ನಮ್ಮ ರಾಜ್ಯ - ಕರ್ನಾಟಕ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Namma rajya karnataka main mind map.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಕರ್ನಾಟಕದ ಏಕಿಕರಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕದ ರಾಜ್ಯದ ಪ್ರಮುಖ ಸ್ಥಳಗಳು

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ
  2. ಕರ್ನಾಟಕ'ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
  3. ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿನ ಮಾಹಿತಿಗಾಗಿ

ಸಂಬಂಧ ಪುಸ್ತಕಗಳು

  1. ಡಿ. ಎಸ್. ಇ. ಆರ್. ಟಿ ಪಠ್ಯಪುಸ್ತಕಗಳು
  1. ಕರ್ನಾಟಕದ ಇತಿಹಾಸ: ಪಾಲಾಕ್ಷ
  1. ಕರ್ನಾಟಕದ ಇತಿಹಾಸ: ಡಿ. ಟಿ. ಜೋಶಿ

ಬೋಧನೆಯ ರೂಪರೇಶಗಳು

ಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ

ಪ್ರಮುಖ ಪರಿಕಲ್ಪನೆ #1 -ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ

ಕಲಿಕೆಯ ಉದ್ದೇಶಗಳು

  1. 'ಕರ್ನಾಟಕ' ಹೆಸರಿನ ಹಿನ್ನಲೆ ತಿಳಿಯುವರು

ಶಿಕ್ಷಕರ ಟಿಪ್ಪಣಿ

'ಕರ್ನಾಟಕ' ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ

ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಳಿಗಾಗಿ

ಚಟುವಟಿಕೆ #1 ಕರ್ನಾಟಕದ ಹೆಸರಿನ ಉಗಮ ಮತ್ತು ಹಿನ್ನಲೆ ಇದರ ಬಗ್ಗೆ ಒಂದು ಗುಂಪು ಚರ್ಚೆ

  • ಅಂದಾಜು ಸಮಯ-30 ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೆನ್ನು,ಹಾಳೆ.
  • ಪೂರ್ವಾಪೇಕ್ಷಿತ/ ಸೂಚನೆಗಳು-ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣವಾದ ಸಂಗತಿಯನ್ನು ತಿಳಿಸುವದರ ಮೂಲಕ ಕರ್ನಾಟಕ ಎಂಬ ಹೆಸರಿನ ಹಿನ್ನಲೆಯನ್ನು ತಿಳಿಸುವದು.
  • ಬಹುಮಾಧ್ಯಮ ಸಂಪನ್ಮೂಲಗಳು:ಇಲ್ಲಾ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ-ಚರ್ಚಾವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು.

ಉದಾ :

  1. .ಕರುನಾಡು ಪದದ ಅರ್ಥ ತಿಳಿಸಿ
  2. .ಕರುನಾಡು ಎಂಬ ಹೆಸರು ಬರಲು ಕಾರಣವೇನು ?
  3. .ಕರುನಾಟ್ ಪದದ ಅರ್ಥ ತಿಳಿಸಿ
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.

ಪ್ರಮುಖ ಪರಿಕಲ್ಪನೆ #2 ಕರ್ನಾಟಕದ ಭೌಗೋಳಿಕ ಸ್ಥಾನ.

ಕಲಿಕೆಯ ಉದ್ದೇಶಗಳು

  1. ಭಾರತದ ನಕ್ಷೆಯಲ್ಲಿ ಕರ್ನಾಟಕ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದೆ ಎಂಬುದನ್ನು ಗುರುತಿಸುವರು.
  1. ಭಾರತದ ನಕ್ಷೆಯಲ್ಲಿ ಕರ್ನಾಟಕದ ಜಲ ಮತ್ತು ಭೂ ಮೇರೆಗಳನ್ನು ಹಾಗೂ ನೆರೆಯ ರಾಜ್ಯಗಳನ್ನು ಗುರುತಿಸುವರು.

ಶಿಕ್ಷಕರ ಟಿಪ್ಪಣಿ

ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಾಗಿ

[http:// ಕನಾ೯ಟಕದ ನಾಡು-ನುಡಿಯ ಕುರಿತು ತಿಳಿಯಲು ಇಲ್ಲಿ ಕ್ಲಿಕಿಸಿರಿ File:ನಾಡು ಮತ್ತು ಇತಿಹಾಸ .odt]

ಚಟುವಟಿಕೆಗ #1 - ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಕರ್ನಾಟಕದ ನಕ್ಷೆ ಬಿಡಿಸುವದು

.

  • ಅಂದಾಜು ಸಮಯ -45 ನಿಮಿಷ.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಕರ್ನಾಟಕದ ಭೂಪಟ,ಪೆನ್ನು,ಹಾಳೆ,ರಬ್ಬರ,ಪೆನ್ಸಿಲ್
  • ಪೂರ್ವಾಪೇಕ್ಷಿತ/ ಸೂಚನೆಗಳು -ಈಗಾಗಲೆ ನೀವು ೮ನೇ ತರಗತಿಯಲ್ಲಿ ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯ ಬಗ್ಗೆ ತಿಳಿದಿದ್ದಿರಿ. ಅದೆ ರೀತಿ ಈಗ ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯ ಬಗ್ಗೆ ತಿಳಿಯುವಿರಿ.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು:
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:ಚರ್ಚಾವಿಧಾನ(ನಕ್ಷೆ ಬಿಡಿಸುವುದು)
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸಿ
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳುದಪ್ಪಗಿನ ಅಚ್ಚು
  1. ಅಕ್ಷಾಂಶ ಮತ್ತು ರೇಖಾಂಶಗಳು ಯಾಕೆ ಬೇಕು?

ಚರ್ಚೆಯನ್ನು ಮಕ್ಕಳಿಗೆ ಬಿಡುವುದು.ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು.

ಚಟುವಟಿಕೆ #2

  1. ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
  1. ಭಾರತದ ನಕ್ಷೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳನ್ನು ಗುರ್ತಿಸುವದು.
  • ಅಂದಾಜು ಸಮಯ -೨೦ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಭಾರತದ ರಾಜಕೀಯ ಭೂಪಟ
  • ಪೂರ್ವಾಪೇಕ್ಷಿತ/ ಸೂಚನೆಗಳ:-ಭಾರತದ ರಾಜಕೀಯ ಭೂಪಟವನ್ನು ಗಮನವಿಟ್ಟು ವಿಕ್ಷೀಸಲು ತಿಳಿಸುವದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:-ಚರ್ಚಾವಿಧಾನ (ಸ್ಥಳ ಗುರ್ತಿಸುವದು)
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಕರ್ನಾಟಕದ ಉತ್ತರಕ್ಕಿರುವ ರಾಜ್ಯವನ್ನು ಗುರುತಿಸಿ.
  2. ಕರ್ನಾಟಕದ ದಕ್ಷಿಣ-ಆಗ್ನೇಯಕ್ಕಿರುವ ರಾಜ್ಯವನ್ನು ಗುರುತಿಸಿ.
  3. ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ

#ಕರ್ನಾಟಕದ ನೈಋತ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ.

  1. ಕರ್ನಾಟಕದ ವಾಯವ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ.
  2. ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
  3. ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ

ಪ್ರಮುಖ ಪರಿಕಲ್ಪನೆ #3 - ಕರ್ನಾಟಕದ ಕಂದಾಯ ವಿಭಾಗಗಳು

ಕಲಿಕೆಯ ಉದ್ದೇಶಗಳು

  1. .ಕರ್ನಾಟಕದ ಕಂದಾಯ ವಿಭಾಗಗಳ ಬಗ್ಗೆ ತಿಳಿಯುವರು.
  2. .ಕರ್ನಾಟಕದ ಕಂದಾಯ ವಿಭಾಗಗಳಲ್ಲಿ ಬರುವ ಜಿಲ್ಲೆಗಳನ್ನು ಪಟ್ಟಿ ಮಾಡುವರು.

ಶಿಕ್ಷಕರ ಟಿಪ್ಪಣಿ

ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿ ನ ಮಾಹಿತಿಗಾಗಿ

ಈ ಕೆಳಗಿನ ಗ್ರಾಮಲೆಕ್ಕಾದಿಕಾರಿಗೆ ಮಾಡುವ ಸಂದರ್ಶನ ಚಟುವಟಿಕೆಯ ನಂತರ ಶಿಕ್ಷಕರು ಕಂದಾಯ ವ್ಯವಸ್ಥೆಯ ಶ್ರೇಣಿ (ಗ್ರಾಮ ಪಂಚಾಯತಿ,ತಾಲೂಕಾ ಪಂಚಾಯತ,ಜಿಲ್ಲಾ ಪಂಚಾಯತ ಮತ್ತು ಕಂದಾಯ ವಿಭಾಗಗಳು)ವ್ಯವಸ್ಥೆಯ ಬಗ್ಗೆ ವಿವರಿಸುವದು.

ಚಟುವಟಿಕೆ #1 - ಗ್ರಾಮ ಲೆಕ್ಕಾಧಿಕಾರಿಯ ಸಂದರ್ಶನ

  • ಅಂದಾಜು ಸಮಯ- ೧ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪುಸ್ತಕ,ಪೆನ್ನು,ಹಾಳೆ
  • ಪೂರ್ವಾಪೇಕ್ಷಿತ/ ಸೂಚನೆಗಳು: ಗುಂಪಾಗಿ ಹೋಗುವುದು. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಾಮ ಲೆಕ್ಕಾಧಿಕಾರಿ ಮತ್ತು ಮಕ್ಕಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಗ್ರಾಮ ಲೆಕ್ಕಾಧಿಕಾರಿಯ ಕಾರ್ಯಗಳೇನು?
  2. ಆಡಳಿತದ ವೈಖರಿ ಹೇಗಿದೆ?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು:

ಮಕ್ಕಳೆ ಮಾಹಿತಿ ಸಂಗ್ರಹಿಸಿಕೊಂಡು ಬರುವುದು.

ಚಟುವಟಿಕೆ #2 - ಕಂದಾಯ ವಿಭಾಗಗಳ ಮಹತ್ವದ ಬಗ್ಗೆ ಒಂದು ಗುಂಪು. ಚರ್ಚೆ

  • ಅಂದಾಜು ಸಮಯ: ೨೦ ನಿಮಿಷ.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು,ಹಾಳೆ
  • ಪೂರ್ವಾಪೇಕ್ಷಿತ/ ಸೂಚನೆಗಳು-ಸರ್ಕಾರ ತಾಲೂಕ ಮತ್ತು ಜಿಲ್ಲೆಗಳನ್ನು ಏಕೆ ರಚಿಸಿರುವದು ಹಾಗು ರಚಿಸುತ್ತಿರುವದು ಬಗ್ಗೆ ತಿಳಿಸುತ್ತಾ ವಿಭಾಗಗಳ ಮಹತ್ವ ತಿಳಿಸುವದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:ಚರ್ಚಾವಿಧಾನ.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಚರ್ಚೆಯಲ್ಲಿ ಕಂದಾಯ ವಿಭಾಗದ ಮಹತ್ವ ಬರುವಂತಹ ಪ್ರಶ್ನೆಗಳನ್ನು ಕೇಳುವುದು.

ಉದಾ:

  1. ನಿಮ್ಮ ಗ್ರಾಮ ಮಟ್ಟದಲ್ಲಿ ಬರುವ ಸರಕಾರಿ ಕಂದಾಯ ಅಧಿಕಾರಿ ಯಾರು?
  1. ತಾಲೂಕ ಮಟ್ಟ್ದದಲ್ಲಿ ಕಂದಾಯದ ಕಾರ್ಯಗಳನ್ನು ಯಾರು ನಿರ್ವಹಿಸುತ್ತಾರೆ?
  1. ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
  • ಕಂದಾಯದ ವಿಭಾಗಗಳು ಯಾಕೆ ಬೇಕು?
  • ಚರ್ಚೆಯನ್ನು ಮಕ್ಕಳಿಗೆ ಬಿಡುವುದು.
  • ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು

ಯೋಜನೆಗಳು

  1. ಕರ್ನಾಟಕದ ಏಕಿಕರಣದ ಹಂತಗಳನ್ನು ಕುರಿತು ಯೋಜನೆ ಕಾರ್ಯ ಸಿದ್ದಪಡಿಸಿ
  1. ಕರ್ನಾಟಕದ ನಕ್ಷೆ ಬಿಡಿಸಿ ಅದರಲ್ಲಿ ಕಂದಾಯದ ವಿಭಾಗಗಳನ್ನು ಗುರ್ತಿಸಿರಿ
  1. ಕರ್ನಾಟಕದ ನಕ್ಷೆ ತಗೆದು ಅದರಲ್ಲಿ ಜಿಲ್ಲೆಗಳನ್ನು ಗುರ್ತಿಸಿ,ನಿಮ್ಮ ಜಿಲ್ಲೆ ಬಗ್ಗೆ ಮಾಹಿತಿ ಸಂಗ್ರಹಿಸಿರಿ

ಸಮುದಾಯ ಆಧಾರಿತ ಯೋಜನೆಗಳು

  1. ನಿಮ್ಮ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಊರಿನ ವಿವಿಧ ಜನರು ಯಾವ ಯಾವ ಕಂದಾಯ ಬರಿಸುತ್ತಾರೆ ಎಂಬುದನ್ನು ಪಟ್ಟಿ ಮಾಡಿರಿ.
  1. ನಿಮ್ಮೂರಿನಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವದ ಕುರಿತು ಒಂದು ಪ್ರಬಂದ ಬರೆಯಿರಿ.


ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ