"ಮರಳಿ ಮನೆಗೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೮ intermediate revisions by ೨ users not shown)
೮೩ ನೇ ಸಾಲು: ೮೩ ನೇ ಸಾಲು:
  
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=
[[File:Buddha in Sarnath Museum (Dhammajak Mutra).jpg|ಸಾರಾನಾಥದ ಸಂಗ್ರಹಾಲಯದಲ್ಲಿನ ಬುದ್ದ]]
+
[[File:Buddha in Sarnath Museum (Dhammajak Mutra).jpg|thumb|right|200px|ಸಾರಾನಾಥದ ಸಂಗ್ರಹಾಲಯದಲ್ಲಿನ ಬುದ್ದ]]
 +
[[File:Budha Point.jpg|thumb|right|200px|ಬುದ್ದನ ಪುತ್ಥಳಿ]]
 +
[[File:The head of Budha in dambulla.jpg|thumb|right|200px|ಬುದ್ದನ ಶಿರ]]
 +
 
 
=ಸಾರಾಂಶ=
 
=ಸಾರಾಂಶ=
 
==ಪರಿಕಲ್ಪನೆ ೧==
 
==ಪರಿಕಲ್ಪನೆ ೧==
೧೧೨ ನೇ ಸಾಲು: ೧೧೫ ನೇ ಸಾಲು:
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
  
[[ವರ್ಗ:ಪದ್ಯ]]
+
[[ವರ್ಗ:ಮರಳಿ ಮನೆಗೆ]]
[[ವರ್ಗ:೯ನೇ ತರಗತಿ]]
 

೧೦:೧೭, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ಬಿಜಾಪುರ ಜಿಲ್ಲೆಯ ‘ಮುದ್ದೇ ಬಿಹಾಳ’ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.

ಕವನ ಸಂಕಲನಗಳು

  • ಮೂಕನಿಗೆ ಬಾಯಿ ಬಂದಾಗ – ೧೯೮೨
  • ಕಪ್ಪು ಕಾವ್ಯ – ೧೯೮೫
  • ಮೂರನೇ ಕಣ್ಣು – ೧೯೯೬
  • ನಾದ ನಿನಾದ – ೧೯೯೯
  • ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨
  • ಸಿಲಿಕಾನ್ ಸಿಟಿ ಮತ್ತು ಕೋಗಿಲೆ – ೨೦೦೩
  • ಚಂಡಾಲ ಸ್ವರ್ಗಾರೋಹಣಂ – ೨೦೦೩
  • ಆಯ್ದಕವಿತೆಗಳು – ೨೦೦೪
  • ವಿಶ್ವತೋಮುಖ – ೨೦೧೦
  • ಹೂ ಬಲುಭಾರ – ೨೦೧೦
  • ಸಹಸ್ರಾಕ್ಷಿ – ೨೦೧೨
  • ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨

ಕಥೆ

  • ಮುಗಿಯದ ಕಥೆಗಳು – ೨೦೦೦

ಕಾದಂಬರಿ

  • ಕಾರ್ಯ -೧೯೮೮

ನಾಟಕಗಳು

  • ಮಸ್ತಕಾಭಿಷೇಕ – ೧೯೮೪
  • ಸಮುದ್ರದೊಳಗಣ ಉಪ್ಪು – ೧೯೯೯

ಪ್ರವಾಸ ಕಥನ

  • ಚೀನಾದ ಧರಣಿಯಲ್ಲಿ – ೨೦೧೧

ಆತ್ಮ ಕಥನ

  • ಗೌರ್ಮೆಂಟ್ ಬ್ರಾಹ್ಮಣ (ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ) -೧೯೯೪

ಸಂಶೋಧನಾತ್ಮಕ ವಿಮರ್ಶೆಗಳು

  • ಕನ್ನಡ ಸಾಹಿತ್ಯ ಮತ್ತು ದಲಿತಯುಗ
  • ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ
  • ಸಾಂಸ್ಕೃತಿಕ ದಂಗೆ
  • ಬೆಂಕಿ ಬೆಳದಿಂಗಳು
  • ದಲಿತ ಸಾಹಿತ್ಯ ಪ್ರವೇಶಿಕೆ
  • ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ
  • ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು
  • ಭೀಮ ನಡೆಯಬೇಕು
  • ಸಾಹಿತ್ಯ ಸಾಕ್ಷಿ
  • ದಲಿತ ಸಾಹಿತ್ಯ ಪರ್ವ
  • ದಲಿತ ಸಾಹಿತ್ಯ
  • ಸಾಹಿತ್ಯ ಕಾರಣ
  • ದಲಿತ ಮಾರ್ಗ

ಜಾನಪದ ಕೃತಿಗಳು

  • ಆಣೀ ಪೀಣಿ -೧೯೮೨
  • ಜಾನಪದ ವ್ಯಾಸಂಗ -೧೯೮೫
  • ಜಾನಪದ ಶೋಧ – ೧೯೮೦
  • ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩
  • ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ – ೧೯೯೧
  • ಪುರಾಣ ಜಾನಪದ ಮತ್ತು ದೇಶಿವಾದ -೧೯೯೮ 

ಸಹಬರವಣಿಗೆ

  • ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧
  • ವಯಸ್ಕರ ಶಿಕ್ಷಣ ಕೃತಿ
  • ಜನಪದ ಆಟಗಳು -೧೯೯೩
  • ತಾಳಿಕೋಟೆ ದ್ಯಾಮವ್ವ – ೧೯೯೫

ಪಿಎಚ್.ಡಿ ಮಹಾಪ್ರಬಂಧ

  • ಜನಪದ ಆಟಗಳು

ಸಂಪಾದಿತ ಕೃತಿಗಳು

  • ನಾಲ್ಕು ದಲಿತೀಯ ಕಾದಂಬರಿಗಳು
  • ಅಂಬೇಡ್ಕರ್ ವಿಚಾರಧಾರೆ
  • ಅಂಬೇಡ್ಕರ್ ವಾದ-ಸಂವಾದ
  • ಗೋಮಾಳದಿಂದ ಗಂಗೋತ್ರಿಗೆ
  • ದಲಿತ ಸಾಹಿತ್ಯ ನೆಲೆ- ಹಿನ್ನೆಲೆ
  • ಕನ್ನಡ ಗ್ರಂಥೋದ್ಯಮ
  • ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ
  • ಜಾನಪದ ಮೂಲತತ್ವ್ತಗಳು
  • ಕಾದಂಬರಿಗಳ ವಿಮರ್ಶೆ
  • ಮಲೆಯ ಮಹದೇಶ್ವರ

ಸಹ ಸಂಪಾದನೆ

  • ಸಮಾವೇಶ
  • ಬೇವು ಬೆಲ್ಲ
  • ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ[ಬದಲಾಯಿಸಿ] ಕನ್ನಡ ವಿಶ್ವಕೋಶ ೧೪ ಸಂಪುಟಗಳು.

ಸಿ.ಡಿ.ರೂಪದಲ್ಲಿ

  • ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ)
  • ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ
  • ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ
  • ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು
  • ಕುವೆಂಪು ಕೃತಿ ವಿಮರ್ಶೆ

ಶಿಕ್ಷಕರಿಗೆ ಟಿಪ್ಪಣಿ


ಹೆಚ್ಚುವರಿ ಸಂಪನ್ಮೂಲ

ಸಾರಾನಾಥದ ಸಂಗ್ರಹಾಲಯದಲ್ಲಿನ ಬುದ್ದ
ಚಿತ್ರ:Budha Point.jpg
ಬುದ್ದನ ಪುತ್ಥಳಿ
ಬುದ್ದನ ಶಿರ

ಸಾರಾಂಶ

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ