"ಕನ್ನಡಿಗರ ತಾಯಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೦ ನೇ ಸಾಲು: ೨೦ ನೇ ಸಾಲು:
 
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು.  
 
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು.  
 
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ  ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ  ಸಾಹಿತಿಗಳ ಮಾಹಿತಿಯನ್ನು  ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
 
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ  ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ  ಸಾಹಿತಿಗಳ ಮಾಹಿತಿಯನ್ನು  ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
 +
 +
'''ಮೊದಲನೇ ಅಮೊಘವರ್ಷ'''
 +
#https://kn.wikipedia.org/wiki/ಮೊದಲನೇ_ಅಮೋಘವರ್ಷ  ಮೊದಲನೇ_ಅಮೋಘವರ್ಷ
 +
#http://kannada.oneindia.com/nri/article/2011/1013-amoghavarsha-nrupatunga-novel-prakash-
 +
 +
'''ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ'''
 +
#hemavathi-aid0038.html
 +
#http://www.mysoredasara.gov.in/kannada-tourism/kannada-tourism-around-mysore/item/77-kannada-tourism
 +
 +
'''ಜನ್ನ ಕವಿಯ ಕುರಿತಾದ ಮಾಹಿತಿಗೆ'''
 +
#[https://kn.wikipedia.org/wiki/ಜನ್ನ ಜನ್ನ]
 +
#[https://kn.wikipedia.org/wiki/ಪುರಂದರದಾಸರು  ಪುರಂದರದಾಸರು]
 +
 +
 +
'''ಬಸವೇಶ್ವರ ಕುರಿತು'''
 +
#http://kanaja.in/archives/25922
 +
#[https://kn.wikipedia.org/wiki/ಬಸವೇಶ್ವರ ಬಸವೇಶ್ವರ]
 +
೫.ಮಧ್ವಾಚಾರ್ಯರು
 +
#https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/
 +
#http://madhvakanvamatha.blogspot.in/2014/02/blog-post.html
 +
#[https://kn.wikipedia.org/wiki/ರನ್ನ ರನ್ನ]
 +
#[https://kn.wikipedia.org/wiki/ಪಂಪ  ಪಂಪ]
 +
#[https://kn.wikipedia.org/wiki/ಲಕ್ಷ್ಮೀಶ  ಲಕ್ಷ್ಮೀಶ]
 +
#http://kanaja.in/archives/10501
 +
#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]
 +
#[http://kanaja.in/archives/16952
 +
#[http://www.sallapa.com/2013/08/blog-post_5008.html
 +
#[http://kannada.nativeplanet.com/halebid/
 +
#[https://kn.wikipedia.org/wiki/ಬೇಲೂರು ಬೇಲೂರು]
 +
#[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ]
  
 
=ಸಾರಾಂಶ=
 
=ಸಾರಾಂಶ=

೦೩:೫೧, ೯ ಜುಲೈ ೨೦೧೫ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

<mm>Flash</mm>

ಹಿನ್ನೆಲೆ/ಸಂದರ್ಭ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.

ಕಲಿಕೋದ್ದೇಶಗಳು

  • ನವೋದಯ ಪದ್ಯವನ್ನು ಪರಿಚಯಿಸುವುದು.
  • ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)
  • ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)
  • ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.
  • ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.

ಕವಿ ಪರಿಚಯ

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರಿಗೆ ಟಿಪ್ಪಣಿ ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. ೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.

ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.

ಮೊದಲನೇ ಅಮೊಘವರ್ಷ

  1. https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ
  2. http://kannada.oneindia.com/nri/article/2011/1013-amoghavarsha-nrupatunga-novel-prakash-

ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ

  1. hemavathi-aid0038.html
  2. http://www.mysoredasara.gov.in/kannada-tourism/kannada-tourism-around-mysore/item/77-kannada-tourism

ಜನ್ನ ಕವಿಯ ಕುರಿತಾದ ಮಾಹಿತಿಗೆ

  1. ಜನ್ನ
  2. ಪುರಂದರದಾಸರು


ಬಸವೇಶ್ವರ ಕುರಿತು

  1. http://kanaja.in/archives/25922
  2. ಬಸವೇಶ್ವರ

೫.ಮಧ್ವಾಚಾರ್ಯರು

  1. https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/
  2. http://madhvakanvamatha.blogspot.in/2014/02/blog-post.html
  3. ರನ್ನ
  4. ಪಂಪ
  5. ಲಕ್ಷ್ಮೀಶ
  6. http://kanaja.in/archives/10501
  7. ಷಡಕ್ಷರದೇವ
  8. [http://kanaja.in/archives/16952
  9. [http://www.sallapa.com/2013/08/blog-post_5008.html
  10. [http://kannada.nativeplanet.com/halebid/
  11. ಬೇಲೂರು
  12. ಶ್ರವಣಬೆಳಗೊಳ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ