"ಸಾಮಾಜಿಕ ಧಾರ್ಮಿಕ ಸುಧಾರಣೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (removed Category:ಇತಿಹಾಸ using HotCat)
 
(೨೪ intermediate revisions by ೪ users not shown)
೨೭ ನೇ ಸಾಲು: ೨೭ ನೇ ಸಾಲು:
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  
<mm>[[samajika_sudharanegalu.mm|Flash]]</mm>
+
[[File:samajika_sudharanegalu.mm]]
  
=ಪಠ್ಯಪುಸ್ತಕ = ಕರ್ನಾಟಕ ಸರ್ಕಾರ 2014-15ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ತಂದ ನೂತನ ಪಠ್ಯಪುಸ್ತಕದಲ್ಲಿ 5ನೇ ಅಧ್ಯಾಯವಾಗಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ವಿಷಯವನ್ನು ಆಯ್ಕೆ ಮಾಡಲಾಗಿದೆ. ಈ ಅಧ್ಯಾಯದಲ್ಲಿ  ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಆಗಲು ಕಾರಣಗಳು ಅಲ್ಲದೇ ಆ ಹಿನ್ನಲೆಯಲ್ಲಿ ಸುಧಾರಣೆ ತಂದ ಸುಧಾರಕರಾದ ರಾಮ ಮೋಹನರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಬಾ ಪುಲೆ, ಸ್ವಾಮಿ ವಿವೇಕಾನಂದ, ಅನಿಬೆಸೆಂಟ್ ಮತ್ತು ಸೈಯದ್ ಅಹಮದ್ ಖಾನ್ ಮೊದಲಾದವರು ಸಮಾಜದಲ್ಲಿ ತರಬಯಸಿದ ಸುಧಾರಣೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಆನಂತರದ ಪರಿಣಾಮಗಳನ್ನು ವಿಷ್ಲೇಷಣೆಗೆ ಮಾಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
+
=ಪಠ್ಯಪುಸ್ತಕ =  
 +
ಕರ್ನಾಟಕ ಸರ್ಕಾರ 2014-15ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ತಂದ ನೂತನ ಪಠ್ಯಪುಸ್ತಕದಲ್ಲಿ 5ನೇ ಅಧ್ಯಾಯವಾಗಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ವಿಷಯವನ್ನು ಆಯ್ಕೆ ಮಾಡಲಾಗಿದೆ. ಈ ಅಧ್ಯಾಯದಲ್ಲಿ  ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಆಗಲು ಕಾರಣಗಳು ಅಲ್ಲದೇ ಆ ಹಿನ್ನಲೆಯಲ್ಲಿ ಸುಧಾರಣೆ ತಂದ ಸುಧಾರಕರಾದ ರಾಮ ಮೋಹನರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಬಾ ಪುಲೆ, ಸ್ವಾಮಿ ವಿವೇಕಾನಂದ, ಅನಿಬೆಸೆಂಟ್ ಮತ್ತು ಸೈಯದ್ ಅಹಮದ್ ಖಾನ್ ಮೊದಲಾದವರು ಸಮಾಜದಲ್ಲಿ ತರಬಯಸಿದ ಸುಧಾರಣೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಆನಂತರದ ಪರಿಣಾಮಗಳನ್ನು ವಿಷ್ಲೇಷಣೆಗೆ ಮಾಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
 
==ಕರ್ನಾಟಕ ಪಠ್ಯಪುಸ್ತಕ==
 
==ಕರ್ನಾಟಕ ಪಠ್ಯಪುಸ್ತಕ==
 
[http://ktbs.kar.nic.in/New/Textbooks/class-x/kannada/socialscience/class-x-kannada-socialscience-history05.pdf ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು]
 
[http://ktbs.kar.nic.in/New/Textbooks/class-x/kannada/socialscience/class-x-kannada-socialscience-history05.pdf ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು]
೪೧ ನೇ ಸಾಲು: ೪೨ ನೇ ಸಾಲು:
  
 
{{#widget:YouTube|id=NSQ9SqZ-_Co}}
 
{{#widget:YouTube|id=NSQ9SqZ-_Co}}
 +
 +
  
 
#ಭಾರತದ ಸ್ವಾತಂತ್ರ್ಯ ಚಳುವಳಿ - ಎನ್ ಪಿ. ಶ್ರೀನಿವಾಸ್  
 
#ಭಾರತದ ಸ್ವಾತಂತ್ರ್ಯ ಚಳುವಳಿ - ಎನ್ ಪಿ. ಶ್ರೀನಿವಾಸ್  
 
#ಈಶ್ವರ ಚಣದ್ರ ವಿದ್ಯಾಸಾಗರ - ಎಸ್ ಕೆ ಬೋಸ್  
 
#ಈಶ್ವರ ಚಣದ್ರ ವಿದ್ಯಾಸಾಗರ - ಎಸ್ ಕೆ ಬೋಸ್  
 
#ಭಾರತದ ಸ್ವಾತಂತ್ರ್ಯ ಚಳುವಳಿ- ಕ್ರಿ ಶ ೧೯೮೫- ೧೯೪೭- ಕೆ ಎನ್ ಎ  
 
#ಭಾರತದ ಸ್ವಾತಂತ್ರ್ಯ ಚಳುವಳಿ- ಕ್ರಿ ಶ ೧೯೮೫- ೧೯೪೭- ಕೆ ಎನ್ ಎ  
 +
 +
  
 
ಬ್ರಹ್ಮ ಸಮಾಜದ ಸಿದ್ದಾಂತಗಳನ್ನು ನೋಡಲು ಇದನ್ನು play ಮಾಡಿ
 
ಬ್ರಹ್ಮ ಸಮಾಜದ ಸಿದ್ದಾಂತಗಳನ್ನು ನೋಡಲು ಇದನ್ನು play ಮಾಡಿ
  
 
{{#widget:YouTube|id=nX_QRKtnfPU}}
 
{{#widget:YouTube|id=nX_QRKtnfPU}}
 +
 +
 +
 +
'''ಸರ್ ಸಯ್ಯದ್ ಅಹಮದ್ ಖಾನ್ ಮತ್ತು ಮುಸ್ಲೀಮರ ಮೂಢನಂಬಿಕೆಗಳ ಬಗ್ಗೆ ತಿಳಿಯಲು ಇದನ್ನು play ಮಾಡಿ'''
 +
 +
{{#widget:YouTube|id=rgM_eHxDVtM}}
 +
  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
೬೩ ನೇ ಸಾಲು: ೭೫ ನೇ ಸಾಲು:
  
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==
+
==ಪರಿಕಲ್ಪನೆ #1ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳ ಅಗತ್ಯಗಳು==
 +
 
  
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳ ಅಗತ್ಯಗಳು
 
  
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೭೭ ನೇ ಸಾಲು: ೮೯ ನೇ ಸಾಲು:
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
  
ಸರಳ ಪ್ರಶ್ನಾವಳಿಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ತಯಾರಿಸುವುದು
+
#ಸರಳ ಪ್ರಶ್ನಾವಳಿಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ತಯಾರಿಸುವುದು
 +
#ಸರಳ ಪ್ರಶ್ನಾವಳಿಗಳು ವಿದ್ಯಾರ್ಥಿಗಳಿಗೆ ಅರ್ಥವಾಗುವಂತಿರಲಿ
 +
#ಸರಳ ಪ್ರಶ್ನಾವಳಿಗಳು ಕ್ರಮಬದ್ಧವಾಗಿರಲಿ
 +
 
  
ಸರಳ ಪ್ರಶ್ನಾವಳಿಗಳು ವಿದ್ಯಾರ್ಥಿಗಳಿಗೆ ಅರ್ಥವಾಗುವಂತಿರಲಿ
+
===ಚಟುವಟಿಕೆಗಳು===
 +
#ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 1]]
 +
#ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂಖ್ಯೆ 2]]
  
ಸರಳ ಪ್ರಶ್ನಾವಳಿಗಳು ಕ್ರಮಬದ್ಧವಾಗಿರಲಿ
+
==ಪರಿಕಲ್ಪನೆ #2  ಸಾಮಾಜಿಕ ಧಾರ್ಮಿಕ ಸುಧಾರಣೆಗೆ ಕಾರಣಕರ್ತರ ಕುರಿತು ತಿಳಿದುಕೊಳ್ಳುವುದು==
  
 +
===ಕಲಿಕೆಯ ಉದ್ದೇಶಗಳು===
 +
ರಾಮಮೋಹನರಾಯ್, ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಮಹಾತ್ಮ ಜ್ಯೋತಿಬಾಪುಲೆ, ಸರ್ ಸಯ್ಯದ್ ಅಹಮದ್ ಖಾನ್, ರಾಮಕೃಷ್ಣ ಪರಮಹಂಸ, ಅನಿಬೆಸೆಂಟ್ ಮುಂತಾದವರ ಕುರಿತು ಮಾಹಿತಿ ಸಂಗ್ರಹಿಸುವರು
 +
===ಶಿಕ್ಷಕರಿಗೆ ಟಿಪ್ಪಣಿ===
 +
#ವಿದ್ಯಾರ್ಥಿಗಳಿಗೆ ಕಲಿಕೆಯ ಅಂಶಗಳನ್ನು ಹಂಚುವುದು
 +
#ವಿದ್ಯಾರ್ಥಿಗಳು ಗ್ರಂಥಾಲಯಗಳನ್ನು ಬಳಸುವ ಅವಕಾಶ ಕಲ್ಪಿಸುವುದು
 +
#ವಿದ್ಯಾರ್ಥಿಗಳು ಸಂಗ್ರಹಿಸಿದ ಮಾಹಿತಿಗಳನ್ನು ಆಗಾಗ ಪರಿಷ್ಕರಿಸುವುದು
 +
#ಸಾಕಷ್ಟು ಸಮಯಾವಕಾಶ ಕಲ್ಪಿಸುವುದು
  
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1
+
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - [[ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 1]]
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - [[ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 2]]
  
ಪರಿಕಲ್ಪನೆ ಹೆಸರು : ಚಟುವಟಿಕೆ ಸಂಖ್ಯೆ "
+
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
==ಪರಿಕಲ್ಪನೆ #2==
+
ಗ್ರಾಮ ಸಮೀಕ್ಷೆ ಮಾಡಿ ಸಂಗ್ರಹಿಸಿದ ಮಾಹಿತಿಗಳ ಕ್ರಮ ಬದ್ಧತೆ
===ಕಲಿಕೆಯ ಉದ್ದೇಶಗಳು===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
 +
ಮಾಹಿತಿಗಳನ್ನು ವಿವರಿಸಿದ ರೀತಿ
  
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
+
ಭಾಗವಹಿಸಿದ ವಿದ್ಯಾರ್ಥಿಗಳ ಸ್ವಅನುಭವ
  
 
=ಯೋಜನೆಗಳು =
 
=ಯೋಜನೆಗಳು =
೧೧೦ ನೇ ಸಾಲು: ೧೨೯ ನೇ ಸಾಲು:
  
 
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
 +
ಗ್ರಾಮ ಸಮೀಕ್ಷೆ
 +
 +
ವಿವಿಧ ಧರ್ಮಗಳ ಜನರ ಸಾಮಾಜಿಕ, ಧಾರ್ಮಿಕ ವಿಚಾರಗಳು
 +
 +
ಗ್ರಾಮದ ಜನರ ಅನುಭವಗಳು
  
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
 +
[[ವರ್ಗ:ಸಾಮಾಜಿಕ ಧಾರ್ಮಿಕ ಸುಧಾರಣೆಗಳು]]

೧೨:೧೦, ೫ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Samajika sudharanegalu.mm

ಪಠ್ಯಪುಸ್ತಕ

ಕರ್ನಾಟಕ ಸರ್ಕಾರ 2014-15ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ತಂದ ನೂತನ ಪಠ್ಯಪುಸ್ತಕದಲ್ಲಿ 5ನೇ ಅಧ್ಯಾಯವಾಗಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ವಿಷಯವನ್ನು ಆಯ್ಕೆ ಮಾಡಲಾಗಿದೆ. ಈ ಅಧ್ಯಾಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಆಗಲು ಕಾರಣಗಳು ಅಲ್ಲದೇ ಆ ಹಿನ್ನಲೆಯಲ್ಲಿ ಸುಧಾರಣೆ ತಂದ ಸುಧಾರಕರಾದ ರಾಮ ಮೋಹನರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಬಾ ಪುಲೆ, ಸ್ವಾಮಿ ವಿವೇಕಾನಂದ, ಅನಿಬೆಸೆಂಟ್ ಮತ್ತು ಸೈಯದ್ ಅಹಮದ್ ಖಾನ್ ಮೊದಲಾದವರು ಸಮಾಜದಲ್ಲಿ ತರಬಯಸಿದ ಸುಧಾರಣೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಆನಂತರದ ಪರಿಣಾಮಗಳನ್ನು ವಿಷ್ಲೇಷಣೆಗೆ ಮಾಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಕರ್ನಾಟಕ ಪಠ್ಯಪುಸ್ತಕ

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಸತಿಸಹಗಮನ ಪದ್ದತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ


  1. ಭಾರತದ ಸ್ವಾತಂತ್ರ್ಯ ಚಳುವಳಿ - ಎನ್ ಪಿ. ಶ್ರೀನಿವಾಸ್
  2. ಈಶ್ವರ ಚಣದ್ರ ವಿದ್ಯಾಸಾಗರ - ಎಸ್ ಕೆ ಬೋಸ್
  3. ಭಾರತದ ಸ್ವಾತಂತ್ರ್ಯ ಚಳುವಳಿ- ಕ್ರಿ ಶ ೧೯೮೫- ೧೯೪೭- ಕೆ ಎನ್ ಎ


ಬ್ರಹ್ಮ ಸಮಾಜದ ಸಿದ್ದಾಂತಗಳನ್ನು ನೋಡಲು ಇದನ್ನು play ಮಾಡಿ


ಸರ್ ಸಯ್ಯದ್ ಅಹಮದ್ ಖಾನ್ ಮತ್ತು ಮುಸ್ಲೀಮರ ಮೂಢನಂಬಿಕೆಗಳ ಬಗ್ಗೆ ತಿಳಿಯಲು ಇದನ್ನು play ಮಾಡಿ


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

http://kn.wikipedia.org/wiki/ರಾಮ್_ಮೋಹನ್_ರಾಯ್

http://amara.org/en/videos/HVEddOuc8dYg/kn/137074/

http://kn.wikipedia.org/wiki/ಸ್ವಾಮಿ_ವಿವೇಕಾನಂದ

http://kn.wikipedia.org/wiki/ರಾಮಕೃಷ್ಣ_ಪರಮಹಂಸ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳ ಅಗತ್ಯಗಳು

ಕಲಿಕೆಯ ಉದ್ದೇಶಗಳು

ಅಂದಿನ ಸಾಮಾಜಿಕ ಸನ್ನಿವೇಶವನ್ನು ಅರಿಯುವರು

ಅಂದಿನ ಧಾರ್ಮಿಕ ಸನ್ನಿವೇಶವನ್ನು ಅರಿಯುವರು

ಸುಧಾರಣೆಯ ಅಗತ್ಯತೆಯನ್ನು ತಿಳಿದುಕೊಳ್ಳುವರು

ಶಿಕ್ಷಕರಿಗೆ ಟಿಪ್ಪಣಿ

  1. ಸರಳ ಪ್ರಶ್ನಾವಳಿಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ತಯಾರಿಸುವುದು
  2. ಸರಳ ಪ್ರಶ್ನಾವಳಿಗಳು ವಿದ್ಯಾರ್ಥಿಗಳಿಗೆ ಅರ್ಥವಾಗುವಂತಿರಲಿ
  3. ಸರಳ ಪ್ರಶ್ನಾವಳಿಗಳು ಕ್ರಮಬದ್ಧವಾಗಿರಲಿ


ಚಟುವಟಿಕೆಗಳು

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂಖ್ಯೆ 2

ಪರಿಕಲ್ಪನೆ #2 ಸಾಮಾಜಿಕ ಧಾರ್ಮಿಕ ಸುಧಾರಣೆಗೆ ಕಾರಣಕರ್ತರ ಕುರಿತು ತಿಳಿದುಕೊಳ್ಳುವುದು

ಕಲಿಕೆಯ ಉದ್ದೇಶಗಳು

ರಾಮಮೋಹನರಾಯ್, ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಮಹಾತ್ಮ ಜ್ಯೋತಿಬಾಪುಲೆ, ಸರ್ ಸಯ್ಯದ್ ಅಹಮದ್ ಖಾನ್, ರಾಮಕೃಷ್ಣ ಪರಮಹಂಸ, ಅನಿಬೆಸೆಂಟ್ ಮುಂತಾದವರ ಕುರಿತು ಮಾಹಿತಿ ಸಂಗ್ರಹಿಸುವರು

ಶಿಕ್ಷಕರಿಗೆ ಟಿಪ್ಪಣಿ

  1. ವಿದ್ಯಾರ್ಥಿಗಳಿಗೆ ಕಲಿಕೆಯ ಅಂಶಗಳನ್ನು ಹಂಚುವುದು
  2. ವಿದ್ಯಾರ್ಥಿಗಳು ಗ್ರಂಥಾಲಯಗಳನ್ನು ಬಳಸುವ ಅವಕಾಶ ಕಲ್ಪಿಸುವುದು
  3. ವಿದ್ಯಾರ್ಥಿಗಳು ಸಂಗ್ರಹಿಸಿದ ಮಾಹಿತಿಗಳನ್ನು ಆಗಾಗ ಪರಿಷ್ಕರಿಸುವುದು
  4. ಸಾಕಷ್ಟು ಸಮಯಾವಕಾಶ ಕಲ್ಪಿಸುವುದು

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಗ್ರಾಮ ಸಮೀಕ್ಷೆ ಮಾಡಿ ಸಂಗ್ರಹಿಸಿದ ಮಾಹಿತಿಗಳ ಕ್ರಮ ಬದ್ಧತೆ

ಮಾಹಿತಿಗಳನ್ನು ವಿವರಿಸಿದ ರೀತಿ

ಭಾಗವಹಿಸಿದ ವಿದ್ಯಾರ್ಥಿಗಳ ಸ್ವಅನುಭವ

ಯೋಜನೆಗಳು

1. ಗ್ರಂಥಾಲಯಗಳಿಗೆ ಭೇಟಿ ನೀಡಿ ಸಮಾಜ ಸುಧಾರಕರಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿರಿ

2. ಅಂತರ್ಜಾಲದ ಸೌಲಭ್ಯವಿದ್ದರೆ ಸಮಾಜ ಸುಧಾರಕರ ಭಾವಚಿತ್ರ ಹಾಗೂ ವಿವರಗಳನ್ನು ಸಂಗ್ರಹಿಸಿ

3.ಸಮಾಜ ಸುಧಾರಣೆಗಾಗಿ ಈಗ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ

ಸಮುದಾಯ ಆಧಾರಿತ ಯೋಜನೆಗಳು

ಗ್ರಾಮ ಸಮೀಕ್ಷೆ

ವಿವಿಧ ಧರ್ಮಗಳ ಜನರ ಸಾಮಾಜಿಕ, ಧಾರ್ಮಿಕ ವಿಚಾರಗಳು

ಗ್ರಾಮದ ಜನರ ಅನುಭವಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು