ಮೌಖಿಕ ಚರಿತ್ರೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

  1. ಗಿಗಿ ಪದ
  2. ಮಂಟೇಸ್ವಾಮಿ ಪದ
  3. ಡೊಳ್ಳಿನ ಕುಣಿತ
  4. ಸೋಬಾನೆ ಹಾಡು
  5. ಜಾನಪದ ಕುರಿತು TV9 ವರದಿ
  6. ಡೊಳ್ಳಿನ ಕುಣಿತ ದ ಚಿತ್ರ
  7. ನಿಂಬಿಯ ಬನದ ಮ್ಯಾಗಳ ಜನಪದ ಹಾಡು
  8. ಜನಪದ ಚರಿತ್ರೆ ಕುರಿತು ವಿಕಿಪಿಡಿಯಾ ಮಾಹಿತಿ
  9. ಪುಣ್ಯಕೋಟಿ ಹಾಡು
  10. ಓನಕೆ ಓಬವ್ವನ ಹಾಡು

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ಜಾನಪದ ವಿಶ್ವವಿದ್ಯಾಲಯ ಗೊಟಗೂಡೆ
  2. ಸಂಗೊಳ್ಳಿ ರಾಯಣ್ಣ ಕುರಿತ ಲಾವಣಿ ಪದ

ಸಂಬಂಧ ಪುಸ್ತಕಗಳು

  1. ನಮ್ಮ ಪರಿಸರದ ಲಂಬಾಣಿಗರು -ಡಾ. ಮಲ್ಲಿಕಾರ್ಜುನ ಕುಂಬಾರ
  2. ತುಳುನಾಡಿನ ಜನಪದ ಕಥೆಗಳು -ಸಂ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
  3. ನಮ್ಮ ಗಿಡಮರಬಳ್ಳಿಗಳು -ಶ್ರೀಮತಿ ಶಾಂತಿ ನಾಯಕ
  4. ತುಳುನಾಡಿನ ಜನಪದ ಕುಣಿತಗಳು -ವ್ಸಂ. ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
  5. ದೇಶೀಯ ಕೃಷಿ ಹತೋಟಿ ಹಾಗೂ ಸಂರಕ್ಷಣಾ ಕ್ರಮಗಳು - ಪ್ರೊ.ಟಿ.ಎನ್. ಪ್ರಕಾಶ ಕಮ್ಮರಡಿ
  6. ಕರಾವಳಿ ಜನಪದ ಕಥೆಗಳು ಭಾಗ-1 -ಸಂ. ಶ್ರೀಮತಿ ಶಾಂತಿ ನಾಯಕ
  7. ಕಾಡುಗೊಲ್ಲರ ಕೋಲಾಟದ ಪದಗಳು -ಸಂ. ಎನ್. ಮೋಹನ್ ಕುಮಾರ್
  8. ಕರ್ನಾಟಕ ಸಂಶೋಧನಾ ಜಾನಪದ -ಸಂ. ಪ್ರೊ.ಎ.ವಿ. ನಾವಡ

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1

ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ.

ಕಲಿಕೆಯ ಉದ್ದೇಶಗಳು

  1. ಜನಪದ ಚರಿತ್ರೆಯು ಇತಿಹಾಸದ ಒಂದು ಆಧಾರ ಎಂದು ತಿಳಿಯುವುದು.
  2. ಚರಿತ್ರೆ ಕುರಿತು ಇರುವ ಹೊಸ ಆಯಾಮವನ್ನು ಪರಿಚಯಿಸುವುದು.
  3. ಇತಿಹಾಸದಲ್ಲ್ಲಿ ಜನಪದ ಚರಿತ್ರೆಯ ಅವಶ್ಯಕತೆಯನ್ನು ಅರಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಆತ್ಮಿಯರೇ, ಇಲ್ಲಿಯವರೆಗೆ ಚರಿತ್ರೆ ಎಂಬುದನ್ನು ಕೇವಲ ರಾಜರು, ಅವರ ಸಾಮ್ರಾಜ್ಯ ವಿಸ್ತಾರದ ಯುದ್ಧಗಳು,ಆಡಳಿತ ,ಇಸ್ವಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತಿತ್ತು.ಆದರೆ ಇತ್ತಿಚಿನ ದಿನಗಳಲ್ಲಿ ಜನಸಾಮಾನ್ಯರ ಚರಿತ್ರೆಗೆ ಆದ್ಯತೆ ನೀಡಬೇಕು ಎಂಬುದನ್ನು ಎನ್.ಸಿ.ಇ.ಆರ್.ಟಿ. ಮತ್ತು ಎನ್.ಸಿ.ಎಫ್. ಹೇಳುತ್ತಿವೆ.ಈ ನಿಟ್ಟಿನಲ್ಲಿ ಇದೊಂದು ಹೊಸ ಪರಿಕಲ್ಪನೆಯಾಗಿದ್ದು ,ವಿದ್ಯಾರ್ಥಿಗಳಿಗೆ 'ಜನಸಾಮಾನ್ಯರ ಚರಿತ್ರೆ 'ಕುರಿತು ಅರಿವು ಮೂಡಿಸುವುದರ ಅಗತ್ಯವಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಜನಪದ ಚರಿತ್ರೆ ಅರ್ಥ

ಕಲಿಕೆಯ ಉದ್ದೇಶಗಳು

  1. ಜನಪದ ಚರಿತ್ರೆ ಅರ್ಥ ತಿಳಿಯುವುದು
  2. ಜನಪದ ಚರಿತ್ರೆಯು ಜನಸಾಮಾನ್ಯರ ಚರಿತ್ರೆ ಎಂಬುದನ್ನು ಮನಗಾಣಿಸುವುದು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಈ ಘಟಕ ಈ ಬಾರಿಯ ಇತಿಹಾಸ ಪಠ್ಯಕ್ರಮದಲ್ಲಿ ನೂತನ ಘಟಕವಾಗಿದೆ. ಆದರೆ ಈ ಘಟಕವನ್ನು ೩ನೇ ಘಟಕವನ್ನಾಗಿ ಕೊಟ್ಟಿರುವದರಿಂದ