ಬದಲಾವಣೆಗಳು

Jump to navigation Jump to search
೨೭ ನೇ ಸಾಲು: ೨೭ ನೇ ಸಾಲು:  
#ಒಂದು ಮಗುವಿನ ಜೀವನದಲ್ಲಿ ಶಾಲಾ ಶಿಕ್ಷಣವು ಒಂದು ಉದ್ದೇಶ ಪೂರ್ವಕ ಹಾಗೂ ಬಾಹ್ಯ ಮಧ್ಯವರ್ತಿ (Intervention) ಯಾಗಿದೆ. ಶಾಲೆಯಲ್ಲಿ ಮಗುವಿಗೆ ಪರಿಚಯಿಸಲ್ಪಡುವ ಬೋಧನಾ ಕಲಿಕಾ ಪರಿಸರವು ಅದರ ಪರಿಸರದಿಂದ ಭಿನ್ನವಾಗಿರುತ್ತದೆ. ಶಾಲೆಗಳನ್ನು ಅದರ ಸುತ್ತಲಿನ ಸಮೂದಾಯದ ಜೀವನದೊಂದಿಗೆ ವಿಲೀನಗೊಳಿಸಲು ಸಾಧ್ಯವಿಲ್ಲದ ಕಾರಣ ಅದಕ್ಕೆ ಅದರದೇ ಆದ ಸೀಮೆಗಳಿರಬೇಕಾದದ್ದು ಸರಿಯಾದರೂ ಈ ಸೀಮೆಗಳೇ ಪ್ರತಿಬಂಧಕಗಳಾಗಬಾರದು. ಬದಲಿಗೆ ಅವು ಮಗುವಿನ ಮನೆ ಹಾಗೂ ಸಮೂದಾಯದಲ್ಲಿನ ಅನುಭವಕ್ಕೆ ಹಾಗೂ ಶಾಲೆಯಲ್ಲಿ ನೀಡುವ ಅನುಭವಕ್ಕೆ ಮಹತ್ವದ ಕೊಂಡಿಗಳನ್ನು ಸೃಷ್ಟಿಸಬೇಕು.  
 
#ಒಂದು ಮಗುವಿನ ಜೀವನದಲ್ಲಿ ಶಾಲಾ ಶಿಕ್ಷಣವು ಒಂದು ಉದ್ದೇಶ ಪೂರ್ವಕ ಹಾಗೂ ಬಾಹ್ಯ ಮಧ್ಯವರ್ತಿ (Intervention) ಯಾಗಿದೆ. ಶಾಲೆಯಲ್ಲಿ ಮಗುವಿಗೆ ಪರಿಚಯಿಸಲ್ಪಡುವ ಬೋಧನಾ ಕಲಿಕಾ ಪರಿಸರವು ಅದರ ಪರಿಸರದಿಂದ ಭಿನ್ನವಾಗಿರುತ್ತದೆ. ಶಾಲೆಗಳನ್ನು ಅದರ ಸುತ್ತಲಿನ ಸಮೂದಾಯದ ಜೀವನದೊಂದಿಗೆ ವಿಲೀನಗೊಳಿಸಲು ಸಾಧ್ಯವಿಲ್ಲದ ಕಾರಣ ಅದಕ್ಕೆ ಅದರದೇ ಆದ ಸೀಮೆಗಳಿರಬೇಕಾದದ್ದು ಸರಿಯಾದರೂ ಈ ಸೀಮೆಗಳೇ ಪ್ರತಿಬಂಧಕಗಳಾಗಬಾರದು. ಬದಲಿಗೆ ಅವು ಮಗುವಿನ ಮನೆ ಹಾಗೂ ಸಮೂದಾಯದಲ್ಲಿನ ಅನುಭವಕ್ಕೆ ಹಾಗೂ ಶಾಲೆಯಲ್ಲಿ ನೀಡುವ ಅನುಭವಕ್ಕೆ ಮಹತ್ವದ ಕೊಂಡಿಗಳನ್ನು ಸೃಷ್ಟಿಸಬೇಕು.  
 
#ಸ್ವಯಂ ಜ್ಞಾನವು, ಸ್ವಯಂ ಅಜ್ಞಾನ ಹಾಗೂ ಆತ್ಮ ವಂಚನೆಗೆ ತದ್ವಿರುದ್ದವಾಗಿದೆ. ಇತರರಿಂದ ವಂಚನೆಗೊಳಗಾಗುವುದು ಒಳ್ಳೆಯದಲ್ಲ. ಆದರೆ ಸ್ವಯಂವಂಚನೆಗೊಳಗಾಗುವುದು ಅದಕ್ಕಿಂತಲೂ ಕೆಟ್ಟದ್ದು. ದುರದೃಷ್ಟವಷಾತ್ ಅನೇಕ ಬಾರಿ  ನಾವು  ನಮ್ಮನ್ನೇ ವಂಚನೆಗೊಳಿಸಿಕೊಳ್ಳುತ್ತೇವೆ. ಇದು ನಮ್ಮಲ್ಲಿರುವ 'ಅಹಂ' ಅನ್ನು ಇನ್ನೂ ಬೆಳೆಸುತ್ತದೆ. ಇತರರ ಜ್ಞಾನದ ಮುಖಾಂತರವೇ ಸ್ವಯಂ ಜ್ಞಾನಾರ್ಜನೆ ಸಾಧ್ಯ. ಇತರರೊಂದಿಗೆ ತೆರೆದಮನಸ್ಕನಾಗಿದಲ್ಲಿ ಮಾತ್ರ ಇತರರನ್ನು ಅರಿಯಲು ಸಾಧ್ಯ. ಶಿಕ್ಷಣವು ತನ್ನ ಬಗ್ಗೆ ನಿಜವರಿಯುವ ಸ್ವಯಂ ಅನ್ವೇಷಣೆಯ ಒಂದು ನಿರಂತರ ಪ್ರಕ್ರಿಯೆಯಾಗಬೇಕು.  ಇದು ಜೀವನ ಪರ್ಯಂತ ಪ್ರಕ್ರಿಯೆಯಾದರೂ ಶಾಲೆಗಳು ವಿವಿಧ  ಬಗೆಯ ಬೋಧನಾ - ಕಲಿಕಾ ಸನ್ನಿವೇಶಗಳ ಮೂಲಕ ಮಕ್ಕಳಿಗೆ ಈ ಪ್ರಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡಬಹುದು.   
 
#ಸ್ವಯಂ ಜ್ಞಾನವು, ಸ್ವಯಂ ಅಜ್ಞಾನ ಹಾಗೂ ಆತ್ಮ ವಂಚನೆಗೆ ತದ್ವಿರುದ್ದವಾಗಿದೆ. ಇತರರಿಂದ ವಂಚನೆಗೊಳಗಾಗುವುದು ಒಳ್ಳೆಯದಲ್ಲ. ಆದರೆ ಸ್ವಯಂವಂಚನೆಗೊಳಗಾಗುವುದು ಅದಕ್ಕಿಂತಲೂ ಕೆಟ್ಟದ್ದು. ದುರದೃಷ್ಟವಷಾತ್ ಅನೇಕ ಬಾರಿ  ನಾವು  ನಮ್ಮನ್ನೇ ವಂಚನೆಗೊಳಿಸಿಕೊಳ್ಳುತ್ತೇವೆ. ಇದು ನಮ್ಮಲ್ಲಿರುವ 'ಅಹಂ' ಅನ್ನು ಇನ್ನೂ ಬೆಳೆಸುತ್ತದೆ. ಇತರರ ಜ್ಞಾನದ ಮುಖಾಂತರವೇ ಸ್ವಯಂ ಜ್ಞಾನಾರ್ಜನೆ ಸಾಧ್ಯ. ಇತರರೊಂದಿಗೆ ತೆರೆದಮನಸ್ಕನಾಗಿದಲ್ಲಿ ಮಾತ್ರ ಇತರರನ್ನು ಅರಿಯಲು ಸಾಧ್ಯ. ಶಿಕ್ಷಣವು ತನ್ನ ಬಗ್ಗೆ ನಿಜವರಿಯುವ ಸ್ವಯಂ ಅನ್ವೇಷಣೆಯ ಒಂದು ನಿರಂತರ ಪ್ರಕ್ರಿಯೆಯಾಗಬೇಕು.  ಇದು ಜೀವನ ಪರ್ಯಂತ ಪ್ರಕ್ರಿಯೆಯಾದರೂ ಶಾಲೆಗಳು ವಿವಿಧ  ಬಗೆಯ ಬೋಧನಾ - ಕಲಿಕಾ ಸನ್ನಿವೇಶಗಳ ಮೂಲಕ ಮಕ್ಕಳಿಗೆ ಈ ಪ್ರಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡಬಹುದು.   
#ಅನೀತಿ ಮತ್ತು ದುಷ್ಟತನಕ್ಕಿಂತ ಸದ್ಗುಣ ಭರಿತ ಜೀವನದ ಶ್ರೇಷ್ಟತೆಯ ಬಗ್ಗೆ ಮಕ್ಕಳು ಹಾಗೂ ಹದಿಹರೆಯದವರಿಗೆ ಮನವರಿಕೆ ಮಾಡುವ ಅಗತ್ಯತೆಯಿದೆ. ಇದನ್ನು ಮನವರಿಸಲು ನಿಜವಾದ ಮಾನವೀಯ ಸಂತೋಷಗಳು ಸದ್ಗುಣಗಳಿಗನುಗುಣವಾದ ಜೀವನದಿಂದ ಹೊರಹೊಮ್ಮುತ್ತದೆ ಎಂಬ ತತ್ವವನ್ನು ಅಳವಡಿಸಿ ಸಮರ್ಪಕವಾಗಿ ಪ್ರದರ್ಶಿಸಿದಾಗ ಮಾತ್ರ ಸಾಧ್ಯ. ಇದಕ್ಕೆ ತದ್ವಿರುದ್ದವಾದ ಅಧಿಕಾರ ಮತ್ತು ಐಶ್ವರ್ಯವೇ ಜೀವನದಲ್ಲಿ ನಿಜ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕಾಗಿ ನಾವು ಸಮಾಜದ ವ್ಯವಸ್ಥೆಯನ್ನು ಗಾಢವಾಗಿ ಪ್ರಶ್ನಿಸುವಂತಹ  ಸಾಧ್ಯತೆಗಳನ್ನು ಸೃಷ್ಟಿಮಾಡಿ ಸದ್ಗುಣರಹಿತ ಜೀವನಕ್ಕೂ ಹಾಗೂ ಅಸಂತೃಪ್ತಿಗೂ ಇರುವ ಸಂಬಂಧವನ್ನು ಅನೇಕ ವಿಧಗಳಿಂದ ತೋರಿಸಬೇಕಾಗಿದೆ.<br>
+
#<p> ಅನೀತಿ ಮತ್ತು ದುಷ್ಟತನಕ್ಕಿಂತ ಸದ್ಗುಣ ಭರಿತ ಜೀವನದ ಶ್ರೇಷ್ಟತೆಯ ಬಗ್ಗೆ ಮಕ್ಕಳು ಹಾಗೂ ಹದಿಹರೆಯದವರಿಗೆ ಮನವರಿಕೆ ಮಾಡುವ ಅಗತ್ಯತೆಯಿದೆ. ಇದನ್ನು ಮನವರಿಸಲು ನಿಜವಾದ ಮಾನವೀಯ ಸಂತೋಷಗಳು ಸದ್ಗುಣಗಳಿಗನುಗುಣವಾದ ಜೀವನದಿಂದ ಹೊರಹೊಮ್ಮುತ್ತದೆ ಎಂಬ ತತ್ವವನ್ನು ಅಳವಡಿಸಿ ಸಮರ್ಪಕವಾಗಿ ಪ್ರದರ್ಶಿಸಿದಾಗ ಮಾತ್ರ ಸಾಧ್ಯ. ಇದಕ್ಕೆ ತದ್ವಿರುದ್ದವಾದ ಅಧಿಕಾರ ಮತ್ತು ಐಶ್ವರ್ಯವೇ ಜೀವನದಲ್ಲಿ ನಿಜ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕಾಗಿ ನಾವು ಸಮಾಜದ ವ್ಯವಸ್ಥೆಯನ್ನು ಗಾಢವಾಗಿ ಪ್ರಶ್ನಿಸುವಂತಹ  ಸಾಧ್ಯತೆಗಳನ್ನು ಸೃಷ್ಟಿಮಾಡಿ ಸದ್ಗುಣರಹಿತ ಜೀವನಕ್ಕೂ ಹಾಗೂ ಅಸಂತೃಪ್ತಿಗೂ ಇರುವ ಸಂಬಂಧವನ್ನು ಅನೇಕ ವಿಧಗಳಿಂದ ತೋರಿಸಬೇಕಾಗಿದೆ.</p><p>ಈ ಹಿನ್ನೆಲೆಯಲ್ಲಿ 'ಮೌಲ್ಯ ಶಿಕ್ಷಣದ' ಅಗತ್ಯತೆಯ ಬಗ್ಗೆ ಬಹಳಷ್ಟು ಕೂಗುಗಳು ಕೇಳಿ ಬರತ್ತಿರುವುದರಿಂದ ಸದ್ಗುಣ ಅಥವಾ ನೈತಿಕ ಜೀವನದ ಬಗ್ಗೆ ಈ  ಕೆಳಕಂಡ ಅಂಶಗಳನ್ನು  ಪರಿಗಣಿಸಬೇಕಾಗುತ್ತದೆ.</p><p>ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು. </p><p>'''ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?''' </p><p> - ಸತ್ಯ ಹಾಗೂ ಪ್ರೀತಿಯನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು. <br>
ಈ ಹಿನ್ನೆಲೆಯಲ್ಲಿ 'ಮೌಲ್ಯ ಶಿಕ್ಷಣದ' ಅಗತ್ಯತೆಯ ಬಗ್ಗೆ ಬಹಳಷ್ಟು ಕೂಗುಗಳು ಕೇಳಿ ಬರತ್ತಿರುವುದರಿಂದ ಸದ್ಗುಣ ಅಥವಾ ನೈತಿಕ ಜೀವನದ ಬಗ್ಗೆ ಈ  ಕೆಳಕಂಡ ಅಂಶಗಳನ್ನು  ಪರಿಗಣಿಸಬೇಕಾಗುತ್ತದೆ. <br>
  −
ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು. <br>
  −
'''ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?'''  
  −
- ಸತ್ಯ ಹಾಗೂ ಪ್ರೀತಿಯನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು. <br>
   
- ಸತ್ಯವೆಂಬುದು ಸ್ವಯಂವಂಚನೆಯಿಂದ ಸ್ವತಂತ್ರವಾಗಿರುವುದು. <br>
 
- ಸತ್ಯವೆಂಬುದು ಸ್ವಯಂವಂಚನೆಯಿಂದ ಸ್ವತಂತ್ರವಾಗಿರುವುದು. <br>
- ಸತ್ಯದ ಒಲವನ್ನು ಅಗಾಧವಾಗಿ  ಅಂತರ್ಗತಗೊಳಿಸಿಕೊಳ್ಳುವುದರಿಂದ ಮಾತ್ರ  ಧೈರ್ಯ, ಸಂಯಮ, ಬುದ್ಧಿಶಕ್ತಿ ಇತ್ಯಾದಿ ಗುಣಗಳು ಒಟ್ಟಾಗಿ  ಸದ್ಗುಣಶೀಲ ಜೀವನದಲ್ಲಿ ಐಕ್ಯಗೊಳ್ಳಲು ಸಾಧ್ಯ.<br>
+
- ಸತ್ಯದ ಒಲವನ್ನು ಅಗಾಧವಾಗಿ  ಅಂತರ್ಗತಗೊಳಿಸಿಕೊಳ್ಳುವುದರಿಂದ ಮಾತ್ರ  ಧೈರ್ಯ, ಸಂಯಮ, ಬುದ್ಧಿಶಕ್ತಿ ಇತ್ಯಾದಿ ಗುಣಗಳು ಒಟ್ಟಾಗಿ  ಸದ್ಗುಣಶೀಲ ಜೀವನದಲ್ಲಿ ಐಕ್ಯಗೊಳ್ಳಲು ಸಾಧ್ಯ. <br>
- ಅತ್ಯುನ್ನತವಾದ ಹಾಗೂ ಸಕ್ರಿಯವಾದ 'ಅಹಿಂಸೆ'ಯಿಂದಲೇ ಸತ್ಯದ ಒಲವನ್ನು ಅಭಿವೃದ್ಧಿಸಲು ಸಾಧ್ಯ <br>  
+
- ಅತ್ಯುನ್ನತವಾದ ಹಾಗೂ ಸಕ್ರಿಯವಾದ 'ಅಹಿಂಸೆ'ಯಿಂದಲೇ ಸತ್ಯದ ಒಲವನ್ನು ಅಭಿವೃದ್ಧಿಸಲು ಸಾಧ್ಯ. <br> </p><p>ಎರಡನೆಯದಾಗಿ ಹೇಳಬೇಕೆಂದರೆ ನೈತಿಕ ಜೀವನದ ಸನ್ನಿವೇಶದಲ್ಲಿ ಮಾರ್ಗ (means)  ಹಾಗೂ  ಗುರಿ (end) ಎರಡೂ ಪರಿಪೂರ್ಣ ಐಕ್ಯತೆಯನ್ನು ಹೊಂದುವ ರೀತಿಯಲ್ಲಿ ನಿರಂತರತೆಯನ್ನು ರೂಪಿಸಬೇಕು. ಈ ಸಂದರ್ಭದಲ್ಲಿ ಮಾರ್ಗವನ್ನು ಗುರಿಯನ್ನು ತಲುಪಲು ಬೇಕಾದ ಸಾಧನವನ್ನಾಗಿ ನೋಡಬಾರದು. ಪ್ರಕ್ರಿಯೆಯು  ಯಾವಾಗಲೂ  ಫಲಶೃತಿಯ ಅವಿಭಾಜ್ಯ ಅಂಗವಾಗಿರುತ್ತದೆ ಹಾಗೂ ಫಲಶೃತಿಯನ್ನು ಯಾವತ್ತೂ ಪ್ರಕ್ರಿಯೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಲ್ಲಿ ಪೂರ್ವನಿರ್ಧಾರಿತ ಗುರಿಯನ್ನು ಸಾಧಿಸಲು ಯಾವ ಮಾರ್ಗ ಉತ್ತಮ ಎಂದು ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ನೈತಿಕತೆ ಎಂಬ ಗುರಿಯನ್ನು ಬೆನ್ನಟ್ಟಿಹೋಗುವಲ್ಲಿ ಅದರ ಮಾರ್ಗವನ್ನು ಬೇರಾವುದರಿಂದಲೂ  ಸ್ಥಾನಪಲ್ಲಟ ಮಾಡಲು ಸಾಧ್ಯವಿಲ್ಲ. </p> ಮೌಲ್ಯ ಶಿಕ್ಷಣವು ಶಿಕ್ಷಣ ವ್ಯವಸ್ಥೆಯ  ಒಂದು ಭಾಗವಾಗಬೇಕಾದರೆ ಮೌಲ್ಯಗಳು ಹಾಗೂ ಸದ್ಗುಣಗಳು ಇಡೀ ಶಿಕ್ಷಣದ ಪ್ರಕ್ರಿಯೆಯೊಂದಿಗೆ ಸಮಗ್ರವಾಗಿ  ಬೆರೆತಿರಬೇಕು. ಮೌಲ್ಯ ಶಿಕ್ಷಣವನ್ನು  ಶಿಕ್ಷಣದ ಪ್ರತ್ಯೇಕ ಅಂಶವಾಗಿ ನೀಡಲು ಸಾಧ್ಯವಿಲ್ಲ. ಇಡೀ ಶಿಕ್ಷಣವೇ ಮೌಲ್ಯ ಶಿಕ್ಷಣವಾಗಬೇಕು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಅಹಿಂಸೆ, ಶಾಂತಿ ಹಾಗೂ ಸಾಮರಸ್ಯಗಳನ್ನು ಅನೇಕ ವಿಧಗಳಿಂದ ಪ್ರಬಲವಾಗಿ  ನೆನಪಿಸುವ ಅಗತ್ಯತೆ ಇದೆ.
ಎರಡನೆಯದಾಗಿ ಹೇಳಬೇಕೆಂದರೆ ನೈತಿಕ ಜೀವನದ ಸನ್ನಿವೇಶದಲ್ಲಿ ಮಾರ್ಗ (means)  ಹಾಗೂ  ಗುರಿ (end) ಎರಡೂ ಪರಿಪೂರ್ಣ ಐಕ್ಯತೆಯನ್ನು ಹೊಂದುವ ರೀತಿಯಲ್ಲಿ ನಿರಂತರತೆಯನ್ನು ರೂಪಿಸಬೇಕು. ಈ ಸಂದರ್ಭದಲ್ಲಿ ಮಾರ್ಗವನ್ನು ಗುರಿಯನ್ನು ತಲುಪಲು ಬೇಕಾದ ಸಾಧನವನ್ನಾಗಿ ನೋಡಬಾರದು. ಪ್ರಕ್ರಿಯೆಯು  ಯಾವಾಗಲೂ  ಫಲಶೃತಿಯ ಅವಿಭಾಜ್ಯ ಅಂಗವಾಗಿರುತ್ತದೆ ಹಾಗೂ ಫಲಶೃತಿಯನ್ನು ಯಾವತ್ತೂ ಪ್ರಕ್ರಿಯೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಲ್ಲಿ ಪೂರ್ವನಿರ್ಧಾರಿತ ಗುರಿಯನ್ನು ಸಾಧಿಸಲು ಯಾವ ಮಾರ್ಗ ಉತ್ತಮ ಎಂದು ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ನೈತಿಕತೆ ಎಂಬ ಗುರಿಯನ್ನು ಬೆನ್ನಟ್ಟಿಹೋಗುವಲ್ಲಿ ಅದರ ಮಾರ್ಗವನ್ನು ಬೇರಾವುದರಿಂದಲೂ  ಸ್ಥಾನಪಲ್ಲಟ ಮಾಡಲು ಸಾಧ್ಯವಿಲ್ಲ.  
  −
ಮೌಲ್ಯ ಶಿಕ್ಷಣವು ಶಿಕ್ಷಣ ವ್ಯವಸ್ಥೆಯ  ಒಂದು ಭಾಗವಾಗಬೇಕಾದರೆ ಮೌಲ್ಯಗಳು ಹಾಗೂ ಸದ್ಗುಣಗಳು ಇಡೀ ಶಿಕ್ಷಣದ ಪ್ರಕ್ರಿಯೆಯೊಂದಿಗೆ ಸಮಗ್ರವಾಗಿ  ಬೆರೆತಿರಬೇಕು. ಮೌಲ್ಯ ಶಿಕ್ಷಣವನ್ನು  ಶಿಕ್ಷಣದ ಪ್ರತ್ಯೇಕ ಅಂಶವಾಗಿ ನೀಡಲು ಸಾಧ್ಯವಿಲ್ಲ. ಇಡೀ ಶಿಕ್ಷಣವೇ ಮೌಲ್ಯ ಶಿಕ್ಷಣವಾಗಬೇಕು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಅಹಿಂಸೆ, ಶಾಂತಿ ಹಾಗೂ ಸಾಮರಸ್ಯಗಳನ್ನು ಅನೇಕ ವಿಧಗಳಿಂದ ಪ್ರಬಲವಾಗಿ  ನೆನಪಿಸುವ ಅಗತ್ಯತೆ ಇದೆ.
   
#ಸಾಂಸ್ಕೃತಿಕ ವೈವಿಧ್ಯತೆ ನಮ್ಮಲ್ಲಿರುವ  ಶ್ರೇಷ್ಠತೆಗಳಲ್ಲೊಂದು. ಇತರರನ್ನು ಗೌರವಿಸುವುದು ಹಾಗೂ  ಇತರರಿಗೆ ನ್ಯಾಯ ಒದಗಿಸುವುದು ಸ್ವತ: ತಮಗೆ ಸಂಬಂಧಿಸಿದ ಸಂಸ್ಕೃತಿ ಅಥವಾ ಸಮೂದಾಯವನ್ನು ಗೌರವಿಸುವುದು ಹಾಗೂ ಅದಕ್ಕೆ ನ್ಯಾಯ ಒದಗಿಸುವುದೇ ಆಗಿದೆ. ಹೊರವಲಯದಲ್ಲಿರುವ ಸಂಸ್ಕೃತಿಗಳಿಗೆ ಕೇಂದ್ರಗಳಲ್ಲಿರುವ ಸಂಸ್ಕೃತಿಗಳಷ್ಟೇ ಗಮನ ಸಿಗಬೇಕು.
 
#ಸಾಂಸ್ಕೃತಿಕ ವೈವಿಧ್ಯತೆ ನಮ್ಮಲ್ಲಿರುವ  ಶ್ರೇಷ್ಠತೆಗಳಲ್ಲೊಂದು. ಇತರರನ್ನು ಗೌರವಿಸುವುದು ಹಾಗೂ  ಇತರರಿಗೆ ನ್ಯಾಯ ಒದಗಿಸುವುದು ಸ್ವತ: ತಮಗೆ ಸಂಬಂಧಿಸಿದ ಸಂಸ್ಕೃತಿ ಅಥವಾ ಸಮೂದಾಯವನ್ನು ಗೌರವಿಸುವುದು ಹಾಗೂ ಅದಕ್ಕೆ ನ್ಯಾಯ ಒದಗಿಸುವುದೇ ಆಗಿದೆ. ಹೊರವಲಯದಲ್ಲಿರುವ ಸಂಸ್ಕೃತಿಗಳಿಗೆ ಕೇಂದ್ರಗಳಲ್ಲಿರುವ ಸಂಸ್ಕೃತಿಗಳಷ್ಟೇ ಗಮನ ಸಿಗಬೇಕು.
 
ಶಿಕ್ಷಣಕ್ಕೆ ಹಾಗೂ ಅದರ ಫಲಶೃತಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ತಮ್ಮದೇ ಆದ ಜೀವನ ಶೈಲಿಯನ್ನು ಹೊರತುಪಡಿಸಿ ಇತರರ ಸಂಸ್ಕೃತಿಯೂ ಗೌರವಕ್ಕೆ ಅರ್ಹತೆಯನ್ನು ಪಡೆಯುವ ರೀತಿಯಲ್ಲಿ ಇತರರ ಜೀವನಶೈಲಿಯನ್ನು  ಕಾಲ್ಪನಿಕ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಪ್ರಸ್ತುತ ಪಡಿಸಬೇಕು.  
 
ಶಿಕ್ಷಣಕ್ಕೆ ಹಾಗೂ ಅದರ ಫಲಶೃತಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ತಮ್ಮದೇ ಆದ ಜೀವನ ಶೈಲಿಯನ್ನು ಹೊರತುಪಡಿಸಿ ಇತರರ ಸಂಸ್ಕೃತಿಯೂ ಗೌರವಕ್ಕೆ ಅರ್ಹತೆಯನ್ನು ಪಡೆಯುವ ರೀತಿಯಲ್ಲಿ ಇತರರ ಜೀವನಶೈಲಿಯನ್ನು  ಕಾಲ್ಪನಿಕ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಪ್ರಸ್ತುತ ಪಡಿಸಬೇಕು.  

ಸಂಚರಣೆ ಪಟ್ಟಿ