"ಶಬರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೧ ನೇ ಸಾಲು: ೧೧ ನೇ ಸಾಲು:
 
#ಸಾಮಾಜಿಕ ಪ್ರಜ್ಞೆ,ದೇಶಪ್ರೇಮ,ಪೌರಾಣಿಕ ,ಸಾಮಾಜಿಕ ಧಾರ್ಮಿಕ ಮೌಲ್ಯಗಳನ್ನುಗುರ್ತಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿವಂತೆ ಮಾಡುವುದು.  
 
#ಸಾಮಾಜಿಕ ಪ್ರಜ್ಞೆ,ದೇಶಪ್ರೇಮ,ಪೌರಾಣಿಕ ,ಸಾಮಾಜಿಕ ಧಾರ್ಮಿಕ ಮೌಲ್ಯಗಳನ್ನುಗುರ್ತಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿವಂತೆ ಮಾಡುವುದು.  
 
#ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು.
 
#ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು.
 +
#ಭಾರತದ ಮಹಾಕಾವ್ಯಗಳ ಬಗ್ಗೆ ಅರಿವು ಮೂಡಿಸುವುದು.
 +
#ರಾಮಾಯಣ' ಕೃತಿಯ ಆಯ್ದ ಪಾತ್ರಗಳ ಪರಿಚಯ ಮಾಡಿಸುವುದು.
 +
#ಸೀತೆಯ ಅಗಲಿಕೆಯಿಂದ ದುಃಖಿತನಾದ ರಾಮನ ಪರಿತಾಪವನ್ನು ತಿಳಿಸುವುದು.
 +
#ರಾಮ ಲಕ್ಷ್ಮಣರ ಆಗಮನದಿಂದ ಸಂಭ್ರಮಗೊಂಡ ಶಬರಿಯ ಬಗ್ಗೆ ತಿಳಿಸುವುದು.
 +
#ಶಬರಿಯು ರಾಮಲಕ್ಷ್ಮಣರಿಗೆ ಮಾಡಿದ ಆತಿಥ್ಯೋಪಚಾರವನ್ನು ವರ್ಣಿಸುವುದು.
 +
#ಶಬರಿಯ ಆದರಾತಿಥ್ಯಕ್ಕೆ ಮನಸೋತ ರಾಮಲಕ್ಷ್ಮಣರ ಬಗ್ಗೆ ತಿಳಿಸುವುದು.
 +
#ಶಬರಿಯ ಮೋಕ್ಷ.
  
 
=ಕವಿ ಪರಿಚಯ =
 
=ಕವಿ ಪರಿಚಯ =

೦೩:೫೯, ೨೫ ಜನವರಿ ೨೦೧೬ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

<mm>Flash</mm>

ಹಿನ್ನೆಲೆ/ಸಂದರ್ಭ

ಭಾರತದ ಮಹಾಕಾವ್ಯ 'ರಾಮಾಯಣ'ದಿಂದ ಆರಿಸಿದ ಕಥಾಭಾಗ. ಮತಂಗಾಶ್ರಮದಲ್ಲಿದ್ದ ಶಬರಿಯು ರಾಮನಿಗಾಗಿ ಕಾಯುತ್ತಿರುತ್ತಾಳೆ. ದನು ಮಹರ್ಷಿಯ (ಕಬಂಧ ರಾಕ್ಷಸ) ಸೂಚನೆಯನುಸಾರ ಸೀತೆಯನ್ನರಸುತ್ತಾ ರಾಮ-ಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ರಾಮನಿಗಾಗಿ ಹಂಬಲುಗೊಂಡಿದ್ದ ಶಬರಿಯು ಸಂಭ್ರಮಗೊಂಡು ಆದರಾತೀಥ್ಯ ನೀಡುವ ಪ್ರಸಂಗವೇ ಪ್ರಸ್ತುತ ಗೀತನಾಟಕದ ಸಂದರ್ಭ.

ಕಲಿಕೋದ್ದೇಶಗಳು

  1. ವಿದ್ಯಾರ್ಥಿಗಳಲ್ಲಿ ಸಂಭಾಷಿಸುವ ,ಸ್ವಯಂ ಅಭಿವ್ಯಕ್ತಪಡಿಸುವ ,ಸಂದರ್ಭೋಚಿತವಾಗಿ ಪ್ರತಿಪಾದಿಸುವ ಗುಣ ಬೆಳೆಸುವುದು.
  2. ವಿದ್ಯಾರ್ಥಿಗಳಲ್ಲಿ ರಸಭಾವನೆಗಳ ಬೆಳವಣಿಗೆ,ಅಭಿನಯ ಕಲೆ ,ಪಾತ್ರಗಳಿಗೆ ಜೀವಂತಿಕೆ ತುಂಬುವ ಕಲೆಬೆಳೆಸುವುದು.
  3. ವಿದ್ಯಾರ್ಥಿಗಳ ಕಲಿಕೆ ಮತ್ತು ಚಟುವಟಿಕೆ ಆಸಕ್ತಿದಾಯಕವಾಗಿರುವಂತೆ ಮಾಡುವುದು.
  4. ಸಾಮಾಜಿಕ ಪ್ರಜ್ಞೆ,ದೇಶಪ್ರೇಮ,ಪೌರಾಣಿಕ ,ಸಾಮಾಜಿಕ ಧಾರ್ಮಿಕ ಮೌಲ್ಯಗಳನ್ನುಗುರ್ತಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿವಂತೆ ಮಾಡುವುದು.
  5. ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು.
  6. ಭಾರತದ ಮಹಾಕಾವ್ಯಗಳ ಬಗ್ಗೆ ಅರಿವು ಮೂಡಿಸುವುದು.
  7. ರಾಮಾಯಣ' ಕೃತಿಯ ಆಯ್ದ ಪಾತ್ರಗಳ ಪರಿಚಯ ಮಾಡಿಸುವುದು.
  8. ಸೀತೆಯ ಅಗಲಿಕೆಯಿಂದ ದುಃಖಿತನಾದ ರಾಮನ ಪರಿತಾಪವನ್ನು ತಿಳಿಸುವುದು.
  9. ರಾಮ ಲಕ್ಷ್ಮಣರ ಆಗಮನದಿಂದ ಸಂಭ್ರಮಗೊಂಡ ಶಬರಿಯ ಬಗ್ಗೆ ತಿಳಿಸುವುದು.
  10. ಶಬರಿಯು ರಾಮಲಕ್ಷ್ಮಣರಿಗೆ ಮಾಡಿದ ಆತಿಥ್ಯೋಪಚಾರವನ್ನು ವರ್ಣಿಸುವುದು.
  11. ಶಬರಿಯ ಆದರಾತಿಥ್ಯಕ್ಕೆ ಮನಸೋತ ರಾಮಲಕ್ಷ್ಮಣರ ಬಗ್ಗೆ ತಿಳಿಸುವುದು.
  12. ಶಬರಿಯ ಮೋಕ್ಷ.

ಕವಿ ಪರಿಚಯ

  1. ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು.
  2. ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು.

ಶಿಕ್ಷಕರಿಗೆ ಟಿಪ್ಪಣಿ

ಪಠ್ಯಪುಸ್ತಕದಲ್ಲಿರುವ 'ಪು.ತಿ.ನ'ರವರ 'ಶಬರಿ' ಗದ್ಯಪಾಠವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ
ಗೀತರೂಪಕದ ಹೆಚ್ಚಿಮಾಹಿತಿಗಾಗಿ ಇಲ್ಲಿ ಕ್ಲಕ್ಕಿಸಿರಿ

ಹೆಚ್ಚುವರಿ ಸಂಪನ್ಮೂಲ

  1. ಕನ್ನಡದ ದೀವಿಗೆಯಲ್ಲಿನ 'ಶಬರಿ' ಗದ್ಯ ಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
  2. ಕನ್ನಡದ ದೀವಿಗೆಯಲ್ಲಿನ 'ಶಬರಿ' ಗದ್ಯ ಪಾಠದ ಚಟುವಟಿಕೆಗಳು ಮತ್ತು ಮಾನಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
  3. ವೀ.ಸೀತಾರಾಮಯ್ಯರವರ'ಕಾದಿರುವಳು ಶಬರಿ ರಾಮ ಬರುವನೆಂದು' ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿರಿ
  4. 'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ದೃಶ್ಯವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
  5. 'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ಹಿನ್ನೆಲೆಯ ವೀಡಿಯೋವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

  1. ಸ್ಥೈರ್ಯ -
  2. ಉಲ್ಕೆ -
  3. ತಾಪಸರು -
  4. ಬೀಡು -
  5. ಮರುಳು -
  6. ಹುರುಳು
  7. ಹಂಬಲಿಪ
  8. ಬಂಬಲ -
  9. ಜಾಡು -
  10. ಹಳುವ-
#ಅಬ್ಬೆ -  
  1. ಲೇಸು -
  2. ಭವ -
#ಅಭೀಷ್ಠ 
  1. ಸಿದ್ಧಿ -

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ