"ನಾಲ್ಕನೇ ದಿನ ವರದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: “ªÀÄwÛUÉlÄÖ C£ÀågÀ ºÉÆUÀ¼ÀzÀAvÉ | zÀÈwUÉlÄÖ C£ÀågÀ ¨ÉÃqÀzÀAvÉ || J£Àßö£ÀÄß ¥Àæw¥Á¢¸ÀÄ PÀÆqÀ®¸ÀAUÀªÀÄzÉêÀ |...)
 
೧ ನೇ ಸಾಲು: ೧ ನೇ ಸಾಲು:
“ªÀÄwÛUÉlÄÖ C£ÀågÀ ºÉÆUÀ¼ÀzÀAvÉ |
+
“ಮತ್ತಿಗೆಟ್ಟು ಅನ್ಯರ ಹೊಗಳದಂತೆ |
zÀÈwUÉlÄÖ C£ÀågÀ ¨ÉÃqÀzÀAvÉ ||
+
ದೃತಿಗೆಟ್ಟು ಅನ್ಯರ ಬೇಡದಂತೆ ||
J£Àßö£ÀÄß ¥Àæw¥Á¢¸ÀÄ PÀÆqÀ®¸ÀAUÀªÀÄzÉêÀ ||
+
ಎನ್ನನ್ನು ಪ್ರತಿಪಾದಿಸು ಕೂಡಲಸಂಗಮದೇವ ||
JA§ ±ÀgÀuÉÆÃQÛAiÀÄ£ÀÄß £É£À¦¹PÉƼÀÄîvÀÛ ...”
+
ಎಂಬ ಶರಣೋಕ್ತಿಯನ್ನು ನೆನಪಿಸಿಕೊಳ್ಳುತ್ತ ...”
“ªÀÄwÛUÉlÄÖ C£ÀågÀ ºÉÆUÀ¼ÀzÀAvÉ |
 
zÀÈwUÉlÄÖ C£ÀågÀ ¨ÉÃqÀzÀAvÉ ||
 
J£Àßö£ÀÄß ¥Àæw¥Á¢¸ÀÄ PÀÆqÀ®¸ÀAUÀªÀÄzÉêÀ ||
 
JA§ ±ÀgÀuÉÆÃQÛAiÀÄ£ÀÄß £É£À¦¹PÉƼÀÄîvÀÛ ...”
 
  
¥ÀĸÀÛPÀ¢zÉÆgÉvÀjªÀÅ
+
ಪುಸ್ತಕದಿದೊರೆತರಿವು
ªÀĸÀÛPÀ¢vÀ¼ÉzÀ ªÀÄtÂ
+
ಮಸ್ತಕದಿತಳೆದ ಮಣಿ
avÀÛzÉÆ¼ï ¨ÉüÀzÀjªÀÅ
+
ಚಿತ್ತದೊಳ್ ಬೇಳದರಿವು
vÀgÀÄ vÉƼÉzÀ ¥ÀĵÀà
+
ತರು ತೊಳೆದ ಪುಷ್ಪ
ªÀ¸ÀÄÛ¸ÁPÁëvÁÌgÀ CAvÀjPÀëtÂAzÀ ±Á¹ÛçvÀ£À¢AzÀ¯ÉÆà ªÀÄAPÀÄwªÀÄä
+
ವಸ್ತುಸಾಕ್ಷಾತ್ಕಾರ ಅಂತರಿಕ್ಷಣಿಂದ ಶಾಸ್ತ್ರಿತನದಿಂದಲೋ ಮಂಕುತಿಮ್ಮ
JA§ PÀUÀÎzÀ £ÀÄrAiÀÄ£ÀÄß £É£À¦¹PÉƼÀÄîvÀÛ
+
ಎಂಬ ಕಗ್ಗದ ನುಡಿಯನ್ನು ನೆನಪಿಸಿಕೊಳ್ಳುತ್ತ
  
“§®èªÀgÀ MqÉ£Ál ¨É®èªÀ ªÉÄzÀÝAvÉ..” JA§ ¸ÀªÀðdÕ£À ªÀZÀ£ÀzÀAvÉ
+
“ಬಲ್ಲವರ ಒಡೆನಾಟ ಬೆಲ್ಲವ ಮೆದ್ದಂತೆ..” ಎಂಬ ಸರ್ವಜ್ಞನ ವಚನದಂತೆ
PÀ¼ÉzÀ £Á®ÄÌ ¢£ÀzÀ §°èzÀªÀgÀ MqÉ£ÁlzÀ°è MqɪÀÄÆrzÀ J¸ï.n.J¥sï. PÉÆÃAiÀÄgï£À ¢£ÁAPÀ 18-07-2014 gÀÀ £Á®Ì£Éà ¢£ÀzÀ PÁAiÀÄðUÁgÀzÀ ªÀgÀ¢AiÀÄÄß £Á£ÀÄ £ÁUÀtÚ ±ÁºÁ¨ÁzÀ ¸ÀºÀ²PÀëPÀgÀÄ ¸ÀgÀPÁj ¥ËæqsÀ±Á¯É ªÀÄzÀÝgÀQ vÁ. ±ÀºÁ¥ÀÆgÀ f.AiÀiÁzÀVgÀ ªÀÄAr¸ÀÄwÛzÉÝ£É.
+
ಕಳೆದ ನಾಲ್ಕು ದಿನದ ಬಲ್ಲಿದವರ ಒಡೆನಾಟದಲ್ಲಿ ಒಡೆಮೂಡಿದ ಎಸ್.ಟಿ.ಎಫ್. ಕೋಯರ್‍ನ ದಿನಾಂಕ 18-07-2014 ರÀ ನಾಲ್ಕನೇ ದಿನದ ಕಾರ್ಯಗಾರದ ವರದಿಯ್ನು ನಾನು ನಾಗಣ್ಣ ಶಾಹಾಬಾದ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ.ಯಾದಗಿರ ಮಂಡಿಸುತ್ತಿದ್ದೆನೆ.
¢£ÀzÀ ¨É¼ÀV£À CªÀ¢ü JA¢£ÀAvÉ 9.30 PÉÌ J¯Áè ¸ÀA¥À£ÀÆä® ªÀåQÛUÀ¼ÀÄ ºÁUÀÆ ²©gÁyðUÀ¼À ¸ÀPÁ°PÀ ºÁdgÁwAiÉÆA¢UÉ ¥ÁægÀA¨sÀªÁ¬ÄvÀÄ.
+
ದಿನದ ಬೆಳಗಿನ ಅವಧಿ ಎಂದಿನಂತೆ 9.30 ಕ್ಕೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳ ಸಕಾಲಿಕ ಹಾಜರಾತಿಯೊಂದಿಗೆ ಪ್ರಾರಂಭವಾಯಿತು.
  9.30 jAzÀ 11 gÀªÀgÀUÉ KOER ¸ÀA¥À£ÀÆ䮪À£ÀÄß ¸ÀA¥Á¢¸ÀĪÀ PÁAiÀÄð dgÀÄVvÀÄ.
+
  9.30 ರಿಂದ 11 ರವರಗೆ ಏಔಇಖ ಸಂಪನ್ಮೂಲವನ್ನು ಸಂಪಾದಿಸುವ ಕಾರ್ಯ ಜರುಗಿತು.
¥ÀƪÀð ¤UÀ¢üvÀ PÁAiÀÄð ºÀAaPÉAiÀÄAvÉ vÀAqÀªÁgÀÄ J£ï.¹.Dgï.n ªÀÄvÀÄÛ gÁdå ¥ÀoÀåªÀ¸ÀÄÛ«£À vË®¤PÀ CA±ÀUÀ¼À «µÀAiÀÄ ªÀÄAqÀ£É ªÀiÁrzÀgÀÄ
+
ಪೂರ್ವ ನಿಗಧಿತ ಕಾರ್ಯ ಹಂಚಿಕೆಯಂತೆ ತಂಡವಾರು ಎನ್.ಸಿ.ಆರ್.ಟಿ ಮತ್ತು ರಾಜ್ಯ ಪಠ್ಯವಸ್ತುವಿನ ತೌಲನಿಕ ಅಂಶಗಳ ವಿಷಯ ಮಂಡನೆ ಮಾಡಿದರು
  
ªÉÆzÀ®£Éà vÀAqÀ - ¥Áæ£Àì PÁAw CzsÁåAiÀĪÀ£ÀÄß
+
ಮೊದಲನೇ ತಂಡ - ಪ್ರಾನ್ಸ ಕಾಂತಿ ಅಧ್ಯಾಯವನ್ನು
©üêÀĸÉãÀ eÉÆïÁ¥ÀÆgÉ vÀAqÀzÀªÀgÀÄ «µÀAiÀÄ ªÀÄAqÀ£É ªÀiÁrzÀgÀÄ.
+
ಭೀಮಸೇನ ಜೋಲಾಪೂರೆ ತಂಡದವರು ವಿಷಯ ಮಂಡನೆ ಮಾಡಿದರು.
  
JgÀqÀ£Éà vÀAqÀzÀ ªÀw¬ÄAzÀ §¸ÀªÀgÁd £ÁAiÀiïÌ ªÀÄvÀÄÛ ¸ÀÄAzÀgÉñÀªÀÄÆwð, ¥ÉæêÀÄ£ÀUËqÀ EªÀgÀÄUÀ¼ÀÄ “ºÀUÀ®Ä UÀ£À¸ÀÄ” ¥ÀĸÀÛPÀzÀ°è£À ±ÉÊPÀëtÂPÀ aAvÉ£ÉUÀ¼À£ÀÄß ªÀÄvÀÄÛ ªÀiË®åUÀ¼À£ÀÄß ¥Àæ¸ÀÄÛvÀ ¥Àr¹zÀgÀÄ.
+
ಎರಡನೇ ತಂಡದ ವತಿಯಿಂದ ಬಸವರಾಜ ನಾಯ್ಕ್ ಮತ್ತು ಸುಂದರೇಶಮೂರ್ತಿ, ಪ್ರೇಮನಗೌಡ ಇವರುಗಳು “ಹಗಲು ಗನಸು” ಪುಸ್ತಕದಲ್ಲಿನ ಶೈಕ್ಷಣಿಕ ಚಿಂತೆನೆಗಳನ್ನು ಮತ್ತು ಮೌಲ್ಯಗಳನ್ನು ಪ್ರಸ್ತುತ ಪಡಿಸಿದರು.
  
ªÀÄÆgÀ£Éà vÀAqÀzÀ ªÀw¬ÄAzÀ ©üêÀÄ¥Àà ¸ÁªÀ¼ÀV, ¸ÀwñÀ ªÀÄvÀÄÛ «£ÀAiÀÄPÀĪÀiÁgÀ £ÁAiÀiïÌ gÀªÀgÀÄUÀ¼ÀÄ CxÀð±Á¸ÀÛçzÀ ¨sÁvÀgÀzÀ DyðPÀ ªÀåªÀ¸ÉÜAiÀÄ ªÀ®AiÀÄUÀ¼ÀÄ «µÀAiÀÄ PÀÄjvÀÄ vÀªÀÄä «ZÁgÀUÀ¼À£ÀÄß ªÀÄAr¹zÀgÀÄ.
+
ಮೂರನೇ ತಂಡದ ವತಿಯಿಂದ ಭೀಮಪ್ಪ ಸಾವಳಗಿ, ಸತೀಶ ಮತ್ತು ವಿನಯಕುಮಾರ ನಾಯ್ಕ್ ರವರುಗಳು ಅರ್ಥಶಾಸ್ತ್ರದ ಭಾತರದ ಆರ್ಥಿಕ ವ್ಯವಸ್ಥೆಯ ವಲಯಗಳು ವಿಷಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
  
£Á®Ì£Éà vÀAqÀzÀ ªÀw¬ÄAzÀ dAiÀIJæà ªÉÄqÀA , gÁzsÁ PÀÄ®ÌtÂð ªÉÄÃqÀA , zsÁ£ÀªÀÄä ªÉÄqÀA ¸ËªÀÄå ªÉÄÃqÀA EªÀgÀÄUÀ¼ÀÄ J£ï.¹.J¥sï ¥ÉÆÃf¹AiÀÄ£ï ¥ÉÃ¥ÀgÀ CA±ÀUÀ¼À£ÀÄß PÀÄjvÀÄ «¸ÀÛøvÀªÁV vÀªÀÄä «ZÁgÀUÀ¼À£ÀÄß ªÀÄAr¹zÀgÀÄ.  
+
ನಾಲ್ಕನೇ ತಂಡದ ವತಿಯಿಂದ ಜಯಶ್ರೀ ಮೆಡಂ , ರಾಧಾ ಕುಲ್ಕರ್ಣಿ ಮೇಡಂ , ಧಾನಮ್ಮ ಮೆಡಂ ಸೌಮ್ಯ ಮೇಡಂ ಇವರುಗಳು ಎನ್.ಸಿ.ಎಫ್ ಪೋಜಿಸಿಯನ್ ಪೇಪರ ಅಂಶಗಳನ್ನು ಕುರಿತು ವಿಸ್ತøತವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.  
  
F ¸ÀªÀÄAiÀÄzÀ°è £ÀªÀÄUÉ ¥ÉæÃgÀPÀgÀÄ ªÀiÁUÀðzÀ±ÀðPÀgÀÄ DzÀ UÀÄgÀÄ ¸Àgï, gÁzsÁ ªÉÄqÀA ºÁUÀÆ vÁAwæPÀ ¸ÀºÁAiÀÄPÀgÁV gÁPÉñÀ ¸Àgï EªÀgÀÄUÀ¼ÀÄ vÀªÀÄä CªÀÄÆ®å ¸À®ºÉ ºÁUÀÆ ªÀiÁUÀðzÀ±Àð£À¤ÃrzÀgÀÄ
+
ಈ ಸಮಯದಲ್ಲಿ ನಮಗೆ ಪ್ರೇರಕರು ಮಾರ್ಗದರ್ಶಕರು ಆದ ಗುರು ಸರ್, ರಾಧಾ ಮೆಡಂ ಹಾಗೂ ತಾಂತ್ರಿಕ ಸಹಾಯಕರಾಗಿ ರಾಕೇಶ ಸರ್ ಇವರುಗಳು ತಮ್ಮ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನನೀಡಿದರು
ZÁºÀzÀ «gÁªÀÄzÀ £ÀAvÀgÀ UÀÄgÀÄ ¸ÀgïgÀªÀgÀÄ PÉÆÃAiÀÄgï ¸ÀA¥À£ÀÆä® ¸ÀA¥ÁzsÀ£ÉAiÀÄ°è ¥ÀæªÀÄÄR CA±ÀUÀ¼À£ÀÄß w½¹zÀgÀÄ
+
ಚಾಹದ ವಿರಾಮದ ನಂತರ ಗುರು ಸರ್‍ರವರು ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ಪ್ರಮುಖ ಅಂಶಗಳನ್ನು ತಿಳಿಸಿದರು
£ÀAvÀgÀ ¸ÀªÀÄAiÀÄ 1.30 gÀÄaPÀmÁÖzÀ HlªÀ£ÀÄß ¸À«zÉêÀÅ
+
ನಂತರ ಸಮಯ 1.30 ರುಚಿಕಟ್ಟಾದ ಊಟವನ್ನು ಸವಿದೇವು
  
2 UÀAmɬÄAzÀ 6UÀAmÉAiÀĪÀgÉUÉ PÁAiÀiÁðUÁgÀzÀ°è PÉÆÃAiÀÄgï ¸ÀA¥À£ÀÆä® ¸ÀA¥ÁzsÀ£ÉAiÀÄ°è vÉÆqÀVzɪÀÅ DUÀ gÁzsÁ ªÉÄÃqÀAgÀªÀgÀÄ £ÁªÀÅUÀ¼ÀÄ PÉüÀĪÀ ¸À¯ºÉUÀ½UÉ ¸Àé®àªÀÅ ¨ÉøÀgÀªÀiÁrPÉƼÀîzÉà £ÀªÀÄä vÀ¥ÀÄàUÀ¼À£ÀÄß wzÀÄÝvÁÛ ¸À®ºÉUÀ¼À£ÀÄß ¤ÃrzÀgÀÄ ªÀÄvÀÄÛ £Á¼É ¢£ÀzÀ ªÀÄ£ÉPÉ®¸ÀUÀ¼À£ÀÄß ºÀAaPɪÀiÁrzÀgÀÄ.
+
2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸ¯ಹೆಗಳಿಗೆ ಸ್ವಲ್ಪವು ಬೇಸರಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡಿದರು.
¥ÀĸÀÛPÀ¢zÉÆgÉvÀjªÀÅ
 
ªÀĸÀÛPÀ¢vÀ¼ÉzÀ ªÀÄtÂ
 
avÀÛzÉÆ¼ï ¨ÉüÀzÀjªÀÅ
 
vÀgÀÄ vÉƼÉzÀ ¥ÀĵÀà
 
ªÀ¸ÀÄÛ¸ÁPÁëvÁÌgÀ CAvÀjPÀëtÂAzÀ ±Á¹ÛçvÀ£À¢AzÀ¯ÉÆà ªÀÄAPÀÄwªÀÄä
 
JA§ PÀUÀÎzÀ £ÀÄrAiÀÄ£ÀÄß £É£À¦¹PÉƼÀÄîvÀÛ
 
 
 
“§®èªÀgÀ MqÉ£Ál ¨É®èªÀ ªÉÄzÀÝAvÉ..” JA§ ¸ÀªÀðdÕ£À ªÀZÀ£ÀzÀAvÉ
 
PÀ¼ÉzÀ £Á®ÄÌ ¢£ÀzÀ §°èzÀªÀgÀ MqÉ£ÁlzÀ°è MqɪÀÄÆrzÀ J¸ï.n.J¥sï. PÉÆÃAiÀÄgï£À ¢£ÁAPÀ 18-07-2014 gÀÀ £Á®Ì£Éà ¢£ÀzÀ PÁAiÀÄðUÁgÀzÀ ªÀgÀ¢AiÀÄÄß £Á£ÀÄ £ÁUÀtÚ ±ÁºÁ¨ÁzÀ ¸ÀºÀ²PÀëPÀgÀÄ ¸ÀgÀPÁj ¥ËæqsÀ±Á¯É ªÀÄzÀÝgÀQ vÁ. ±ÀºÁ¥ÀÆgÀ f.AiÀiÁzÀVgÀ ªÀÄAr¸ÀÄwÛzÉÝ£É.
 
¢£ÀzÀ ¨É¼ÀV£À CªÀ¢ü JA¢£ÀAvÉ 9.30 PÉÌ J¯Áè ¸ÀA¥À£ÀÆä® ªÀåQÛUÀ¼ÀÄ ºÁUÀÆ ²©gÁyðUÀ¼À ¸ÀPÁ°PÀ ºÁdgÁwAiÉÆA¢UÉ ¥ÁægÀA¨sÀªÁ¬ÄvÀÄ.
 
9.30 jAzÀ 11 gÀªÀgÀUÉ KOER ¸ÀA¥À£ÀÆ䮪À£ÀÄß ¸ÀA¥Á¢¸ÀĪÀ PÁAiÀÄð dgÀÄVvÀÄ.
 
¥ÀƪÀð ¤UÀ¢üvÀ PÁAiÀÄð ºÀAaPÉAiÀÄAvÉ vÀAqÀªÁgÀÄ J£ï.¹.Dgï.n ªÀÄvÀÄÛ gÁdå ¥ÀoÀåªÀ¸ÀÄÛ«£À vË®¤PÀ CA±ÀUÀ¼À «µÀAiÀÄ ªÀÄAqÀ£É ªÀiÁrzÀgÀÄ
 
 
 
ªÉÆzÀ®£Éà vÀAqÀ - ¥Áæ£Àì PÁAw CzsÁåAiÀĪÀ£ÀÄß
 
©üêÀĸÉãÀ eÉÆïÁ¥ÀÆgÉ vÀAqÀzÀªÀgÀÄ «µÀAiÀÄ ªÀÄAqÀ£É ªÀiÁrzÀgÀÄ.
 
 
 
JgÀqÀ£Éà vÀAqÀzÀ ªÀw¬ÄAzÀ §¸ÀªÀgÁd £ÁAiÀiïÌ ªÀÄvÀÄÛ ¸ÀÄAzÀgÉñÀªÀÄÆwð, ¥ÉæêÀÄ£ÀUËqÀ EªÀgÀÄUÀ¼ÀÄ “ºÀUÀ®Ä UÀ£À¸ÀÄ” ¥ÀĸÀÛPÀzÀ°è£À ±ÉÊPÀëtÂPÀ aAvÉ£ÉUÀ¼À£ÀÄß ªÀÄvÀÄÛ ªÀiË®åUÀ¼À£ÀÄß ¥Àæ¸ÀÄÛvÀ ¥Àr¹zÀgÀÄ.
 
 
 
ªÀÄÆgÀ£Éà vÀAqÀzÀ ªÀw¬ÄAzÀ ©üêÀÄ¥Àà ¸ÁªÀ¼ÀV, ¸ÀwñÀ  ªÀÄvÀÄÛ «£ÀAiÀÄPÀĪÀiÁgÀ £ÁAiÀiïÌ gÀªÀgÀÄUÀ¼ÀÄ CxÀð±Á¸ÀÛçzÀ ¨sÁvÀgÀzÀ DyðPÀ ªÀåªÀ¸ÉÜAiÀÄ ªÀ®AiÀÄUÀ¼ÀÄ  «µÀAiÀÄ PÀÄjvÀÄ vÀªÀÄä «ZÁgÀUÀ¼À£ÀÄß ªÀÄAr¹zÀgÀÄ.
 
 
 
£Á®Ì£Éà vÀAqÀzÀ ªÀw¬ÄAzÀ dAiÀIJæà ªÉÄqÀA , gÁzsÁ PÀÄ®ÌtÂð ªÉÄÃqÀA , zsÁ£ÀªÀÄä ªÉÄqÀA ¸ËªÀÄå ªÉÄÃqÀA EªÀgÀÄUÀ¼ÀÄ J£ï.¹.J¥sï ¥ÉÆÃf¹AiÀÄ£ï ¥ÉÃ¥ÀgÀ CA±ÀUÀ¼À£ÀÄß PÀÄjvÀÄ «¸ÀÛøvÀªÁV vÀªÀÄä «ZÁgÀUÀ¼À£ÀÄß ªÀÄAr¹zÀgÀÄ.
 
 
 
F ¸ÀªÀÄAiÀÄzÀ°è £ÀªÀÄUÉ ¥ÉæÃgÀPÀgÀÄ ªÀiÁUÀðzÀ±ÀðPÀgÀÄ DzÀ UÀÄgÀÄ ¸Àgï, gÁzsÁ ªÉÄqÀA ºÁUÀÆ vÁAwæPÀ ¸ÀºÁAiÀÄPÀgÁV gÁPÉñÀ ¸Àgï EªÀgÀÄUÀ¼ÀÄ vÀªÀÄä CªÀÄÆ®å ¸À®ºÉ ºÁUÀÆ ªÀiÁUÀðzÀ±Àð£À¤ÃrzÀgÀÄ
 
ZÁºÀzÀ «gÁªÀÄzÀ £ÀAvÀgÀ UÀÄgÀÄ ¸ÀgïgÀªÀgÀÄ PÉÆÃAiÀÄgï ¸ÀA¥À£ÀÆä® ¸ÀA¥ÁzsÀ£ÉAiÀÄ°è ¥ÀæªÀÄÄR CA±ÀUÀ¼À£ÀÄß w½¹zÀgÀÄ
 
£ÀAvÀgÀ ¸ÀªÀÄAiÀÄ 1.30 gÀÄaPÀmÁÖzÀ HlªÀ£ÀÄß ¸À«zÉêÀÅ
 
 
 
2 UÀAmɬÄAzÀ 6UÀAmÉAiÀĪÀgÉUÉ PÁAiÀiÁðUÁgÀzÀ°è PÉÆÃAiÀÄgï ¸ÀA¥À£ÀÆä® ¸ÀA¥ÁzsÀ£ÉAiÀÄ°è vÉÆqÀVzɪÀÅ DUÀ gÁzsÁ ªÉÄÃqÀAgÀªÀgÀÄ £ÁªÀÅUÀ¼ÀÄ PÉüÀĪÀ ¸À¯ºÉUÀ½UÉ ¸Àé®àªÀÅ ¨ÉøÀgÀªÀiÁrPÉƼÀîzÉà £ÀªÀÄä vÀ¥ÀÄàUÀ¼À£ÀÄß wzÀÄÝvÁÛ ¸À®ºÉUÀ¼À£ÀÄß ¤ÃrzÀgÀÄ ªÀÄvÀÄÛ £Á¼É ¢£ÀzÀ ªÀÄ£ÉPÉ®¸ÀUÀ¼À£ÀÄß ºÀAaPɪÀiÁrzÀgÀÄ.
 

೦೪:೪೧, ೧೯ ಜುಲೈ ೨೦೧೪ ನಂತೆ ಪರಿಷ್ಕರಣೆ

“ಮತ್ತಿಗೆಟ್ಟು ಅನ್ಯರ ಹೊಗಳದಂತೆ | ದೃತಿಗೆಟ್ಟು ಅನ್ಯರ ಬೇಡದಂತೆ || ಎನ್ನನ್ನು ಪ್ರತಿಪಾದಿಸು ಕೂಡಲಸಂಗಮದೇವ || ಎಂಬ ಶರಣೋಕ್ತಿಯನ್ನು ನೆನಪಿಸಿಕೊಳ್ಳುತ್ತ ...”

ಪುಸ್ತಕದಿದೊರೆತರಿವು ಮಸ್ತಕದಿತಳೆದ ಮಣಿ ಚಿತ್ತದೊಳ್ ಬೇಳದರಿವು ತರು ತೊಳೆದ ಪುಷ್ಪ ವಸ್ತುಸಾಕ್ಷಾತ್ಕಾರ ಅಂತರಿಕ್ಷಣಿಂದ ಶಾಸ್ತ್ರಿತನದಿಂದಲೋ ಮಂಕುತಿಮ್ಮ ಎಂಬ ಕಗ್ಗದ ನುಡಿಯನ್ನು ನೆನಪಿಸಿಕೊಳ್ಳುತ್ತ

“ಬಲ್ಲವರ ಒಡೆನಾಟ ಬೆಲ್ಲವ ಮೆದ್ದಂತೆ..” ಎಂಬ ಸರ್ವಜ್ಞನ ವಚನದಂತೆ ಕಳೆದ ನಾಲ್ಕು ದಿನದ ಬಲ್ಲಿದವರ ಒಡೆನಾಟದಲ್ಲಿ ಒಡೆಮೂಡಿದ ಎಸ್.ಟಿ.ಎಫ್. ಕೋಯರ್‍ನ ದಿನಾಂಕ 18-07-2014 ರÀ ನಾಲ್ಕನೇ ದಿನದ ಕಾರ್ಯಗಾರದ ವರದಿಯ್ನು ನಾನು ನಾಗಣ್ಣ ಶಾಹಾಬಾದ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ.ಯಾದಗಿರ ಮಂಡಿಸುತ್ತಿದ್ದೆನೆ. ದಿನದ ಬೆಳಗಿನ ಅವಧಿ ಎಂದಿನಂತೆ 9.30 ಕ್ಕೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳ ಸಕಾಲಿಕ ಹಾಜರಾತಿಯೊಂದಿಗೆ ಪ್ರಾರಂಭವಾಯಿತು.

9.30 ರಿಂದ 11 ರವರಗೆ ಏಔಇಖ ಸಂಪನ್ಮೂಲವನ್ನು ಸಂಪಾದಿಸುವ ಕಾರ್ಯ ಜರುಗಿತು.

ಪೂರ್ವ ನಿಗಧಿತ ಕಾರ್ಯ ಹಂಚಿಕೆಯಂತೆ ತಂಡವಾರು ಎನ್.ಸಿ.ಆರ್.ಟಿ ಮತ್ತು ರಾಜ್ಯ ಪಠ್ಯವಸ್ತುವಿನ ತೌಲನಿಕ ಅಂಶಗಳ ವಿಷಯ ಮಂಡನೆ ಮಾಡಿದರು

ಮೊದಲನೇ ತಂಡ - ಪ್ರಾನ್ಸ ಕಾಂತಿ ಅಧ್ಯಾಯವನ್ನು ಭೀಮಸೇನ ಜೋಲಾಪೂರೆ ತಂಡದವರು ವಿಷಯ ಮಂಡನೆ ಮಾಡಿದರು.

ಎರಡನೇ ತಂಡದ ವತಿಯಿಂದ ಬಸವರಾಜ ನಾಯ್ಕ್ ಮತ್ತು ಸುಂದರೇಶಮೂರ್ತಿ, ಪ್ರೇಮನಗೌಡ ಇವರುಗಳು “ಹಗಲು ಗನಸು” ಪುಸ್ತಕದಲ್ಲಿನ ಶೈಕ್ಷಣಿಕ ಚಿಂತೆನೆಗಳನ್ನು ಮತ್ತು ಮೌಲ್ಯಗಳನ್ನು ಪ್ರಸ್ತುತ ಪಡಿಸಿದರು.

ಮೂರನೇ ತಂಡದ ವತಿಯಿಂದ ಭೀಮಪ್ಪ ಸಾವಳಗಿ, ಸತೀಶ ಮತ್ತು ವಿನಯಕುಮಾರ ನಾಯ್ಕ್ ರವರುಗಳು ಅರ್ಥಶಾಸ್ತ್ರದ ಭಾತರದ ಆರ್ಥಿಕ ವ್ಯವಸ್ಥೆಯ ವಲಯಗಳು ವಿಷಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ನಾಲ್ಕನೇ ತಂಡದ ವತಿಯಿಂದ ಜಯಶ್ರೀ ಮೆಡಂ , ರಾಧಾ ಕುಲ್ಕರ್ಣಿ ಮೇಡಂ , ಧಾನಮ್ಮ ಮೆಡಂ ಸೌಮ್ಯ ಮೇಡಂ ಇವರುಗಳು ಎನ್.ಸಿ.ಎಫ್ ಪೋಜಿಸಿಯನ್ ಪೇಪರ ಅಂಶಗಳನ್ನು ಕುರಿತು ವಿಸ್ತøತವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.

ಈ ಸಮಯದಲ್ಲಿ ನಮಗೆ ಪ್ರೇರಕರು ಮಾರ್ಗದರ್ಶಕರು ಆದ ಗುರು ಸರ್, ರಾಧಾ ಮೆಡಂ ಹಾಗೂ ತಾಂತ್ರಿಕ ಸಹಾಯಕರಾಗಿ ರಾಕೇಶ ಸರ್ ಇವರುಗಳು ತಮ್ಮ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನನೀಡಿದರು ಚಾಹದ ವಿರಾಮದ ನಂತರ ಗುರು ಸರ್‍ರವರು ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ಪ್ರಮುಖ ಅಂಶಗಳನ್ನು ತಿಳಿಸಿದರು ನಂತರ ಸಮಯ 1.30 ರುಚಿಕಟ್ಟಾದ ಊಟವನ್ನು ಸವಿದೇವು

2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸ¯ಹೆಗಳಿಗೆ ಸ್ವಲ್ಪವು ಬೇಸರಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡಿದರು.