Changes

Jump to navigation Jump to search
no edit summary
Line 4: Line 4:  
ಮೈಸೂರ ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮೈಸೂರ ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ. <br>
 
ಮೈಸೂರ ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮೈಸೂರ ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ. <br>
   −
ಮೈಸೂರ ವಿಭಾಗದ ೪ ಜನ ಎಸ್.ಆರ್. ಪಿ. ಗಳಲ್ಲಿ ಶ್ರೀ ದರ್ಶನ ಯು.ಸಿ ಸರ್ ಇವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಎಸ್.ಆರ್. ಪಿ. ಗಳು ತುಂಬಾ ಉತ್ಸುಹಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು. <br>
+
ಮೈಸೂರ ವಿಭಾಗದ ೪ ಜನ ಎಸ್.ಆರ್. ಪಿ. ಗಳಲ್ಲಿ 4 ಜನ ಎಸ್.ಆರ್. ಪಿ.ಗಳು ಭಾಗವಹಿಸಿರುತ್ತಾರೆ (ಶ್ರೀ ದರ್ಶನ ಯು.ಸಿ ಸರ್ ಇವರು ಗೈರು ಹಾಜರಾಗಿದ್ದಾರೆ) ಬಂದಿರುವ ಎಲ್ಲಾ ಎಸ್.ಆರ್. ಪಿ. ಗಳು ತುಂಬಾ ಉತ್ಸುಹಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು. <br>
    
ಮೊದಲಿಗೆ ಮೈಸೂರ ವಿಭಾಗದ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರದ ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು, ಈ ಕಾರ್ಯಗಾರಕ್ಕೆ  ಮೈಸೂರ, ಚಾಮರಾಜನಗರ ,ಚಿಕ್ಕಮಂಗಳೂರ,ದಕ್ಷಿಣ ಕನ್ನಡ , ಕೊಡಗು ,ಮಂಡ್ಯ ಮತ್ತು ಉಡುಪಿ ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.<br>
 
ಮೊದಲಿಗೆ ಮೈಸೂರ ವಿಭಾಗದ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರದ ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು, ಈ ಕಾರ್ಯಗಾರಕ್ಕೆ  ಮೈಸೂರ, ಚಾಮರಾಜನಗರ ,ಚಿಕ್ಕಮಂಗಳೂರ,ದಕ್ಷಿಣ ಕನ್ನಡ , ಕೊಡಗು ,ಮಂಡ್ಯ ಮತ್ತು ಉಡುಪಿ ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.<br>

Navigation menu