Changes

Jump to navigation Jump to search
Line 46: Line 46:     
=== 3 ಅಂಕಗಳ ಪ್ರಶ್ನೆಗಳು 3 marks question ===
 
=== 3 ಅಂಕಗಳ ಪ್ರಶ್ನೆಗಳು 3 marks question ===
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು. download ಮಾಡಲು [http://karnatakaeducation.org.in/KOER/index.php/File:4_marks_questions_Yadgir.odt '''ಇಲ್ಲಿ''' ] ಒತ್ತಿ         
+
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ಮೂರು ಅಂಕಗಳ ಪ್ರಶ್ನೆಗಳು. download ಮಾಡಲು [http://karnatakaeducation.org.in/KOER/index.php/File:3_marks_questions_Yadgir.odt '''ಇಲ್ಲಿ'''] ಒತ್ತಿ
 +
         
 +
'''ಮೂರು
 +
ಅಂಕದ ಪ್ರಶ್ನೆಗಳು'''
 +
 
 +
<br>
 +
 +
# ಫ್ರೆಂಚರ ಅವನತಿಗೆ ಕಾರಣಗಳೇನು ?
 +
# ಭಾರತದಲ್ಲಿ ಪೋರ್ಚುಗೀಸರು ತಮ್ಮ ಅಧಿಕಾರ ಸ್ಥಾಪಿಸಲು ಅಸಮರ್ಥರಾದರು ಏಕೆ ?
 +
# ಬಕ್ಸಾರ್ ಕದನಕ್ಕೆ ಕಾರಣವಾದ ಘಟನೆ ಮತ್ತು ಪರಿಣಾಮ ತಿಳಿಸಿ .
 +
# ಪ್ಲಾಸೀ ಕದನ ಯಾರ-ಯಾರ ನಡುವೆ ನಡೆಯಿತು ? ಇದರ ಪರಿಣಾಮಗಳೇನು ?
 +
# ಮೈಸೂರು ಸಂಸ್ಥಾನಕ್ಕೆ ಸರ್ ಎಮ್. ವಿಶ್ವೇಶರಯ್ಯನವರು ನೀಡಿರುವ ಕೊಡುಗೆಗಳೇನು ?
 +
# ನಾಲ್ವಡಿ ಕೃಷ್ಣರಾಜ ಒಡೆಯರನ್ನು ಆಧುನಿಕ ಮೈಸೂರು ನಿರ್ಮಾಪಕರೆಂದು ಏಕೆ ಕರೆಯುವರು ?
 +
# ಚಿಕ್ಕ ದೇವರಾಜ ಒಡೆಯರ ಆಡಳಿತಾತ್ಮಕ ಸುಧಾರಣೆಗಳನ್ನು ತಿಳಿಸಿ . ಅಥವಾ ಚಿಕ್ಕ ದೇವರಾಜ ಒಡೆಯರು ಒಬ್ಬ ಸಮರ್ಥ ಆಡಳಿತಗಾರರೆಂದು ಹೇಗೆ ಸಮರ್ಥಿಸುವಿರಿ ?
 +
# 1857ರ ದಂಗೆಯ ಪರಿಣಾಮಗಳೇನು ?
 +
# ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಕಾರಣಗಳೇನು ?
 +
# 1857 ರ ದಂಗೆಗೆ ರಾಜಕೀಯ ಕಾರಣವನ್ನು ತಿಳಿಸಿ .
 +
# 1857ರ ಮಹಾದಂಗೆಗೆ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳೇನು ?
 +
# ಇಂಗ್ಲೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ಸ್ಥಿತಿ ಶೋಚನೀಯವಾಗಿತ್ತು ಎಂದು ಹೇಗೆ ಸಮರ್ಥಿಸುವಿರಿ ?
 +
# ಸ್ವತಂತ್ರ ಹೋರಾಟದಲ್ಲಿ ವೃತ್ತ ಪತ್ರಿಕೆಗಳ ಮಹತ್ವವೇನು ?
 +
# ಇಂಗ್ಲೀಷ್ ಶಿಕ್ಷಣವು ಭಾರತೀಯರ ಮೇಲೆ ಬೀರಿದ ಪ್ರಭಾವವೇನು ?
 +
# ಸಂಪತ್ತಿನ ಪ್ರವಾಹ ಸಿದ್ಧಾಂತ ಎಂದರೇನು ? ಅದರ ಪ್ರಮುಖ ಅಂಶಗಳನ್ನು ತಿಳಿಸಿ . ಅಥವಾ ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಲು ಕಾರಣವೇನು ?
 +
# 1773 ರ ರೆಗ್ಯುಲೇಟಿಂಗ್ ಶಾಸನದ ನಿಬಂಧನೆಗಳೇನು ?
 +
# 1853ರ ಶಾಸನವು ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ . ಹೇಗೆ ?
 +
# 1935 ರ ಭಾರತ ಸರ್ಕಾರದ ಶಾಸನವು ಸಂವಿಧಾನ ರಚನೆಯಲ್ಲಿ ಬಹುಮುಖ್ಯ ದಾಖಲೆಯಾಗಿದೆ . ಹೇಗೆ ?
 +
# ಸರ್ದಾರ್ ಪಟೇಲರು ಹೈದರಾಬಾದಿನ ಮೇಲೆ ಪೋಲೀಸ್ ಕಾರ್ಯಾಚರಣೆ ಕೈಗೊಳ್ಳಲು ಕಾರಣವೇನು ? ಅಥವಾ ಹೈದರಾಬಾದನ್ನು ಭಾರತದ ಒಕ್ಕೂಟದಲ್ಲಿ ಹೇಗೆ ವಿಲೀನಗೊಳಿಸಲಾಯಿತು ?
 +
# ಏಕೀಕರಣದ ಮೊದಲು ಕರ್ನಾಟಕದ ಸ್ಥಿತಿಗತಿ ಹೇಗಿತ್ತು ?
 +
# ವರ್ಣಭೇದ ನೀತಿ ಎಂದರೇನು ? ಇದನ್ನು ಹೇಗೆ ಅಂತ್ಯಗೊಳಿಸಲಾಯಿತು ?
 +
# ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥಿತಿಗತಿಗಳ ಸುಧಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳಾವುವು ?
 +
# ಅತಿಲಾಭಕೋರತನಕ್ಕೆ ಅನುಸರಿಸುವ ಅನೈತಿಕ ಮಾರ್ಗಗಳಾವುವು ?
 +
# ವಿಶ್ವ ಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಾವುವು ?
 +
# ವಿಶ್ವ ಸಂಸ್ಥೆಯ ಉದ್ದೇಶಗಳಾವುವು ?
 +
# ಅಂತರಾಷ್ಟ್ರೀಯ ಕಾರ್ಮಿಕ ಸಂಘದ (I.L.O) ಗುರಿಗಳೇನು ?
 +
# ವಿಶ್ವ ಆರೋಗ್ಯ ಸಂಸ್ಥೆಯ (W.H.O) ಪ್ರಮುಖ ಗುರಿಗಳೇನು ?
 +
# ಅಂತರಾಷ್ಟ್ರೀಯ ಹಣಕಾಸು ನಿಧಿ (I.M.F) ಉದ್ದೇಶಗಳೇನು ?
 +
# ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ವಿಧಿಸಿದ ಷರತ್ತುಗಳಾವುವು ?
 +
# ಸ್ವಾತಂತ್ರ ನಂತರ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಾಯಿತು ?
 +
# ಉತ್ತರ ಭಾರತದ ಮೈದಾನ ಪ್ರದೇಶವನ್ನು &quot;ಭಾರತದ ಹೃದಯ&quot; ಭಾಗ ಎಂದು ಕರೆಯಲು ಕಾರಣವೇನು ?
 +
# ಹಿಮಾಲಯ ಪರ್ವತವು ಭಾರತದ ಜನರ ಜೀವನದ ಮೇಲೆ ಪ್ರಭಾವ ಬೀರಿದೆ . ಹೇಗೆ ?
 +
# ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ ವ್ಯತ್ಯಾಸಗಳೇನು ?
 +
# ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳಾವುವು ?
 +
# ಕಪ್ಪು ಮಣ್ಣು (ರೆಗೂರು) ಮತ್ತು ಕೆಂಪು ಮಣ್ಣಿನಲ್ಲಿರುವ ವ್ಯತ್ಯಾಸಗಳೇನು ?
 +
# ಲ್ಯಾಟರೈಟ್ (ಜಂಬಿಟ್ಟಿಗೆ ) ಮಣ್ಣು ಮತ್ತು ಕೆಂಪು ಮಣ್ಣಿಗಿರುವ ವ್ಯತ್ಯಾಸಗಳೇನು ?
 +
# ಮಿಶ್ರ ಬೇಸಾಯವೆಂದರೇನು ? ಅದರ ಲಕ್ಷಣವೇನು ?
 +
# ಗೋಧಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
 +
# ಭತ್ತದ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
 +
# ಚಹಾ ಮತ್ತು ಕಾಫಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
 +
# ಉತ್ಪಾದಕ ಕೈಗಾರಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಿ .
 +
# ಭಾರತದಲ್ಲಿ ಕೈಗಾರಿಕಾಭಿವೃದ್ಧಿಗೆ ಅನುಕೂಲಕರವಾದ ಅಂಶಗಳಾವುವು ?
 +
# ರೈಲು ಸಾರಿಗೆಗಿಂತ ರಸ್ತೆ ಸಾರಿಗೆ ಅನುಕೂಲಕರವಾಗಿದೆ . ಹೇಗೆ ?
 +
# ಇತ್ತೀಚಿಗೆ ಒಳನಾಡಿನ ಜಲಸಾರಿಗೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ ಏಕೆ ?
 +
# ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಾವುವು ?
 +
# ರಾಷ್ಟ್ರ ಸಂಘದ ವಿಫಲತೆಗೆ ಕಾರಣಗಳೇನು ?
 +
# ನಾಲ್ಕನೇಯ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳಾವುವು ?
 +
# ಭಾರತದ ಯೋಜನಾ ಆಯೋಗದ ಕಾರ್ಯಗಳಾವುವು ?
 +
# ಪಂಚಶೀಲ ತತ್ವಗಳಾವುವು ?
 +
 +
=== ನಾಲ್ಕು ಅಂಕಗಳ ಪ್ರಶ್ನೆಗಳು marks questions ===
 +
 
 +
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು [http://karnatakaeducation.org.in/KOER/index.php/File:4_marks_questions_Yadgir.odt '''ಇಲ್ಲಿ''' ] ಒತ್ತಿ         
    
'''ನಾಲ್ಕು
 
'''ನಾಲ್ಕು
278

edits

Navigation menu