rekha's blog

ಕನ್ನಡದ ಆದಿ ಕವಿ ಪಂಪ,

ರತ್ನತ್ರಯರಲ್ಲಿ ಮೊದಲಿಗ ಇವನ  ಕೃತಿಗಳು 

1. ಆದಿಪುರಾಣ

2. ವಿಕ್ರಮಾಜು೯ನವಿಜಯ / ಪಂಪಭಾರತ

ಮೊದಲ ಕೃತಿ ಆಗಮಿಕವಾದರೆ, ಎರಡನೇ ಕೃತಿ ಲೌಕಿಕ

ಪಂಪನು ಬನವಾಸಿ ಪ್ರಾಂತದ ಕುರಿತು ಪಂಪಭಾರತಲ್ಲಿ ಉಲ್ಲೇಖ ಮಾಡಿರುವನ್ನು. ಪಂಪಭಾರತದ ನಾಯಕ ಅಜು೯ನ,  ಪಂಪ ತನ್ನ ಆಶ್ರಯದಾತ  ಎರಡನೇ ಅರಿಕೇಸರಿಗೆ ಸಮೀಕರಿಸಿದ್ದಾನೆ.

ಅರಿಕೇಸರಿಯ ದಿಗ್ವಿಜುಯಗಳು ಇಲ್ಲಿ ಅಜು೯ನ ದಿಗ್ವಿಜಯಗಳಾಗಿವೆ.

 

 

project samartha DIET-kumta

I am proud of DIET-PROJECT prakalpa.it is really helpful for us to get acquented with ict skills.