Changes

Jump to navigation Jump to search
Created page with "= ಶ್ರೀ ಸಿ.ಎಸ್.ತಾಳಿಕೋಟಿಮಠ (C S T) '''ಸ್ವಾತ೦ತ್ರ್ಯೋತ್ಸವ''' ದ ಮೇಲೆ ಒಂದು ಕವಿತೆ ..."
= ಶ್ರೀ ಸಿ.ಎಸ್.ತಾಳಿಕೋಟಿಮಠ (C S T)

'''ಸ್ವಾತ೦ತ್ರ್ಯೋತ್ಸವ''' ದ ಮೇಲೆ ಒಂದು ಕವಿತೆ

ತ೦ದಿತು ದೇಶಕ್ಕೆ ಅ೦ದೇ  ಸ್ವಾತ೦ತ್ರ್ಯ   !
ಪ್ರಜೆಗಳಿಗೆ ಇನ್ನು ತಪಿಲ್ಲ ಅತ೦ತ್ರ.
ತು೦ಬಿರಲು ಹೀಗೆ ರಾಜಕಾರಿಣಿಗಳಲ್ಲಿ ಕುತ೦ತ್ರ್ಯ...
ಆದ್ದರಿ೦ದ ಇನ್ನೂ ಬಿಟ್ಟಿಲ್ಲ ನಮಗೆ ಪರತ೦ತ್ರ್ಯ...

ದೇಶದ ತು೦ಬೆಲ್ಲಾ ಬ್ರಷ್ಟಾಚಾರದ ಕಬ೦ಧ ಬಾಹು
ಇದು ನಮ್ಮೆಲ್ಲರ ದುರಾಶೆಯ ಕುರುಹು
ತೊಲಗಬೇಕು ಗೋಮುಖ ವ್ಯಾಘ್ರರ ಸೋಗು
ಬೆಳೆಯಲಿ ನಮ್ಮಲ್ಲಿ ಮಾನವಿಯ ಮೆರಗು.

ದೇಶದಲ್ಲಿ ರಾಜಕೀಯ ಬಡಿದಾಟ
ಅಧಿಕಾರ,ಗದ್ದುಗಿಗಾಗಿ ಭಾರಿ ಬಡಿದಾಟ, ಬರೀ ಕಿತ್ತಾಟ.
ಒ೦ದಡೆ ಬದುಕಿಗಾಗಿ ಬಡಜನರ ಕಿರುಚಾಟ
ಪ್ರಜೆಗಳ ಬದುಕಿನೊಡನೆ ಚದುರ೦ಗದಾಟ.....
                                                                                                                                                                                        
- ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ.

ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ
278

edits

Navigation menu