"ಗೆಳೆತನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (added Category:ಪದ್ಯ using HotCat)
೫೦ ನೇ ಸಾಲು: ೫೦ ನೇ ಸಾಲು:
  
 
[[ವರ್ಗ:ಪದ್ಯ]]
 
[[ವರ್ಗ:ಪದ್ಯ]]
 +
[[ವರ್ಗ:೮ನೇ ತರಗತಿ]]

೧೦:೨೩, ೧೬ ಅಕ್ಟೋಬರ್ ೨೦೧೭ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಕನ್ನಡದ ಪ್ರಖ್ಯಾತ ಕವಿಗಲ್ಲಿ ಶ್ರೀ ಚೆನ್ನವೀರ ಕಣವಿ ಅವರು ಒಬ್ಬರು. ಸಮನ್ವಯ ಕವಿಗಳು, ಬೆಂಬೆಳಕಿನ ಕವಿಗಳು ಎಂದು ಹೆಸರಾದವರು ಚೆನ್ನವೀರ ಕಣವಿಅವರು. ಚೆನ್ನವೀರ ಕಣವಿಅವರು ಹುಟ್ಟಿದು ೧೯೨೮ ರ ಜೂನ್ ೨೮ ರಂದು ಈಗಿನ ಗದಗ ಜಿಲ್ಲೆ ಗದಗ ತಾಲುಕಿನ ಹೊಂಬಳ ಗ್ರಾಮದಲ್ಲಿ. ತಂದೆ ಶ್ರೀ ಸಕ್ಕರೆಪ್ಪನವರು ವೃತ್ತಿಯಿಂದ ಶಿಕ್ಷಕರು. ತಾಯಿ ಪಾರ್ವತವ್ವ. ತಮ್ಮ ಬಾಲ್ಲ್ಯದ ದಿನಗಳನ್ನು ಕಳೆದದ್ದು ಗದಗ ಜಿಲ್ಲೆಯ ಶಿರುಂದ ಗ್ರಾಮದಲ್ಲಿ. ಮುಂದೆ ಹೈಸ್ಕೂಲು ವಿಧ್ಯಾಭ್ಯಸಕ್ಕಾಗಿ ಧಾರವಾಡದ ಮುರುಗಾಮಠದ ಉಚಿತ ಪ್ರಸಾದ ನಿಲಯ ಸೇರಿಕೊಂಡ ಕಣವಿಅವರು ಅಲ್ಲಿದ್ದ ಮೃತುಂಜಯ ಮಹಾಸ್ವಾಮಿಗಳ ಪ್ರಭಾವಕ್ಕೆ ಒಳಗಾದರು. ಅಲ್ಲಿರುವಾಗಲೇ ಮಲ್ಲಿಕಾರ್ಜುನ ಮನ್ಸೂರ್,ಬಸವರಾಜ್ ರಾಜೀಗುರು ಮೊದಲಾದ ಸಂಗೀತ ದಿಗ್ಗಜರು ಹಾಡುತ್ತಿದ್ದ ವಚನ ಕೇಳಿ ಸಾಹಿತ್ಯ-ಸಂಗೀತ ಇವೆರಡರ ಸಾರವನ್ನು ಹೀರಿಕೊಂಡು ಬೆಳೆದರು. ಮುಂದೆ ಬಿ.ಎ. ಪದವಿ ಓದುವ ಸಲುವಾಗಿ ಅವರು ‘ಕರ್ನಾಟಕ ಕಾಲೇಜು’ ಸೇರಿದರು. ಕರ್ನಾಟಕಕಾಲೇಜಿನಲ್ಲಿ ಓದುತ್ತಿರುವಾಗಲೇ ಕವಿತೆಯ ರಚಿಸಲು ಪ್ರಾರಂಬಿಸಿದರು. 1949ರಲ್ಲಿ ಕಣವಿಅವರ ಮೊದಲ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು.1950ರಲ್ಲಿ ಕಣವಿಅವರ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು. ಕಣವಿಯವರು `ಭಾವಜೀವಿ’ಯಾಗಿರುವಂತೆ ಸ್ನೇಹಜೀವಿಗಳೂ ಆಗಿದ್ದಾರೆ. ಧಾರವಾಡದ `ಗೆಳೆಯರ ಗುಂಪು’ ಸ್ಥಾಪಿಸಿದ ಬೇಂದ್ರೆಯವರಿಗೆ ಸ್ನೇಹವೂ ಒಂದು ಯೋಗವಾಗಿತ್ತು. ವ್ಯಕ್ತಿಗಳ ಮೇಲೆ ಅವರು ಬರೆದಷ್ಟು ಕವಿತೆಗಳನ್ನು (ಸುಮಾರು ನೂರೈವತ್ತು) ಇನ್ನೊಬ್ಬ ಕನ್ನಡ ಕವಿ ಬರೆದಿಲ್ಲ. ಗುರುಹಿರಿಯರು, ಸಮಾನವಯಸ್ಕರು, ಶಿಷ್ಯರು, ಕಿರಿಯರು ಕೂಡ ಅವರ ಕಾವ್ಯಕ್ಕೆ ವಿಷಯವಾಗುತ್ತಾರೆ. ಧಾರವಾಡದ ಕವಿ ಕಣವಿಯವರಿಗೆ ಕೂಡ ಸ್ನೇಹ ಒಂದು ಯೋಗವಾದಂತೆ ತೋರುತ್ತದೆ. ಸುಮಾರು ಐವತ್ತು ವ್ಯಕ್ತಿಗಳ ಬಗ್ಗೆ ಕವನ ಬರೆದಿದ್ದಾರೆ. ಅವುಗಳಲ್ಲಿ ಒಂದು ಕವಿತೆ `ಮಧುರಚೆನ್ನರ ನೆನಪಿಗೆ’ ಎಂಬುದು. ಒಂದರಂತೆ ಇನ್ನೊಂದು ಕವಿತೆ ಇಲ್ಲ, ಒಂದೊಂದಕ್ಕೂ ಅವರದ್ದೇ ಆದ ಅಂದವಿದೆ. ವಿಶೇಷವಾಗಿ ಸುನೀತದಲ್ಲಿ ವ್ಯಕ್ತಿಗಳ ಮೇಲೆ ಕವಿತೆ ಬರೆದಾಗ, ಬೇಂದ್ರೆಯವರಂತೆ, ಇವರ ಪ್ರತಿಭೆಯೂ ಗರಿಗೆದರುತ್ತದೆ, ಸೂಕ್ಷ್ಮವಾಗಿ ಹೆಚ್ಚಿನ ಕುಸುರಿನ ಕೆಲಸ ಮಾಡುತ್ತದೆ. ವ್ಯಕ್ತಿಯ ನೈಜ ಚಿತ್ರವನ್ನು ಇವರು ಶಬ್ದಗಳಲ್ಲಿ ಮೂಡಿಸುವುದೇ ಒಂದು ವಿಸ್ಮಯ.

ಶಿಕ್ಷಕರಿಗೆ ಟಿಪ್ಪಣಿ

ಕನ್ನಡ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿರುವ ಕವಿಯ ಸ್ವಂತ ಓದುವಿನಲ್ಲಿನ ಕಣವಿಯವರ ಪದ್ಯವನ್ನು ವೀಕ್ಷಿಸಲು ಇಲ್ಲಿ ಕ್ಲಕ್ಕಿಸಿರಿ

ಹೆಚ್ಚುವರಿ ಸಂಪನ್ಮೂಲ

  1. ಕೃಷ್ಣ ಮತ್ತು ಕುಚೇಲನ ಗೆಳತನದ ಬಗೆಗಿನ ವೀಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಕೃಷ್ಣ ಮತ್ತು ಕುಚೇಲನ ಗೆಳತನದ ಬಗೆಗಿನ ವೀಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
  3. ಕುಮಾರವಾಸ್ಯಭಾರತದಲ್ಲಿ ದುರ್ಯೋಧನ ಮತ್ತು ಕರ್ಣ ಬಗೆಗಿನ ವೀಡಿಯೊವನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ
  4. ಪಂಚತಂತ್ರದಲ್ಲಿನ ಗೆಳೆತನದ ಬಗೆಗಿನ ವೀಡಿಯೊವನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

  1. ಕನ್ನಡದ ಗಾದೆಗಳನ್ನು ಪಟ್ಟಿ ಮಾಡುವುದು ಮತ್ತು ಅದರ ಬಗ್ಗೆ ಮಕ್ಕಳು ವಿವರಣೆ ಮಾಡುವರು.
  2. ಪಾಠದಲ್ಲಿ ಬರುವ ಸಮನಾದ ಮತ್ತು ಅದಕ್ಕೆ ವಿರುದ್ಧ ಪದಗಳನ್ನು ಪಟ್ಟಿ ಮಾಡವುದು. ಉದಾ: ಇಹಲೋಕ, ಮೋಸ, ದೋಷ, ಒಲವು, ಅಪ್ಪುಕಯ್
  3. ಗೆಳೆತನ ಮೇಲಿರುವ ಲೇಖನಗಳನ್ನು ಸಂಗ್ರಹ ಮಾಡುವುದು ಮತ್ತು ಅದರ ಬಗ್ಗೆ ಚರ್ಚೆ ಮಾಡುವುದು.

ಪಠ್ಯ ಬಗ್ಗೆ ಹಿಮ್ಮಾಹಿತಿ