"ಕನ್ನಡಿಗರ ತಾಯಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೩೭ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
=ಪರಿಕಲ್ಪನಾ ನಕ್ಷೆ=
+
===ಪರಿಕಲ್ಪನಾ ನಕ್ಷೆ===
 
[[File:Kannadigara_Taayi_G_Pai.mm]]
 
[[File:Kannadigara_Taayi_G_Pai.mm]]
  
= ಕಲಿಕೋದ್ದೇಶಗಳು =
+
=== ಕಲಿಕೋದ್ದೇಶಗಳು ===
  
=== ಪದ್ಯದ ಉದ್ದೇಶ ===
+
==== ಪದ್ಯದ ಉದ್ದೇಶ ====
 
# ಕನ್ನಡದ ಶ್ರೇಷ್ಠ ಕವಿಗಳನ್ನು ಅರ್ಥೈಸುವುದು
 
# ಕನ್ನಡದ ಶ್ರೇಷ್ಠ ಕವಿಗಳನ್ನು ಅರ್ಥೈಸುವುದು
# ಸವೋದಯ ಸಾಹಿತ್ಯದ ಮೂಲಕ ಕರುನಾಡನ್ನು ಅರ್ಥೈಸುವುದು
+
# ನವೋದಯ ಸಾಹಿತ್ಯದ ಮೂಲಕ ಕರುನಾಡನ್ನು ಅರ್ಥೈಸುವುದು
 
# ಕರ್ನಾಟಕದ ವಿಭಿನ್ನ ಪ್ರದೇಶ, ಸಂಸ್ಕೃತಿಯನ್ನು ಗುರುತಿಸುವುದು
 
# ಕರ್ನಾಟಕದ ವಿಭಿನ್ನ ಪ್ರದೇಶ, ಸಂಸ್ಕೃತಿಯನ್ನು ಗುರುತಿಸುವುದು
 
# ಪ್ರಾದೇಶಿಕ ವಿಭಿನ್ನತೆಗಳನ್ನು ಹೋಲಿಕೆ ಮಾಡುವುದು  
 
# ಪ್ರಾದೇಶಿಕ ವಿಭಿನ್ನತೆಗಳನ್ನು ಹೋಲಿಕೆ ಮಾಡುವುದು  
  
=== ಭಾಷಾ ಕಲಿಕಾ ಗುರಿಗಳು ===
+
==== ಭಾಷಾ ಕಲಿಕಾ ಗುರಿಗಳು ====
 
# ಚಿತ್ರ ಸಂಪನ್ಮೂಲ ಬಳಸಿ ಕನ್ನಡದ ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರ ಪರಿಚಯ
 
# ಚಿತ್ರ ಸಂಪನ್ಮೂಲ ಬಳಸಿ ಕನ್ನಡದ ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರ ಪರಿಚಯ
 
# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
 
# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
# ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
+
# ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
 
# ಮಾದರಿ ಪದ್ಯವಾಚನಗಳನ್ನು ಆಲಿಸಲು ಧ್ವನಿ ಸಂಪನ್ಮೂಲದ ಬಳಕೆ  
 
# ಮಾದರಿ ಪದ್ಯವಾಚನಗಳನ್ನು ಆಲಿಸಲು ಧ್ವನಿ ಸಂಪನ್ಮೂಲದ ಬಳಕೆ  
  
= ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ =
+
=== ಘಟಕ ೧ ಸಾಹಿತ್ಯ ಪ್ರಕಾರ ಮತ್ತು ಕವಿ ಪರಿಚಯ ===
 +
 
 +
==== ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ ====
 
'''ಕನ್ನಡದ ನವೋದಯ'''  
 
'''ಕನ್ನಡದ ನವೋದಯ'''  
  
೩೧ ನೇ ಸಾಲು: ೩೩ ನೇ ಸಾಲು:
 
ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.
 
ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.
  
= ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ =
+
==== ಪ್ರಸ್ತುತ ಪದ್ಯ ಸನ್ನಿವೇಶ ====
 
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
 
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
  
=ಕವಿ ಪರಿಚಯ=
+
====ಕವಿ ಪರಿಚಯ====
 +
[[ಚಿತ್ರ:Govinda Pai.jpg|thumb]]
 +
 
 
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
 
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
 
#ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ [https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%97%E0%B3%8B%E0%B2%B5%E0%B2%BF%E0%B2%82%E0%B2%A6_%E0%B2%AA%E0%B3%88 ಕನ್ನಡ ವಿಷಯ ವಿಶ್ವಕೋಶ]ದಲ್ಲಿನ ಮಾಹಿತಿ
 
#ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ [https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%97%E0%B3%8B%E0%B2%B5%E0%B2%BF%E0%B2%82%E0%B2%A6_%E0%B2%AA%E0%B3%88 ಕನ್ನಡ ವಿಷಯ ವಿಶ್ವಕೋಶ]ದಲ್ಲಿನ ಮಾಹಿತಿ
  
= ಪ್ರಸ್ತುತ ಮಾಡಬೇಕಾದ ಪಾಠದ ವಿವರ =
+
==== ಪಾಠದ ಬೆಳವಣಿಗೆ  ====
 +
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97:%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0_%E0%B2%A4%E0%B2%BE%E0%B2%AF%E0%B2%BF|ಎಲ್ಲಾ ಚಟುವಟಿಕೆಗಳ ಲಿಂಕ್]
 +
 
 +
=== ಘಟಕ -೨ ಕರ್ನಾಟಕದ ಪ್ರಕೃತಿಯ ವಿವರಣೆ ===
 +
 
 +
==== ಘಟಕ - 1 - ಪರಿಕಲ್ಪನಾ ನಕ್ಷೆ ====
  
=== ಪ್ರಸ್ತುತ ಪದ್ಯ ಪೀಠಿಕೆ ===
+
==== ವಿವರಣೆ ====
 +
ಕಾರ್ಕಳ ಬೆಳಗೊಳ ಬೇಲೂರು ಹಳೆಬೀಡಿನಂತಹ ಪ್ರೇಕ್ಷಣೀಯ ಸ್ಥಳಗಳ ಮಹತ್ವವನ್ನು ತಿಳಿಸಿಕೊಡಲಾಗಿದೆ. ಅಲ್ಲಿ ಸೊಬಗು ಸೌಂದರ್ಯವನ್ನು ತಿಳಿಸಿದ್ದಾರೆ
  
=== ಅವಧಿ-೧ - ಕರ್ನಾಟಕದ ಪ್ರಕೃತಿಯ ವಿವರಣೆ ===
 
 
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''
 
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''
  
೮೭ ನೇ ಸಾಲು: ೯೬ ನೇ ಸಾಲು:
 
ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
 
ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
  
=== ಪದ್ಯ ಭಾಗ-1 - ಪರಿಕಲ್ಪನಾ ನಕ್ಷೆ ===
+
==== ಚಟುವಟಿಕೆಗಳು  ====
 +
 
 +
=====ಚಟುವಟಿಕೆ - - =====
 +
#'''ಚಟುವಟಿಕೆಯ ಹೆಸರು :''' ಮಕ್ಕಳಿಗೆ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳನ್ನು ಪರಿಚಯ ಮಾಡಿಕೊಡುವುದು
 +
#'''ವಿಧಾನ/ಪ್ರಕ್ರಿಯೆ ;''' ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು. ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು  ಬೋರ್ಡ್ ,ಮೇಲೆ ಬರೆದಿರುವ  ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.  ನಂತರ ಶಿಕ್ಷಕರು  ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
  
=== ವಿವರಣೆ ===
+
#'''ಸಮಯ :''' ೧೫ ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ [https://teacher-network.in/?q=node/226 ಕವಿಗಳ ಪರಿಚಯ ಮಾಡಿಕೊಡುವುದು]
 +
#'''ಹಂತಗಳು:''' ಚಿತ್ರಗಳನ್ನು ಪ್ರದರ್ಶನಮಾಡಿ ಕವಿಗಳನ್ನು ಗುರುತಿಸಲು ತಿಳಿಸಿಸುವುದು. ನಂತರ ಅವರ ಜೀವನ ಮತ್ತು ಸಾಧನೆಯನ್ನು ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಹೇಳಿದ್ದನ್ನು ಪಟ್ಟಿಮಾಡುವುದು 
 +
#'''ಚರ್ಚಾ ಪ್ರಶ್ನೆಗಳು :'''
 +
##ನಿಮಗೆ ಇಷ್ಟವಾದ ಕವಿ ಯಾರು ಮತ್ತು ಯಾಕೆ
 +
##ಮಹಿಳಾ ಕವಿಗಳನ್ನು (ಕವಯತ್ರಿ) ತಿಳಿಸಿ 
 +
=====ಚಟುವಟಿಕೆ-೨=====
 +
#ಚಟುವಟಿಕೆಯ ಹೆಸರು : (ಪದ್ಯವಾಚನದ ಧ್ವನಿಮುದ್ರಣದ ವೀಡಿಯೋ - ಬಿಜೀ ಬೀ ಮಾದರಿ)
 +
#ವಿಧಾನ/ಪ್ರಕ್ರಿಯೆ : ಪದ್ಯ ವಾಚನದ ಧ್ವನಿ ಮುದ್ರಣ ಮಾಡಿ ಅದರಲ್ಲಿ ಹೆಸರಿಸುವ ವ್ಯಕ್ತಿತ್ವಗಳ ಚಿತ್ರಗಳನ್ನು ವೀಡಿಯೋಗಳನ್ನು ಬಳಸಿದ ವೀಡಿಯೋ ಪ್ರದರ್ಶನ ನಂತರ ತರಗತಿ ಪ್ರಕರಿಯೆಗೆ ತಕ್ಕಂತೆ ಚಟುವಟಿಕೆಯನ್ನು ಮುಂದುವರಿಸುವುದು.
 +
#ಸಮಯ : ೧೫ ನಿಮಿಷ
 +
#ಸಾಮಗ್ರಿಗಳು/ಸಂಪನ್ಮೂಲಗಳು : ಕನ್ನಡಿಗರ ತಾಯಿ ಶಿಕ್ಷಕರ ಸಂಪನ್ಮೂಲ
 +
#ಹಂತಗಳು : ತರಗತಿಯಲ್ಲಿ ಮೊದಲು ವೀಕ್ಷಣೆಮಾಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಬಗ್ಗೆ ಗೌರವ ಹೆಚ್ಚಿಸುವುದು
 +
#ಚರ್ಚಾ ಪ್ರಶ್ನೆಗಳು :
 +
##ಬೇರೆ ಭಾಷೆಯ ಮಕ್ಕಳಿಗೆ ಅವರವರ ಮಾತೃಭಾಷೆಯ ಹಿರಿಮೆಯನ್ನು ತಿಳಿಸುವಂತೆ ಹೇಳುವುದು. ತಿಳಿದಿಲ್ಲದಿದ್ದರೆ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬಂದು ತಿಳಿಸಲು ಮನೆಗೆಲಸನೀಡುವುದು
 +
##ಯಾವ ಭಾಷೆಯು ದೊಡ್ಡದಲ್ಲ ಯಾವ ಭಾಷೆಯೂ ಚಿಕ್ಕದಲ್ಲ -  ಯಾಕೆ ಚರ್ಚೆ ಮಾಡಿ
 +
====ಶಬ್ದಕೋಶ / ಪದ ವಿಶೇಷತೆ====
 +
ಈ ಕಠಿಣ ಪದಗಳಿಗೆ ಅರ್ಥ ತಿಳಿಯಿರಿ - ಈವ - ಎನಿತು - ಲತೆ - ತರತರಂಗ
  
==== ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು) ====
+
====ವ್ಯಾಕರಣಾಂಶ====
 +
ಅಂತ್ಯ ಪ್ರಾಸವನ್ನು ಗುರುತಿಸಿ ಹೇಳಿರಿ ಮತ್ತು ಪಟ್ಟಿ ಮಾಡಿ
  
ಚಟುವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು
+
====ಶಿಕ್ಷಕರಿಗೆ ಟಿಪ್ಪಣಿ ====
#ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,
+
ಶಿಕ್ಷಕರು ಈ ಪದ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧಿಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಪದ್ಯದೆಡೆಗೆ ಸೆಳೆಯಬಹುದು.  
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.   
 
ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.  
 
#ಸಮಯ:೧೫ ನಿಮಿಷ
 
#ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ
 
  
=ಶಿಕ್ಷಕರಿಗೆ ಟಿಪ್ಪಣಿ=
 
ಶಿಕ್ಷಕರು ಈ ಪದ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ  ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ  ತರಗತಿ ಆರಂಭಿಸಬಹುದು  ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು.
 
 
೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
 
೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
 
   
 
   
೧೦೮ ನೇ ಸಾಲು: ೧೩೨ ನೇ ಸಾಲು:
  
 
'''ಮೊದಲನೇ ಅಮೋಘವರ್ಷ'''  
 
'''ಮೊದಲನೇ ಅಮೋಘವರ್ಷ'''  
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ]  
+
#[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ]<br>'''ಜನ್ನ ಕವಿಯ ಕುರಿತಾದ ಮಾಹಿತಿಗೆ'''
 
 
  
'''ಜನ್ನ ಕವಿಯ ಕುರಿತಾದ ಮಾಹಿತಿಗೆ'''
 
 
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]
 
#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]
+
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]<br>'''ಬಸವೇಶ್ವರರ ಕುರಿತು'''
 
 
  
'''ಬಸವೇಶ್ವರರ ಕುರಿತು'''
 
 
#[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]
 
#[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ]
 
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]
 
#[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ]
೧೩೩ ನೇ ಸಾಲು: ೧೫೩ ನೇ ಸಾಲು:
 
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]
 
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]
  
=== ಶಬ್ದಕೋಶ/ಪದ ವಿಶೇಷತೆ ===
+
==== ಘಟಕ ೨ - ಮೌಲ್ಯಮಾಪನ ====
 +
ಮೊದಲ ಭಾಗದಲ್ಲಿ ಪ್ರಕೃತಿ ನೆಲ ವನ ಸೌಂದರ್ಯವನ್ನು ತಿಳಿಸಿದ್ದಾರೆ. ಕನ್ನಡವನ್ನು ತಾಯಿಗೆ ಹೋಲಿಸಿ ವಿವರಿಸಿರುವುದು ಲಾಲಿತ್ಯ ಪೂರ್ಣವಾಗಿದೆ.
 +
 
 +
====ಹೆಚ್ಚುವರಿ ಸಂಪನ್ಮೂಲ====
 +
{{Youtube|s0LU4Ihfm_4}}
 +
# [[ಕನ್ನಡಿಗರ ತಾಯಿ ಚಟುವಟಿಕೆ ೧ ಪದ್ಯವಾಚನದ ಧ್ವನಿಮುದ್ರಣ ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು]]
 +
# [[ಕನ್ನಡಿಗರ ತಾಯಿ ಚಟುವಟಿಕೆ ೨ ಚಿತ್ರದಲ್ಲಿರುವ ದೇವಾಲಯಗಳನ್ನು ಗುರುತಿಸಿ ಅದರ ಮಹತ್ವವನ್ನು ತಿಳಿಸಿ]]
 +
# [[ಕನ್ನಡಿಗರ ತಾಯಿ ಚಟುವಟಿಕೆ ೩ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ]]
 +
 
 +
===ಘಟಕ ೩  - ಪ್ರಸಿದ್ದ ವ್ಯಕ್ತಿಗಳ ಪರಿಚಯ  ===
 +
 
 +
==== ಘಟಕ -೩ - ಪರಿಕಲ್ಪನಾ ನಕ್ಷೆ ====
 +
 
 +
====ವಿವರಣೆ====
 +
ಭಾಷೆಯ ಹಿರಿಮೆಯನ್ನು ಕಂಪನ್ನು ಇದರಲ್ಲಿ ತಿಳಿಸಿದ್ದಾರೆ , ರಾಜರು. ಶರಣರು ದಾಸರು ಮಹಾನ್‌ ವ್ಯಕ್ತಿಗಳನ್ನು ಇಲ್ಲಿ ಸ್ಮರಿಸಲಾಗಿದೆ
 +
 
 +
==== ಚಟುವಟಿಕೆಗಳು ====
 +
 
 +
===== '''ಚಟುವಟಿಕೆ-೧''' =====
 +
'''ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.'''
 +
 
 +
'''''ವಿಧಾನ/ಪ್ರಕ್ರಿಯೆ:''' ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು'''. '''ಅಥವ'' ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು  ಸೇರಿಸುವರು.
 +
 
 +
'''ಎರಡನೇ ವಿಧಾನ :''' ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ವಿಷಯಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ  ಕನ್ನಡ ನಾಡಿನ ಕೆಲವು ಸಂಗತಿಗಳನ್ನು  ತಿಳಿಸುವುದು
 +
#ಸಮಯ:೧೫ ನಿಮಿಷ
 +
#ಸಾಮಗ್ರಿಗಳು/ಸಂಪನ್ಮೂಲಗಳು : ಮಕ್ಕಳ ವಿಷಯ ಸಂಗ್ರಹವೇ ಸಂಪನ್ಮೂಲ
 +
#ಚರ್ಚಾ ಪ್ರಶ್ನೆಗಳು:
 +
##ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು,
 +
##ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.
 +
##ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು
 +
##ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.
 +
 
 +
===== ಚಟುವಟಿಕೆ ೨ =====
 +
#ಚಟುವಟಿಕೆಯ ಹೆಸರು : ಕನ್ನಡ ನಾಡಿನ ರಾಷ್ಟ್ರಕವಿಗಳ ಪರಿಚಯ
 +
#ವಿಧಾನ/ಪ್ರಕ್ರಿಯೆ : ಎಚ್‌ ಫೈವ್‌ ಪಿ
 +
#ಸಮಯ: ೧೦ ನಿಮಿಷ  :
 +
#ಸಾಮಗ್ರಿಗಳು/ಸಂಪನ್ಮೂಲಗಳು : [https://teacher-network.in/?q=node/227 ರಾಷ್ಟ್ರಕವಿಗಳ ಪರಿಚಯ]
 +
#ಹಂತಗಳು :
 +
#ಚರ್ಚಾ ಪ್ರಶ್ನೆಗಳು :
 +
 
 +
====ಶಬ್ದಕೋಶ / ಪದ ವಿಶೇಷತೆ====
 +
ಶರ್ವ - ಬೇಲನಾಡು - ಬಿಳಿಯ ಕೊಳ
 +
 
 +
====ವ್ಯಾಕರಣಾಂಶ====
 +
ನಿಷೇದಾರ್ಥಕ ಪದಗಳ ಪರಿಚಯ - ಇಲ್ಲ - ಮಿಲ್ಲ
 +
 
 +
====ಶಿಕ್ಷಕರಿಗೆ ಟಿಪ್ಪಣಿ ====
 +
====ಘಟಕ ೩ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
 +
 
 +
===ಘಟಕ ೪ - ದೇವಾಲಯಗಳ ನಾಡು ===
 +
 
 +
==== ಘಟಕ -೪ – ಪರಿಕಲ್ಪನಾ ನಕ್ಷೆ ====
 +
 
 +
====ವಿವರಣೆ====
 +
====ಚಟುವಟಿಕೆಗಳು====
 +
=====ಚಟುವಟಿಕೆ -೧=====
 +
#ಚಟುವಟಿಕೆಯ ಹೆಸರು : ಈ ದೇವಾಲಯಗಳನ್ನು ಗುರುತಿಸಿ ಅದರ ಮಹತ್ವವನ್ನು ತಿಳಿಸಿ
 +
#ವಿಧಾನ/ಪ್ರಕ್ರಿಯೆ :ಕರ್ನಾಟಕದ ವಿವಿಧ ಧಾರ್ಮಿಕ ಕೇಂದ್ರಗಳ ಚಿತ್ರವನ್ನು ನೋಡಿ ಅದರ ಮಹತ್ವವನ್ನು ತರಗತಿಯಲ್ಲಿ ಚರ್ಚಿಸುವುದು.
 +
#ಸಮಯ : ೧೫ ನಿಮಿಷಗಳು
 +
#ಸಾಮಗ್ರಿಗಳು/ಸಂಪನ್ಮೂಲಗಳು  : ಕರ್ನಾಟಕದ ವಿವಿಧ [https://teacher-network.in/?q=node/228 ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ]
 +
#ಹಂತಗಳು : ಎಚ್‌ ಫೈವ್‌ ಪಿ ಯಲ್ಲಿನ ಚಿತ್ರಗಳನ್ನು ನೋಡಿ ಗುರುತಿಸುವರು ಗಿತ್ತಿಲ್ಲದಿದ್ದರೆ ತಂಡದಲ್ಲಿ ಅಥವ ತರಗತಿಯಲ್ಲಿ ಯಾರಾದರು ಹೇಳಬದುದು. ಯಾರಿಗೂ ತಿಳಿಯದಿದ್ದರೆ ಶಿಕ್ಷಕರು ತಿಳಿಸುವರು
 +
#ಚರ್ಚಾ ಪ್ರಶ್ನೆಗಳು :
 +
##ನಿಮಗೆ ಇಷ್ಟವಾದ ದೇವಾಲಯ ಯಾವುದು ಮತ್ತು ಯಾಕೆ?
 +
##ಅವಕಾಶ ಸಿಕ್ಕರೆ ನೀವು ಯಾವ ದೇವಾಲಯವನ್ನು ಮತ್ತೋಮ್ಮೆ ನೋಡಲು ಬಯಸುವಿರೆ ಯಾಕೆ
 +
##ನಿಮ್ಮ ಜೀವನದಲ್ಲಿ ನೋಡಬೇಕೆಂದಿರುವ ಕರ್ನಾಟಕದ ಸ್ಥಳ ಯಾವುದು ?
 +
=====ಚಟುವಟಿಕೆ -೨=====
 +
#ಚಟುವಟಿಕೆಯ ಹೆಸರು : ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿವಿಧ ಕವಿಗಳು ಬರೆದಿರುವ ಕವನದ ಸಾಲುಗಳನ್ನು ಸಂಗ್ರಹಿಸಿ ಪ್ರಕಟಣಾ ಫಲಕದಲ್ಲಿ  ಪ್ರಕಟಿಸಿ
 +
#ವಿಧಾನ/ಪ್ರಕ್ರಿಯೆ : ವಿವಿಧ ಕವಿಗಳ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಲುಗಳನ್ನು ಬೇರ ಬೇರೆ ಮಾಧ್ಯಮಗಳಿಂದ ಅಂದರೆ ತಿಳಿದವರಿಂದ, ಪುಸ್ತಕಗಳಿಂದ, ಅಂತರ್ಜಾಲದಿಂದ ಸಂಗ್ರಹಿಸಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸುವುದು 
 +
#ಸಮಯ : ೧೫ ನಿಮಿಷಗಳು ;
 +
#ಸಾಮಗ್ರಿಗಳು/ಸಂಪನ್ಮೂಲಗಳು :
 +
#ಹಂತಗಳು :
 +
#ಚರ್ಚಾ ಪ್ರಶ್ನೆಗಳು :
 +
====ಶಬ್ದಕೋಶ ಪದ ವಿಶೇಷತೆ====
 +
ಸಿರಿ - ಕಸ್ತೂರಿ - ಮಿಡುಕು
 +
 
 +
====ವ್ಯಾಕರಣಾಂಶ====
 +
ಸಜಾತಿಯ ಮತ್ತು ವಿಜಾತಿಯ ಒತ್ತಕ್ಷರಗಳನ್ನು ಪಟ್ಟಿಮಾಡಿ ಬರೆಯಿರಿ
 +
 
 +
====ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು====
 +
ಸುರಭಿ - ಎಂದರೆ ಏನು?
  
=== ವ್ಯಾಕರಣಾಂಶ ===
+
ಕರ್ನಾಟಕ ಬಿಟ್ಟು ಕನ್ನಡದ ಕಂಪಿರುವ ಸ್ಥಳಗಳ ಬಗ್ಗೆ ಮಾಹಿತಿ ತಿಳಿಸಿ
  
=== ಶಿಕ್ಷಕರಿಗೆ ಟಿಪ್ಪಣಿ / ಈ ಪದ್ಯ ಭಾಗದಿಂದ ಉಗಮಿಸುವ ವಿಚಾರಗಳು ===
+
====ಘಟಕ - ೪ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
  
=== ೧ನೇ ಅವಧಿ ಮೌಲ್ಯಮಾಪನ ===
+
=== ಘಟಕ - ೫ ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ ===
  
===ಹೆಚ್ಚುವರಿ ಸಂಪನ್ಮೂಲ===
+
====ಘಟಕ - ೫ - ಪರಿಕಲ್ಪನಾ ನಕ್ಷೆ====
[https://www.youtube.com/watch?v=s0LU4Ihfm_4 ಪದ್ಯ ನೋಡಲು ಇಲ್ಲಿ ಕ್ಲಿಕ್ಕಿಸಿ]
+
====ವಿವರಣೆ====
 +
ವಿವಿಧತೆಯಲ್ಲಿ ಏಕತೆಯ ನಾಡು ಕರ್ನಾಡಕ - ಎಂದು ವಿವರಿಸುವರು
  
===ಸಾರಾಂಶ===
+
==== ಚಟುವಟಿಕೆಗಳು ====
===ಪರಿಕಲ್ಪನೆ ೨  ಪ್ರಸಿದ್ದವ್ಯಕ್ತಿಗಳ ಪರಿಚಯ  ===
 
===ಚಟುವಟಿಕೆ-೧- ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.===
 
#ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥಾವ''ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು  ಸೇರಿಸುವರು.
 
*ಎರಡನೇ ವಿಧಾನ :ಎಲ್ಲಾ ಮ್ಕಕಳಿಗೆ  ಈ ಚಟುವಟಿಕೆಯನ್ನು ನೀಡಿ ಚರ್ಚೆ  ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ  ಕನ್ನಡ ನಾಡಿನ ಕೆಲವು ಸಂಗತಿಗಳನ್ನು  ತಿಳಿಸುವುದು
 
#ಸಮಯ:೨೦ ನಿಮಿಷ
 
#ಸಾಮಗ್ರಿಗಳು/ಸಂಪನ್ಮೂಲಗಳು
 
#ಚರ್ಚಾ ಪ್ರಶ್ನೆಗಳು: ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು, ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.
 
#ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು
 
#ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.
 
  
===ಪರಿಕಲ್ಪನೆ ೩ - 3.ದೇವಾಲಯದ ವಿವರಣೆ===
+
===== '''ಚಟುವಟಿಕೆ-೧''' =====
==ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ  ==
+
''' :''' ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ
===ಚಟುವಟಿಕೆ-೧ ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ ಮಾಡುವರು. ===
+
#'''ವಿಧಾನ/ಪ್ರಕ್ರಿಯೆ:'''ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು. ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು.
#'''ವಿಧಾನ/ಪ್ರಕ್ರಿಯೆ:'''ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು
 
 
#'''ಸಮಯ:'''೧೫ ನಿಮಿಷ  
 
#'''ಸಮಯ:'''೧೫ ನಿಮಿಷ  
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು]  
+
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು]  
 
#ಹಂತಗಳು:
 
#ಹಂತಗಳು:
 
#ಚರ್ಚಾ ಪ್ರಶ್ನೆಗಳು :
 
#ಚರ್ಚಾ ಪ್ರಶ್ನೆಗಳು :
 +
=====ಚಟುವಟಿಕೆ -೨=====
 +
ಚಟುವಟಿಕೆಯ ಹೆಸರು : ಒಂದು ವಿಷಯದ ಮೇಲೆ ಚರ್ಚೆ
 +
 +
ವಿಧಾನ/ಪ್ರಕ್ರಿಯೆ : ಒಂದು ವಿಷಯವನ್ನು ನೀಡಿ ಅದರಂತೆ ಎರಡು ಗುಂಪುಗಳಾಗಿ ಮಾಡಿ ಆರೋಗ್ಯಕರ ಚರ್ಚೆಯನ್ನು ಮಕ್ಕಳಲ್ಲಿ ಏರ್ಪಡಿಸುವುದು
 +
 +
ಸಮಯ : ೧೫ ನಿಮಿಷಗಳು
 +
 +
ಸಾಮಗ್ರಿಗಳು/ಸಂಪನ್ಮೂಲಗಳು : ಚರ್ಚಾ ವಿಷಯ -  ಇಂಗ್ಲೀಷ್‌ ಭಾಷೆಯ ಮೇಲಿನ ಅಭಿಮಾನವು ಕನ್ನಡ ಭಾಷೆಯನ್ನು ಕೊಲ್ಲುತ್ತಿದೆ
 +
 +
ಹಂತಗಳು :
  
===ಪರಿಕಲ್ಪನೆ ೪ - ಕನ್ನಡ ನಾಡಿನ ಸಮಗ್ರತೆ===
+
ಚರ್ಚಾ ಪ್ರಶ್ನೆಗಳು :
+
====ಶಬ್ದಕೋಶ ಪದ ವಿಶೇಷತೆ====
ಚಟುವಟಿಕೆ-೧ ಕನ್ನಡನಾಡಿನಲ್ಲಿ ಬಳಕೆಯಾಗುತ್ತಿರುವ ಭಾಷೆಗಳು
+
====ವ್ಯಾಕರಣಾಂಶ====
#ವಿಧಾನ/ಪ್ರಕ್ರಿಯೆ
+
====ಶಿಕ್ಷಕರಿಗೆ ಟಿಪ್ಪಣಿ ====
#ಸಮಯ
+
====ಘಟಕ ೫ - ಮೌಲ್ಯಮಾಪನ====
#ಸಾಮಗ್ರಿಗಳು/ಸಂಪನ್ಮೂಲಗಳು
+
====ಹೆಚ್ಚುವರಿ ಸಂಪನ್ಮೂಲ====
#ಹಂತಗಳು
+
===ಘಟಕ ೬ - ಕನ್ನಡ ನಾಡಿನ ಸಮಗ್ರತೆ===
#ಚರ್ಚಾ ಪ್ರಶ್ನೆಗಳು
+
====ಘಟಕ - ೬ - ಪರಿಕಲ್ಪನಾ ನಕ್ಷೆ====
 +
====ವಿವರಣೆ====
 +
==== ಚಟುವಟಿಕೆಗಳು ====
  
===ಪರಿಕಲ್ಪನೆ ೫ - ಪದ್ಯವಾಚನ===
+
===== ಚಟುವಟಿಕೆ-೧ =====
# ಚಟುವಟಿಕೆ-೧
+
# '''ಚಟುವಟಿಕೆ;'''
 +
# '''ವಿಧಾನ/ಪ್ರಕ್ರಿಯೆ''' ;
 +
# '''ಸಮಯ''' ;
 +
# '''ಸಾಮಗ್ರಿಗಳು/ಸಂಪನ್ಮೂಲಗಳು''' :
 +
# '''ಹಂತಗಳು''' ;
 +
# '''ಚರ್ಚಾ ಪ್ರಶ್ನೆಗಳು''';
  
#ವಿಧಾನ/ಪ್ರಕ್ರಿಯೆ
+
===== ಚಟುವಟಿಕೆ - ೨ - =====
#ಸಮಯ
+
ಮಕ್ಕಳಿಗೆ ಪದ್ಯ ಗಾಯನವನ್ನು ಕೇಳಿಸಿ ಅದರಂತೆ ಹಾಡಲು ಮತ್ತು ಹಾಡುವಾಗ ಅದರ ಅರ್ಥಗಳನ್ನು ತಿಳಿಯುವ ಚಟುವಟಿಕೆ
#ಸಾಮಗ್ರಿಗಳು/ಸಂಪನ್ಮೂಲಗಳು
+
#ವಿಧಾನ/ಪ್ರಕ್ರಿಯೆ: ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಬಳಸಿ ತರಗತಿಯ ಮಕ್ಕಳಿಗೆ ಹಾಡನ್ನು ಕೇಳಿಸುವುದು. ಮತ್ತು ಮಕ್ಕಳು ಹಾಡುವಾಗ ಅವರಿಗೆ ಅರ್ಥವಾಗದ ಪದಗಳನ್ನು ಪಟ್ಟಿಮಾಡಿ - ಪದಗಳಿಗೆ ಅರ್ಥವನ್ನು ಆರ್ಡ್‌ ಶಬ್ಧಕೋಶದ ಮೂಲಕ ತಿಳಿದುಕೊಳ್ಳುತ್ತಾರೆ.
#ಹಂತಗಳು
+
#ಸಮಯ: ೧೦ ನಿಮಿಷಗಳು
#ಚರ್ಚಾ ಪ್ರಶ್ನೆಗಳು
+
#ಸಾಮಗ್ರಿಗಳು/ಸಂಪನ್ಮೂಲಗಳು : [https://www.youtube.com/watch?v=za26zgHnxnk ಯೂಟೂಬ್‌ ಲಿಂಕ್‌ ನೀಡಲಾಗಿದೆ.]
=ಭಾಷಾ ವೈವಿಧ್ಯತೆಗಳು =
+
#ಹಂತಗಳು :
 +
#ಚರ್ಚಾ ಪ್ರಶ್ನೆಗಳು :
 +
====ಶಬ್ದಕೋಶ ಪದ ವಿಶೇಷತೆ====
 +
====ವ್ಯಾಕರಣಾಂಶ====
 +
====ಶಿಕ್ಷಕರಿಗೆ ಟಿಪ್ಪಣಿ ====
 +
====ಘಟಕ -೬ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
 +
===ಭಾಷಾ ವೈವಿಧ್ಯತೆಗಳು ===
 
#'''ಅಲಿಸುವಿಕೆ:''' ಕನ್ನಡದ ಗೀತೆಗಳನ್ನು ಕೇಳಿಸುವುದು.
 
#'''ಅಲಿಸುವಿಕೆ:''' ಕನ್ನಡದ ಗೀತೆಗಳನ್ನು ಕೇಳಿಸುವುದು.
#'''ಮಾತನಾಡುವುದು:''' ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು.
+
#'''ಮಾತನಾಡುವುದು:''' ಕನ್ನಡ ನಾಡುನುಡಿಯ ಬಗ್ಗೆ ಭಾಷಣ ಏರ್ಪಡಿಸುವುದು.
 
#'''ಬರೆಯುವುದು:'''ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು  [http://www.nammakannadanaadu.com/kavigalu/ks-narasimhaswami.php ಕೆ.ಎಸ್. ನರಸಿಂಹಸ್ವಾಮಿ ಬಗೆಗಿನ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] ಪ್ರೇರೇಪಿಸುವುದು.
 
#'''ಬರೆಯುವುದು:'''ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು  [http://www.nammakannadanaadu.com/kavigalu/ks-narasimhaswami.php ಕೆ.ಎಸ್. ನರಸಿಂಹಸ್ವಾಮಿ ಬಗೆಗಿನ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] ಪ್ರೇರೇಪಿಸುವುದು.
#'''ಓದುವುದು:''' ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.
+
#'''ಓದುವುದು:''' ಕನ್ನಡ ನಾಡುನುಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.
=ಶಬ್ದಕೋಶ =
+
===ಶಬ್ದಕೋಶ ===
 
ಈ  ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ  ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.  
 
ಈ  ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ  ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.  
 
*ತಪ್ಪನೆನಿತೋ
 
*ತಪ್ಪನೆನಿತೋ
೧೯೫ ನೇ ಸಾಲು: ೩೧೧ ನೇ ಸಾಲು:
 
*ಖಗಮೃಗ
 
*ಖಗಮೃಗ
  
=ವ್ಯಾಕರಣ/ಅಲಂಕಾರ/ಛಂದಸ್ಸು=
+
===ವ್ಯಾಕರಣ/ಅಲಂಕಾರ/ಛಂದಸ್ಸು===
'''ತತ್ಸಮ - ತದ್ಭವ''' ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.
+
'''ತತ್ಸಮ - ತದ್ಭವ''' ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ  
ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ  
+
 
 +
'''ದ್ವಿರುಕ್ತಿ''' ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. ಪರಿ ಪರಿ,
 +
 
 +
'''ಪ್ರಾಸ ಪದಗಳು'''  ತಾಳ್ವೆ - ನಾಳ್ವೆ- ಬಾಳ್ವೆ  ಮರೆಯಲಮ್ಮೆವು- ಕನ್ನಡವೆಮ್ಮವು ಮರಂಗಳೊ -ತರತರಂಗಳೊ  ಸುಂದರಂ -ಬಂಧುರಂ ಹುಡುಕುವ - ಮಿಡುಕುವ
  
'''ದ್ವಿರುಕ್ತಿ'''
+
===ಮೌಲ್ಯಮಾಪನ ===
ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.
 
ಪರಿ ಪರಿ,
 
  
'''ಪ್ರಾಸ ಪದಗಳು'''
+
===ಪೂರ್ಣ ಪಾಠದ ಉಪಸಂಹಾರ===
ತಾಳ್ವೆ-ನಾಳ್ವೆ- ಬಾಳ್ವೆ
+
===ಪೂರ್ಣ ಪಾಠದ ಮೌಲ್ಯಮಾಪನ===
ಮರೆಯಲಮ್ಮೆವು- ಕನ್ನಡವೆಮ್ಮವು
+
===ಮಕ್ಕಳ ಚಟುವಟಿಕೆ===
ಮರಂಗಳೊ -ತರತರಂಗಳೊ
+
ಭಾಷಾ ಚಟುವಟಿಕೆಗಳು/ ಯೋಜನೆಗಳು
ಸುಂದರಂ -ಬಂಧುರಂ
 
ಹುಡುಕುವ-ಮಿಡುಕುವ
 
  
=ಮೌಲ್ಯಮಾಪನ =
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
 
'''ಗುಂಪು ೧&೨'''
 
'''ಗುಂಪು ೧&೨'''
 
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ  
 
*ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ  
೨೧೭ ನೇ ಸಾಲು: ೩೩೦ ನೇ ಸಾಲು:
 
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು
 
*ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು
 
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು  
 
*ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು  
ಪದ್ಯಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು.  
+
ಪದ್ಯದಲ್ಲಿ ಬಳಸಿರುವ ವಿಜಾತಿಯ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು.  
  
 
'''ಗುಂಪು-೩''' -  
 
'''ಗುಂಪು-೩''' -  
  
ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ
+
ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರುತಿಸಿ ಅವುಗಳಿಗೆ ಅರ್ಥ ಬರೆಯಿರಿ.
  
 
ಈ  ಪದ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.
 
ಈ  ಪದ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.
೨೨೯ ನೇ ಸಾಲು: ೩೪೨ ನೇ ಸಾಲು:
 
ಈ  ಪದ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.
 
ಈ  ಪದ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.
  
=ಪಠ್ಯ ಬಗ್ಗೆ ಹಿಮ್ಮಾಹಿತಿ=
+
[[ವರ್ಗ:ಕನ್ನಡಿಗರ ತಾಯಿ]]
 
 
[[ವರ್ಗ:ಪದ್ಯ]]
 
[[ವರ್ಗ:೮ನೇ ತರಗತಿ]]
 

೧೦:೨೧, ೧೧ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಚಿತ್ರ:Kannadigara Taayi G Pai.mm

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

  1. ಕನ್ನಡದ ಶ್ರೇಷ್ಠ ಕವಿಗಳನ್ನು ಅರ್ಥೈಸುವುದು
  2. ನವೋದಯ ಸಾಹಿತ್ಯದ ಮೂಲಕ ಕರುನಾಡನ್ನು ಅರ್ಥೈಸುವುದು
  3. ಕರ್ನಾಟಕದ ವಿಭಿನ್ನ ಪ್ರದೇಶ, ಸಂಸ್ಕೃತಿಯನ್ನು ಗುರುತಿಸುವುದು
  4. ಪ್ರಾದೇಶಿಕ ವಿಭಿನ್ನತೆಗಳನ್ನು ಹೋಲಿಕೆ ಮಾಡುವುದು

ಭಾಷಾ ಕಲಿಕಾ ಗುರಿಗಳು

  1. ಚಿತ್ರ ಸಂಪನ್ಮೂಲ ಬಳಸಿ ಕನ್ನಡದ ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರ ಪರಿಚಯ
  2. ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
  3. ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
  4. ಮಾದರಿ ಪದ್ಯವಾಚನಗಳನ್ನು ಆಲಿಸಲು ಧ್ವನಿ ಸಂಪನ್ಮೂಲದ ಬಳಕೆ

ಘಟಕ ೧ ಸಾಹಿತ್ಯ ಪ್ರಕಾರ ಮತ್ತು ಕವಿ ಪರಿಚಯ

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ

ಕನ್ನಡದ ನವೋದಯ

ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.

ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳು ಪುಸ್ತಕದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.

ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕೃತಿ ಶ್ರೀ ರಾಮಾಯಣ ದರ್ಶನಂ.

ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು.

ಈ ಕಾಲದ ಪ್ರಸಿದ್ಧ ಕವಿಗಳು: ಕುವೆಂಪು, ಬಿ.ಎಂ.ಶ್ರೀ, ದ.ರಾ.ಬೇಂದ್ರೆ, ಪು ತಿ ನ, ಕೆ.ಎಸ್. ನರಸಿಂಹಸ್ವಾಮಿ, ಎಂ.ಗೋಪಾಲಕೃಷ್ಣ ಅಡಿಗ, ಪ್ರೊ.ನಿಸಾರ್ ಅಹಮದ್, ಚೆನ್ನವೀರ ಕಣವಿ ಮೊದಲಾದವರು.

ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.

ಪ್ರಸ್ತುತ ಪದ್ಯ ಸನ್ನಿವೇಶ

'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.

ಕವಿ ಪರಿಚಯ

Govinda Pai.jpg

ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.

  1. ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಷಯ ವಿಶ್ವಕೋಶದಲ್ಲಿನ ಮಾಹಿತಿ

ಪಾಠದ ಬೆಳವಣಿಗೆ

ಚಟುವಟಿಕೆಗಳ ಲಿಂಕ್

ಘಟಕ -೨ ಕರ್ನಾಟಕದ ಪ್ರಕೃತಿಯ ವಿವರಣೆ

ಘಟಕ - 1 - ಪರಿಕಲ್ಪನಾ ನಕ್ಷೆ

ವಿವರಣೆ

ಕಾರ್ಕಳ ಬೆಳಗೊಳ ಬೇಲೂರು ಹಳೆಬೀಡಿನಂತಹ ಪ್ರೇಕ್ಷಣೀಯ ಸ್ಥಳಗಳ ಮಹತ್ವವನ್ನು ತಿಳಿಸಿಕೊಡಲಾಗಿದೆ. ಅಲ್ಲಿ ಸೊಬಗು ಸೌಂದರ್ಯವನ್ನು ತಿಳಿಸಿದ್ದಾರೆ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ!

ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ!

ನಮ್ಮ ತಪ್ಪನೆನಿತ ತಾಳ್ವೆ,

ಅಕ್ಕರೆಯಿಂದೆಮ್ಮನಾಳ್ವೆ

ನೀನೆ ಕಣಾ ನಮ್ಮ ಬಾಳ್ವೆ,

ನಿನ್ನ ಮರೆಯಲಮ್ಮೆವು!

ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು.

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,

ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,

ತೆನೆಯ ಕೆನೆಯ ಗಾಳಿಯೊ,

ಖಗಮೃಗೋರಗಾಳಿಯೊ,

ನದಿ ನಗರ ನಗಾಳಿಯೊ!

ಇಲ್ಲಿಲ್ಲದುದುಳಿದುದೆ?

ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,

ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,

ಶರ್ವ ಪಂಪ ರನ್ನರ,

ಲಕ್ಷ್ಮೀಪತಿ ಜನ್ನರ,

ಷಡಕ್ಷರಿ ಮುದ್ದಣ್ಣರ,

ಪುರಂದರ ವರೇಣ್ಯರ,

ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!

ಚಟುವಟಿಕೆಗಳು

ಚಟುವಟಿಕೆ - ೧ -
  1. ಚಟುವಟಿಕೆಯ ಹೆಸರು : ಮಕ್ಕಳಿಗೆ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳನ್ನು ಪರಿಚಯ ಮಾಡಿಕೊಡುವುದು
  2. ವಿಧಾನ/ಪ್ರಕ್ರಿಯೆ ; ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು. ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
  1. ಸಮಯ : ೧೫ ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು: ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಪರಿಚಯ ಮಾಡಿಕೊಡುವುದು
  3. ಹಂತಗಳು: ಚಿತ್ರಗಳನ್ನು ಪ್ರದರ್ಶನಮಾಡಿ ಕವಿಗಳನ್ನು ಗುರುತಿಸಲು ತಿಳಿಸಿಸುವುದು. ನಂತರ ಅವರ ಜೀವನ ಮತ್ತು ಸಾಧನೆಯನ್ನು ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಹೇಳಿದ್ದನ್ನು ಪಟ್ಟಿಮಾಡುವುದು
  4. ಚರ್ಚಾ ಪ್ರಶ್ನೆಗಳು :
    1. ನಿಮಗೆ ಇಷ್ಟವಾದ ಕವಿ ಯಾರು ಮತ್ತು ಯಾಕೆ
    2. ಮಹಿಳಾ ಕವಿಗಳನ್ನು (ಕವಯತ್ರಿ) ತಿಳಿಸಿ
ಚಟುವಟಿಕೆ-೨
  1. ಚಟುವಟಿಕೆಯ ಹೆಸರು : (ಪದ್ಯವಾಚನದ ಧ್ವನಿಮುದ್ರಣದ ವೀಡಿಯೋ - ಬಿಜೀ ಬೀ ಮಾದರಿ)
  2. ವಿಧಾನ/ಪ್ರಕ್ರಿಯೆ : ಪದ್ಯ ವಾಚನದ ಧ್ವನಿ ಮುದ್ರಣ ಮಾಡಿ ಅದರಲ್ಲಿ ಹೆಸರಿಸುವ ವ್ಯಕ್ತಿತ್ವಗಳ ಚಿತ್ರಗಳನ್ನು ವೀಡಿಯೋಗಳನ್ನು ಬಳಸಿದ ವೀಡಿಯೋ ಪ್ರದರ್ಶನ ನಂತರ ತರಗತಿ ಪ್ರಕರಿಯೆಗೆ ತಕ್ಕಂತೆ ಚಟುವಟಿಕೆಯನ್ನು ಮುಂದುವರಿಸುವುದು.
  3. ಸಮಯ : ೧೫ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು : ಕನ್ನಡಿಗರ ತಾಯಿ ಶಿಕ್ಷಕರ ಸಂಪನ್ಮೂಲ
  5. ಹಂತಗಳು : ತರಗತಿಯಲ್ಲಿ ಮೊದಲು ವೀಕ್ಷಣೆಮಾಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಬಗ್ಗೆ ಗೌರವ ಹೆಚ್ಚಿಸುವುದು
  6. ಚರ್ಚಾ ಪ್ರಶ್ನೆಗಳು :
    1. ಬೇರೆ ಭಾಷೆಯ ಮಕ್ಕಳಿಗೆ ಅವರವರ ಮಾತೃಭಾಷೆಯ ಹಿರಿಮೆಯನ್ನು ತಿಳಿಸುವಂತೆ ಹೇಳುವುದು. ತಿಳಿದಿಲ್ಲದಿದ್ದರೆ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬಂದು ತಿಳಿಸಲು ಮನೆಗೆಲಸನೀಡುವುದು
    2. ಯಾವ ಭಾಷೆಯು ದೊಡ್ಡದಲ್ಲ ಯಾವ ಭಾಷೆಯೂ ಚಿಕ್ಕದಲ್ಲ - ಯಾಕೆ ಚರ್ಚೆ ಮಾಡಿ

ಶಬ್ದಕೋಶ / ಪದ ವಿಶೇಷತೆ

ಈ ಕಠಿಣ ಪದಗಳಿಗೆ ಅರ್ಥ ತಿಳಿಯಿರಿ - ಈವ - ಎನಿತು - ಲತೆ - ತರತರಂಗ

ವ್ಯಾಕರಣಾಂಶ

ಅಂತ್ಯ ಪ್ರಾಸವನ್ನು ಗುರುತಿಸಿ ಹೇಳಿರಿ ಮತ್ತು ಪಟ್ಟಿ ಮಾಡಿ

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧಿಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು.

೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.

ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.

ಮೊದಲನೇ ಅಮೋಘವರ್ಷ

  1. ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ
    ಜನ್ನ ಕವಿಯ ಕುರಿತಾದ ಮಾಹಿತಿಗೆ
  1. ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ
  2. ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ
    ಬಸವೇಶ್ವರರ ಕುರಿತು
  1. ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ
  2. ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ

ಮಧ್ವಾಚಾರ್ಯರು

  1. ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  2. ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  3. ರನ್ನ
  4. ಪಂಪ
  5. ಲಕ್ಷ್ಮೀಶ
  6. ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  7. ಷಡಕ್ಷರದೇವ
  8. ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  9. ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  10. ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  11. ಬೇಲೂರು
  12. ಶ್ರವಣಬೆಳಗೊಳ

ಘಟಕ ೨ - ಮೌಲ್ಯಮಾಪನ

ಮೊದಲ ಭಾಗದಲ್ಲಿ ಪ್ರಕೃತಿ ನೆಲ ವನ ಸೌಂದರ್ಯವನ್ನು ತಿಳಿಸಿದ್ದಾರೆ. ಕನ್ನಡವನ್ನು ತಾಯಿಗೆ ಹೋಲಿಸಿ ವಿವರಿಸಿರುವುದು ಲಾಲಿತ್ಯ ಪೂರ್ಣವಾಗಿದೆ.

ಹೆಚ್ಚುವರಿ ಸಂಪನ್ಮೂಲ


  1. ಕನ್ನಡಿಗರ ತಾಯಿ ಚಟುವಟಿಕೆ ೧ ಪದ್ಯವಾಚನದ ಧ್ವನಿಮುದ್ರಣ ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು
  2. ಕನ್ನಡಿಗರ ತಾಯಿ ಚಟುವಟಿಕೆ ೨ ಚಿತ್ರದಲ್ಲಿರುವ ದೇವಾಲಯಗಳನ್ನು ಗುರುತಿಸಿ ಅದರ ಮಹತ್ವವನ್ನು ತಿಳಿಸಿ
  3. ಕನ್ನಡಿಗರ ತಾಯಿ ಚಟುವಟಿಕೆ ೩ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ

ಘಟಕ ೩ - ಪ್ರಸಿದ್ದ ವ್ಯಕ್ತಿಗಳ ಪರಿಚಯ

ಘಟಕ -೩ - ಪರಿಕಲ್ಪನಾ ನಕ್ಷೆ

ವಿವರಣೆ

ಭಾಷೆಯ ಹಿರಿಮೆಯನ್ನು ಕಂಪನ್ನು ಇದರಲ್ಲಿ ತಿಳಿಸಿದ್ದಾರೆ , ರಾಜರು. ಶರಣರು ದಾಸರು ಮಹಾನ್‌ ವ್ಯಕ್ತಿಗಳನ್ನು ಇಲ್ಲಿ ಸ್ಮರಿಸಲಾಗಿದೆ

ಚಟುವಟಿಕೆಗಳು

ಚಟುವಟಿಕೆ-೧

ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.

ವಿಧಾನ/ಪ್ರಕ್ರಿಯೆ: ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.

ಎರಡನೇ ವಿಧಾನ : ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ವಿಷಯಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು

  1. ಸಮಯ:೧೫ ನಿಮಿಷ
  2. ಸಾಮಗ್ರಿಗಳು/ಸಂಪನ್ಮೂಲಗಳು : ಮಕ್ಕಳ ವಿಷಯ ಸಂಗ್ರಹವೇ ಸಂಪನ್ಮೂಲ
  3. ಚರ್ಚಾ ಪ್ರಶ್ನೆಗಳು:
    1. ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು,
    2. ಮಕ್ಕಳು ತರಗತಿಯಲ್ಲಿ ಪ್ರಸ್ತುತ ಪಡಿಸಿದ ನಂತರ ಶಿಕ್ಷಕರು ಸಮಾಜದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಆದ ಬದಲಾವಣೆಯನ್ನು ಚರ್ಚೆ ಮಾಡುವರು.
    3. ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು
    4. ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು.
ಚಟುವಟಿಕೆ ೨
  1. ಚಟುವಟಿಕೆಯ ಹೆಸರು : ಕನ್ನಡ ನಾಡಿನ ರಾಷ್ಟ್ರಕವಿಗಳ ಪರಿಚಯ
  2. ವಿಧಾನ/ಪ್ರಕ್ರಿಯೆ : ಎಚ್‌ ಫೈವ್‌ ಪಿ
  3. ಸಮಯ: ೧೦ ನಿಮಿಷ :
  4. ಸಾಮಗ್ರಿಗಳು/ಸಂಪನ್ಮೂಲಗಳು : ರಾಷ್ಟ್ರಕವಿಗಳ ಪರಿಚಯ
  5. ಹಂತಗಳು :
  6. ಚರ್ಚಾ ಪ್ರಶ್ನೆಗಳು :

ಶಬ್ದಕೋಶ / ಪದ ವಿಶೇಷತೆ

ಶರ್ವ - ಬೇಲನಾಡು - ಬಿಳಿಯ ಕೊಳ

ವ್ಯಾಕರಣಾಂಶ

ನಿಷೇದಾರ್ಥಕ ಪದಗಳ ಪರಿಚಯ - ಇಲ್ಲ - ಮಿಲ್ಲ

ಶಿಕ್ಷಕರಿಗೆ ಟಿಪ್ಪಣಿ

ಘಟಕ ೩ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ ೪ - ದೇವಾಲಯಗಳ ನಾಡು

ಘಟಕ -೪ – ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ -೧
  1. ಚಟುವಟಿಕೆಯ ಹೆಸರು : ಈ ದೇವಾಲಯಗಳನ್ನು ಗುರುತಿಸಿ ಅದರ ಮಹತ್ವವನ್ನು ತಿಳಿಸಿ
  2. ವಿಧಾನ/ಪ್ರಕ್ರಿಯೆ :ಕರ್ನಾಟಕದ ವಿವಿಧ ಧಾರ್ಮಿಕ ಕೇಂದ್ರಗಳ ಚಿತ್ರವನ್ನು ನೋಡಿ ಅದರ ಮಹತ್ವವನ್ನು ತರಗತಿಯಲ್ಲಿ ಚರ್ಚಿಸುವುದು.
  3. ಸಮಯ : ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು  : ಕರ್ನಾಟಕದ ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ
  5. ಹಂತಗಳು : ಎಚ್‌ ಫೈವ್‌ ಪಿ ಯಲ್ಲಿನ ಚಿತ್ರಗಳನ್ನು ನೋಡಿ ಗುರುತಿಸುವರು ಗಿತ್ತಿಲ್ಲದಿದ್ದರೆ ತಂಡದಲ್ಲಿ ಅಥವ ತರಗತಿಯಲ್ಲಿ ಯಾರಾದರು ಹೇಳಬದುದು. ಯಾರಿಗೂ ತಿಳಿಯದಿದ್ದರೆ ಶಿಕ್ಷಕರು ತಿಳಿಸುವರು
  6. ಚರ್ಚಾ ಪ್ರಶ್ನೆಗಳು :
    1. ನಿಮಗೆ ಇಷ್ಟವಾದ ದೇವಾಲಯ ಯಾವುದು ಮತ್ತು ಯಾಕೆ?
    2. ಅವಕಾಶ ಸಿಕ್ಕರೆ ನೀವು ಯಾವ ದೇವಾಲಯವನ್ನು ಮತ್ತೋಮ್ಮೆ ನೋಡಲು ಬಯಸುವಿರೆ ಯಾಕೆ
    3. ನಿಮ್ಮ ಜೀವನದಲ್ಲಿ ನೋಡಬೇಕೆಂದಿರುವ ಕರ್ನಾಟಕದ ಸ್ಥಳ ಯಾವುದು ?
ಚಟುವಟಿಕೆ -೨
  1. ಚಟುವಟಿಕೆಯ ಹೆಸರು : ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿವಿಧ ಕವಿಗಳು ಬರೆದಿರುವ ಕವನದ ಸಾಲುಗಳನ್ನು ಸಂಗ್ರಹಿಸಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿ
  2. ವಿಧಾನ/ಪ್ರಕ್ರಿಯೆ : ವಿವಿಧ ಕವಿಗಳ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಲುಗಳನ್ನು ಬೇರ ಬೇರೆ ಮಾಧ್ಯಮಗಳಿಂದ ಅಂದರೆ ತಿಳಿದವರಿಂದ, ಪುಸ್ತಕಗಳಿಂದ, ಅಂತರ್ಜಾಲದಿಂದ ಸಂಗ್ರಹಿಸಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸುವುದು
  3. ಸಮಯ : ೧೫ ನಿಮಿಷಗಳು ;
  4. ಸಾಮಗ್ರಿಗಳು/ಸಂಪನ್ಮೂಲಗಳು :
  5. ಹಂತಗಳು :
  6. ಚರ್ಚಾ ಪ್ರಶ್ನೆಗಳು :

ಶಬ್ದಕೋಶ ಪದ ವಿಶೇಷತೆ

ಸಿರಿ - ಕಸ್ತೂರಿ - ಮಿಡುಕು

ವ್ಯಾಕರಣಾಂಶ

ಸಜಾತಿಯ ಮತ್ತು ವಿಜಾತಿಯ ಒತ್ತಕ್ಷರಗಳನ್ನು ಪಟ್ಟಿಮಾಡಿ ಬರೆಯಿರಿ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

ಸುರಭಿ - ಎಂದರೆ ಏನು?

ಕರ್ನಾಟಕ ಬಿಟ್ಟು ಕನ್ನಡದ ಕಂಪಿರುವ ಸ್ಥಳಗಳ ಬಗ್ಗೆ ಮಾಹಿತಿ ತಿಳಿಸಿ

ಘಟಕ - ೪ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ - ೫ ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ

ಘಟಕ - ೫ - ಪರಿಕಲ್ಪನಾ ನಕ್ಷೆ

ವಿವರಣೆ

ವಿವಿಧತೆಯಲ್ಲಿ ಏಕತೆಯ ನಾಡು ಕರ್ನಾಡಕ - ಎಂದು ವಿವರಿಸುವರು

ಚಟುವಟಿಕೆಗಳು

ಚಟುವಟಿಕೆ-೧

 : ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ

  1. ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು. ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು.
  2. ಸಮಯ:೧೫ ನಿಮಿಷ
  3. ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.ಭಾರತೀಯ ಹಬ್ಬಗಳು
  4. ಹಂತಗಳು:
  5. ಚರ್ಚಾ ಪ್ರಶ್ನೆಗಳು :
ಚಟುವಟಿಕೆ -೨

ಚಟುವಟಿಕೆಯ ಹೆಸರು : ಒಂದು ವಿಷಯದ ಮೇಲೆ ಚರ್ಚೆ

ವಿಧಾನ/ಪ್ರಕ್ರಿಯೆ : ಒಂದು ವಿಷಯವನ್ನು ನೀಡಿ ಅದರಂತೆ ಎರಡು ಗುಂಪುಗಳಾಗಿ ಮಾಡಿ ಆರೋಗ್ಯಕರ ಚರ್ಚೆಯನ್ನು ಮಕ್ಕಳಲ್ಲಿ ಏರ್ಪಡಿಸುವುದು

ಸಮಯ : ೧೫ ನಿಮಿಷಗಳು

ಸಾಮಗ್ರಿಗಳು/ಸಂಪನ್ಮೂಲಗಳು : ಚರ್ಚಾ ವಿಷಯ - ಇಂಗ್ಲೀಷ್‌ ಭಾಷೆಯ ಮೇಲಿನ ಅಭಿಮಾನವು ಕನ್ನಡ ಭಾಷೆಯನ್ನು ಕೊಲ್ಲುತ್ತಿದೆ

ಹಂತಗಳು :

ಚರ್ಚಾ ಪ್ರಶ್ನೆಗಳು :

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

ಘಟಕ ೫ - ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ ೬ - ಕನ್ನಡ ನಾಡಿನ ಸಮಗ್ರತೆ

ಘಟಕ - ೬ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ-೧
  1. ಚಟುವಟಿಕೆ;
  2. ವಿಧಾನ/ಪ್ರಕ್ರಿಯೆ ;
  3. ಸಮಯ ;
  4. ಸಾಮಗ್ರಿಗಳು/ಸಂಪನ್ಮೂಲಗಳು :
  5. ಹಂತಗಳು ;
  6. ಚರ್ಚಾ ಪ್ರಶ್ನೆಗಳು;
ಚಟುವಟಿಕೆ - ೨ -

ಮಕ್ಕಳಿಗೆ ಪದ್ಯ ಗಾಯನವನ್ನು ಕೇಳಿಸಿ ಅದರಂತೆ ಹಾಡಲು ಮತ್ತು ಹಾಡುವಾಗ ಅದರ ಅರ್ಥಗಳನ್ನು ತಿಳಿಯುವ ಚಟುವಟಿಕೆ

  1. ವಿಧಾನ/ಪ್ರಕ್ರಿಯೆ: ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಬಳಸಿ ತರಗತಿಯ ಮಕ್ಕಳಿಗೆ ಹಾಡನ್ನು ಕೇಳಿಸುವುದು. ಮತ್ತು ಮಕ್ಕಳು ಹಾಡುವಾಗ ಅವರಿಗೆ ಅರ್ಥವಾಗದ ಪದಗಳನ್ನು ಪಟ್ಟಿಮಾಡಿ - ಪದಗಳಿಗೆ ಅರ್ಥವನ್ನು ಆರ್ಡ್‌ ಶಬ್ಧಕೋಶದ ಮೂಲಕ ತಿಳಿದುಕೊಳ್ಳುತ್ತಾರೆ.
  2. ಸಮಯ: ೧೦ ನಿಮಿಷಗಳು
  3. ಸಾಮಗ್ರಿಗಳು/ಸಂಪನ್ಮೂಲಗಳು : ಯೂಟೂಬ್‌ ಲಿಂಕ್‌ ನೀಡಲಾಗಿದೆ.
  4. ಹಂತಗಳು :
  5. ಚರ್ಚಾ ಪ್ರಶ್ನೆಗಳು :

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

ಘಟಕ -೬ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಭಾಷಾ ವೈವಿಧ್ಯತೆಗಳು

  1. ಅಲಿಸುವಿಕೆ: ಕನ್ನಡದ ಗೀತೆಗಳನ್ನು ಕೇಳಿಸುವುದು.
  2. ಮಾತನಾಡುವುದು: ಕನ್ನಡ ನಾಡುನುಡಿಯ ಬಗ್ಗೆ ಭಾಷಣ ಏರ್ಪಡಿಸುವುದು.
  3. ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು ಕೆ.ಎಸ್. ನರಸಿಂಹಸ್ವಾಮಿ ಬಗೆಗಿನ ಮಾಹಿತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ಪ್ರೇರೇಪಿಸುವುದು.
  4. ಓದುವುದು: ಕನ್ನಡ ನಾಡುನುಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು.

ಶಬ್ದಕೋಶ

ಈ ಪದ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು.

  • ತಪ್ಪನೆನಿತೋ
  • ಹಣ್ಣನೀವ-ಕಾಯನೀವ
  • ಬಸಿರೆ
  • ದಕ್ಕಿಸು
  • ಸುಗಂಧದೊಸಗೆ
  • ಖಗಮೃಗ

ವ್ಯಾಕರಣ/ಅಲಂಕಾರ/ಛಂದಸ್ಸು

ತತ್ಸಮ - ತದ್ಭವ ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ

ದ್ವಿರುಕ್ತಿ ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. ಪರಿ ಪರಿ,

ಪ್ರಾಸ ಪದಗಳು ತಾಳ್ವೆ - ನಾಳ್ವೆ- ಬಾಳ್ವೆ ಮರೆಯಲಮ್ಮೆವು- ಕನ್ನಡವೆಮ್ಮವು ಮರಂಗಳೊ -ತರತರಂಗಳೊ ಸುಂದರಂ -ಬಂಧುರಂ ಹುಡುಕುವ - ಮಿಡುಕುವ

ಮೌಲ್ಯಮಾಪನ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಗುಂಪು ೧&೨

  • ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ
  • ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ
  • ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು
  • ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು

ಈ ಪದ್ಯದಲ್ಲಿ ಬಳಸಿರುವ ವಿಜಾತಿಯ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು.

ಗುಂಪು-೩ -

ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರುತಿಸಿ ಅವುಗಳಿಗೆ ಅರ್ಥ ಬರೆಯಿರಿ.

ಈ ಪದ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು.

ಈ ಪದ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು.

ಈ ಪದ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.