parent and teacher diologe

ಹೆಚ್.ಪಿ.ಎಸ್.ಬೇಡಿಗನಹಳ್ಳಿ ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ ಈ ಶಾಲೆಗೆ ಎಂ.ಡಿ.ಪಿ.ಪ್ರಕಲ್ಪ ಮಾರ್ಗದರ್ಶನ ನಿಮಿತ್ತ ಬೇಟಿ ನೀಡುವ ಸಂದರ್ಭ ನನ್ನದಾಯಿತು. ಆ ದಿನ ಶಾಲೆಯಲ್ಲಿ ಸಡಗರವೂ ಸಡಗರ. ಊರಿನ ಪ್ರಮುಖರು,ಪೋಷಕರು,ವಿದ್ಯಾರ್ಥಿಗಳು ,ಇಲಾಖೆಯ ಪ್ರತಿನಿಧಿಗಳು ಎಲ್ಲರೂ ಭಾಗವಹಿಸಿದ್ದರು. ನಾನು ಒಬ್ಬ ವಿದ್ಯಾರ್ಥಿಯನ್ನು ಕರೆದು 'ಈ ದಿನ ಎನು ಇಷ್ಟೂಂದು ಸಂತಸದಲ್ಲಿ ಇದ್ದೀರಿ.ಎನು ವಿಷಯ? ಎಂದು ಕೇಳಿದೆ. ಮೇಡಮ್ ಈ ದಿನ ಕಳೆದ ೪ ವರ್ಷಗಳಿಂದ ನಿಂತುಹೋಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಈ ದಿನ ಮಾಡುತ್ತಿದ್ದೇವೆ ' ಎಂದು ಉತ್ತರಿಸಿದ.
ಈ ಸಂತಸದ ದಿನ ಆಗಲು ಕಾರಣವಾಗಿದ್ದು ನಮ್ಮ ಎಮ್.ಡಿ.ಪಿ.ಕಾಯFಕ್ರಮದ ಅಡಿಯಲ್ಲಿ ಪ್ರಕಲ್ಪಗಾರರು ನಿವFಹಿಸಿದ ಪ್ರಕಲ್ಪದ ಯಶಸ್ಸಿನಿಂದ ---------------ಮುಂದುವರಿಯುತ್ತದೆ.