Line 19: |
Line 19: |
| '''1st Day. 29/12/2014''' | | '''1st Day. 29/12/2014''' |
| | | |
− | ಮೊದಲ ದಿನದ ಕಾರ್ಯಕ್ರಮವು ಬೆಳಿಗ್ಗೆ ಸಮಯ 9:30 ಕ್ಕೆ ಸರಿಯಾಗಿ ಆರಂಭಗೊಂಡಿತು. ಸಭಾ ಕಾರ್ಯಕ್ರಮಾದ ಆಧ್ಯಕ್ಷತೆಯನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ವಹಿಸಿದ್ದರು. ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮಣೂರಿನ ಶಿಕ್ಷಕಿ ಶ್ರೀಮತಿ ಹರ್ಷಿತಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತವನ್ನು ಶ್ರೀ ನಾಗರಾಜ, ಶಿಕ್ಷಕರು ಸರಕಾರಿ ಪ್ರೌಢಶಾಲೆ ನುಕ್ಕೂರು ನಡೆಸಿಕೊಟ್ಟರು. ಡಯಟ್ ನ ಹಿರಿಯ ಪ್ರಾಧ್ಯಾಪಕಿಯವರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳಲ್ಲಿ ತರಬೇತಿಯ ಮಹತ್ವ ತಿಳಿಸಿದರು. ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ಶುಭಹಾರೈಸಿದರು. ಕೊನೆಯಲ್ಲಿ ಕುಕ್ಕಜೆ ಶಾಲೆಯ ಶಿಕ್ಷಕರಾದ ಶ್ರೀಯುತ ಜಯಪ್ರಕಾಶರವರು ಧನ್ಯವಾದವನ್ನರ್ಪಿಸಿ ಸಭಾ ಕಾರ್ಯಕ್ರಮಕ್ಕೆ ಪೂರ್ಣವಿರಾಮವಿಟ್ಟರು. | + | ಮೊದಲ ದಿನದ ಕಾರ್ಯಕ್ರಮವು ಬೆಳಿಗ್ಗೆ ಸಮಯ 9:30 ಕ್ಕೆ ಸರಿಯಾಗಿ ಆರಂಭಗೊಂಡಿತು. ಸಭಾ ಕಾರ್ಯಕ್ರಮಾದ ಆಧ್ಯಕ್ಷತೆಯನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ವಹಿಸಿದ್ದರು. ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮಣೂರಿನ ಶಿಕ್ಷಕಿ ಶ್ರೀಮತಿ ಹರ್ಷಿತಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತವನ್ನು ಶ್ರೀ ನಾಗರಾಜ, ಶಿಕ್ಷಕರು ಸರಕಾರಿ ಪ್ರೌಢಶಾಲೆ ನುಕ್ಕೂರು ನಡೆಸಿಕೊಟ್ಟರು. ಡಯಟ್ ನ ಹಿರಿಯ ಪ್ರಾಧ್ಯಾಪಕಿಯವರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳಲ್ಲಿ ತರಬೇತಿಯ ಮಹತ್ವ ತಿಳಿಸಿದರು. ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ಶುಭಹಾರೈಸಿದರು. ಕೊನೆಯಲ್ಲಿ ಕುಕ್ಕಜೆ ಶಾಲೆಯ ಶಿಕ್ಷಕರಾದ ಶ್ರೀಯುತ ಜಯಪ್ರಕಾಶರವರು ಧನ್ಯವಾದವನ್ನರ್ಪಿಸಿ ಸಭಾ ಕಾರ್ಯಕ್ರಮಕ್ಕೆ ಪೂರ್ಣವಿರಾಮವಿಟ್ಟರು. |
| ನಂತರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಮೇಶ್ ರವರು ubuntu ಸಾಫ್ಟವೇರ್ ನ ಬಗ್ಗೆ ಸವಿವರವಾಗಿ ತಿಳಿಸಿದರು. ಮಾಧ್ಯಾಹ್ನದಾವಾದಿಯಾಲ್ಲಿ ಸರಕಾರಿ ಪ.ಪೂ ಕಾಲೇಜಿನ ಶಿಕ್ಷಕರಾದ ಗಣೇಶ್ ಶೆಟ್ಟಿಗಾರರವರು GEOZEBRA ಕುರಿತು ಪ್ರಯೋಗಿಕವಾಗಿ ತಿಳಿಸಿದರು. | | ನಂತರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಮೇಶ್ ರವರು ubuntu ಸಾಫ್ಟವೇರ್ ನ ಬಗ್ಗೆ ಸವಿವರವಾಗಿ ತಿಳಿಸಿದರು. ಮಾಧ್ಯಾಹ್ನದಾವಾದಿಯಾಲ್ಲಿ ಸರಕಾರಿ ಪ.ಪೂ ಕಾಲೇಜಿನ ಶಿಕ್ಷಕರಾದ ಗಣೇಶ್ ಶೆಟ್ಟಿಗಾರರವರು GEOZEBRA ಕುರಿತು ಪ್ರಯೋಗಿಕವಾಗಿ ತಿಳಿಸಿದರು. |
| | | |
Line 204: |
Line 204: |
| | | |
| ಸರ್ವರಿಗೂ ನಮಸ್ಕರಿಸುತ್ತಾ, ಕನ್ನಡ ವಿಷಯದಲ್ಲಿ ತಂತ್ರಾಂಶಗಳನ್ನು ಬಳಸಿಕೊಂಡು ಪಾಠವನ್ನು ಪರಿಣಾಮಕಾರಿಯಾಗಿಂದು ಹೇಗೆ ಮಾಡಬಹುದು? ಎಂಬ ವಿಷಯಾಧಾರಿತ ಎಸ್.ಟಿ ಎಫ್ ತರಬೇತಿಯ 4ನೇ ದಿನದ ಗೋವಿಂದ ಪೈ ತಂಡದ ವರದಿಯನ್ನು ತಂಡದ ಸದಸ್ಯರ ಪರವಾಗಿ ವಾಚಿಸುತ್ತಿದ್ದೇನೆ. ಶ್ರೀ ರಾಮಕೃಷ್ಣ ಪ್ರಭು ರವರ ಸುಮಧುರ ಪ್ರಾರ್ಥನೆಯೊಂದಿಗೆ ನಾಲ್ಕನೆ ದಿನದ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಿದ್ಯಾರವರು ವ್ಯಕ್ತಿಯ ಪರಿಪೂರ್ಣ ವಿಕಸನದ ಹಂತವನ್ನು ಕುರಿತು ಚಿಂತನೆಯನ್ನು ಮಂಡಿಸಿದರು. ಮೂರನೆ ದಿನದ ವರದಿಯನ್ನು ಶಿವರಾಮ ಕಾರಂತ ತಂಡದ ಶ್ರೀಮತಿ ಶಕಿಲ ವಾಚಿಸಿದರು. ಸ.ಪ.ಪೂ.ಕಾಲೇಜಿನ ಶಿಕ್ಷಕಿ ಶ್ರೀಮತಿ ಸುಭಿಕ್ಷಾ ಶೆಟ್ಟಿಯವರು ಬಾಕಿ ಇರುವ ಕಲಿಕಾ ವಿಷಯಗಳಾದ ಲಿಬ್ರೊ ಆಫಿಸ್ ಕಾಲ್ಕ,ಸ್ಕ್ರೀನ್ ಶಾಟ್, ಪೆನ್ ಡ್ರ್ೈವ್ನಲ್ಲಿ ಮಾಹಿತಿ ಸೇರಿಸುವುದು ಮತ್ತು ಪಡೆಯುವುದು,ಬುಕ್ ಮಾರ್ಕ ಮತ್ತು ಟ್ರಾನ್ಸ್ ಲೇಷನ್ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರಲ್ಲದೆ ಸ್ವತ: ಶಿಬಿರಾರ್ಥಿಗಳಿಂದ ಮಾಡಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ ಸರ್ ರವರು ಅಂತರ್ಜಾಲದಲ್ಲಿ ಸಂದೇಶವನ್ನು ಅವಲೋಕಿಸುವುದು,ಪಾರ್ವರ್ಡ ಮಾಡುವುದು,ಪ್ರತಿಕ್ರಿಯಿಸುವುದು ಮುಂತಾದ ವಿಷಯಗಳನ್ನು ತಿಳಿಸಿಕೊಟ್ಟರು. ಕನ್ನಡದ ಉತ್ತಮ ಜಾಲ ತಾಣಗಳಾದ ಕೊಯರ್,ಕಣಜ ಮುಂತಾದವುಗಳ ಬಗ್ಗೆ ಪರಿಚಯಿಸಿಕೊಟ್ಟರು. ನಾಳಿನ ಪಾಠಯೋಜನೆಯನ್ನು ಸಿದ್ದಪಡಿಸಲು ಶಿಬಿರಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟರು. ಈ ತರಬೇತಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ರವರು ಕಾರ್ಯಕ್ರಮವನ್ನು ಸಂಯೋಜನೆಗೊಳಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು.ಒಟ್ಟಾರೆ ಹೇಳಬೇಕಂದರೆ ಇಲಿ ಹಿಡಿದು ಜಾಲ ತಾಣಗಳನ್ನು ಹುಡುಕುವ ಈ ತರಬೇತಿ ಕಾರ್ಯ ಯಶಸ್ಸಿನತ್ತ ಪಯಣಿಸುತ್ತಿದೆ ಎಂದು ಹೇಳುತ್ತ ವರದಿ ವಾಚನವನ್ನು ಕೊನೆಗೊಳಿಸುತ್ತೇನೆ. | | ಸರ್ವರಿಗೂ ನಮಸ್ಕರಿಸುತ್ತಾ, ಕನ್ನಡ ವಿಷಯದಲ್ಲಿ ತಂತ್ರಾಂಶಗಳನ್ನು ಬಳಸಿಕೊಂಡು ಪಾಠವನ್ನು ಪರಿಣಾಮಕಾರಿಯಾಗಿಂದು ಹೇಗೆ ಮಾಡಬಹುದು? ಎಂಬ ವಿಷಯಾಧಾರಿತ ಎಸ್.ಟಿ ಎಫ್ ತರಬೇತಿಯ 4ನೇ ದಿನದ ಗೋವಿಂದ ಪೈ ತಂಡದ ವರದಿಯನ್ನು ತಂಡದ ಸದಸ್ಯರ ಪರವಾಗಿ ವಾಚಿಸುತ್ತಿದ್ದೇನೆ. ಶ್ರೀ ರಾಮಕೃಷ್ಣ ಪ್ರಭು ರವರ ಸುಮಧುರ ಪ್ರಾರ್ಥನೆಯೊಂದಿಗೆ ನಾಲ್ಕನೆ ದಿನದ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಿದ್ಯಾರವರು ವ್ಯಕ್ತಿಯ ಪರಿಪೂರ್ಣ ವಿಕಸನದ ಹಂತವನ್ನು ಕುರಿತು ಚಿಂತನೆಯನ್ನು ಮಂಡಿಸಿದರು. ಮೂರನೆ ದಿನದ ವರದಿಯನ್ನು ಶಿವರಾಮ ಕಾರಂತ ತಂಡದ ಶ್ರೀಮತಿ ಶಕಿಲ ವಾಚಿಸಿದರು. ಸ.ಪ.ಪೂ.ಕಾಲೇಜಿನ ಶಿಕ್ಷಕಿ ಶ್ರೀಮತಿ ಸುಭಿಕ್ಷಾ ಶೆಟ್ಟಿಯವರು ಬಾಕಿ ಇರುವ ಕಲಿಕಾ ವಿಷಯಗಳಾದ ಲಿಬ್ರೊ ಆಫಿಸ್ ಕಾಲ್ಕ,ಸ್ಕ್ರೀನ್ ಶಾಟ್, ಪೆನ್ ಡ್ರ್ೈವ್ನಲ್ಲಿ ಮಾಹಿತಿ ಸೇರಿಸುವುದು ಮತ್ತು ಪಡೆಯುವುದು,ಬುಕ್ ಮಾರ್ಕ ಮತ್ತು ಟ್ರಾನ್ಸ್ ಲೇಷನ್ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರಲ್ಲದೆ ಸ್ವತ: ಶಿಬಿರಾರ್ಥಿಗಳಿಂದ ಮಾಡಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ ಸರ್ ರವರು ಅಂತರ್ಜಾಲದಲ್ಲಿ ಸಂದೇಶವನ್ನು ಅವಲೋಕಿಸುವುದು,ಪಾರ್ವರ್ಡ ಮಾಡುವುದು,ಪ್ರತಿಕ್ರಿಯಿಸುವುದು ಮುಂತಾದ ವಿಷಯಗಳನ್ನು ತಿಳಿಸಿಕೊಟ್ಟರು. ಕನ್ನಡದ ಉತ್ತಮ ಜಾಲ ತಾಣಗಳಾದ ಕೊಯರ್,ಕಣಜ ಮುಂತಾದವುಗಳ ಬಗ್ಗೆ ಪರಿಚಯಿಸಿಕೊಟ್ಟರು. ನಾಳಿನ ಪಾಠಯೋಜನೆಯನ್ನು ಸಿದ್ದಪಡಿಸಲು ಶಿಬಿರಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟರು. ಈ ತರಬೇತಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ರವರು ಕಾರ್ಯಕ್ರಮವನ್ನು ಸಂಯೋಜನೆಗೊಳಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು.ಒಟ್ಟಾರೆ ಹೇಳಬೇಕಂದರೆ ಇಲಿ ಹಿಡಿದು ಜಾಲ ತಾಣಗಳನ್ನು ಹುಡುಕುವ ಈ ತರಬೇತಿ ಕಾರ್ಯ ಯಶಸ್ಸಿನತ್ತ ಪಯಣಿಸುತ್ತಿದೆ ಎಂದು ಹೇಳುತ್ತ ವರದಿ ವಾಚನವನ್ನು ಕೊನೆಗೊಳಿಸುತ್ತೇನೆ. |
| + | |
| + | =Kannada= |
| + | ==Batch 4== |
| + | ===Agenda=== |
| + | If district has prepared new agenda then it can be shared here |
| + | ===See us at the Workshop=== |
| + | {{#widget:Picasa |
| + | |user= |
| + | |album= |
| + | |width=300 |
| + | |height=200 |
| + | |captions=1 |
| + | |autoplay=1 |
| + | |interval=5 |
| + | }} |
| + | ===Workshop short report=== |
| + | |
| + | '''2nd Day''' |
| + | |
| + | ಗುರು ಒಲಿದು ಹರಸಿದೊಡೆ ದೊರಕುವುದು ಚಿರಮುಕ್ತಿ |
| + | |
| + | ದುರಿತ ಕರ್ಮಗಳೊಂದು ಬಳಿಸುಳಿಯವು |
| + | |
| + | ಗುರು ಮುನಿದೆಡೆ ಹರನಿಂದಲುಂ ಕಾಯಲಸದಳವು |
| + | |
| + | ಹರಮುನಿಯೆ ಗುರು ಕಾಯ್ವ ಬೋಳುಬಸವ |
| + | |
| + | ಇಂಥ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ನಡೆಸುತ್ತಿರುವ ನಮ್ಮ ವೃತ್ತಿ ಬೆಳವಣಿಗೆಗೆ ಕಾರ್ಯಾಗಾರಗಳು ಅತೀ ಅವ ಶ್ಯಕ. ಏಕೆಂದರೆ ದೀಪವು ತಾನು ನಿರಂತರ ಉರಿಯುತ್ತಿದ್ದರೆ ಮಾತ್ರ ಇನ್ನೊಂದು ದೀಪವನ್ನು ಹೊತ್ತಿಸಲು ಸಾಧ್ಯ.. ಎಂಬ ರವೀಂದ್ರನಾಥ ಠಾಕೂರರ ಮಾತಿನಂತೆ ನಮಗೆ ಕನ್ನಡ ಶಿಕ್ಷಕರ ಅಭಿವೃದ್ಧಿಗಾಗಿ ಡಯಟ್ ಸಂಸ್ಥೆ ಹಮ್ಮಿಕೊಂಡ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಕಾರ್ಯಾಗಾರದ ೨ನೇ ದಿನದ ವರದಿಯನ್ನು ನಮ್ಮ ಶರಾವತಿ ತಂಡದ ಪರವಾಗಿ ತಮ್ಮ ಮುಂದೆ ಓದಲು ಇಚ್ಚಿಸುತ್ತೇನೆ. ನಿನ್ನೆ ದಿನಾಂಕ ೨೦- ೦೧-೨೦೧೫ ರ ಮಂಗಳವಾರ ಬೆಳಿಗ್ಗೆ ೯.೩೦ ಕ್ಕೆ ಎಲ್ಲಾಕನ್ನಡ ಭಾಷಾ ಶಿಕ್ಷಕರ ಒಗ್ಗೂಡುವಿಕೆಯ ನಂತರ ತರಬೇತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪನವರು ಎಲ್ಲರನ್ನು ಸ್ವಾಗತಿಸಿ ಶರಾವತಿ ತಂಡದ ಶ್ರೀಮತಿ ಜ್ಯೋತಿಯವರು ವಿಘ್ನೇ ಶ್ವರನ ನ್ನ್ನು ಪ್ರಾರ್ಥಿಸಿದ ಬಳಿಕ ಶರಾವತಿ ತಂಡದ ಶ್ರೀವಿಷ್ಣುಗೌಡರು ಚಿಂತನೆಯನ್ನು ನಡೆಸಿಕೊಟ್ಟರು.ಬಳಿಕ ಸುಧೀರ್ಘ ವಾದ ಅಚ್ಚುಕಟ್ಟಾದ ವರದಿ ವಾಚನ ಮಾಡಿದರು. ಬಳಿಕ ೧,೧೫ಕ್ಕೆ ಫಕೀರಪ್ಪನವರು ಶಿಕ್ಷಕರು, ಶಿಕ್ಷಕರಿಗಾಗಿ, ಶಿಕ್ಷಕರಿಗೋಸ್ಕರ ತಯಾರಿಸಿದ Website KOER ನ ಪರಿಚಯ, ಬಳಕೆ ಅದರಲ್ಲಿ ನಮಗೆ ಲಭ್ಯವಾಗುವ ಕರ್ನಾಕ ಮುಕ್ತ ಶೈಕ್ಷಣಿಕ ಸಂಪನ್ಮೂಲದ ಕುರಿತು ವಿವರಿಸಿದರು. ಅಂತರ್ಜಾಲದ ಲೋಕದಲ್ಲಿ ಮುಳುಗಿದ್ದ ನಮಗೆ ಹಸಿವು ಮತ್ತು ಸಮಯದ ಅರಿವಿಲ್ಲದಿದ್ದರೂ ಊಟದ ನೆನಪು ಮಾಡಿದವರು ಫಕೀರಪ್ಪನವರು. ಊಟದ ಬಳಿಕ ಅತ್ತೂರು ಪ್ರೌಢಶಾಲೆಯ ಶ್ರೀ ಸುಬ್ರಹ್ಮಣ್ಯ ಉಪಾ ಧ್ಯರವರ ಸುಶ್ರಾವ್ಯ ಭಾವಗೀತೆ ಮತ್ತೊಮ್ಮೆ, ಇನ್ನೊಮ್ಮೆ, ಮಗದೊಮ್ಮೆ ನಮ್ಮನ್ನು ರಂಜಿಸಿತಲ್ಲದೆ ೩ನೇ ಅವಧಿಗೆ ಹೊಸಹುರುಪಿನಿಂದ ಪ್ರವೇಶಿಸಲು ಅನುವು ಮಾಡಿತು. ಮಧ್ಯಾಹ್ನ ೨ ಗಂಟೆಗೆ ೩ನೇ ಅವಧಿ ಲಘು ಹಾಸ್ಯದೊಂದಿಗೆತಮ್ಮ ತರತಿಯ ಅನುಭವಗಳನ್ನು ಹಂಚಿಕೊಂಡ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥಶೆಟ್ಟಿಯವರ ಅಗಾಧ ಜ್ಞಾನ ಮತ್ತು ಪಾಂಡಿತ್ಯಭರಿತ ಮಾತುಗಳು Android Phone ಇಲ್ಲದ ಹೆಚ್ಚಿನವರಲ್ಲಿ ಧೈರ್ಯವನ್ನು ತುಂಬಿತು ಎನ್ನಬಹುದು.ಅವರು ಭಾಷಾ ಕೌಶಲಗಳನ್ನು ಬಳಸಿಕೊಂಡು ಪಾಠಟಿಪ್ಪಣಿಯನ್ನು ತಯಾರಿಸುವುದು ಹೇಗೆ? ತಂತ್ರಜ್ಞಾನವನ್ನು ಬಳಸಿ ಪಾಠ ಮಾಡುವುದು ಹೇಗೆ? ಎಂಬ ಬಗ್ಗೆ ೧೦ನೇ ತರಗತಿಯ ಗದ್ಯಪಾಠ ಎದೆಗೆ ಬಿದ್ದ ಅಕ್ಷರ ಇದರ ಕಾಲ್ಪನಿಕ ನಕ್ಷೆಯ ಮೂಲಕ ಬಹಳ ಸೊಗಸಾಗಿ ತೋರಿಸಿಕೊಟ್ಟರು. ೩.೪೫ಕ್ಕೆ ಚಹಾವಿರಾಮದಲ್ಲಿ ಬಿಸಿಬಿಸಿ ಡ ಸೇವನೆಯ ಬಳಿಕ ೪ ಗಂಟೆಗೆ ಎಲ್ಲರ ಸಮಾಗಮ. ನಂತರ ಶ್ರೀ ವಿಶ್ವನಾಥ್ ಶೆಟ್ಟಿಯವರು ಅದೇ ಪಾಠದಲ್ಲಿ ಹಲವು ಚಿತ್ರಗಳನ್ನು ಬಳಸಿ ಜಾಗತೀಕರಣ ಮತ್ತು ವೈಚಾರಿಕತೆ ಯನ್ನು ಮಕ್ಕಳಲ್ಲಿ ಹೇಗೆ ಬೆಳೆಸಬಹುದೆಂದು,ಲಿಂಕ್ ಕೊಡುವ ಕೌಶಲ ಗಳಿಸುವುದು ಹೇಗೆ? ವ್ಯಾಕರಣಗಳನ್ನು ಹೇಗೆ ತಿಳಿಸಬಹುದೆಂದು ತೋರಿಸಿದರು. ತದನಂತರ ಪದ್ಯ ಪ್ರಾತ್ಯಕ್ಷಿಕೆ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯದ ಬಗ್ಗೆ ಪಾಠ ಪ್ರಾರಂಭಿಸುತ್ತಿದ್ದಂತೆ ತಂತ್ರಜ್ಞಾನ ಕೈಕೊಟ್ಟಿದ್ದು ಎಲ್ಲರಿಗೂ ಬೇಸರ ಮೂಡಿಸಿತ್ತು. ನಂತರ ಚರ್ಚೆಗೆ ಮುಕ್ತ ಅವಕಾಶ ನೀಡಲಾಯಿತು. |
| + | ಕೆಲವು ಅಧ್ಯಾಪಕರು ತಮ್ಮ ಸಮಸ್ಯೆಗಳನ್ನು ಕೇಳಿ ಬಗೆಹರಿಸಿಕೊಂಡ ನಂತರ ತಂತ್ರಜ್ಞಾನ ಸ ರಿ ಹೊಂದಿ ಪದ್ಯ ಪಾಠದ ಪ್ರಾತ್ಯಕ್ಷಿಕೆ ಮುಗಿಯಿತು . ತರಬೇತಿ ಸಂಯೋಜಕರಾದ ಶ್ರೀ ಭಾಸ್ಕರ್ ಸರ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ನಾವೆಲ್ಲರೂ ಕ್ಷಣಮಾತ್ರದಲ್ಲಿ ನಿರ್ಗಮಿಸಿ 'ಹಕ್ಕಿಗಳು ಮರಳಿ ಗೂಡು ಸೇರುವಂತೆ' ನಮ್ಮ ನಮ್ಮ ಗೂಡಿಗೆ ಸೇರಿದೆವು ."ಉತ್ತಮ ಶಿಕ್ಷಕರಾಗಿ ಯಾರು ಜನಿಸುವುದಿಲ್ಲ " ನಾವೇ ರೂಪುಗೊಳ್ಳಬೇಕು .ಇಲ್ಲ ಇಂಥ ತರಬೇತಿಗಳು ನಮ್ಮನ್ನು ರೂಪುಗೊಳಿಸುತ್ತವೆ ಎಂದು ಹೇಳುತ್ತಾ ,ಅವಕಾಶ ನೀಡಿದ ಎಲ್ಲರನ್ನು ವಂದಿಸುತ್ತಾ ,ತಪ್ಪಿದ್ದಲ್ಲಿ ಕ್ಷಮೆಯಿರಲಿ ಎಂದು ಹೇ ಳುತ್ತಾ ನನ್ನ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. |