ಮಧ್ಯಾಹ್ನದ ಾವಧಿಯಲ್ಲಿ ಕೋನಗಳ ರಚನೆ, ತ್ರಿಭುಜಗಳ ರಚನೆ, ಕೋನಗಳನ್ನು ಾಳೆಯುವುದು. ಾವುಗಳ ಾನಿಮೇಷನ್, ಬಗ್ಗೆ ಶ್ರೀ ಕೊಟ್ರೇಶ್ ರವ ರು ತಿಳಿಸಿದರು. ನಂತರ ಬಹುಭುಜಾಕ್ರುತಿಗಳ ಬಗ್ಗೆ ತಿಳಸಿದರು. ಾವುಗಳ ಾನಿಮೇಷನ್ ನಿಂದ ಬೋಧಿಸಿದರೆ ಬೋಧನೆ ಕಲಿಕೆ ಸುಲಭವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆನಂದ್ ,ಶ್ರೀ ಸತೀಷ್ ರವ ರು ಶಿಕ್ಷಕರಿಗೆ ಸದರಿ ಟೂಲ್ ಗಳ ಬಳಕೆಯಲ್ಲಿ ಸಹಕರಿಸಿದರು. KOER ನ ುಪಯುಕ್ತತೆ ಬಗ್ಗೆ ಶ್ರೀ ವೀರೇಂದ್ರ ತೋಟಗಾರ್ ರವರು ತಳಿಸಿದರು. ೆಂದಿನಂತೆ ಚಹ ಭೋಜನದ ವ್ಯವಸ್ಥ ು್ತ್ತಮವಆಗಿತ್ತು. ನಾಲ್ಕನೇ ದಿನದಲ್ಲಿ ಕಲಿಕಾಂಶ ಗಳ ಬಗ್ಗೆ ಕುತೂಹಲದಿಂದ 3ನೇ ದಿನದ ತರಬೇತಿ ಮುಗಿಯಿತು. | ಮಧ್ಯಾಹ್ನದ ಾವಧಿಯಲ್ಲಿ ಕೋನಗಳ ರಚನೆ, ತ್ರಿಭುಜಗಳ ರಚನೆ, ಕೋನಗಳನ್ನು ಾಳೆಯುವುದು. ಾವುಗಳ ಾನಿಮೇಷನ್, ಬಗ್ಗೆ ಶ್ರೀ ಕೊಟ್ರೇಶ್ ರವ ರು ತಿಳಿಸಿದರು. ನಂತರ ಬಹುಭುಜಾಕ್ರುತಿಗಳ ಬಗ್ಗೆ ತಿಳಸಿದರು. ಾವುಗಳ ಾನಿಮೇಷನ್ ನಿಂದ ಬೋಧಿಸಿದರೆ ಬೋಧನೆ ಕಲಿಕೆ ಸುಲಭವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆನಂದ್ ,ಶ್ರೀ ಸತೀಷ್ ರವ ರು ಶಿಕ್ಷಕರಿಗೆ ಸದರಿ ಟೂಲ್ ಗಳ ಬಳಕೆಯಲ್ಲಿ ಸಹಕರಿಸಿದರು. KOER ನ ುಪಯುಕ್ತತೆ ಬಗ್ಗೆ ಶ್ರೀ ವೀರೇಂದ್ರ ತೋಟಗಾರ್ ರವರು ತಳಿಸಿದರು. ೆಂದಿನಂತೆ ಚಹ ಭೋಜನದ ವ್ಯವಸ್ಥ ು್ತ್ತಮವಆಗಿತ್ತು. ನಾಲ್ಕನೇ ದಿನದಲ್ಲಿ ಕಲಿಕಾಂಶ ಗಳ ಬಗ್ಗೆ ಕುತೂಹಲದಿಂದ 3ನೇ ದಿನದ ತರಬೇತಿ ಮುಗಿಯಿತು. |