಸಿಸುವುದು'''
 
|'''ಸಣ್ಣ ಕಥೆ ಕೇಳಿಸಿಸುವುದು'''
೭೯ ನೇ ಸಾಲು: ೭೯ ನೇ ಸಾಲು:
 
|'''ಯೂ ಟೂಬ್‌ನಲ್ಲಿರುವ ನಾಟಕದ ವೀಡಿಯೋ ವೀಕ್ಷಣೆ'''
 
|'''ಯೂ ಟೂಬ್‌ನಲ್ಲಿರುವ ನಾಟಕದ ವೀಡಿಯೋ ವೀಕ್ಷಣೆ'''
 
|'''ಆ - ನೋ - ಮಾತನಾಡುವುದು'''
 
|'''ಆ - ನೋ - ಮಾತನಾಡುವುದು'''
|'''<nowiki>https://www.youtube.com/watch?v=4zO7ENs9H8c&t=143s</nowiki>'''
+
|
 
|-
 
|-
 
|'''ಚಿತ್ರನೋಡಿ ಮೂಡುವ ವಿವಿಧ  ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ'''
 
|'''ಚಿತ್ರನೋಡಿ ಮೂಡುವ ವಿವಿಧ  ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ'''
 
|'''ಪ್ರದರ್ಶಿತ ಚಿತ್ರವನ್ನು ನೋಡಿ - ವಿವಿಧ ಭಾವನೆ ಮತ್ತು ಕಲ್ಪನೆಗಳನ್ನು ಒಂದು ಪದದಲ್ಲಿ ಮತ್ತು ವಿವರವಾಗಿ ಮಾತನಾಡಿ ತ್ತು ಬರೆಯಿರಿ'''
 
|'''ಪ್ರದರ್ಶಿತ ಚಿತ್ರವನ್ನು ನೋಡಿ - ವಿವಿಧ ಭಾವನೆ ಮತ್ತು ಕಲ್ಪನೆಗಳನ್ನು ಒಂದು ಪದದಲ್ಲಿ ಮತ್ತು ವಿವರವಾಗಿ ಮಾತನಾಡಿ ತ್ತು ಬರೆಯಿರಿ'''
 
|
 
|
|'''ಯಶೋಧರೆಯ ಮೂಕ ರೋದನೆ'''
+
|
 
|-
 
|-
 
|'''ಇಂಡಿಕ್‌ ಅನಾಗ್ರಾಮ್‌ ಮೂಲಕ  ಪದಕೋಶ ಸೃಷ್ಟಿ'''
 
|'''ಇಂಡಿಕ್‌ ಅನಾಗ್ರಾಮ್‌ ಮೂಲಕ  ಪದಕೋಶ ಸೃಷ್ಟಿ'''
೯೬ ನೇ ಸಾಲು: ೯೬ ನೇ ಸಾಲು:
 
|ಆಲಿಸಿ ಉತ್ತರಿಸಿ
 
|ಆಲಿಸಿ ಉತ್ತರಿಸಿ
 
|-
 
|-
|ಯಶೋಧರೆಗೆ ಮಕ್ಕಳಿಲ್ಲದಿದ್ದರೆ ಕಥೆ ಏನಾಗುತ್ತಿತ್ತು?
+
|
ಬೇರೆ ಬೇರೆ ಅಂತಿಮಗಳನ್ನು ನೀಡಿ
 
 
|ಮಕ್ಕಳು ಅವರವರ ಪುಸ್ತಕಗಳಲ್ಲಿ ಬರೆಯುವರು
 
|ಮಕ್ಕಳು ಅವರವರ ಪುಸ್ತಕಗಳಲ್ಲಿ ಬರೆಯುವರು
 
|ಮಾ- ಬ
 
|ಮಾ- ಬ
೧೧೨ ನೇ ಸಾಲು: ೧೧೧ ನೇ ಸಾಲು:
 
|
 
|
 
|-
 
|-
|ಮಕ್ಕಳಿಂದ ನಾಟಕ ಮಾಡಿಸಿ ವೀಡಿಯೋ ಮಾಡುವುದು
+
|
|ನಾಟಕ ರಚನೆ ಮತ್ತು ಪ್ರದರ್ಶನ
+
|
 
|
 
|
 
|ಯೋಜಿಸ ಬೇಕು
 
|ಯೋಜಿಸ ಬೇಕು

೦೬:೫೨, ೨೬ ಆಗಸ್ಟ್ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಸಣ್ಣ ಕಥೆ ಸಾಹಿತ್ಯವನ್ನು ಅರ್ಥೈಸುವುದು
  2. ಸಣ್ಣ ಕಥೆ ಪರಿಚಯದ ಮೂಲಕ ಅನಾಮಿಕ ಸ್ನೇಹ ಮತ್ತು ಆತ್ಮೀಯತೆಯನ್ನು ಅರ್ಥೈಸುವುದು
  3. ಪ್ರಯಾಣದ ಸಂದರ್ಭಗಳಲ್ಲಿ ನೆರಯುವ ಕೆಲವು ಸ್ವಾರಸ್ಯಗಳನ್ನು ಪರಿಚಯಿಸುವುದು
  4. ಮೌಲ್ವಿಯ ಕನ್ನಡ ಪ್ರೇಮವನ್ನು ಶ್ಲಾಘಿಸುವುದು
  5. ಗೊರಾಆಯ್ಯಂಗಾರರ ಸಾಹಿತ್ಯ ಪರಿಚಯ
  6. ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು

ಭಾಷಾ ಕಲಿಕಾ ಗುರಿಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಸಣ್ಣಕಥೆಯ ಅರ್ಥವನ್ನು ತಿಳಿಯುವುದು
  2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಸ್ವಂತವಾಕ್ಯವನ್ನು ರಚಿಸುವುದು
  3. ಪ್ರಯಾಣದ ಸ್ವಾರಸ್ಯ ಘಟನೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ಸಣ್ಣ ಕಥೆಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ಲೇಖನದ ರೂಪದಲ್ಲಿ ಸಣ್ಣ ಕಥೆಯನ್ನು ಸೃಷ್ಟಿಸುವುದು

ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ

ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.

ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು.

ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ.

ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ.

ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ.

ಪಾಠದ ಸನ್ನಿವೇಶ

ಗೊರಾ ಅಯ್ಯಂಗಾರರು ಕನ್ನಡ ಸಾಹಿತ್ಯದ ಚಿರಪರಿಚಿತ ಹೆಸರು. ಇವರು ಗಾಂಧೀಜಿಯವರ ಅನುಯಾಯಿಗಳು. ಪ್ರವಾಸ ಕಥೆ, ಪ್ರಬಂಧಗಳು. ಮೊದಲಾದ ಸಾಹಿತ್ಯ ಪ್ರಕಾರವನ್ನು ಬರೆದಿರುವರು. ಈ ಕಥೆಯನ್ನು ಅವರ 'ಕನ್ಯಾಕುಮಾರಿ ಮತ್ತು ಇತರ ಕಥೆಗಳು' ಕಥಾ ಸಂಕಲನದಿಂದ ಆಯ್ಕೆಮಾಡಿಕೊಳ್ಳಲಾಗಿದೆ.

ಇಲ್ಲಿ ಲೇಖಕರು ಓಮ್ಮೆ ಬಸ್ಸ್ ಪ್ರಯಾಣದಲ್ಲಿ ಆದ ಅನುಭವನ್ನು ಧಾರ್ಮಿಕ ಮತ್ತು ಭಾಷಿಕ ಹಿನ್ನಲೆಯಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ. ಮುಸಲ್ಮಾನ್‌ ಮೌಲ್ವಿಯೊಬ್ಬರ ಕನ್ನಡ ಪ್ರೇಮವನ್ನು ಇಲ್ಲಿ ಕಾಣಬಹುದಾಗಿದೆ.

ಲೇಖಕರ ಪರಿಚಯ

ವಿಕಿಪೀಡಿಯಾದಲ್ಲಿನ ಗೊರಾ ಅಯ್ಯಂಗಾರರ ಪರಿಚಯ

ಲೇಖಕರ ಪರಿಚಯದ ವೀಡಿಯೋ

'ಹೇಮಾವತಿ ತೀರದ ಗಾಂಧಿ' ಎಂದು ಪ್ರಸಿದ್ದರಾಗಿರುವ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ರವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು.

ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯಸೇವೆಯನ್ನು ಸಲ್ಲಿಸಿರುವ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರಲ್ಲಿ ಅಗ್ರಗಣ್ಯರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು. ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಎಂದೇ ಪ್ರಖ್ಯಾತರಾದರು. ಗೊರೂರು ಹೇಮಾವತಿ ಮತ್ತು ಯಗಚಿ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದಲೇ ಗೊರೂರರನ್ನು ಕರೆಯುತ್ತಾರೆ. 

ಪಠ್ಯ ವಾಚನ ಪ್ರಕ್ರಿಯೆ

ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು

ಪಾಠದ ಬೆಳವಣಿಗೆ

ಘಟಕ -೨ ಕನ್ನಡ ಮೌಲ್ವಿಯ ಪರಿಚಯ

ಘಟಕ-೨ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ - ೧
ಚಟುವಟಿಕೆ - ೨

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆ ವಿವರ ಸಾಮರ್ಥ್ಯ
ಗೊರಾ ಅಯ್ಯಂಗಾರರ ಪರಿಚಯ ವೀಡಿಯೋ ಮೂಲಕ ಗೊರೂರರ ಪರಿಚಯ
ಸಣ್ಣ ಕಥೆ ಕೇಳಿಸಿಸುವುದು ಧ್ವನಿ ಮುದ್ರಣ - ಆ - ಮಾತನಾಡುವುದು * ಸಣ್ಣ ಕಥೆ
ಮಾದರಿ ವಾಚನ ಶಿಕ್ಷಕರು - ಮಕ್ಕಳು ಓದುವರು ಆ - ಓ ಸ್ವರ ಭಾರದೊಂದಿಗೆ ಓದುಗಾರಿಕೆಯನ್ನು ಕಲಿಯುವರು

ವಿವಿಧ ಮಾದರಿಯ ಸಂಭಾಷಣೆಯ ಧ್ವನಿ ಮುದ್ರಣ

ಮಕ್ಕಳ ಅಭಿನಯದ ನಾಟಕದ ವೀಕ್ಷಣೆ ಯೂ ಟೂಬ್‌ನಲ್ಲಿರುವ ನಾಟಕದ ವೀಡಿಯೋ ವೀಕ್ಷಣೆ ಆ - ನೋ - ಮಾತನಾಡುವುದು
ಚಿತ್ರನೋಡಿ ಮೂಡುವ ವಿವಿಧ ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ ಪ್ರದರ್ಶಿತ ಚಿತ್ರವನ್ನು ನೋಡಿ - ವಿವಿಧ ಭಾವನೆ ಮತ್ತು ಕಲ್ಪನೆಗಳನ್ನು ಒಂದು ಪದದಲ್ಲಿ ಮತ್ತು ವಿವರವಾಗಿ ಮಾತನಾಡಿ ತ್ತು ಬರೆಯಿರಿ
ಇಂಡಿಕ್‌ ಅನಾಗ್ರಾಮ್‌ ಮೂಲಕ ಪದಕೋಶ ಸೃಷ್ಟಿ ಗುಂಪು ಚರ್ಚೆ - ಒಬ್ಬರು ಉತ್ತರಿಸುವರು ಮಾ - ಓ - ಆ
ಧ್ವನಿ ಕೇಳಿಸಿಕೊಂಡು ಯಾರು ಯಾರು ಯಾರಿಗೆ ಹೇಳಿದರು ತಿಳಿಸಿ ಕೆಲವು ವಾಕ್ಯಗಳನ್ನು ಧ್ವನಿ ಮುದ್ರಿಸಲಾಗಿರುತ್ತದೆ. ಕೇಳಿಸಿಕೊಂಡು ಯಾರು ಯಾರಿಗೆ ಹೇಳಿದರೆಂದು ತಿಳಿಸಬೇಕು ಆ-ಮಾ- ಬ ಆಲಿಸಿ ಉತ್ತರಿಸಿ
ಮಕ್ಕಳು ಅವರವರ ಪುಸ್ತಕಗಳಲ್ಲಿ ಬರೆಯುವರು ಮಾ- ಬ
ಡಿಜಿಟಲ್‌ ಶಬ್ಧಕೋಶ ಬಳಕೆ ಮಾಡಿ ಕಠಿಣ ಪದಗಳ ಅರ್ಥ ತಿಳಿಯಿರಿ ಡಿಜಿಟಲ್‌ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು ಓ-ಬ
ಭಾಷಾ ಸಮೃದ್ದ ಚಟುವಟಿಕೆ ಪಟ್ಟಿ ಮಾಡಿ ಓ - ಬ - ಮಾತನಾಡುವುದು
ಯೋಜಿಸ ಬೇಕು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ - ೩ ಮೌಲ್ವಿಯ ಕನ್ನಡ ಪ್ರೇಮ

ಘಟಕ-೩ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆ

ಚಟುವಟಿಕೆ ೧
ಚಟುವಟಿಕೆ ೨

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /

೨ನೇ ಅವಧಿಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ - ೪ ಅವನೇ ನಾನು - ಗೊರೂರು

ಘಟಕ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆಗಳು ೧
ಚಟುವಟಿಕೆ ೨

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

ಘಟಕ-3ರ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

೧.