Changes

Jump to navigation Jump to search
6 bytes added ,  07:04, 27 March 2017
Line 230: Line 230:  
*ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)<br>
 
*ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)<br>
 
ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು. ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.<br>   
 
ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು. ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.<br>   
   
'''ಕವನವಾಚನ'''<br>  
 
'''ಕವನವಾಚನ'''<br>  
 
ಇದರಲ್ಲಿ 6 ಮಕ್ಕಳು ಭಾಗವಹಿಸಿದ್ದರು ಅವರ ವಿಚಾರಗಳು ಪ್ರಸ್ತುತ ರಾಜಕೀಯ,ಅಮ್ಮ,ವರದಕ್ಷಣೆ ಮೊದಲಾದ ವಿಷಯಗಳಿದ್ದವು. ಇದರ ತೀರ್ಪುಗಾರರಾಗಿ ಮು.ಶಿ ಶ್ರೀ ಎಂ ಜೆ ಅವಧಾನಿಯವರು ಮತ್ತು ಶರಣಪ್ಪರವರು ತೀರ್ಪುಗಾರರಾಗಿದ್ದರು. ಹರೀಶ ಮತ್ತು ನವ್ಯಾ ಕವನಗಳು ಉತ್ತಮವೆಂದು ಆಯ್ಕೆಮಾಡಿದರು ಭಾಗವಹಿಸಿದ 6 ಮಕ್ಕಳಿಗೂ ಕಿರು ಕಾಣಿಕೆ ನೀಡಲಾಯಿತು. ಮಕ್ಕಳಿಂದ ವಾಚಿತವಾದ ಪದ್ಯಗಳನ್ನು ಸಂಗ್ರಹಿಸಲಾಗಿದೆ.<br>   
 
ಇದರಲ್ಲಿ 6 ಮಕ್ಕಳು ಭಾಗವಹಿಸಿದ್ದರು ಅವರ ವಿಚಾರಗಳು ಪ್ರಸ್ತುತ ರಾಜಕೀಯ,ಅಮ್ಮ,ವರದಕ್ಷಣೆ ಮೊದಲಾದ ವಿಷಯಗಳಿದ್ದವು. ಇದರ ತೀರ್ಪುಗಾರರಾಗಿ ಮು.ಶಿ ಶ್ರೀ ಎಂ ಜೆ ಅವಧಾನಿಯವರು ಮತ್ತು ಶರಣಪ್ಪರವರು ತೀರ್ಪುಗಾರರಾಗಿದ್ದರು. ಹರೀಶ ಮತ್ತು ನವ್ಯಾ ಕವನಗಳು ಉತ್ತಮವೆಂದು ಆಯ್ಕೆಮಾಡಿದರು ಭಾಗವಹಿಸಿದ 6 ಮಕ್ಕಳಿಗೂ ಕಿರು ಕಾಣಿಕೆ ನೀಡಲಾಯಿತು. ಮಕ್ಕಳಿಂದ ವಾಚಿತವಾದ ಪದ್ಯಗಳನ್ನು ಸಂಗ್ರಹಿಸಲಾಗಿದೆ.<br>   
   
'''ವಿದ್ಯುನ್ಮಾನ ಕಥಾ ಪ್ರಸ್ತುತಿ'''<br>
 
'''ವಿದ್ಯುನ್ಮಾನ ಕಥಾ ಪ್ರಸ್ತುತಿ'''<br>
ಮಕ್ಕಳು ಇಡೀ ವರ್ಷ ಮಾಡಿದ ಕಥೆಯಲ್ಲಿ ಯಾವುದಾದರೊಂದು ಮತ್ತು ಅವರಿಗೆ ಇಷ್ಟವಾದ ಡಿಜಿಟಲ್ ಕಥೆಯನ್ನು ಕಂಪ್ಯೂಟರ್ ಬಳಸಿ ಪ್ರಸತ್ತ ಪಡಿಸಲು ತಿಳಿಸಲಾಗಿತ್ತು.  ಸಮಾಗಮ ದಶಾವತಾರಗಳು ಚಿಟ್ಟೆಗಳ ಜೀವನಕ್ರಮ ಪಾರಿವಾಳ ಮೊದಲಾದ ವಿಷಯದ ಪ್ರಸ್ತುತಿ ಮಾಡಲಾಯಿತು. ರಾಕೇಶ್ ಮತ್ತು ಸುಬ್ರಮಣಿಯವರು ತೀರ್ಪುಗಾರರಾಗಿದ್ದರು. ಪಾರಿವಾಳ ವಿಷಯವನ್ನು ಇಂಗ್ಲೀಷ್ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಜಾನ್ ಪಾಲ್ ಮತ್ತು ಹರೀಶ್ ಜೆಕೆ ಪ್ರಸ್ತುತಿಗಳು ಉತ್ತಮವೆಂದು ನಿರ್ಧರಿಸಲಾಯಿತು. ಇದರಲ್ಲೂ ಸಹ ಭಾಗವಹಿಸಿ ಎಲ್ಲರಿಗೂ ಸಮಾನವಾಗಿ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ನೀಡಲಾಯಿತು.
+
ಮಕ್ಕಳು ಇಡೀ ವರ್ಷ ಮಾಡಿದ ಕಥೆಯಲ್ಲಿ ಯಾವುದಾದರೊಂದು ಮತ್ತು ಅವರಿಗೆ ಇಷ್ಟವಾದ ಡಿಜಿಟಲ್ ಕಥೆಯನ್ನು ಕಂಪ್ಯೂಟರ್ ಬಳಸಿ ಪ್ರಸತ್ತ ಪಡಿಸಲು ತಿಳಿಸಲಾಗಿತ್ತು.  ಸಮಾಗಮ ದಶಾವತಾರಗಳು ಚಿಟ್ಟೆಗಳ ಜೀವನಕ್ರಮ ಪಾರಿವಾಳ ಮೊದಲಾದ ವಿಷಯದ ಪ್ರಸ್ತುತಿ ಮಾಡಲಾಯಿತು. ರಾಕೇಶ್ ಮತ್ತು ಸುಬ್ರಮಣಿಯವರು ತೀರ್ಪುಗಾರರಾಗಿದ್ದರು. ಪಾರಿವಾಳ ವಿಷಯವನ್ನು ಇಂಗ್ಲೀಷ್ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಜಾನ್ ಪಾಲ್ ಮತ್ತು ಹರೀಶ್ ಜೆಕೆ ಪ್ರಸ್ತುತಿಗಳು ಉತ್ತಮವೆಂದು ನಿರ್ಧರಿಸಲಾಯಿತು. ಇದರಲ್ಲೂ ಸಹ ಭಾಗವಹಿಸಿ ಎಲ್ಲರಿಗೂ ಸಮಾನವಾಗಿ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ನೀಡಲಾಯಿತು. <br>
 
+
'''ರಸಪ್ರಶ್ನೆ ಕಾರ್ಯಕ್ರಮ''' <br>
ರಸಪ್ರಶ್ನೆ ಕಾರ್ಯಕ್ರಮ  
   
ಈ ಆವೃತ್ತಿಯಲ್ಲಿ ಒಟ್ಟು 5ಪ್ರಕಾರಗಳಿದ್ದವು.
 
ಈ ಆವೃತ್ತಿಯಲ್ಲಿ ಒಟ್ಟು 5ಪ್ರಕಾರಗಳಿದ್ದವು.
   
ಸಾಮಾನ್ಯಜ್ಞಾನ ಪ್ರಶ್ನೆ  
 
ಸಾಮಾನ್ಯಜ್ಞಾನ ಪ್ರಶ್ನೆ  
 
ಪದ ಸರಿಪಡಿಸಿ ಬರೆಯಿರಿ  
 
ಪದ ಸರಿಪಡಿಸಿ ಬರೆಯಿರಿ  
Line 245: Line 241:  
ಚಿತ್ರ ನೋಡಿ ಉತ್ತರಿಸುವುದು
 
ಚಿತ್ರ ನೋಡಿ ಉತ್ತರಿಸುವುದು
 
ಆಡಿಯೋ ಸುತ್ತು (ತಯಾರಿಸ ಬೇಕು)  
 
ಆಡಿಯೋ ಸುತ್ತು (ತಯಾರಿಸ ಬೇಕು)  
  −
   
ರಸಪ್ರಶ್ನೆ ಕಾರ್ಯಕ್ರಮದ ಸಾಮಾನ್ಯ ನಿಯಮಗಳು  
 
ರಸಪ್ರಶ್ನೆ ಕಾರ್ಯಕ್ರಮದ ಸಾಮಾನ್ಯ ನಿಯಮಗಳು  
 
1. ಈ ಸ್ಪರ್ಧೆಯಲ್ಲಿ ನಾಲ್ಕು ಅವೃತ್ತಿಯ ಸ್ಪರ್ದೆಗಳಿದ್ದು 2 ಸುತ್ತುಗಳಿರುತ್ತದೆ. ಪ್ರತಿ ಸರಿ ಉತ್ತರಕ್ಕೆ 10 ಅಂಕಗಳು  
 
1. ಈ ಸ್ಪರ್ಧೆಯಲ್ಲಿ ನಾಲ್ಕು ಅವೃತ್ತಿಯ ಸ್ಪರ್ದೆಗಳಿದ್ದು 2 ಸುತ್ತುಗಳಿರುತ್ತದೆ. ಪ್ರತಿ ಸರಿ ಉತ್ತರಕ್ಕೆ 10 ಅಂಕಗಳು  
Line 286: Line 280:  
   
 
   
 
ಪದಗಳು ಆರಂಭವಾಗುವ ಪದ (ಪ್ರತಿ ತಂಡಕ್ಕೆ ಒಂದು ಅಕ್ಷರ )     
 
ಪದಗಳು ಆರಂಭವಾಗುವ ಪದ (ಪ್ರತಿ ತಂಡಕ್ಕೆ ಒಂದು ಅಕ್ಷರ )     
  ಈ ಸುತ್ತನ್ನು ಶಿವಪ್ರಕಾಶ್ ಸರ್ ನಡೆಸಿಕೊಟ್ಟರು ಕೇಳಿದ್ದ ಅಕ್ಷರಗಳೆಂದರೆ( ನ ಪ ಸ ಕ ಅ ಗ ಮ ಯ ರ )
+
ಈ ಸುತ್ತನ್ನು ಶಿವಪ್ರಕಾಶ್ ಸರ್ ನಡೆಸಿಕೊಟ್ಟರು ಕೇಳಿದ್ದ ಅಕ್ಷರಗಳೆಂದರೆ( ನ ಪ ಸ ಕ ಅ ಗ ಮ ಯ ರ )
 
ಇದರಲ್ಲು ಸಹ ಒಂದೇ ಒಂದು ಸುತ್ತನ್ನು ಮಾಡಲಾಯಿತು. ಮಕ್ಕಳು ನೀರೀಕ್ಷಿಸಿದಂತೆ ಸಮಯ ತೆಗೆದುಕೊಳ್ಳದೆ ಬೇಗನೇ ಉತ್ರಿಸಿದ ಕಾರಣ ಈ ಸುತ್ತು ಬೇಗನೇ ಮುಗಿಯಿತು.
 
ಇದರಲ್ಲು ಸಹ ಒಂದೇ ಒಂದು ಸುತ್ತನ್ನು ಮಾಡಲಾಯಿತು. ಮಕ್ಕಳು ನೀರೀಕ್ಷಿಸಿದಂತೆ ಸಮಯ ತೆಗೆದುಕೊಳ್ಳದೆ ಬೇಗನೇ ಉತ್ರಿಸಿದ ಕಾರಣ ಈ ಸುತ್ತು ಬೇಗನೇ ಮುಗಿಯಿತು.
 
ಚಿತ್ರ ನೋಡಿ ಉತ್ತರಿಸುವುದು
 
ಚಿತ್ರ ನೋಡಿ ಉತ್ತರಿಸುವುದು

Navigation menu