STF 2014-15 Dakshina Kannada

From Karnataka Open Educational Resources
Jump to navigation Jump to search

19 districts

Maths

Batch 1

Agenda

If district has prepared new agenda then it can be shared here

See us at the Workshop

Batch 2

Agenda

See us at the Workshop

Workshop short report

Upload workshop short report here (in ODT format), or type it in day wise here ದಿನ 5 ರ ವರದಿItalic text

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

01/12/2014 to 05/12/2014

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

29/12/2014 to 02/01/2015

WP 004293.jpg

Workshop short report

1st day. 29/12/2014

2nd day. 30/12/2014

ಎಸ್.ಟಿ.ಎಫ್‌ ಕನ್ನಡ ಶಿಕ್ಷಕರ ತರಬೇತಿಯು ಮಂಗಳೂ ರು ಉತ್ತರ ವಲಯದ ಶ್ರೀಮತಿ ರಜನಿಯುವರು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. . ಕು ಮಾರಿ ಶಶಿಕಲಾರವರು ವರದಿಯನ್ನು ವಾಚಿಸಿದರು. ಶ್ರೀ.ಅರು ಣ್‌ಕು ಮಾರ್‌ ಸರ್‌.ರವರು ಹಿಮ್ಮಾಹಿತಿ ಪಡೆಯು ವುದರೊಂದಿಗೆ ಸಿಂಹಾವಲೋಕನ ಮಾಡಿದರು . ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ. ಶಮಂತ್‌ಕು ಮಾರ್‌ ರವರು ಹೈಪರ್‌ಲಿಂಕ್‌ ನ ಬಗ್ಗೆ ಮಾಹಿತಿಯನ್ನು ನೀಡಿದರು. ನಾದಪ್ರಿಯ ಶಿವನೆಂಬರು ಎಂಬ ವೀಡಿಯೋ ಕ್ಲಿಪ್‌ ತೋರಿಸಿದ ನಂತರ ಆಡಿಯೋ ಒಂದನ್ನು ಆಯ್ಕೆ ಮಾಡು ವ ಬಗ್ಗೆ ತಿಳಿಸಿದರು. ಚಹಾ ವಿರಾಮದ ಬಳಿಕ ಹಿರಿಯ ಉಪನ್ಯಾಸಕರಾದ ಶ್ರೀ. ಡಾ.ಕುಮಾರಸ್ವಾಮಿಯವರು ಭಾಷಾ ಕೌಶಲಗಳನ್ನು ವಿವರಿಸಿ, ಚಿಂತನೆಗೆ ಅವಕಾಶಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದಲ್ಲಿ ಎಲ್ಲಾ ಕೌಶಲಗಳು ಬಂದಂತೆಯೆ ಸರಿ, ಎಂಬು ದಾಗಿ ಉದಾಹರಣೆಗಳೊಂದಿಗೆ ತಿಳಿಸಿದರು. ನಂತರ ಶಮಂತ್‌ ಸರ್‌ರವರು ಜಿ.ಮೇಲ್‌ ನ ಬಗ್ಗೆ ವಿವರವಾಗಿ ತಿಳಿಸಿದರು . ಊಟದ ವಿರಾಮದ ಬಳಿಕ ಶ್ರೀ.ರಮೇಶ್‌ ಭಟ್‌ ರವರು ಮೈಂ ಡ್‌ಮ್ಯಾಪ್‌ನ ಬಗ್ಗೆ , ಫ್ರೀ ಮೈಂಡ್‌ನ ಲ್ಲಿ ಬರವಣಿಗೆಯ ಬಗ್ಗೆ ತಿಳಿಸಿದರು . . 3rd day. 31/12/2014

ಮಂಗಳೂ ರು ದಕ್ಷಿಣ ವಲಯದ ಶಿಕ್ಷಕಿಯಾದ ಪ್ರಮೀಳಾ ಇವರಿಂದ ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮ ಆರಂಭವಾಯಿತು .ಸುಜಾತ ಇವರು ಹಿಂದಿನ ದಿನದ ವರದಿ ಮಂಡಿಸಿದರು .ನಂತರ ಸಂಪನ್ಮೂ ಲ ವ್ಯಕ್ತಿಗಳಾದ ರಮೇಶ್ ಭಟ್ ಇವರು ಕಾರ್ಯ ಕ್ರಮದ ಮುಖ್ಯಸ್ಥರಾದ ಶ್ರೀ ಶಮಂತ್ ಮು ಖ್ಯ ಶಿಕ್ಷಕರು ಬಂಟ್ವಾಳ ಇವರನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಟ್ಟರು . .ಸಾಪ್ಟವೇರ್ ರಾದ ಉಬಂಟು ಸೆಮಿ ಉಬಂಟು ಇವುಗಳ ವ್ಯತ್ಯಾಸ ವನ್ನು ಸಂಕ್ಷಿಪ್ತವಾಗಿ ಮಾಡಿಕೊಟ್ಟರು. ಡಯಟ್ ನ ಹಿರಿಯ ಉಪನ್ಯಾಸಕಿಯುಆದ ಆಶಾ ಇವರು ೮,೯ ೧೦ ನೇ ತರಗತಯ ಕನ್ನಡ ಪಠ್ಯ ಪುಸ್ತಕ ಬೋಧನೆಗೆ ಪೂರಕವಾಗಿ ಅಳವಡಿಸಿಕೂ ಳಳುವ ಬೋಧನಾ ಸಾಮಗ್ರಿಯ ಬಗ್ಗೆ ತಿಳಿಯ ಪಡಿಸಿದರು. ಬೋಧನೆಯ ಗುರಿ ,ಸಾಮರ್ಥ ಅಳವಡಿಕೆಯ ಬಗ್ಗೆ ಮಾಹಿತಿ ನೀಡಿದರು ಇ-೫ ವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥ ವತ್ತಾಗಿ ವಿವರಿಸಿದರು . ನಂತರ ಶಮಂತ್ ಇವರು ಗದ್ಯ ಪದ್ಯ ಬೋಧನೆಯ ಲ್ಲಿ ಅಳವಡಿಸಿಕೊಳ್ಳಬೇಕಾದ ಹಂತಗಳ ಬಗ್ಗೆ ತಿಳಿಸಿ ಪ್ರತಿ ವಲಯವಾರು ಶಿಕ್ಷಕರಿಗೆ ತಲಾ ಇಬ್ಬರು ಬರುವ ಹಾಗೆ ೯ನೇ ತರಗತಿ ಪದ್ಯ ಗದ್ಯ ಹಂಚಿ ಕೊಡಲಾಯಿ ತು ಇಂಟರ್ ನೆಟ್ ನಲಿ ಕನ್ನಡ ಬಳಕೆಗೆ ಪೂರಕವಾಗಿ ಇಂಗ್ಲಿಷ್ ಬಳಕೆ ಹೇಗೆ ಎನ್ನುವುದರ ಬಗ್ಗೆ ತಿಳಿಸಿದರು ಕನ್ನಡದಲ್ಲಿ ಉಬುಂಟು ಬಳಸುವ ರೀತಿಯನ್ನು ಹೋತ ಹಂತವಾಗಿ ತಿಳಿಸಿದರು ಗೂಗಲ್ ನ ಬಗ್ಗೆ ವಿ ವರಣಾತ್ಮಕವಾಗಿ ತಿಳಿಸಿದರು ಇದರಲ್ಲಿ ಹುಡುಕುವಾಗ ಎರಡು ಒಟ್ಟಿಗೆ ನೋಡುವ ಬಗೆ ಹೇಗೆ ಎಂಬುದರ ಬಗ್ಗೆ ತಿಳಿಯ ಪಡಿಸಿದರು. ಅಂತರ್ಜಾಲದಲಿರುವ ಮಾಗಿತಿಯನ್ನು ಕಾಪಿ ಮಾಡಿ ಬೇರೆ ಪುಟಕ್ಕೆ ವರ್ಗಾಯಿಸುವ ವಿಧಾನ ವನ್ನು ಹಂತ ಹಂತವಾಗಿ ವಿವರಿಸಿದರು . ರಮೇಶ್ ಭಟ್ ಇವರು ಶಾರ್ಟ ಕಟ್ ವಿಧಾನದ ಬಗ್ಗೆ ತಿಳಿಸಿ ಕೊಟ್ಟರು .

4th day. 01/01/2015

'ಪರಿವರ್ತನೆ ಜಗದ ನಿಯಮ' , ಮಾಹಿತಿ ತಂತ್ರ ಜ್ಞಾನದ ಈ ಯು ಗದಲ್ಲಿ ಶಿಕ್ಷಕರಾದ ನಮಗೆ ತಂತ್ರಜ್ಞಾನದ ತರಬೇತಿ ಅತ್ಯಗತ್ಯ . ಯಾಕೆಂದರೆ ಶಿಕ್ಷಣವು ವರ್ತಮಾನ, ಭವಿಷ್ಯತ್ ಕಾಲಗಳ ಅಪೂ ರ್ವ ಬಂಡವಾಳ.ಆದು ದರಿಂದ ನಾವು ಸದಾಕಾಲ ಜ್ಞಾನ ದಾಹಿಗಳಾಗಿರಲೇಬೇಕು. ಹೊಸ ವರ್ಷದ ಹೊಸ್ತಿಲಲ್ಲಿ ೪ನೇ ದಿನದ ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿಗೆ ಬೆಳಗ್ಗೆ ೯ .೩೦ ಗಂಟೆಗೆ ಹಾಜರಾದೆವು. ಹಿ೦ದಿನ ದಿನದ ತರಬೇತಿ ವಿಷಯಗಳನ್ನು ಮೆಲು ಕು ಹಾಕು ತ್ತಾ ,ಪ್ರಾಯೋಗಿಕ ಅಭ್ಯಾಸದಲ್ಲಿ ನಿರತರಾಗಿದ್ದ ನಮ್ಮನ್ನು ಸಂಪನ್ಮೂ ಲ ವ್ಯಕ್ತಿ ಶ್ರೀ ಅರು ಣ್ ಕು ಮಾರ್ ರವರ ಧ್ವನಿ ಎಚ್ಚರಿಸಿತು . ರಂಭದಲ್ಲಿ ಸೃಷ್ಟಿಯ ಸೊಬಗಿನ ಶಿಲ್ಪಿ ಪರಮಾತ್ಮನನ್ನು ಸ್ತು ತಿಸು ತ್ತಾ ಪ್ರಾರ್ಥನೆಯ ಮೂ ಲಕ ಶ್ರೀಮತಿ ಸ್ಮಿತಾ ಶಿಬಿರಕ್ಕೆ ಚಾಲನೆ ನೀಡಿದರು . ಶ್ರೀ ವಾಸು ದೇವ ನಾಯಕ್ ಅವರು ೩ನೇ ದಿನದ ವರದಿಯನ್ನು ಮಂಡಿಸಿದರು. ಹಿಂದಿನ ದಿನದ ಸಿಂಹಾವಲೋಕನದ ಮೂ ಲಕ ಹಿಮ್ಮಾಹಿತಿಯನ್ನು ಪಡೆದು ಕೊಂಡೆವು. ಅನ೦ತರ ಮೈಂಡ್ ಮ್ಯಾಪ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಕೊಂಡು ತರಗತಿ ಬೋಧನೆಗೆ ಅದನ್ನು ಹೇಗೆ ಅಳವಡಿಸಿಕೊಳ್ಳಬಹು ದೆಂಬು ದನ್ನು ತಿಳಿದು ಕೊಂಡೆವು .ಸಂಪನ್ಮೂ ಲ ವ್ಯಕ್ತಿಗಳ ಮಾರ್ಗದರ್ಶನದಿಂದ ಮೈಂಡ್ ಮ್ಯಾಪ್ನ ವಿವಿಧ ಆಯಾಮಗಳನ್ನು ಅಭ್ಯಾಸ ಮಾಡಕೊಂಡೆವು. ಚಹಾ ವಿರಾಮದ ಅನಂತರ ಸಂಪನ್ಮೂ ಲ ವ್ಯಕ್ತಿ ಶ್ರೀ ಶಮಂತ್ ರವರು ವೀಡಿಯೋ ಕ್ಲಿಪ್ಪಿಂಗ್ ಗಳತ್ತ ನಮ್ಮ ಗಮನವನ್ನು ಸೆಳೆದರು. ಆ ವೀಡಿಯೋ ಕ್ಲಿಪ್ಪಿಂಗ್ ಗಳ ಪ ರಿ ಕಲ್ಪನೆ ಮತ್ತು ಸಂದೇಶಗಳನ್ನು ಚರ್ಚಿಸಿದೆವು.ಮು೦ದಿನ ಅವಧಿಯಲ್ಲಿ ಕೊ ಯರ್ ಪುಟ (ಕರ್ನಾಟಕ ಮು ಕ್ತ ಶೈಕ್ಷಣಿಕ ಸಂಪನ್ಮೂ ಲ)ದ ವೈಶಿಷ್ಟ್ಯ ,ಆ ಸಂಪನ್ಮೂ ಲಗಳನ್ನು ನಾವು ಕನ್ನಡ ಭಾಷಾ ಕಲಿಕೆಯಲ್ಲಿ ಹೇಗೆ ಬಳಸಿಕೊಳ್ಳಬಹು ದೆಂಬು ದ ನ್ನು ವಿಮರ್ಶಿಸುತ್ತಾ ಅದರಲ್ಲಿರು ವ ಮಾಹಿತಿಗಳು ,ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು ..ಪ್ರವೇಶ ದ್ವಾರ ಕನ್ನಡ , ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು , ಇತ್ತೀಚಿನ ಲೇಖನಗಳಲ್ಲಿ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು , ಸಿ.ಸಿ.ಇ ಮಾಹಿತಿಗಳು ಇತ್ಯಾದಿ,ವಾರ್ತಾ ಪತ್ರಗಳಲ್ಲಿ ನಮಗೆ ಬೇಕಾ ದ ವಾರ್ತಾಪತ್ರಿಕೆಗಳನ್ನು ಓದು ವ ಡೌನ್ ಲೋಡ್ ಮಾಡಿಕೊಳ್ಳು ವ ಅವಕಾಶ , ನಿಮಗೆ _ಸಹಾಯ _ ಬೇಕೆ ವಿಭಾಗದಲ್ಲಿ ನಮಗೆ ಅಗತ್ಯವಿರು ವ ವ್ಯಾವಹಾರಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ನಾವು ಹೇಗೆ ಪಡೆದು ಕೊಳ್ಳಬಹು ದು ಎಂಬು ದನ್ನು ಸಂಪನ್ಮೂ ಲ ವ್ಯಕ್ತಿ ಶ್ರೀ ಶಮಂತ್ ರವರು ಹಂತ ಹಂತವಾಗಿ, ಪರಿಣಾಮಕಾರಿಯಾಗಿ , ಪ್ರಾಯೋಗಿಕವಾಗಿ ವಿವರಿಸಿದರು. ಅನಂತರ ನಾವೆ ಲ್ಲರೂ ಕೊ ಯರ್ ಪು ಟ (ಕ ರ್ನಾಟಕ ಮು ಕ್ತ ಶೈಕ್ಷಣಿಕ ಸಂಪನ್ಮೂ ಲ ) ತೆರೆದು ತಮಗೆ ಬೇಕಾದ ಮಾಹಿತಿಗಳನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕ ಅಭ್ಯಾಸದಲ್ಲಿ ನಿರತರಾದೆವು. ಮೆದು ಳಿಗೆ ಮೇವು ಚಟು ವಟಿಕೆಯನ್ನು ನೀಡಿದ ಸಂಪನ್ಮೂ ಲ ವ್ಯಕ್ತಿಗಳು ಶಿಬಿರಾರ್ಥಿಗಳಲ್ಲಿ ಉತ್ಸಾಹವನ್ನು ತು೦ಬಿಸಿದರು. ಅನಂತರ ಇಮೇಜ್ ಗಳ ನ್ನು , ಕಾಪಿ ಮಾಡು ವುದು ,ಸೇವ್ ಮಾಡು ವುದು ,ಎಡಿಟ್ ಮಾಡು ವುದು , ಟೆಕ್ಸ್ಟ್ ಸೇರಿಸು ವು ದು ಇತ್ಯಾದಿ ಮಾಹಿತಿಗಳ ಪ್ರಾಯೋಗಿ ಕ ಜ್ಞಾನವನ್ನು ನೀಡಿದ ಶ್ರೀ ಶಮಂತ್ ರವರು ನಮ್ಮಲ್ಲಿ ತಂತ್ರಜ್ಞಾನದ ಬಗ್ಗೆ ಇನ್ನಷ್ಟು ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಊಟದ ವಿರಾಮದ ಅನಂತರ ಬಹಳ ಹು ಮ್ಮನಸ್ಸಿನಿಂದ ನಾವೆಲ್ಲರೂ ಇಮೇಜ್ ಗಳನ್ನು ಎಡಿಟ್ ಮಾಡುವ ಪ್ರಾ ಯೋಗಿಕ ಜ್ಞಾನವನ್ನು ವೃದ್ಧಿಸಿಕೊಳ್ಳವ ನಿಟ್ಟಿನಲ್ಲಿ ಕಾರ್ಯ ನಿರತರಾದೆವು . ಅನಂತರ ಸಂಪನ್ಮೂ ಲ ವ್ಯಕ್ತಿ ಶ್ರೀ ರಮೇಶ್ ಭಟ್ ರವರು ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿ ಅಂಕಗಳನ್ನು ತು ೦ಬಿಸಿ ಮೊತ್ತವನ್ನು ದಾಖಲಿಸು ವ ವಿಧಾನವನ್ನು ಚರ್ಚಿಸಿದರು. ಶಿಬಿರಾರ್ಥಿಗಳಲ್ಲರೂ ಲಿಬ್ರೆ ಆಫಿಸ್ ಕ್ಯಾಲ್ಕ್ ನ್ನು ತೆರೆದು ಕಾರ್ಯ ನಿರತರಾಗಿ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದೆವು . ಲಿಬ್ರೆ ಆಫಿಸ್ ಕ್ಯಾಲ್ಕ್ನ ನ ಎಲ್ಲಾ ಕ್ರಿಯೆಗಳನ್ನು , ಕಾರ್ಯಗಳನ್ನು ತಿಳಿದು ಕೊಂಡೆವು . ಸಂಪನ್ಮೂ ಲ ವ್ಯಕ್ತಿಗಳೆಲ್ಲರೂ ಸೂ ಕ್ತ ಮಾರ್ಗದರ್ಶನ ನೀಡಿದರು. ಅಪರಾಹ್ನದ ಚಹಾ ವಿರಾಮದ ಅನಂತರ ಇನ್ನೊಮ್ಮೆ ಗಣಕ ಯಂತ್ರದ ಎದು ರು ಆಸೀನರಾದ ನಾವು ಬೆಳಗ್ಗಿನಿಂದ ಕಲಿತ ಎಲ್ಲಾ ಆಯ್ಕೆಗಳನ್ನು ತೆರೆದು ಅಭ್ಯಾಸ ಮಾಡತೊಡಗಿದೆವು. ಒಟ್ಟಿನಲ್ಲಿ 4ನೇ ದಿನದ ಕಾರ್ಯಾಗಾರವು ಹಲವು ಉಪಯು ಕ್ತ ಮಾಹಿತಿಗಳಿಂದ ಸಂಪನ್ನಗೊಂಡಿತು. ಸಂಜೆ 5.00 ಗಂಟೆಗೆ ಕಾರ್ಯಾಗಾರವು ಮು ಕ್ತಾಯಗೊಂಡಿತು ..ಹೊಸ ಹೊಸ ವಿಷಯಗಳನ್ನು ಕಲಿತ ಹು ಮ್ಮಸ್ಸಿನಿಂದ, ನಾವೆಲ್ಲರೂ ಮನೆ ಸೇರು ವ ಧಾವಂತದಿಂದ ಹೊರಗೆ ಹೆಜ್ಜೆಯಿಟ್ಟೆವು.

5th day. 02/01/2015

ದಿನಾಂಕ 2/1/15 ರಂದು 5ನೇ ದಿನದ ತರತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾದೆವು. ಬೆಳ್ತಂಗಡಿ ಗುರುವಾಯನಕೆರೆ ಪ್ರೌಢಶಾಲೆಯ ಸುರೇಖಾ ರವರ 'ಇಂದಿನ ದಿನ ಶುಭ ದಿನ' ಎಂಬ ಪ್ರಾರ್ಥನೆಯೊಂದಿಗೆ ಈ ದಿನಕ್ಕೆ ಕಾಲಿಟ್ಟೆವು. ಬೆಳ್ತಂಗಡಿಯ ಹರಿಣಾಕ್ಷಿಯವರು 4ನೇ ದಿನದ ಕಾರ್ಯಾಗಾರದ ವರದಿಯನ್ನು ವಾಚಿಸಿದರು. ನಂತರ ನಡೆದ ಹಿಮ್ಮಾಹಿತಿ ಕಾರ್ಯಕ್ರಮವನ್ನು ಸಂಪನ್ಮೂ ಲ ವ್ಯಕ್ತಿ ಶ್ರೀಅರು ಣ್ ವರು ಅಕೊಟ್ಟರು. ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಗಣಕಯಂತ್ರದಲ್ಲಿ ತಲ್ಲೀನರಾದರು. ನಂತರ ಸಡೆದ ಅವಧಿಯಲ್ಲಿ ಶ್ರೀ ಶಮಂತ್ ಇವರು ಇ-ಮೇಲ್ ನ ಇತರ ಅವಕಾಶಗಳು ಹಾಗೂ ಉಪಯೋಗಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಗಣಕಯಂತ್ರದಲ್ಲಿ ಅಭ್ಯಸಿಸಿದರು. ಎಲ್ಲರೂ ಅಂತರ್ಜಾಲದ ಅವಕಾಶ ಹಾಗೂ ಉಪಯೋಗಗಳ ಬಗ್ಗೆ ವಿಸ್ಮಯಗೊಂಡರು. ಚಹಾ ವಿರಾಮದ ನಂತರ ಮುಂದು ವರೆದು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸಿಕೊಳ್ಳುವ ಚಟು ವಟಿಕೆಯನ್ನು ಹೊಂದಿದ ವೀಡಿಯಂ ಕ್ಲಿಪಿಂಗನ್ನು ತೋರಿಸಿ ಚರ್ಚಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀ ಶಮಂತ್, ಶ್ರೀ ರಮೇಶ್ ಭಟ್, ಶ್ರೀ ಸತ್ಯಶಂಕರ ಭಟ್ ಇವರು ಜಿ-ಮೇಲ್ ಗೆ ಲಾಗಿನ್ ಆಗಿ ಯೂಟ್ಯೂಬ್ ಮೂಲಕ ವೀಡಿಯೋ ತುಣುಕು ಗಳನ್ನು ಡೌನ್ಲೋಡ್ ಮಡುವುದನ್ನು ಮತ್ತು ಅಪ್ ಲೋಡ್ ಮಾಡುವುದನ್ನು ತಿಳಿಸಲಾಗಿ ಎಲ್ಲರೂ ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿತುಕೊಂಡೆವು. ಊಟದ ವಿರಾಮದ ಬಳಿಕ ಮತ್ತೊಮ್ಮೆಯೂಟ್ಯೂಬ್ ಮೂಲಕ ವೀಡಿಯೋ ತುಣುಕುಗಳನ್ನು ಡೌನ್ಲೋಡ್ ಮಡುವುದನ್ನು ಮತ್ತು ಅಪ್ ಲೋಡ್ ಮಾಡುವುದನ್ನು ಎಲ್ಲರೂ ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿತುಕೊಂಡೆವು ನಂತರ ಶಮಂತ್ ರವರು SCREEN SHOT ಮಾಡಿ ಅದನ್ನು STFಗೆ ಅಪ್ ಲೋಡ್ ಮಾಡುವ ವಿಧಾನವನ್ನು ತಿಳಿಸಿದರು.ನಂತರ ಶಿಭಿರಾರ್ಥಿಗಳೆಲ್ಲ SCREEN SHOT ಮಾಡಿ ಅದನ್ನು STFಗೆ ಅಪ್ ಲೋಡ್ ಮಾಡಿದರು. ಚಹಾ ವಿರಾಮದ ನಂತರ ಪ್ರತಿ ತಾಲೂಕಿನಿಂದ ತಾವು ಗಣಕಯಂತ್ರದ ಮೂಲಕ ಅಂತರ್ಜಾಲದ ಸಹಾಯದಿಂದ ರಚಿಸಿದ ಗದ್ಯ/ಪದ್ಯ ಪಾಠಗಳನ್ನು ಪ್ರೋಜೆಕ್ಟರ್ ಮುಖಾಂತರ ಪ್ರಾತ್ಯಕ್ಷಿಕೆ ನೀಡಿದರು. ಕೊನೆಯ ಅವಧಿಯಲ್ಲಿ ತರಬೇತಿಯ ಅಭಿಪ್ರಾಯಗಳನ್ನು ಎಲ್ಲಾ ಶಿಭಿರಾರ್ಥಿಗಳು online ಮೂಲಕ ಹಂಚಿಕೊಂಡರು . ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಇಡೀ ಕಾರ್ಯಾಗಾರವನ್ನು ಚೆನ್ನಾಗಿ ನಡೆಸಿಕೊಟ್ಟರು. ಎಲ್ಲಾ ಶಿಭಿರಾರ್ಥಿಗಳೂ ಕಾರ್ಯಾಗಾರದಲ್ಲಿ ಉತ್ತಮವಾಗಿ ತೊಡಗಿಸಿಕೊಂಡರು.. ಹೊಸ ಹೊಸ ಯೋಚನೆಗಳೊಡನೆ ಹೊಸ ಹೊಸ ಸಾಧ್ಯತೆಗಳನ್ನು ಸಾಧಿಸುತ್ತೇವೆಂಬ ಛಲದಲ್ಲಿ ನಾವೆಲ್ಲ ಶಿಬಿರವನ್ನು ಸಂಪನ್ನಗೊಳಿಸಿದೆವು.

Batch 3

Agenda

If district has prepared new agenda then it can be shared here

See us at the Workshop

5/01/2015 to 09/01/2015

Workshop short report

1st Day. 05/01/2015

ದಿನಾಂಕ ;೦೫-೦೧-೨೦೧೫ ರಿಂದ ೦೯-೦೧-೨೦೧೫ ವರೆಗೆ ನಡೆಯಲಿರು ವ ಐದು ದಿನಗಳ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ದ ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು ಸಂತೋಷ ಪಡುತ್ತೆನೆ . ಶ್ರೀ ಶಮಂತ್ ಮು. .ಶಿ.ರು ಸ.ಪ್ರೌ ಶಾಲೆ ಕೊಯಿಲ ಇವರು ಪ್ರಾಸ್ತಾವಿಕ ಮಾತು ಗಳ ಮೂ ಲಕ ಶಿಬಿರಾರ್ಥಿಗಳನ್ನು ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ ಪ್ರಮೀಣ ಪೂ ಜಾರಿ ಆಶಾ ಇವರು ಗಳು ಸಂಪನ್ಮೂಲ ದಿನಾಂಕ ;೦೫-೦೧-೨೦೧೫ ರಿಂದ ೦೯-೦೧-೨೦೧೫ ವರೆಗೆ ನಡೆಯಲಿರು ವ ಐದು ದಿನಗಳ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ದ ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು ಸಂತೋಷ ಪಡುತ್ತೆನೆ . ಶ್ರೀ ಶಮಂತ್ ಮು. .ಶಿ.ರು ಸ.ಪ್ರೌ ಶಾಲೆ ಕೊಯಿಲ ಇವರು ಪ್ರಾಸ್ತಾವಿಕ ಮಾತು ಗಳ ಮೂ ಲಕ ಶಿಬಿರಾರ್ಥಿಗಳನ್ನು ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ ಪ್ರಮೀಣ ಪೂ ಜಾರಿ ಆಶಾ ಇವರು ಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಿರು ವರೆಂದು ತಿಳಿಸಿದರು .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ ಮತ್ತು ಶ್ರೀ ಯು ತ ಎ.ಬಿ ಕು ಟಿನ್ಹೋ ರವರು ಕಾರ್ಯಾಗಾರದಬಗ್ಗೆ ಮಾತು ಗಳನ್ನು ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ ಶ್ರೀ ಶಮಂತ್ ಸರ್ ಇವರು ಮತ್ತು ಇವರು ಮತ್ತು ಶ್ರೀಯು ತ ಕು ಮಾರಸ್ವಾಮಿ ಯವರು ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ವಿವರಿಸಿದರು . ಉಬುಂಟು ಗೆ ವೈರಸ್ attack ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು ಬಗ್ಗೆ ವಿವರಿಸಿದರು. ಶ್ರೀ ಮತಿ ಪ್ರಮೀಳಾ ಮೇಡ೦ ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳಿ ,ಪ್ರತಿಯೊ ಬ್ಬ ರು ಸಾಕಷ್ಟು ಹೊತ್ತು ಟೈಪ್ ಮಾಡಲು ಕಲಿಸಿಕೊ ಟ್ಟರು .ಇದರಲ್ಲಿ ಎಲ್ಲರೂ ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು ರು ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್ ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ ಬ್ರೋಸರ್ ಗಳ ಬಗ್ಗೆ koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. e mail creation ಬಗ್ಗೆ ಎಲ್ಲರೊಂದಿಗೆ ಚರ್ಚೆಸು ತ್ತ ಮಾದರಿಯಾಗಿ ಒಂದು email ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು email id ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು.ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಿರು ವರೆಂದು ತಿಳಿಸಿದರು .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ ಮತ್ತು ಶ್ರೀ ಯು ತ ಎ.ಬಿ ಕು ಟಿನ್ಹೋ ರವರು ಕಾರ್ಯಾಗಾರದಬಗ್ಗೆ ಮಾತು ಗಳನ್ನು ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ ಶ್ರೀ ಶಮಂತ್ ಸರ್ ಇವರು ಮತ್ತು ಇವರು ಮತ್ತು ಶ್ರೀಯು ತ ಕು ಮಾರಸ್ವಾಮಿ ಯವರು ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ವಿವರಿಸಿದರು . ಉಬುಂಟು ಗೆ ವೈರಸ್ attack ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು ಬಗ್ಗೆ ವಿವರಿಸಿದರು. ಶ್ರೀ ಮತಿ ಪ್ರಮೀಳಾ ಮೇಡ೦ ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳಿ ,ಪ್ರತಿಯೊ ಬ್ಬ ರು ಸಾಕಷ್ಟು ಹೊತ್ತು ಟೈಪ್ ಮಾಡಲು ಕಲಿಸಿಕೊ ಟ್ಟರು .ಇದರಲ್ಲಿ ಎಲ್ಲರೂ ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು ರು ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್ ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ ಬ್ರೋಸರ್ ಗಳ ಬಗ್ಗೆ koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. e mail creation ಬಗ್ಗೆ ಎಲ್ಲರೊಂದಿಗೆ ಚರ್ಚೆಸು ತ್ತ ಮಾದರಿಯಾಗಿ ಒಂದು email ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು email id ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು.

2nd Day. 06/01/2015

ಶ್ರೀಮತಿ ಶಶಿಕಲಾರವರ ಪ್ರಾರ್ಥನೆಯೊಂದಿಗೆ ದಿನಾಂಕ ೬/೧/೧೫ ರ ಶಿಬಿರವು ಪ್ರಾರಂಭಗೊಂಡಿತು.. ನಂತರ ಶ್ರೀಯುತ ಅಚ್ಯುತ ಸರ್ ರವರು ಹಿಂದಿನ ದಿನದ ಶಿಬಿರದ ವರದಿಯನ್ನು ಮಂಡಿಸಿದರು..ಶ್ರೀಮತಿ ಪ್ರಮೀಳರವರು ಹಿಂದಿನ ದಿನದ ಕಾರ್ಯಾಗಾರದ ಹಿಮ್ಮಾಹಿತಿಯನ್ನು ಶಿಬಿರಾರ್ಥಿಗಳಿಂದ ಹೇಳಿಸಿದರು. .ಬಳಿಕ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಪ್ರವೀಣ ಅವರು ಅಂತರ್ಜಾಲದ ಬಗ್ಗೆ ಮತ್ತು ubuntu system ನಲ್ಲಿ ಭಾಷೆಯನ್ನು ಹೇಗೆ ಬಳಸಿಕೊಳ್ಳುವುದು ಮತ್ತು ಬದಲಾಯಿಸಿಕೊಳ್ಳುವುದು ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ಹಾಗೂ widows ನಲ್ಲಿ M.S.Word ಗೆ ಸಮನಾದ libre Office writter ಬಗ್ಗೆ ತಿಳಿಸಿದರು. ನಂತರ ಇದನ್ನು ಅಭ್ಯಾಸ ಮಾಡಲು ತಿಳಿಸಿದರು.. ಅನಂತರ mail address create ಮಾಡಲು ಸಾಧ್ಯವಾಗದವರಿಗೆ ಸಹಕರಿಸಿದರು. ಹಾ ವಿರಾಮದ ಬಳಿಕ ಶ್ರೀಮತಿ ಪ್ರಮೀಳಾರವರು mail ಮಾಡುವುದು ಹೇಗೆಂದು ತಿಳಿಸಿದರು. ಇಲ್ಲಿ ಶಿಬಿರಾರ್ಥಿಗಳಿಗೆ ಬಂದ ಹಲವು ಸಮಸ್ಯೆಗಳಿಗೆ ಶ್ರೀಯುತ ಶ್ಯಮಂತ್ ರವರು ಸರಳವಾಗಿ ಪರಿಹಾರವನ್ನು ಸೂಚಿಸಿದರು..windows system ಗೂ ಹಾಗೂ ubuntu systemಗೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. .ನಂತರ unicode ಮತ್ತು ununicode ಬಗ್ಗೆ ಮಾಹಿತಿ ನೀಡಿದರು. ನಂತರ ಪ್ರತಿಯೊಬ್ಬರೂ ತಮ್ಮ ತಮ್ಮ mail ನಿಂದ ಯಾವುದಾದರೊಂದು ವಿಷಯವನ್ನು stf ಗೆ mail ಮಾಡಲು ತಿಳಿಸಿದರು..ಎಲ್ಲ ಶಿಬಿರಾರ್ಥಿಗಳು ಊಟದ ವಿರಾಮದ ತನಕ mail ಮಾಡುವುದರಲ್ಲಿ ತಲ್ಲೀನರಾದರು. ನಂತರ ಶ್ರೀಯುತ ಶಮಂತ್ ರವರು ಪ್ರತಿಯೊಬ್ಬ ಶಿಕ್ಷಕರಿಗೂ ಪಾಠ ಹಂಚಿಕೆಮಾಡಿದರು. ಪಾಠಬೋಧನೆಯ ಹಂತವನ್ನು ವಿವರಿಸಿ ,ಹೇಗೆ ತಯಾರಿ ನಡೆಸಬೇಕೆಂದು ತಿಳಿಸಿದರು. ವಿವಿಧ ಸೈಟ್ ಗೆ ಹೋಗಿ ಹೇಗೆ ಮಾಹಿತಿ ಪಡೆಯಬಹುದೆಂಬುದನ್ನು ತಿಳಿಸಿದರು..ಅಂತರ್ಜಾಲಕ್ಕೆ ಹೋಗಿ ವಿಷಯಗಳನ್ನು copy ಮಾಡಿ paste ಮಾಡುವುದು ,Font,alligment,italic size,space,settings ಗಳ ಬಗ್ಗೆ ಮತ್ತು hyperlink ಗಳ ಬಗ್ಗೆ ತಿಳಿಸಿದರು. ಚಹಾವಿರಾಮದ ನಂತರ ಶಿಬಿರಾರ್ಥಿಗಳಿಗೆ ಪದ್ಯ ಹಾಗೂ ಪಾಠಭಾಗದ ಯೋಜನೆಯನ್ನು ತಯಾರಿಸಲು ಹೇಳಿದರು. ಡಯಟ್ ನ ಹಿರಿಯ ಉಪನ್ಯಾಸಕಿ ಶ್ರೀಮತಿ ಆಶಾರವರು ಪ್ರಾರಂಭದಿಂದ ಕೊನೆಯವರೆಗೆ ನಮ್ಮೊಂದಿಗಿದ್ದು ಸೂಕ್ತ ಮಾರ್ಗದರ್ಶನ ನೀಡಿದರು.

3rd Day. 07/01/2015

ಅವಧಿ ಶಮಂತ ಸರ್ ರವರು ದಿನಾಂಕ: 06/01/15 ರಂದು ಅಂದರೆ ಮೊನ್ನೆ ತಿಳಿಸಿದ ಇಂಟರ್ ನೆಟ್ ಹೈಪರ್ ಲಿಂಕ್ ನ ಸಮಸ್ಯೆಗಳನ್ನು ಪ್ರಮೀಳಾ ಮೆಡಂ ರವರು ಮತ್ತೊಮ್ಮೆ ‘ಇಲ್ಲಿಒತ್ತಿ’ ವಿವರಿಸುವುದರ ಮೂಲಕ ನಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಿದರು. 2. ನೇ ಅವಧಿ ಪ್ರಮೀಳಾ ಮೆಡಂ ರವರು ಇಂಟರ್ ನೆಟ್ ನಿಂದ ಇಮೇಜ್ ನ್ನು ಪೈಲನಲ್ಲಿ ಹೇಗೆ ಸೇವ್ ಮಾಡುವುದು ಮತ್ತು ಸೇವ್ ಮಾಡಿದ ಚಿತ್ರವನ್ನು ಹೇಗೆ ಇನ್ಸರ್ಟ ಮಾಡುವುದು ಎಂದು ತಿಳಿಸಿದರು. 3. ನೇ ಅವಧಿ ಪ್ರವೀಣ್ ಸರ್ ರವರು ಕುಂದಾಪುರದ ಭತ್ತ ಕುಟ್ಟುವ ಹಾಡುಗಳೊಂದಿಗೆ ನಮ್ಮ ಉದಾಸೀನತೆಯನ್ನು ಹೋಗಲಾಡಿಸಿ ನಮ್ಮ ಮೈಂಡ್ ಫ್ರೀ ಮಾಡಿದರು. ಅಂದರೆ ಉಬಂಟುವಿನಲ್ಲಿ ಫ್ರೀ ಮೈಂಡ್ ಪೇಜಿನಲ್ಲಿ ವಿಷಯಗಳನ್ನು ಹೇಗೆ ಮಂಡಿಸುವುದು ಕನ್ನಡವನ್ನು ಹೇಗೆ ಬರೆಯುವುದು ಎಂಬುವುದರ ಅರಿವು ಮೂಡಿಸಿದರು. 4. ನೇ ಅವಧಿ ಶಮಂತ ಸರ್ ರವರು ಕಾಫಿಯ ಮೊದಲು ಶಿಬಿರಾರ್ಥಿಗಳಿಗೆ ಅoಠಿಥಿ ಬರೆಯಲು ನೀಡಿ ಬರೆಯುವ ವೇಗವನ್ನು ಮತ್ತು ಗ್ರಹಣ ಸಾಮಥ್ರ್ಯದ ವಿಷಯ ತಿಳಿಸುತ್ತಾ, ಇಂಟರ್ ನೆಟ್ ನಲ್ಲಿ ಕೋಯರ್ ವೆಬ್ ಸೈಟ್ ನಲ್ಲಿ ಏನಿದೆ ಎಂಬುದನ್ನು ತಿಳಿ ಹೇಳಿದರು. ಕ. ಮು. ಶೈ. ಸಂ. ವೆಬ್ ಪೇಜ್ ತೆರೆಯಲು ಮತ್ತು ಟೂಲ್ ಬಾರ್‍ನಲ್ಲಿ ಬುಕ್ ಮಾರ್ಕ ಮಾಡಿ ಪೇಜನ್ನು ಸೇವ್ ಮಾಡುವುದು ಹೇಗೆ ? ಎಂಬುವುದನ್ನು ವಿವರಿಸಿದರು. ಅಲ್ಲದೇ ಕೋಯರ್ ನಲ್ಲಿರುವ ಅನೇಕ ವಿಷಯಗಳನ್ನು ಮನವರಿಕೆ ಮಾಡಿದರು. 5. ಇವರು ಹೇಳಿದ ಎಲ್ಲ ವಿಷಯಗಳನ್ನು ತಿಳಿಯುವುದರ ಮೂಲಕ ಪ್ರತ್ಯಕ್ಷ ನಾವೇ ಮಾಡಿ ಅರಿತೆವು. ಈ ತರಬೇತಿಯಿಂದ ಅನೇಕ ವಿಷಯಗಳು ತಿಳಿದಂತಾಯ್ತು.

4th Day. 08/01/2015

5th Day. 09/01/2015

ನಗು ವೊಂದು ರಸಪಾಕ ಅಳು ವೊಂದು ರಸಪಾಕ

ನಗು ವಾತ್ಮ ಪರಿಮಳವ ಪಸರಿಸು ವ ಕು ಸು ಮ

ದು ಗು ಡದಾತ್ಮವ ಕಡೆದು ಸತ್ವವೆತ್ತು ವಮಂತು

ಬಗೆದೆರಡನು ಭಜಿಸು ಮಂಕು ತಿಮ್ಮ.

ಕೊನೆಯ ದಿನದ ಕಾರ್ಯಾಗಾರವು ಶ್ರೀಮತಿ ಪ್ರತಿಮಾ ಸ. ಪ್ರೌ. ಶಾಲೆ ದರೆಗು ಡ್ಡೆ, ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಕೊನೆಯ ದಿನವಾದರೂ ಎಲ್ಲಾ ಶಿಕ್ಷಕರಲ್ಲಿ, ಉತ್ಸಾಹದ ಚಿಲು ಮೆ ಚಿಮ್ಮುತ್ತಿತ್ತು. ಶ್ರೀ ಬಸಪ್ಪ ವಾಸಿ ಶಿಕ್ಷಕರು ಸ. ಪ್ರೌ. ಶಾಲೆ ಹೊಸಬೆಟ್ಟು ಮೂ ಡಬಿದ್ರೆ ಇವರು ನಾಲ್ಕನೆಯ ದಿನದ ವರದಿಯನ್ನು ನೀಡಿದರು. ಬಳಿಕ ಶ್ರೀ ಶಮಂತ ಸರ್ ಅವರಿಂದ ಲಿಬ್ರೆ ಆಫಿಸ್ ಕ್ಯಾಲ್ಸ್ ಇದರ ಸಮಗ್ರ ಮಾಹಿತಿ ದೊರೆಯಿತು. ಶಿಕ್ಷಕರು ಅಂಕಪಟ್ಟಿ ತಯಾರಿಸು ವಾಗ ಅದಕ್ಕೆ ಬೇಕಾದ ಎಲ್ಲಾ ಹಂತಗಳನ್ನು ಗಣಕಯಂತ್ರ ಬಳಸಿ ಹೇಗೆ ತಯಾರು ಮಾಡಬಹು ದು ಎಂಬು ದರ ವಿವರ ನೀಡಿದರು. ಹೊಟ್ಟೆ ಚು ರು ಗು ಟ್ಟು ವ ಸಮಯವಾದ್ದರಿಂದ ಬೆಳಗಿನ ಉಪಾಹಾರಕ್ಕಾಗಿ ತೆರಳಿ ಅಲ್ಲಿ ಇಡ್ಲಿ, ವಡೆ, ಬಿಸಿಬಿಸಿ ಚಹಾ ಕು ಡಿದು ಹೊಟ್ಟೆ ತಣ್ಣಾಗಿಸಿಕೊಂಡು ಮತ್ತೆ ಕೊಠಡಿಯೊಳಗೆ ಬಂದು ಗಣಕಯಂತ್ರದಲ್ಲಿ ಅಂಕಪಟ್ಟಿ ತಯಾರಿಕೆಯಲ್ಲಿ ಶಿಬಿರಾರ್ಥಿ ನಿರತರಾದರು. ವಿದ್ಯುತ್ ಕಣ್ಮರೆಯಾದರಿಂರ ಹೊಟ್ಟೆ ತಣ್ಣಗಾದರೂ, ಮೈ ಬಿಸಿಯಾಗುವ ಅನುಭವವಾಯಿತು.. ಅದರೂ ಮು ದೆ ಶಮಂತ್ ಸರ್ ಫೋಟೋಗಳನ್ನು ಹೇಗೆ ಎಡಿಟ್ ಮಾಡಬಹುದು ಎಂಬುದರ ಬಗೆಗೆ ಮಾಹಿತಿ ನೀಡಿದರು. ಅನು ಭವವು ಸವಿಯಲ್ಲ ಅದರ ನೆನಪೇ ಸವಿ ಎಂಬಂತೆ ಮಧ್ಯಾಹ್ನದವರೆಗಿನ ಕಾರ್ಯಕ್ರಮದಿಂದ ಮತ್ತಷ್ಟು ಗಣಕಯಂತ್ರದ ಜ್ಙಾನ ಭರಿತರಾದೆವು. ಮಧ್ಯಾಹ್ನದ ಊಟ ಮು ಗಿಸಿ, ಮುಂ ದಿ ಕಾರ್ಯಕ್ಕೆ ಸಿದ್ಧರಾದೆ. ಇಷ್ಟು ದಿವಸ ಕಲಿತ ಗಣಕಯತ್ರದ ಜ್ಙಾನವನ್ನು ಉಪಯೋಗಿಸಿಕೊಂಡು ಪ್ರತೀ ತಾಲೂಕಿನ ಓರ್ವ ಶಿಕ್ಷಕರು ಪಾಠ ಪದ್ಯಗಳ ಪ್ರಾತ್ಯಕ್ಷಿಕೆ ನೀಡಿದರು. ಕೊನೆಯಲ್ಲಿ ಸಮಾರೋಪ ಸಮಾರಂಭ ದಲ್ಲಿ ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡರು. .ಈ ಕಾರ್ಯಾಗಾರದ ಉದ್ದಕ್ಕೂ ಶ್ರೀ ಶಮಂತ್, ಶ್ರೀಮತಿ ಪ್ರಮೀಳ, ಕುಮಾರಿ ಶಶಿಕಲಾ, ಶ್ರೀ ಪ್ರವೀಣ ಇವರು ಸಂಪನ್ಮೂ ಲ ವ್ಯಕ್ತಿಗಳಾಗಿ ಶಿಬಿರಾರ್ಥಿಗಳನ್ನು ತೊಡಗಿಸಿಕೊಂಡು ಉತ್ತಮ ಮಾರ್ಗದರ್ಶನದೊಂದಿಗೆ ಮನ ಮುಟ್ಟುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದ ಪೂ ರ್ಣ ಜವಾಬ್ದಾರಿಯನ್ನು dietನ ಉಪನ್ಯಾಸಕರಾದ ಶ್ರೀ ಕು ಮಾರಸ್ವಾಮಿ ವಹಿಸಿಕೊಂಡಿದ್ದರು. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿ ವಾಣಿಯಂತೆ ವಿದ್ಯೆಗೆ ಆಸಕ್ತಿಯೇ ತಾಯಿ, ಅಭ್ಯಾಸವೇ ತಂದೆ, ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬ ಮಾತಿನಂತೆ ಈ ೫ ದಿನದ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮುದಾಯದಿಂ ಪ್ರಯೋಜನವಾಗಲಿ ಎಂದು ಹಾರೈಸುತ್ತಾ ಈ ವರದಿಯನ್ನು ಮು ಕ್ತಾಯಗೊಳಿಸುತ್ತೇವೆ.

Batch 4

Agenda

If district has prepared new agenda then it can be shared here

See us at the Workshop

Workshop short report

1st Day

ದೇಶ ಪರಿಚಿತವಲ್ಲ ದಾರಿ ಪರಿಚಿತವಲ್ಲ

ಹಾರದೇ ಮರ ಹಕ್ಕಿತಾ ರೆಕ್ಕೆ ಬೀಸಿ

ನೀರಿಗಿಳಿಯದ ಹೊರತು ಈಜ ಕಲಿವಿದೆಂತು

ವಿಜಯ ಸಾಹಸದಿಂದ ಮುದ್ದು ರಾಮ ಎಂಬ ಕವಿವಾಣಿಯಂತೆ ಕನ್ನಡ ಭಾಷಾ ಶಿಕ್ಷಕರ ವಿಷಯ ವೇದಿಕೆಯ ಕಾರ್ಯಾಗಾರಕ್ಕೆ ದ.ಕ ಜಿಲ್ಲೆಯ ವಿವಿಧ ತಾಲೂಕಿನ ಕನ್ನಡ ಭಾಷಾ ಶಿಕ್ಷಕರು ಹೊಸತನ್ನು ಕಲಿಯುವ ಉತ್ಸಾಹದಿಂದ ಸಿ.ಟಿ. ಇ ಮಂಗಳೂ ರುಇಲ್ಲಿನ ಕಂಪ್ಯೂಟರ್ ಕೊಠಡಿಯಲ್ಲಿ ಬೆಳಿಗ್ಗೆ ೯:೩೦ ಕ್ಕೆ ಸರಿಯಾಗಿ ಸೇರಿದದೆವು. ವಿವಿಧ ಕು ಶಲೋಪರಿಯ ನಂತರ ಮಾತು ಆರಂಭಿಸಿದವರು ಶ್ರೀಮತಿ ಆಶಾ . ತರಬೇತಿಯ ಮೂಲ ಉದ್ದೇಶಗಳನ್ನು ತಿಳಿಸುತ್ತಾ ಸಂಪನ್ಮೂ ಲ ವ್ಯಕ್ತಿಗಳ ಪರಿಚಯ ಮಾಡಿದರು ಮತ್ತು ಎಲ್ಲರನ್ನು ಗೌರಪೂ ರ್ವಕವಾಗಿ ಸ್ವಾಗತಿಸಿದರು. ಶ್ರೀ ಕುಟಿನ್ಹೊ ರವರು ಶುಭ ಸಂದೇಶದೊಂದಿಗೆ ಕಾರ್ಯಾಗಾರವನ್ನು ಉದ್ಘಾಟಿಸಿದರು. ಉಪನ್ಯಅಸಕರಾದ ಶ್ರೀಕು ಮಾರಸ್ವಾಮಿ ಹಾಗೂ ಸಂಪನ್ಮೂ ಲ ವ್ಯಕ್ತಿ ಶ್ರೀ ರಮೇಶ ಭಟ್ರವರು ಪೂ ರಕ ಮಾಹಿತಿ ಒದಗಿಸಿದರು. ಎಲ್ಲಾ ಶಿಕ್ಷಕರು ಚಹಾ ಸ್ವೀಕರಿಸಿ ಕಂಪ್ಯೂಟರ್ ಮುಂದೆ ಕು ಳಿತಾಗ ಕೀ ಬೋರ್ಡ ಬಳಕೆಯ ವಿಧಅನ ಅದರ ಪ್ರಾಯೋಗಿಕ ಅಧ್ಯಯನಕ್ಕಾಗಿ ಇರುವ ೧೦ ಪಾಟಗಳನ್ನು ಶಿಬಿರಾರ್ಥಿಗಳಿಂದ ಮಾಡಿಸಲಾಯಿತು . ಉಬಂಟು ತಂತ್ರಾಂಶ ,ಕೋಯರ್ ಇವುಗಳ ಬಗ್ಗೆ ಮಾಹಿತಿ ನೀಡಿದರು . ಕಂಪ್ಯೂ ಟರ್ ಕೀಲಿ ಮಣೆ ವಿನ್ನಾಸ ಬಳಸು ವ ವಿಧಾನ ನುಡಿ ಮತ್ತು ಬರಹಗಳ ಕು ರಿತು ಮಾಹಿತಿ ನೀಡಿದರು. ನಂತರ ಮಧ್ಯಾಹ್ನದ ಭೋಜನ ವನ್ನು ನೀಡಲಾಯಿತು.. ಬಳಿಕ ಶ್ರೀ ಮಹಾದೇವ ಹಾಗೂ ಕುಮಾರಿ ಶಶಿಕಲಾರವರು ಜಿ ಮೇಲ್ ಖಾತೆ ತೆರೆಯು ವ ವಿಧಾನ ಅದರಲ್ಲಿ ಮಾಹಿತಿ ಯನ್ನು ಸೇರಿಸಿ ಬೇರೆಯವರಿಗೆ ಕಳು ಹಿಸುವ ವಿಧಅನವನ್ನು ವಿವರಿಸಿದರು. ಭಾಷೆ ಬದಲಾವಣೆ ಮಾಡುವ ವಿಧಾನ , ಎಸ್, ಟಿ, ಎಫ್ ಗೂ ಗಲ್ ಗ್ರೂ ಪ್ಸ ಬಗ್ಗೆ ವಿವರಣೆ ನೀಡಿದರು ಕಂಪ್ಯೂ ಟರ್ ಶಡ್ ಡೌನ್ ಮಾಡುವ ಮೂ ಲಕ ೫ ಗಂಟೆಗೆ ಸರಿಯಾಗಿ ದಿನದ ಕಾರ್ಯಾಗಾರ ಮುಕ್ತಾಯವಾಯಿತು .

4th Day.

ಸಂಕ್ರಾಂತಿಯ ಎಳ್ಳು ಬೆಲ್ಲದ ಹಂಚಿಕೆಯೊಡನೆ ಉತ್ತಮವಾದುದನ್ನೇ ಮಾತನಾಡಿರಿ. ಸಮಕ್ರಮಣವು ನಿಮಗೆಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತಾ ಎಸ್.ಟಿ.ಎಫ್. ತರಬೇತಿಯ ನಿರ್ದೇಶಕಿಯವರಾದ ಶ್ರೀಮತಿ ಆಶಾ ಉಪನ್ಯಾಸಕರು, ಶಿಕ್ಷಕ ಶಿಕ್ಷಣ ವಿದ್ಯಾಲಯ ಮಂಗಳೂರು ಇವರು ಶುಭ ಸಂದೇಶವನ್ನು ನೀಡುತ್ತಾ ತರಬೇತಿಗೆ ಚಾಲನೆಯನ್ನು ನೀಡಿದರು. ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ ಇಲ್ಲಿಯ ಅದ್ಯಾಪಿಕೆ ಶ್ರೀಮತಿ ಶಾಂತಾ ಇವರು ಸುಶ್ರಾವ್ಯವಾಗಿ ಭಾವನಾತ್ಮಕ ಪ್ರಾರ್ಥನೆಗೈದರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿಯ ಶಿಕ್ಷಕರಾದ ಶ್ರೀ ಜಯಾನಂದ ಕಲ್ಲಡ್ಕ ಇವರು ನೂತನ ಪರಿಕಲ್ಪನೆಗಳೊಂದಿಗೆ ಹಿಂದಿನ ದಿನದ ವರದಿ ಮಂಡಿಸಿದರು. ಮೈಂಡ್ ಮೇಪ್‍ನ್ನು ಪೋಲ್ಡರಿಗೆ ಸೇವ್ ಮಾಡುವುದು, ಇಮೇಜನ್ನು ಅಗತ್ಯವಿದ್ದಷ್ಟು ಪೇಸ್ಟ್ ಮಾಡುವುದು, ಯೂಟ್ಯೂಬ್‍ನಿಂದ ಡೌನ್‍ಲೋಡ್ ಮಾಡುವುದು ಮೊದಲಾದ ಮಾಹಿತಿಗಳನ್ನು ಇಂದು ನಾವು ಪಡೆಯಲಿದ್ದೇವೆ ಎಂದು ದಿನದ ಪರಿವಿಡಿಯನ್ನು ಶ್ರೀಮತಿ ಪ್ರಮೀಳಾರವರು ತಿಳಿಸಿದರು. ಲಘು ಉಪಾಹಾರದೊಂದಿಗೆ ಶಿಬಿರಾರ್ಥಿಗಳ ಹಸಿವನ್ನು ನೀಗಿಸಲಾಯಿತು. ಮೈಂಡ್ ಮೇಪ್ ಸೆಟ್ಟಿಂಗ್ ತರಬೇತಿ ಆರಂಭಿಸಿದ ಶ್ರೀಮತಿ ಪ್ರಮೀಳಾರವರು ಶಿಬಿರಾರ್ಥಿಗಳ ಸಮೀಪ ಬಂದು ವೈಯಕ್ತಿಕವಾಗಿ ಅವರಿಗೆ ಮಾಹಿತಿಗಳನ್ನು ನೀಡಿದರು. ಸಹನಾಮಯಿಯಾದ ಅವರು ಶಿಬಿರಾರ್ಥಿಗಳ ಹಲವಾರು ಸಂಶಯಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ಶ್ರೀ ಪ್ರವೀಣ್ - ಎಸ್.ಟಿ.ಎಫ್. ತರಬೇತುದಾರರು ಶ್ರೀಮತಿ ಪ್ರಮೀಳಾರವರ ನುಡಿಗೆ ಪುಷ್ಟೀಕರಣ ನೀಡುತ್ತಾ ಮೈಂಡ್ ಮೇಪ್ ಸೆಟ್ಟಿಂಗ್‍ಗೆ ಡಿಸೈನ್ ಕಲರ್ ನೀಡಿದರೆ, ಅದರ ಬಲ ಹೆಚ್ಚುವು ಎಂದು ನುಡುದರು. ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಅಂಕಗಳ ಕ್ರೂಢೀಕರಣ ಸಂಕ್ಷಿಪ್ತ ವಿವರಗಳನ್ನು ಎಕ್ಸೆಲ್ ಶೀಟ್ ನಲ್ಲಿ ಮಾಡುವ ಬಗ್ಗೆ ಎಸ್.ಟಿ.ಎಫ್. ತರಬೇತುದಾರರಾದ ಶ್ರೀ ರಮೇಶ್ ಭಟ್ ಮಾಹಿತಿ ನೀಡಿದರು. ಆ ಮೂಲಕ ಅದ್ಯಾಪಕರಾದ ನಾವು ನಮ್ಮ ಮಕ್ಕಳ ಕ್ರೂಢೀಕೃತ ಅಂಕಪಟ್ಟಿಗಳನ್ನು ತಯಾರಿಸಲು ಸುಲಭದ ಮಾರ್ಗವನ್ನು ಕಲಿಸಿದರು. ಈ ನಡುವೆ ಡಾ| ಕುಮಾರಸ್ವಾಮಿ ಎಸ್.ಟಿ.ಎಫ್. ತರಬೇತುದಾರರು ನಾವು ಇನ್ನೊಬ್ಬರ ಕಾಲ್ಚೆಂಡಾಗದೆ ಸ್ವಂತ ಜ್ಞಾನವನ್ನು ಹೆಚ್ಚಿಸಿಕೊಂಡು ಬೆಳೆಯೋಣ, ಸಮರ್ಥ ಮಕ್ಕಳನ್ನು ಬೆಳೆಸೋಣ ಎಂಬ ಕಿವಿಮಾತನ್ನು ಶಿಬಿರಾರ್ಥಿಗಳಿಗೆ ರವಾನಿಸಿದರು. ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಇವರ ಶಿಷ್ಯೆ ಇವರು 8-9-10 ನೇ ತರಗತಿಯ ಪದ್ಯವಾಚನದ ಪ್ರಾತ್ಯಕ್ಷಿಕೆಯನ್ನು ನೀಡಿ ನಮ್ಮನ್ನೆಲ್ಲಾ ಪ್ರೋತ್ಸಾಹಿಸುತ್ತಾ ಬಯಸಿದವರಿಗೆ ರೂ. 50/- ರ ಸಿ ಡಿ ಯನ್ನು ಒದಗಿಸಿದರು. ಮೃಷ್ಟಾನ್ನ ಭೋಜನದ ನಂತರ ಅಪರಾಹ್ನದ ತರಬೇತಿಯು ಆರಂಭವಾಯಿತು. ಪ್ರೌಢಶಾಲಾ ಪಠ್ಯಕ್ಕೆ ಸಂಬಂಧಿಸಿದ ಪ್ರವಾಸಿ ತಾಣಗಳು, ಅಣೆಕಟ್ಟುಗಳು, ಜನಪದ ನೃತ್ಯಗಳು, ಆಹಾರ ವೈವಿಧ್ಯಗಳು, ಹಬ್ಬ ಹರಿದಿನಗಳು ಕನ್ನಡನಾಡಿನ ಕವಿಗಳು, ದಾಸರು, ಸಂಗೀತಗಾರರು, ಕರಕುಶಲವಸ್ತುಗಳು, ವಿಜ್ಞಾನಿಗಳು, ರಾಷ್ಟ್ರದ ಹಿತಚಿಂತಕರ ಕುರಿತು ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸುತ್ತಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹಾದೇವ್ ತರಬೇತಿಗೆ ಚಾಲನೆ ನೀಡಿದರು ಪಾಠದÀ ಒಂದು ಭಾಗವನ್ನು ಆಯ್ಕೆ ಮಾಡಿಕೊಳ್ಳಿ, ಸಂಬಂಧಿಸಿದ ಚಿತ್ರಗಳನ್ನು ಸಂದರ್ಭಕ್ಕೆ ಸರಿಯಾಗಿ ಕಾಪಿ ಪೇಸ್ಟ್ ಮಾಡುವುದನ್ನು ತಿಳಿಯೋಣ. ಒಟ್ಟಾಗಿ ದುಡುದರೆ ಎಲ್ಲವನ್ನೂ ಸಾಧಿಸಬಹುದು ಎನ್ನುತ್ತಾ ಶಿಬಿರಾರ್ಥಿಗಳ ಸಮೀಪಕ್ಕೆ ಬಂದು ಮಾಹಿತಿ ನೀಡಿದರು. ಸಂಜೆಯ ಬಿಸ್ಕತ್ ಚಹಾ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿತು ಮುಂದೆ ಯೂಟ್ಯೂಬ್ ನ ಮಹತ್ವವನ್ನು ತಿಳಿಸುತ್ತಾ ವೀಡಿಯೋಗಳನ್ನು ಡೌನ್‍ಲೋಡ್ ಮಾಡುವುದು ಹೇಗೆ ಎಂಬುದನ್ನು ಶ್ರೀಮತಿ ಪ್ರಮೀಳಾ ಹಾಗೂ ತರಬೇತುದಾರರು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

Batch 5

Agenda

See us at the Workshop

Workshop short report

1st Day

ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಏರ್ಪಡಿಸಲಾದ, ಕನ್ನಡ ಭಾಷಾ ಶಿಕ್ಷಕರ ಎಸ್.ಟಿ.ಎಫ್ ಕಂಪ್ಯುಟರ್ ತರಬೇತಿ ದಿನಾಂಕ 19-01-2015 ರಂದು ಆರಂಭವಾಗಿದೆ ನಿನ್ನೆ ಸೋಮವಾರದಂದುತರಬೇತಿ ಪಡೆಯುವ ಎಲ್ಲ ಶಿಕ್ಷಕರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದರು. ಬಂದಿರುವ ಎಲ್ಲ ಶಿಭಿರಾರ್ಥಿಗಳನ್ನೂ,ಡಯಟಿನ ಹಿರಿಯ ಉಪನ್ಯಾಸಕರಾದ ಶ್ರೀ ಎ.ಬಿ.ಕುಟಿನೊರವರು ಆದರದಿಂದ ಬರಮಾಡಿಕೊಂಡರು. ನುರಿತ ತರಬೇತುದಾರರಾಗಿ ಶ್ರೀಮತಿ .ಆಶಾ.( ಹಿರಿಯ ಉಪನ್ಯಾಸಕರು,ಡಯಟ ಮಂಗಳೂರು) ಡಾ|| ಕುಮಾರಸ್ವಾಮಿ ( ಹಿರಿಯ ಉಪನ್ಯಾಸಕರು,ಡಯಟ ಮಂಗಳೂರು) ಶ್ರೀಮತಿ.ಪ್ರಮಿಳಾ,ಶ್ರೀ ಮಹದೇವ ಸರ್ ¨É½UÉÎ - 10-00 ಗಂಟೆಗೆ ಸರಿಯಾಗಿ ತರಬೇತಿಗೆ ಅಣಿಗೊಳಿಸಿದರು. ಸುಸಜ್ಜಿತವಾದ ಕಂಪ್ಯುಟರ್ ತರಬೇತಿ ಹಾಲ್ ವ್ಯವಸ್ತೆಮಾಡಲಾಗಿತ್ತು. ಮೈಕ್ರೋಸೊಪ್ಟಿಗೆ ಹೊರತುಪಡಿಸಿದ, ಸುಲಭವಾಗಿ ಕಂಪ್ಯುಟರ್ ಗಳಿಗೆ ಅಳವಡಿಸಬಹುದಾದ ಮತ್ತು ಭಾಷಾ ಶಿಕ್ಷಕರಿಗೆ ಅಂತರ್ ಜಾಲವನ್ನು ತಲುಪಬಹುದಾದ ಉಬುಂಟು ಸಾಪ್ಟವ್ಯಾರ್ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಕೋರ್ ವೆಬ್ ಸೈಟ್ ಮೂಲಕ ಕರ್ನಾಟಕ ಶೈಕ್ಷಣಿಕ ಸಂಪನ್ ಮೂಲಗಳ ಸ್ತೂಲ ಪರಿಚಯ ನೀಡಿದರು.ಆರಂಭಿಕವಾಗಿ ಸರ್ವರ ಪರಿಚಯವಾದಮೇಲೆ ಶ್ರೀಮತಿ.ಪ್ರಮಿಳಾ ಕಂಪ್ಯುಟರ್ ಬಳಕೆ ನುಡಿ ಬರಹದ ಕೀಲಿಮಣೆ ಪರಿಚಯ ಮಾಡಿಕೊಟ್ಟರು. ಅಪರಾಹ್ನದ ಅವಧಿಯಲ್ಲಿ ಇ ಮೆಲ್ ಐಡಿ ಸಿದ್ಧತೆಯ ಬಗ್ಗೆನಿಖರ ತಿಳುವಳಿಕೆ ಮತ್ತು ಅಂತರ್ ಜಾಲ ಮೂಲಕ ಶೈಕ್ಷಣಿಕ ಸಂಪನ್ ಮೂಲಗಳ ಹುಡುಕಾಟ ಮತ್ತು ಅದರ ರೀತಿಯನ್ನು ಹೇಳಿಕೊಡಲಾಗಿದೆ. ಬೇರೆಬೇರೆ ಗುಂಪುಗಳಮೂಲಕ ಪಾಠಗಳ ತಯಾರಿಗಾಗಿ ಸೂಚನೆ ನೀಡಲಾಗಿದೆ. ಬೆಳಿಗ್ಗಿನ ಉಪಾಹಾರ ,ಮಧ್ಯಾನ್ನದ ಊಟದ ವ್ಯವಸ್ತೆ ಮಾಡಲಾಗಿದೆ.

2nd Day

ಶ್ರೀ ಲಕ್ಷ್ಮೀಶ್ ಶಾಸ್ತ್ರಿಯವರ ಪ್ರಾರ್ಥನೆಯೊಂದಿಗೆ ಎರಡನೇ ದಿನದಿ ಕಾರ್ಯಾಗಾರವು ಪ್ರಾರಂಭವಾಯಿತು. ಶ್ರೀ ಮಧುಕರ ನಾಯ್ಕರವರು ಮೊದಲದಿನದ ವರದಿಯನ್ನು ವಾಚಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಭಟ್ ಇವರು ಹಿಮ್ಮಾಯಿತಿಯನ್ನು ನೀಡಿದರು. ಬಿ. ಇಡ್. ಕಾಲೇಜಿನ ಉಪನ್ಯಾಸಕರಾದ ಡಾ| ಕುಮಾರಸ್ವಾಮಿಯವ ರು ‘ಕನ್ನಡ ಭಾಷಾ ಬೋಧನೆಯ ಉದ್ದೇಶ ಹಾಗೂ ಗುರಿ’ಗಳನ್ನು ಕುರಿತು ಚರ್ಚಾ ವಿಧಾನದ ಮೂಲಕ ವಿವರಣೆ ನೀಡಿದರು. ಇನ್ನೋರ್ವ ಸಂಪನ್ಮೂಲ ಶಿಕ್ಷಕ ಶ್ರೀ ಮಹಾದೇವರವರು ಅಂತರ್ಜಾಲದ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀ ರಮೇಶ್ ಭಟ್ ಅಂತರ್ಜಾಲದಿಂದ ಚಿತ್ರಗಳನ್ನು ಕಾಪಿ ಮಾಡುವ ಹಾಗೂ ಅದನ್ನು ಉಳಿಸುವ ವಿಧಾನವನ್ನು ತಿಳಿಸಿ, ನಂತರ ಹೈಪರ್ ಲಿಂಕನ್ನು ಯಾವಾಗ ಮತ್ತು ಹೇಗೆ ಉಪಯೋಗಿಸಬೇಕೆಂಬ ವಿಧಾನವನ್ನು ತಿಳಿಸಿಕೊಟ್ಟರು. ಕುಮಾರಿ ಶಶಿಕಲಾರವರು ತರಬೇತಿ ಶಿಕ್ಷಕರಿಗೆ ಟೆಂಪ್ಲೆಟ್ ನ್ನು ನೀಡಿ, ಯಾವರೀತಿ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಿಸಬೆಕೆಂಬುದನ್ನು ಪೆÇ್ರಜೆಕ್ಟರ್ ಮೂಲಕ ತಿಳಿಸಿಕೊಟ್ಟರು.

5th Day

ದಿನಾಂಕ:೨೩;೦೧;೨೦೧೫ರ ಶು ಕ್ರವಾರ ಬೆಳಿಗ್ಗೆ ೯:೩೦ ಕ್ಕೆ ಸರಿಯಾಗಿ ಕಾರ್ಯಗಾರ ಪ್ರಾರಂಭವಾಯಿತು. ಸಂಪನ್ಮೂ ಲ ವ್ಯಕ್ತಿಗಳಾದ ಶಮಂತ್ ಸರ್ ರವರು , ಡಯಟ್ನಹಿರಿಯ ಉಪನ್ಯಾಸಕಿ ಆಶಾ ಮೇಡಂರವರು , ರಮೇಶಭಟ್ ಸರ್ ರವರು , ಮಹಾದೇವ ಸರ್ ರವರು , ಶಶಿಕಲಾ ಮೇಡಂರವರು ಉಪಸ್ಥಿತರಿದ್ದರು . .ಶಿಭಿರಾರ್ಥಿಗಳು ಹಾಜರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಗಾರ ಪ್ರಾರಂಭವಾಯಿತು. ಪ್ರಾರ್ಥನೆಯನ್ನು ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಶಿಕ್ಷಕಿ ಕೃಷ್ಣವೇಣಿಯವರು ನೆರವೇರಿಸಿದರು . ಈ ಕಾರ್ಯಗಾರದ ೪ನೇದಿನದ ವರದಿಯನ್ನು ಸಜೀಪಮೂ ಡಪ್ರೌಢಶಾಲೆಯ ಕಾಂಚನ ಭಟ್ ಮೇಡಂ ರವರು ವಾಚಿಸಿದರು . ಈ ದಿನದ ಚಿಂತನೆಯನ್ನು ಕಡೇಶ್ವಾಲೆಯ ಪ್ರೌಢಶಾಲೆಯ ಶಿಕ್ಷಕರಾದ ಪ್ರಕಾಶ ಸರ್ ರವರು ನಡೆಸಿಕೊಟ್ಟರು. ಬೆಳಗಿನ ಮೊದಲಿನ ಅವಧಿಯಲ್ಲಿ ರಮೇಶ್ ಭಟ್ ಸರ್ ರವರು ಲಿಬ್ರೆ ಆಫೀಸ ಕ್ಯಾಲು ಕ್ಯುಲೇಷನ್ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು .. ವಿದ್ಯಾರ್ಥಿಗಳ ಅಂಕಗಳನ್ನು ನಮೂ ದಿಸು ವುದು ,ಆಟೋ ಕ್ಯಾಲು ಕ್ಯುಲೇಷನ್,ಶೇಕಡ ಪಡೆಯು ವುದು ,ಇತ್ಯಾದಿ ಅಂಶಗಳನ್ನು ತಿಳಿಸಿಕೊಟ್ಟರು .. ಎಲ್ಲಾ ಶಿಭಿರಾರ್ಥಿಗಳು ಗಣಕಯಂತ್ರದಲ್ಲಿ ೧೦ ವಿದ್ಯಾರ್ಥಿಗಳ ಅಂಕಗಳನ್ನು ವಿಷಯವಾರು ದಾಖಲಿಸಿ,ಒಟ್ಟು ಅಂಕ,ಶೇಕಡ ದಾಖಲಿಸಿ,ಗ್ರೂ ಪ್ ಗೆ ಮೇಲ್ ಮಾಡಲು ಅವಕಾಶ ಕಲ್ಪಿಸಿದರು .ಲಿಬ್ರೆ ಆಫೀಸ್ ಇಂಪ್ರೆಸ್ಸನ್ನು ಯಾವ ರೀತಿ ಶೈಕ್ಷಣಿಕವಾಗಿ ಉಪಯೋಗಿಸಿಕೊಳ್ಳಬಹು ದು ಎಂಬು ದನ್ನು ವಿವರವಾಗಿ ಮಾಹಿತಿ ನೀಡಿದರು .ಚಹಾ ವಿರಾಮದ ನಂತರ ಶಮಂತ್ ಸರ್ ರವರು ಇಮೇಲ್ ಮಾಡು ವಾಗ ಹೈಪರ್ ಲಿಂಕನ್ನು ಬಳಸು ವ ಬಗ್ಗೆ ತಿಳಿಸಿಕೊಟ್ಟರು .. ಇಮೇಜ್ ಗಳನ್ನು ಗೂ ಗಲ್ ನಲ್ಲಿ ಹೇಗೆ ಪಡೆಯಬಹು ದು ಎಂಬು ದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು .ಪಡೆದ ಇಮೇಜನ್ನು ಹೇಗೆ ಸೇವ್ ಮಾಡು ವುದು ,ಆ ಇಮೇಜನ್ನು ನಮಗೆ ಬೇಕಾದ ಹಾಗೆ ಎಡಿಟ್ ಮಾಡು ವು ದನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟರು . . ಊಟದ ವಿರಾಮದ ನಂತರ ಅಪರಾಹ್ನ ಅವಧಿಯಲ್ಲಿ ಎಲ್ಲಾ ಶಿಭಿರಾರ್ಥಿಗಳು ಗೂ ಗಲ್ ನಲ್ಲಿ ಇಮೇಜ್ ಡೌನ್ ಲೋಡ್ ಮಾಡಿ,ಎಡಿಟ್ ಮಾಡಿ,ಎಸ್,ಟಿ,ಎಫ್, ಗ್ರೂ ಪ್ ಗೆ ಮೇಲ್ ಮಾಡು ವು ದನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು. ಚಹಾವಿರಾಮದ ನಂತರ ಶಿಭಿರಾರ್ಥಿಗಳು ತಮ್ಮ ತಂಡದವರು ತಾವು ಸಂಗ್ರಹಿಸಿದ್ದ ಪಾಠಯೋಜನೆಯ ವಿವರ,ಮಾಹಿತಿಗಳನ್ನು ಮಂಡಿಸಿದರು .ಸಂಪನ್ಮೂ ಲ ವ್ಯಕ್ತಿಗಳು ಸೂ ಕ್ತ ಹಿಮ್ಮಾಹಿತಿಯನ್ನು ನೀಡಿದರು. ಶಿಭಿರಾರ್ಥಿಗಳಿಂದ ಹಿಮ್ಮಾಹಿತಿಯನ್ನು ಪಡೆದರು .ಸಮಾರೋಪ ಸಮಾರಂಭ ಕಾರ್ಯಕ್ರಮ ಜರು ಗಿತು. . ತರಬೇತಿ ಸಂಯೋಜಕರು ಶಿಭಿರಾರ್ಥಿಗಳಿಗೆ ಭತ್ಯೆ ವಿತರಿಸಿದರು .ಧನ್ಯವಾದದೊಂದಿಗೆ ಕಾರ್ಯಗಾರ ಮು ಕ್ತಾಯಗೊಂಡಿತು .