ಭಾರತದ ಮತ ಪ್ರವರ್ತಕರು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Sudarkaru1.mm

ಪಠ್ಯಪುಸ್ತಕ

ಒಂಭತ್ತನೇ ತರಗತಿ ಹೊಸ ಮತ್ತು ಹಳೆಯ ಪುಸ್ತಕಗಳು. ಕರ್ನಾಟಕ ಸರ್ಕಾರ ೯ ನೇತರಗತಿಗೆ ನಿಗದಿ ಪಡಿಸಲಾದ ಭಾರತದ ಮತ ಸು ಧಾರಕರು ಈ ವಿಷಯದಲ್ಲಿನ ಪಠ್ಯಪುಸ್ತಕ ಮಾಹಿತಿಯು ಪ್ರಮುಖ ಮತ ಸುಧಾರಕರುಗಳಾದ ಶಂಕರಾಚಾರ್ಯರು, ರಾಮಾನು ಜಾಚಾರ್ಯರು,ಮದ್ವಾಚಾರ್ಯರು, ಮತ್ತು ಬಸವೇಶ್ವರರುಗಳ ಬಾಲ್ಯ,ನಂತರದ ಜೀವನ,ಸಿದ್ದಾಂತಗಳು,ಬೋಧನೆಗಳು,ಸ್ಥಾಪಿಸಿದ ಮಠಗಳ ಮಾಹಿತಿಗಳನ್ನು ಒಳಗೊಂಡಿದ್ದು ಅಂದಿನ ಸಾಮಾಜಿಕ,ಧಾರ್ಮಿಕ,ಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುತ್ತದೆ.

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

=ಭಾರತದ ಮತಪ್ರವ೯ತಕರು ಕುರಿತು ತಿಳಿಯಲು ಇಲ್ಲಿ ಕ್ಲಿಕಿಸಿರಿ =File:ಮತಪ್ರವ೯ತಕರು.odt

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ವಿವಿಧ ಜಾತಿ ವ್ಯವಸ್ಥೆಯ ಬಗ್ಗೆ ತಿಳಿಯಲು ಈ ಲಿಂಕನ್ನುಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

ಕರ್ನಾಟಕದ ಇತಿಹಾಸ-ಪಾಲಾಕ್ಷ

ಕರ್ನಾಟಕಇತಿಹಾಸ–ಡಿ.ಟಿ.ಜ್ಯೋಶಿ,ವಿದ್ಯಾನಿಧಿ ಪ್ರಕಾಶನ,ಗದಗ

ಕರ್ನಾಟಕ ಇತಿಹಾಸ ಸಮೀಕ್ಷೆ-ಸುಧಾಕರ್.ಸಿ ಪಿ ಇನ್ನೋವೇಶನ್ಸ.ಬೆಂಗಳೂರು.

ಬೋಧನೆಯ ರೂಪರೇಶಗಳು

ಭಾರತದ ಮತ ಪ್ರವರ್ತಕರು ಗಳ ಪರಿಚಯವನ್ನು ವಿಧ್ಯಾರ್ಥಿಗಳಿಗೆ ಮಾಡಿಕೊಡುವುದರ ಜೊತೆಗೆ ಅವರಜೀವನ ಸಾಧನೆಗಳು ಮತ್ತು ಪ್ರಸ್ತುತ ಅವರ ತತ್ವಗಳ ಅವಶ್ಯಕತೆ ತಿಳಿಸುವುದು ಹಾಗೂ ಈ ಸುಧಾರಕರ ಆಗಮನಕ್ಕಿಂತ ಮುoಚೆ ಭಾರತದಲ್ಲಿದ್ದ ಸ್ಥಿತಿಗತಿಗಳ ಬಗ್ಗೆ ಚರ್ಚಿಸು ವುದು.

ಪ್ರಮುಖ ಪರಿಕಲ್ಪನೆಗಳು#1

ಈ ಮತ ಸುಧಾರಕರ ಆಗಮನಕ್ಕೆ ಮುoಚೆ ದಕ್ಷಿಣ ಭಾರತದಲ್ಲಿದ್ದ ಸ್ಥಿತಿಗತಿಗಳು.

ಕಲಿಕೆಯ ಉದ್ದೇಶಗಳು

  1. ಒಂಭತ್ತನೇ ಶತಮಾನದಲ್ಲಿ ಭಾರತದಲ್ಲಿದ್ದ ಆನೇಕ ಜಾತಿಗಳು ಸಂಪ್ರದಾಯಗಳ ಬಗ್ಗೆ ತಿಳಿಯುವರು.
  1. ಸನಾತನ ಧರ್ಮಗಳನ್ನು ಸುಧಾರಕರು ವ್ಯಾಖ್ಯಾನಿಸಿರುವ ದೃಷ್ಟಿಕೋನಗಳ ಬಗ್ಗೆ ತಿಳಿಯುವರು.
  1. ಈ ಸುಧಾರಕರುಗಳಿಂದ ಉಂಟಾದ ವೈಚಾರಿಕ ಆಂದೋಳನ ಕುರಿತು ಚರ್ಚೆ ನಡೆಸುವರು.

ಶಿಕ್ಷಕರ ಟಿಪ್ಪಣಿ

ಒಂಭತ್ತನಶತಮಾನದ ಹಿಂದಿನಿಂದಲೂ ಭಾರತದಲ್ಲಿ ಅನೇಕ ಸಂಪ್ರದಾಯಗಳೂ ಮೂಢನಂಬಿಕೆಗಳೂ ಆಚರಣೆಯಲ್ಲಿದ್ದು ಜನಸಮುದಾಯ ಇವುಗಳ ಅಂದಾನುಕರಣೆಯಲ್ಲಿ ತೊಡಗಿದ್ದರು. ಹಾಗೂ ಅನೇಕ ಜಾತಿಗಳಿದ್ದು ಜನಸಾಮಾನ್ಯರ ನಡುವೆ ಅಂತರವನ್ನು ಸೃಷ್ಟಿಸಿ ಸಾಮರಸ್ಯ ಬಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದವು.ಇಂತಹ ಸಂರ್ಭದಲ್ಲಿ ಬದುಕಿದ್ದ ಧರ್ಮಸುಧಾರಕರಾದ ಶಂಕರಾಚಾರ್ಯರು,ರಾಮಾನುಜಾಚಾರ್ಯರು,ಮದ್ವಾಚಾರ್ಯರು ಮತ್ತು ಬಸವೇಶ್ವರರು,ಧಾರ್ಮಿಕ ಸುಧಾರಣೆಗಳನ್ನು ಪ್ರಚಾರಪಡಿಸಿ ವೈಚಾರಿಕ ಚಳುವಳಿಗೆ ಕಾರಣಕರ್ತರಾದರು.

===ಚಟುವಟಿಕೆಗಳು ===#1ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಣೆ

ತಮ್ಮಹಳ್ಳಿಗಳಲ್ಲಿರುವ ವಿವಿದ ಜಾತಿ ಪಂಗಡಗನ್ನು ಕುರಿತು ಮಾಹಿತಿ ಸಂಗ್ರಹಿಸುವುದು.

  • ಅಂದಾಜು ಸಮಯ:ಒಂದು ಅವಧಿ (೪೦ ನಿಮಿಷಗಳು)
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೇಪರ್ ಪೆನ್ನು,ಮಾಹಿತಿ ಕ್ರೂಢೀಕರಣ ಪಟ್ಟಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಲ್ಲಿರುವ ಮನೆಗಳಿಗೆ ಭೇಟಿ ನೀಡಿ ಬೇಕಾಗಿರುವ ಮಾಹಿತಿಯನ್ನು ಯಾರಿಗೂ ತೊಂದರೆಯಾಗದಂತೆ ಸಂಗ್ರಹಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ - ಮಾಹಿತಿ ಸಂಗ್ರಹಣೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಜಾತಿಪದ್ದತಿಬೆಳೆದು ಬಂದ ಬಗೆ ಹೇಗೆ?ಜಾತಿಪದ್ದತಿಯಿಂದಾಗುತ್ತಿರುವದುಷ್ಪರಿಣಾಮಗಳನ್ನು ಕುರಿತು ಚರ್ಚಿಸಿ.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

೧ ಜಾತಿವ್ಯವಸ್ಥೆ ಭಾರತದಲ್ಲಿ ಬೆಳೆದು ಬಂದ ರೀತಿ ತಿಳಿಸಿ. ೨ ಭಾರತದಲ್ಲಿರುವ ಪ್ರಮುಖ ಜಾತಿಗಳಾವುವು? ೩ ಜಾತಿವ್ಯವಸ್ಥೆ ನಿವಾರಣಾಕ್ರಮಗಳಾವುವು?

===ಚಟುವಟಿಕೆಗಳು #===2ಚರ್ಚಾವಿಧಾನ

ಮತಪ್ರವರ್ತಕರ ಆಂದೊಲನಕ್ಕೆ ಕಾರಣವಾದ ಅಂಶಗಳನ್ನು ಕುರಿತು ಚರ್ಚೆ

  • ಅಂದಾಜು ಸಮಯ - ೪೦ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ - ಚರ್ಚಾವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಧಾರ್ಮಿಕ ಸುಧಾರಕರುಗಳನ್ನು ಹೆಸರಿಸಿ.
  2. ಧಾರ್ಮಿಕ ಸುಧಾರಕರ ಏಳಿಗೆಗೆ ಕಾರಣಗಳನ್ನು ಪಟ್ಟಿಮಾಡಿ.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ನಿಮ್ಮಹಳ್ಳಿಗಳಲ್ಲಿ ಆಚರಣೆಯಲ್ಲಿರುವ ಕಂದಾಚಾರ ರೂಢಿ ಸಂಪ್ರದಾಯಗಳನ್ನು ಕುರಿತು ಮಾಹಿತಿ ಸಂಗ್ರಹಿಸಿ.

ಸಮುದಾಯ ಆಧಾರಿತ ಯೋಜನೆಗಳು

ಕರ್ನಾಟಕ ಸರ್ಕಾರ ಜಾರಿಗೆತರಲು ಉದ್ದೇಶಿಸಿರುವ ಮೂಡನಂಬಿಕೆ ತಡೆಗಟ್ಟುವ ಶಾಸನ ಕುರಿತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಮುದಾಯದ ಪಾತ್ರ.

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ