Changes

Jump to navigation Jump to search
3,151 bytes added ,  18:09, 16 January 2014
Line 99: Line 99:  
Upload workshop short report here (in ODT format)
 
Upload workshop short report here (in ODT format)
   −
ಬಾಗಲಕೋಟ ಜಲ್ಲೆ  ಸಮಾಜ ವಿಜ್ಞಾನ  STF  KOER ತರಬೇತಿ ವರದಿ
+
'''ಬಾಗಲಕೋಟ ಜಲ್ಲೆ  ಸಮಾಜ ವಿಜ್ಞಾನ  STF  KOER ತರಬೇತಿ ಮೊದಲ ಬ್ಯಾಚಿನ ವರದಿ'''
 +
 
    
2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013
 
2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013
 
ರಿಂದ .15.12.2013 ರ ವರೆಗೆ  '''ಮೊದಲನೇ ದಿನ''' ಶಿಕ್ಷಕರ ನೋಂದಣಿ ಮಾಡಿಕೊಂಡು ,  ಶ್ರೀ ಕಂಠದತ್ತ  ಒಡೆಯರ  ದೈವಾದಿನರಾದು ದರಿಂದ    ಮೌನಾಚರಣೆ  ಮಾಡಿ      ಪ್ರಾಂಶು ಪಾಲರಾದ  ಶ್ರೀ ಎಂ ಮಲ್ಲಣ್ಣ  ಆದೇಶದ ಮೇರೆಗೆ  ಹಾಗೂ    ಸರಕಾರಿ  ರಜೆ  ಘೋಷಿಸಿದ್ದರಿಂದ  ರಜೆನೀಡಲಾಯಿತು  . . '''ಎರಡನೇ ದಿನ''' ನೋಡಲ್ಲ  ಅದಿಕಾರಿಗಳಾದ ಶ್ರೀಮತಿ ಕೋರೆಗಾರ ಹಾಗೂ  ಶ್ರೀ ಮೇಟಿ ,ಸಂಪನ್ಮೂ  ಲ ವ್ಯಕ್ತಿ ಗಳಾಗಿ ಶ್ರಿ ಅರ್ಜುನ ರಾ ಹಂಚಿನಾಳ ಹಾಗೂ  ಶ್ರೀ ಬಾಬಾಗೌಡ  ಪಾಟೀಲ  ಇವರ ಉಪಸ್ತತಿಯೊಂದಗೆ      ನಮ್ಮ ಕಾರ್ಯಾಗಾರದ ಅಧಿಕೃತವಾಗಿ ಅಜೆಂಡಾವನ್ನು  ಪರಿಚಯಿಸಲಾಯಿತು  ಮತ್ತು  ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು  ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ  e-mail id create,ಮಾಡು ವದು  ಪರಸ್ಪರ e-mail ಮೂ  ಲಕ ವಿಷಯ ಕಳಿಸು ವದು  ಹಾಗೂ  ಪರಸ್ಪರ ಹಂಚಿಕೊಳ್ಳಲಾಯಿತು .  ಅಂತರ್ಜಾಲ ಎಂದರೇನು ​  ? ಅದರ  ಮೂ  ಲಕ ಕಲಿಕಾ ಸಂಪನ್ಮೂ ಲ ಹೇಗೆ  ಸಂಗ್ರಹಿಸಬೇಕು  ಎಂಬು  ದರ ಕು ರಿತು  ತಿಳಿಸಲಾಯಿತು .  '''ಮೂರನೇ ದಿನ''' ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶವನ್ನು ನಿರೂ  ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ  ಲಕ ಶಿಕ್ಷಕರು ಬೋದನೆಯಲ್ಲಿ  ಹೇಗೆ  ಬಳಸಬಹು ದು  ಎಂಬು  ದನ್ನು  ತಿಳಿಸಲಾಯಿತು  . ನಂತರ ನಮ್ಮ ೧೭  ಜನ  ಶಿಕ್ಷಕರನ್ನು  ಮೂ  ರು  ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ  ಗುಂಪಿಗೆ  ೯ನೇ ತರಗತಿಯ  ವಿಷಯದ  ಮೇಲೆ  ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ  ವಿವಿದ  ಮೂ  ಲಗಳಿಂದ  ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .'''ನಾಲ್ಕನೇಯ  ದಿನ'''    ಬೆಳಗ್ಗೆ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಮೈಂಡ ಮ್ಯಾಪ  ಹೇಗೆ  ರಚಿಸಬೇಕು  ಎಂಬು ದನ್ನು  ಒಂದು  ವಿಷಯ  ವಿಷಯದ  ಮೇಲೆ  ಮ್ಯಾಂಡಮ್ಯಾಪ ರಚಿಸಲಾಯಿತು ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ ,,ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ gimp  ನಲ್ಲಿ photo  reduce ,photo crop and  inseart text  on photoಬಗ್ಗೆ  ಪ್ರಾಯೋಗಿಕವಾಗಿ  ಮಾಡುಚದರ  ಮೂ  ಲಕ  ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು .  ಅಲ್ಲದೆ  e-mail  ನ ಮೂ  ಲಕ  attachment  file  ನ್ನು  ಹೇಗೆ  ಕಳು ಹಿಸು  ವದು  ಅಲ್ಲದೆ  ಬಂದ attachment  file  open  ಮಾಡು ವ ವಿದಾನವನದನು  ತಿಳಿಸಲಾಯಿತು .ICT  ಬೋಧನೆ ಮತ್ತು  ಕಲಿಕೆಗೆ  ಚಿತ್ರಗಳು ,ವಿಡಿಯೋಗಳು  ಹಾಗು  ಇತಿಹಾಸಕ್ಕೆ  ಸಂಬಂದಪಟ್ಟಂತೆ  web address  ಗಳನ್ನು  ತಿಳಿಸಲಾಯಿತು. ಆಯ್ದ ವಿಷಯಗಳಿಗೆ ಸಂಪನ್ಮೂ ಲ  ಹೇಗೆ  ರಚಿಸಬೇಕು  ಎಂಬು ದರ ಕು ರಿತು  ತಿಳಿಸಲಾಯಿತು.'''ಐದನೇಯ ದಿನ''' ಅಬಿವೃದ್ದಿಪಡಿಸಿದ ಸಂಪನ್ಮೂಲವನ್ನು ಎಲ್ಲರೋಡನೆ ಹಂಚಿಕೊಂಡು ಪರಸ್ಪರ ಚರ್ಚಿಸಲಾಯಿತು.ಕೊಯರನ ಮೇಲೆ ಹೇಗೆ ಕಾರ್ಯ ನಿರ್ವಹಿಸುವದು  ಎಂಬು ದನ್ನು  ತಿಳಿಸಲಾಯಿತು..ಅಲ್ಲದೆ ತರಬೇತಿಯ  ಹಿಮ್ಮಾಹಿತಿ  ಪಡೆಯಲಾಯಿತು.ಅಲ್ಲದೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾಡಿ ತಾವು ಎಲ್ಲ  ತರಬೇತಿ  ಮುಗಿಸಿ  ಮರಳಿ ಶಾಲೆಗೆ  ಹೋದ ನಂತರ ತರಬೇತಿಯಲ್ಲಿ ಪಡೆದ ಜ್ಞಾನ  ತರಗತಿಯಲ್ಲಿ  ಪ್ರಯೋಗಿಸಲು  ತಿಳಿಸಿ  ಸತತ  STF  ಜೋತೆ ಸಂಪರ್ಕ  ಇರಬೇಕು  ಎಂದು  ತಿಳಿಸುವದರ ಮೂಲಕ ತರಬೇತಿ ಮುಕ್ತಾಯಗೋಳಿಸಲಾಯಿತು.
 
ರಿಂದ .15.12.2013 ರ ವರೆಗೆ  '''ಮೊದಲನೇ ದಿನ''' ಶಿಕ್ಷಕರ ನೋಂದಣಿ ಮಾಡಿಕೊಂಡು ,  ಶ್ರೀ ಕಂಠದತ್ತ  ಒಡೆಯರ  ದೈವಾದಿನರಾದು ದರಿಂದ    ಮೌನಾಚರಣೆ  ಮಾಡಿ      ಪ್ರಾಂಶು ಪಾಲರಾದ  ಶ್ರೀ ಎಂ ಮಲ್ಲಣ್ಣ  ಆದೇಶದ ಮೇರೆಗೆ  ಹಾಗೂ    ಸರಕಾರಿ  ರಜೆ  ಘೋಷಿಸಿದ್ದರಿಂದ  ರಜೆನೀಡಲಾಯಿತು  . . '''ಎರಡನೇ ದಿನ''' ನೋಡಲ್ಲ  ಅದಿಕಾರಿಗಳಾದ ಶ್ರೀಮತಿ ಕೋರೆಗಾರ ಹಾಗೂ  ಶ್ರೀ ಮೇಟಿ ,ಸಂಪನ್ಮೂ  ಲ ವ್ಯಕ್ತಿ ಗಳಾಗಿ ಶ್ರಿ ಅರ್ಜುನ ರಾ ಹಂಚಿನಾಳ ಹಾಗೂ  ಶ್ರೀ ಬಾಬಾಗೌಡ  ಪಾಟೀಲ  ಇವರ ಉಪಸ್ತತಿಯೊಂದಗೆ      ನಮ್ಮ ಕಾರ್ಯಾಗಾರದ ಅಧಿಕೃತವಾಗಿ ಅಜೆಂಡಾವನ್ನು  ಪರಿಚಯಿಸಲಾಯಿತು  ಮತ್ತು  ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು  ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ  e-mail id create,ಮಾಡು ವದು  ಪರಸ್ಪರ e-mail ಮೂ  ಲಕ ವಿಷಯ ಕಳಿಸು ವದು  ಹಾಗೂ  ಪರಸ್ಪರ ಹಂಚಿಕೊಳ್ಳಲಾಯಿತು .  ಅಂತರ್ಜಾಲ ಎಂದರೇನು ​  ? ಅದರ  ಮೂ  ಲಕ ಕಲಿಕಾ ಸಂಪನ್ಮೂ ಲ ಹೇಗೆ  ಸಂಗ್ರಹಿಸಬೇಕು  ಎಂಬು  ದರ ಕು ರಿತು  ತಿಳಿಸಲಾಯಿತು .  '''ಮೂರನೇ ದಿನ''' ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶವನ್ನು ನಿರೂ  ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ  ಲಕ ಶಿಕ್ಷಕರು ಬೋದನೆಯಲ್ಲಿ  ಹೇಗೆ  ಬಳಸಬಹು ದು  ಎಂಬು  ದನ್ನು  ತಿಳಿಸಲಾಯಿತು  . ನಂತರ ನಮ್ಮ ೧೭  ಜನ  ಶಿಕ್ಷಕರನ್ನು  ಮೂ  ರು  ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ  ಗುಂಪಿಗೆ  ೯ನೇ ತರಗತಿಯ  ವಿಷಯದ  ಮೇಲೆ  ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ  ವಿವಿದ  ಮೂ  ಲಗಳಿಂದ  ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .'''ನಾಲ್ಕನೇಯ  ದಿನ'''    ಬೆಳಗ್ಗೆ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಮೈಂಡ ಮ್ಯಾಪ  ಹೇಗೆ  ರಚಿಸಬೇಕು  ಎಂಬು ದನ್ನು  ಒಂದು  ವಿಷಯ  ವಿಷಯದ  ಮೇಲೆ  ಮ್ಯಾಂಡಮ್ಯಾಪ ರಚಿಸಲಾಯಿತು ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ ,,ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ gimp  ನಲ್ಲಿ photo  reduce ,photo crop and  inseart text  on photoಬಗ್ಗೆ  ಪ್ರಾಯೋಗಿಕವಾಗಿ  ಮಾಡುಚದರ  ಮೂ  ಲಕ  ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು .  ಅಲ್ಲದೆ  e-mail  ನ ಮೂ  ಲಕ  attachment  file  ನ್ನು  ಹೇಗೆ  ಕಳು ಹಿಸು  ವದು  ಅಲ್ಲದೆ  ಬಂದ attachment  file  open  ಮಾಡು ವ ವಿದಾನವನದನು  ತಿಳಿಸಲಾಯಿತು .ICT  ಬೋಧನೆ ಮತ್ತು  ಕಲಿಕೆಗೆ  ಚಿತ್ರಗಳು ,ವಿಡಿಯೋಗಳು  ಹಾಗು  ಇತಿಹಾಸಕ್ಕೆ  ಸಂಬಂದಪಟ್ಟಂತೆ  web address  ಗಳನ್ನು  ತಿಳಿಸಲಾಯಿತು. ಆಯ್ದ ವಿಷಯಗಳಿಗೆ ಸಂಪನ್ಮೂ ಲ  ಹೇಗೆ  ರಚಿಸಬೇಕು  ಎಂಬು ದರ ಕು ರಿತು  ತಿಳಿಸಲಾಯಿತು.'''ಐದನೇಯ ದಿನ''' ಅಬಿವೃದ್ದಿಪಡಿಸಿದ ಸಂಪನ್ಮೂಲವನ್ನು ಎಲ್ಲರೋಡನೆ ಹಂಚಿಕೊಂಡು ಪರಸ್ಪರ ಚರ್ಚಿಸಲಾಯಿತು.ಕೊಯರನ ಮೇಲೆ ಹೇಗೆ ಕಾರ್ಯ ನಿರ್ವಹಿಸುವದು  ಎಂಬು ದನ್ನು  ತಿಳಿಸಲಾಯಿತು..ಅಲ್ಲದೆ ತರಬೇತಿಯ  ಹಿಮ್ಮಾಹಿತಿ  ಪಡೆಯಲಾಯಿತು.ಅಲ್ಲದೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾಡಿ ತಾವು ಎಲ್ಲ  ತರಬೇತಿ  ಮುಗಿಸಿ  ಮರಳಿ ಶಾಲೆಗೆ  ಹೋದ ನಂತರ ತರಬೇತಿಯಲ್ಲಿ ಪಡೆದ ಜ್ಞಾನ  ತರಗತಿಯಲ್ಲಿ  ಪ್ರಯೋಗಿಸಲು  ತಿಳಿಸಿ  ಸತತ  STF  ಜೋತೆ ಸಂಪರ್ಕ  ಇರಬೇಕು  ಎಂದು  ತಿಳಿಸುವದರ ಮೂಲಕ ತರಬೇತಿ ಮುಕ್ತಾಯಗೋಳಿಸಲಾಯಿತು.
 +
 +
'''೨ನೆಯ ಬ್ಯಾಚಿನ STF KOER TRAINING REPORT 16/01/2014 TO 20/01/2014'''
 +
'''ಮೊದಲ ದಿನದ ವರದಿ:'''
 +
ಬಾಗಲಕೋಟ ಜಿಲ್ಲೆ ಸಮಾಜ ವಿಜ್ಞಾನದ  ೨ನೇ ಬ್ಯಾಚ್‌ನ  STF KOER ತರಬೇತಿ ವರದಿ
 +
ಸ್ಥಳ: ಸಿ.ಟಿ.ಇ ಜಮಖಂಡಿ                                            ದಿನಾಂಕ:೧೬/೦೧/೨೦೧೪-೨೦/೦೧/೨೦೧೪
 +
2013-14 ನೇ ಸಾಲಿನ ಬಾಗಲಕೋಟೆ ಜಿಲ್ಲೆಯ ಸಮಾಜ ವಿಜ್ಞಾನದ  ಎಸ್.ಟಿ.ಎಫ್ ೨ನೇ
 +
ಬ್ಯಾಚ್‌ನ  ತರಬೇತಿಯು  ದಿನಾಂಕ : ೧೬.೦೧.೨೦೧೪ರಿಂದ ೨೦.೦೧.೨೦೧೪ ರ ವರೆಗೆ ನಡೆಯು
 +
ತ್ತಿದ್ದು  "ಮೊದಲನೇ ದಿನ" ಶಿಕ್ಷಕರ ನೋಂದಣಿ ಮಾಡಿಕೊಂಡು , ಉದ್ಘಾಟನಾ ಸಮಾರಂಭವನ್ನು
 +
ಮಾಡಲಾಯಿತು . ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶು ಪಾಲರು
 +
/ಸಹನಿರ್ದೇಶಕರಾದ  ಮಾನ್ಯ ಶ್ರೀ  ಮಂಟೇಲಿಂಗಾಚಾರಿಯವರು ವಹಿಸಿದ್ದರು  . ಅತಿಥಿಗಳ
 +
ಸ್ಥಾನವನ್ನು ನೋಡಲ್‌  ಅಧಿಕಾರಿಗಳು/ಹಿರಿಯ ಉಪನ್ಯಾಸಕರಾ  ಶ್ರೀ . ಮೋರಟಗಿ,  ಶ್ರೀ
 +
m g ದಾಸರ ಹಾಗೂ   ಸಹಾಯಕ ಉಪನ್ಯಾಸಕರಾದ ಶ್ರೀ ಮೇಟಿ  ರವರು ವಹಿಸಿದ್ದರು .
 +
ತದನಂತರದಲ್ಲಿ  ಸಂಪನ್ಮೂ ಲ ವ್ಯಕ್ತಿಗಳಾಗಿ ಶ್ರಿ ಅರ್ಜುನ ರಾ ಹಂಚಿನಾಳ ಹಾಗೂ   ಶ್ರೀ
 +
ಬಾಬಾಗೌಡ ಪಾಟೀಲ ಇವರ ಉಪಸ್ಥಿತಿಯೊಂದಿಗೆ ನಮ್ಮ ಕಾರ್ಯಾಗಾರದ ಅಧಿಕೃತವಾಗಿ
 +
ಅಜೆಂಡಾವನ್ನು ಪರಿಚಯಿಸಲಾಯಿತು  ಮತ್ತು  ಅದರ ಬಗ್ಗೆ ಚರ್ಚಿಸಲಾಯಿತು . ಕಲಿಕಾರ್ಥಿಗಳ
 +
ಪರಸ್ಪರ ಪರಿಚಯ ಮಾಡಿಕೊಂಡು , ಹೊಸ ಈ-ಮೇಲ್‌  ತಯಾರಿಸು ವ ವಿಧಾನ ಹೇಳಿಕೊಡಲಾಯಿತು
 +
ಜೊತೆಗೆ ಇ-ಮೇಲ್‌ ಹೊಂದಿರದ ಶಿಕ್ಷಕರಿಗೆ  ಇ-ಮೇಲ್‌  ID ರಚಿಸಿ ಕೊಡಲಾಯಿತು . ನಂತರ
 +
ಮಧ್ಯಾಹ್ನ  ದಾಖಲೀಕರಣ ಮಾಡಿಸಲಾಯಿತು . e-mail ಮೂ  ಲಕ   ಪರಸ್ಪರ ಮಾಹಿತಿ
 +
ಹಂಚಿಕೊಳ್ಳಲಾಯಿತು .attachment file ಕಳಿಸುವದು ಹೇಗೆ ಮತ್ತುಬಂದ attachment file ನೋಡುವದು,sharing ಮಾಡುವದು ಹಾಗೂ download ಮಾಡಕೊಳ್ಳುವದು ಎಂಬುದರ ಮಾಹಿತಿ
 +
ತಿಳಿಸಲಾಯಿತು

Navigation menu