Changes

Jump to navigation Jump to search
Line 67: Line 67:  
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
 
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
 
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
 
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
 +
 +
'''ಭಾರತದ ಹೆಮ್ಮೆಯ ಇತಿಹಾಸ'''
 +
 +
ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟ್ರ. ಅದರ  ಹಳಮೆ  ಮತ್ತು  ಹಿರಿಮೆ ಲೋಕದಲ್ಲಿ ಸಾಟಿ ಇಲ್ಲದ್ದು. ಪ್ರಪಂಚದ ಜನಸಂಖ್ಯೆಯ  ಐದನೆಯ ಒಂದು  ಭಾಗ ಇತಿಹಾಸ ಭಾರತದ್ದು. ನೂರು ಕೊ ಜನರ ಸುಮಾರು ಐನೂರು  ತಲೆಮಾರುಗಳ ಸಾಹಸದ ಕಥೆ ಅದು. ಸುಖ, ದುಖಃ ಶಾಂತಿ,  ಜ್ಞಾನ - ಇವುಗಳಿಗಾಗಿ ನಮ್ಮ ಹಿರಿಯರು ಮಾಡಿದ ಸತತ ಪ್ರಯತ್ನಗಳ ಕಥೆ, ಅದು
 +
ವಿಶ್ವದೆಲ್ಲೆಡೆಯ ಜನ ಇಲ್ಲಿಗೆ ಬಂದರು. ಅವರ ಬರುವಿಕೆಯ ರೀತಿ, ಉದ್ದೇಶ ಭಿನ್ನ-ಭಿನ್ನ  ಪ್ರವಾಸಿರಾಗಿ ಬಂದರು. ದುರಾಸೆಯಿಂದ  ದಾಳಿ ಇಟ್ಟರು, ನುಗ್ಗಿದರು, ನುಂಗಿದರು , ಹಿಗ್ಗಿದರು, ಕುಗ್ಗಿದರು, ಕಲಿತೆರು, ಕಲಿಸಿದರು, ಬೆರೆತರು, ಬೇರೆಯಾದರು.ನಮ್ಮ ಹಿರಿಯರೂ ಸುತ್ತ ಮುತ್ತ ಹತ್ತಾರು ದೇಶಗಳಿಗೆ ಹೋದರು.ಬೆಳಕು ಚೆಲ್ಲಿದರು.ಕೂಡಿ ಬದುಕಿದರು. ಇಂತಹ ನೂರಾರು  ಹಿಗ್ಗುತಗ್ಗುಗಳನ್ನು ಒಳಗೊಂಡಿದೆ ಭಾರತದ ಇತಿಹಾಸ.
 +
ನಾಗರಿಕತೆಯ ಅರುಣೋದಯದ ಹೊಂಬೆಳಕುನಲ್ಲೂ ಭಾರತ ಆಗಿನ ಮಾನವ ಸಮುದಾಯದಗಳ ಮುಂಚೂಣೆಯಲ್ಲಿ ಕಂಗೊಳಿಸಿತು. ನಾಗರಕತೆಯೇ ಅಸ್ತಮಿಸಬಹುದೆಂಬುವ ಮಹಾ ಭಯ ಆವರಿಸಿರುವ ಈ ಹೊತ್ತು ಭಾರತ ಅದೇ ಸ್ಥಾನವನ್ನು ಉಳಿಸಿಕೊಂಡಿದೆ. ಅದು ಸನಾತನಕ್ಕೆ ಸನಾತನ ನೂತನಕ್ಕೆ  ನೂತನ. ಜಗತ್ತಿನ ಇತಿಹಾಸದಲ್ಲಿ ಪ್ರಾಚಿನವೆನಸಿ ಎಂದೋ ಕಣ್ಮರೆಯಾದ ಅಸೀರಿಯಾ, ಸುಮೆರೀಯಾ, ಬ್ಯಾಬಿಲೋನಿಯಾ, ಚಾಲ್ಡಿಯಾ.ಐಗುಪ್ತ. ಯವನ ರಾಷ್ಟ್ರಗಳಿಗೂ ಹಿರಿದಾದ  ಭಾರತ, ಇಂದು    ಪ್ರಪಂಚದ  ಅತಿ ನೂತನ ರಾಷ್ಟ್ರಗಳಾದ ಅಮೆರಿಕಾ, ಆಸ್ಟ್ರೇಲಿಯಾಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು, ಚೈತನ್ಯಪೂರ್ಣವಾಗಿ ನಿಂತಿದೆ. ಭಾರತಾಂಬೆ ಚಿರಂಜೀವಿ.
 +
 +
ಕಳೆದ ಎರಡುವರೆ ಸಾವಿರ ವರ್ಷಗಳ ಅವಧಿಯಲ್ಲಿ ನಾವು ಅದಷ್ಟು ಆಕ್ರಮಣಗಳನ್ನಿ ಎದುರಿಸಬೇಕಾಯಿತು. ಹೂಣರು, ಗ್ರೀಕರು, ಕುಶಾಣರು,
 +
ಮೊಗೋಲರು, ಹಬ್ಶಿಗಳು, ತುಕಿ9ಗಳು, ಇರಾನಿಗಳು,ಫ್ರೆಂಚರು, ಢಚ್ಚರು,ಪೋರ್ಚುಗೀಸರು, ಆಂಗ್ಲರು, ಇತ್ಯಾದಿ ಇತ್ಯಾದಿ  ಅಲೆಕ್ಸಾಂಡರ್‍ನಿಂದ ಹಿಡಿದು ಪರವೇಜ್ ಮುಶ್ರಪ್ವರೆಗೆ ಅದೆಷ್ಟು ಮೊದಿಯ ಆಕ್ರಮಣ ನಮ್ಮ ಮೇಲೆ!ಆದರೂ  ಭಾರತ ಸತ್ತಿಲ್ಲ. ನಮ್ಮ ಪರಂಪರೆ ಏನು?
 +
 +
ಆ ಉಳಿದೆಲ್ಲರೂ ಆಕ್ರಮಣದ ಮೊದಲು ಆಘಾತಕ್ಕೆ ಧ್ವಂಸವಾದರೆ, ನಾವೋ ನಿರಂತರ ಹೋರಾಡಿ ರಾಷ್ಟ್ರವನ್ನು ಉಳಿಸಿದ್ದೇವೆ. ಇತಿಹಾಸದ ಈ ಪ್ರೇರಣಾಸ್ಪದ ಸಂಗತಿಯನ್ನು ನಮ್ಮ ಸಂಸ್ಕø ತಿಯ ಈ ಮೃತ್ಯುಂಜಯತ್ವವನ್ನು ನಮ್ಮ ಮಕ್ಕಳಿಗೆ ತಿಳಿಸುತ್ತೇವೆಯೇ?  “ಭಾರತ ಇತಿಹಾ¸”  ಎಂದರೆ ಸೋಲಿನ ಇತಿಹಾಸ ಎಂದೇ  ನಮ್ಮ ಮಕ್ಕಳಿಗೆ ಕಲಿಸಲಾಗುತ್ತಿದೆ  ಒಬ್ಬರಾದ ಬಳಿಕ ಒಬ್ಬ ಆಕ್ರಮಕ  ಬಂದು ನಮಗೆ ನಿರಂತರ ಒದೆಯುತ್ತಿದ್ದ ಎಂದೇ ಮಕ್ಕಳಿಗೆ ಹೇಳುತ್ತಿದ್ದರೆ, ಅವರು ತಲೆ ಎತ್ತುವುದಾದರೂ ಹೇಗೆ? ಅನೇಕ ಬಾರಿ ನಾವು ಸೋತಿದ್ದು ಸತ್ಯ. ಆದರೆ ಸತ್ತಿಲ್ಲ.  ಆಕ್ರಮಣಕಾರರ ಆಳ್ವಿಕೆಗೆ ನಾವು ಮಾನ್ಯತೆ ಕೊಡಲಿಲ್ಲ. ದೇಶದ ಯಾವುದಾದರೂ ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡಿಯುತ್ತಲೇ ಇತ್ತು. ಪುರೂರವನಿಂದ ಮಹಾತ್ಮಾಗಂಧೀಜಿ- ಸುಭಾಷ ಚಂದ್ರ ರವರೆಗೆ ಪ್ರತಿ ಶತಮಾನದಲ್ಲಿ ಹಲವು ಸೇನಾನಿಗಳ ನೇತ್ರತ್ವದಲ್ಲಿ ಸಂಘಷ9 ಜಾರಿಯಲ್ಲಿಟ್ಟೆವು.ಕೊನೆಗೂ ಆಕ್ರಮನಕಾರರ ಧ್ವಜ ಇಳಿಸಲು ಸಫಲರಾದೆವು. ಭಾರತ ಸ್ವಾತಂತ್ರ್ಯವಾಯಿತು. ನಮ್ಮ ಇತಿಹಸ ಸೋಲಿನ ಇತಿಹಾಸವಲ್ಲ, ಸಂಘóಷ9ದಇತಿಹಾಸ ಎಂದು ಎದೆ ತಟ್ಟಿ ಮಕ್ಕಳಿಗೆ  ಹೇಳೋಣ
 +
 +
- ಶ್ರೀ ವಿದ್ಯಾನಂದ ಶೆಣ್ಯೆ. ರವರ  ಬರಹದಿಂದ  ಆಯ್ದ ದ್ದು.
278

edits

Navigation menu