Changes

Jump to navigation Jump to search
2 bytes removed ,  07:36, 19 January 2014
/* ಕೊಪ್ಪಳ ಜಿಲ್ಲಾ ವಿಜ್ಞಾನ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ತರಬೇತಿ - 2013-14 ಮೊದಲನೇ ಬ್ಯಾಚ್ತ ರಬೇತಿ ಅವಧಿ 03-12-2013 ...
Line 185: Line 185:  
== ಕೊಪ್ಪಳ ಜಿಲ್ಲಾ ವಿಜ್ಞಾನ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ತರಬೇತಿ - 2013-14 ಮೊದಲನೇ ಬ್ಯಾಚ್ತ ರಬೇತಿ ಅವಧಿ 03-12-2013 ರಿಂದ  07-12-2013 ರವರೆಗೆ' ==
 
== ಕೊಪ್ಪಳ ಜಿಲ್ಲಾ ವಿಜ್ಞಾನ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ತರಬೇತಿ - 2013-14 ಮೊದಲನೇ ಬ್ಯಾಚ್ತ ರಬೇತಿ ಅವಧಿ 03-12-2013 ರಿಂದ  07-12-2013 ರವರೆಗೆ' ==
 
'' <br>
 
'' <br>
'''ಮೊದಲನೇ ದಿನದ ವರದಿ :  ದಿನಾಂಕ :03-12-2013 ಸಮಯ:10.00 ಗಂಟೆಗೆ''' <br>
+
'''ಮೊದಲನೇ ದಿನದ ವರದಿ :  ದಿನಾಂಕ :03-12-2013 ಸಮಯ:10.00 ಗಂಟೆಗೆ'''<br>
 
ದಿನಾಂಕ :03-12-2013 ರಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ  ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ  ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು  ಪ್ರೋಜೆಕ್ಟರ್ ಗುಂಡಿ ಒತ್ತುವ ಮೂಲಕ ಮೊದಲನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ಎಸ್.ಟಿ.ಎಫ್. ತರಬೇತಿಯನ್ನು ಚಾಲನೆಗೊಳಿಸಿ ಈ ತರಬೇತಿಯ ಸದುಪಯೋಗವನ್ನು  ಎಲ್ಲಾ ಶಿಕ್ಷಕರು ಪಡೆದು  ವೈಯುಕ್ತಿಕ  ಅಭಿವೃದ್ಧಿಯ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಅಂತರ್ಜಾಲದ ಮಾಹಿತಿ.ಕಂಪ್ಯೂಟರ್ ನ್ನು  ಬೋಧನಕಾರ್ಯಕ್ಕೆ ಬಳಸಿ ವಿದ್ಯಾರ್ಥಿಗಳ ಪ್ರಗತಿಗೆ ಹೆಚ್ಚು ಶ್ರಮವಹಿಸಿ ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ  ಶಿಕ್ಷಕರು ಬದಲಾಗಬೇಕು ಎಂದು ಕರೆ ನೀಡಿದರು.ಡಯಟ್ ನ ಉಳಿದ ಹಿರಿಯ ಉಪನ್ಯಾಸಕರಾದ ಶ್ರೀ ನಾಗರಾಜರವರು ,,ಶ್ರೀ ವಿರುಪಾಕ್ಷಯ್ಯ ರವರು , ಜಿಲ್ಲಾ ಎಸ್.ಟಿ.ಎಫ್.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿಧರ ಸಿಂಗ್ರಿ , ಶ್ರೀ ರಮೇಶ ಶಿಲ್ಪಿ  ಹಾಗೂ ತರಬೇತಿ ಪಡೆಯಲು 30 ಜನ ಸಹಶಿಕ್ಷಕರುಗಳು ಹಾಜರಿದ್ದರು.ಕಾರ್ಯಕ್ರಮವನ್ನು  ಶ್ರೀ ರೇವಣಸಿದ್ಧಯ್ಯ ಚೆನ್ನಿನಾಯ್ಕರ್  ನಿರೂಪಿಸಿ  ವಂದಿಸಿದರು.. <br>
 
ದಿನಾಂಕ :03-12-2013 ರಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ  ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ  ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು  ಪ್ರೋಜೆಕ್ಟರ್ ಗುಂಡಿ ಒತ್ತುವ ಮೂಲಕ ಮೊದಲನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ಎಸ್.ಟಿ.ಎಫ್. ತರಬೇತಿಯನ್ನು ಚಾಲನೆಗೊಳಿಸಿ ಈ ತರಬೇತಿಯ ಸದುಪಯೋಗವನ್ನು  ಎಲ್ಲಾ ಶಿಕ್ಷಕರು ಪಡೆದು  ವೈಯುಕ್ತಿಕ  ಅಭಿವೃದ್ಧಿಯ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಅಂತರ್ಜಾಲದ ಮಾಹಿತಿ.ಕಂಪ್ಯೂಟರ್ ನ್ನು  ಬೋಧನಕಾರ್ಯಕ್ಕೆ ಬಳಸಿ ವಿದ್ಯಾರ್ಥಿಗಳ ಪ್ರಗತಿಗೆ ಹೆಚ್ಚು ಶ್ರಮವಹಿಸಿ ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ  ಶಿಕ್ಷಕರು ಬದಲಾಗಬೇಕು ಎಂದು ಕರೆ ನೀಡಿದರು.ಡಯಟ್ ನ ಉಳಿದ ಹಿರಿಯ ಉಪನ್ಯಾಸಕರಾದ ಶ್ರೀ ನಾಗರಾಜರವರು ,,ಶ್ರೀ ವಿರುಪಾಕ್ಷಯ್ಯ ರವರು , ಜಿಲ್ಲಾ ಎಸ್.ಟಿ.ಎಫ್.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿಧರ ಸಿಂಗ್ರಿ , ಶ್ರೀ ರಮೇಶ ಶಿಲ್ಪಿ  ಹಾಗೂ ತರಬೇತಿ ಪಡೆಯಲು 30 ಜನ ಸಹಶಿಕ್ಷಕರುಗಳು ಹಾಜರಿದ್ದರು.ಕಾರ್ಯಕ್ರಮವನ್ನು  ಶ್ರೀ ರೇವಣಸಿದ್ಧಯ್ಯ ಚೆನ್ನಿನಾಯ್ಕರ್  ನಿರೂಪಿಸಿ  ವಂದಿಸಿದರು.. <br>
 
ಬೆಳಗಿನ ಅವಧಿಯಲ್ಲಿ ಶ್ರೀ ಮುರಳಿಧರ ಸಿಂಗ್ರಿಯವರು  ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರ ವೈಯುಕ್ತಿಕ ಪರಿಚಯ  ಮಾಡಿಕೊಳ್ಳುವುದರ ಜೊತೆಗೆ ಇ-ಮೇಲ್ ಐಡಿಯನ್ನು ರಚಿಸುವ ವಿಧಾನ ಪ್ರೋಜೆಕ್ಟರ್ ಮೂಲಕ ತೋರಿಸಿ ,ಎಲ್ಲಾ ಶಿಕ್ಷಕರು ತಮ್ಮ ತಮ್ಮ ಇ-ಮೇಲ್ ಐಡಿಯನ್ನು  ರಚಿಸುವ ಸಾಮರ್ಥ್ಯ ಬೆಳಿಸಿದರು.ಕಲಿಕಾರ್ಥಿಗಳ ಮಾಹಿತಿಯನ್ನು ತುಂಬುವ ವಿಧಾನವನ್ನು  ಹಾಗೂ ಕೊಯರ್ ಬಗ್ಗೆ ಮಾಹಿತಿ ಯನ್ನು ಸವಿವರವಾಗಿ ವಿವರಿಸಿದರು. <br>
 
ಬೆಳಗಿನ ಅವಧಿಯಲ್ಲಿ ಶ್ರೀ ಮುರಳಿಧರ ಸಿಂಗ್ರಿಯವರು  ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರ ವೈಯುಕ್ತಿಕ ಪರಿಚಯ  ಮಾಡಿಕೊಳ್ಳುವುದರ ಜೊತೆಗೆ ಇ-ಮೇಲ್ ಐಡಿಯನ್ನು ರಚಿಸುವ ವಿಧಾನ ಪ್ರೋಜೆಕ್ಟರ್ ಮೂಲಕ ತೋರಿಸಿ ,ಎಲ್ಲಾ ಶಿಕ್ಷಕರು ತಮ್ಮ ತಮ್ಮ ಇ-ಮೇಲ್ ಐಡಿಯನ್ನು  ರಚಿಸುವ ಸಾಮರ್ಥ್ಯ ಬೆಳಿಸಿದರು.ಕಲಿಕಾರ್ಥಿಗಳ ಮಾಹಿತಿಯನ್ನು ತುಂಬುವ ವಿಧಾನವನ್ನು  ಹಾಗೂ ಕೊಯರ್ ಬಗ್ಗೆ ಮಾಹಿತಿ ಯನ್ನು ಸವಿವರವಾಗಿ ವಿವರಿಸಿದರು. <br>
Line 202: Line 202:  
ಮಧ್ಯಾಹ್ನದ ಅವಧಿಯಲ್ಲಿ  ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳು ಡಿಜಿಟಲ್ ಸಂಪನ್ಮೂಲ ತಯಾರಿಯಲ್ಲಿ ನಿರಂತರವಾಗಿ ನಿರತರಾಗಿದ್ದರು.ಇಮೇಜ್ ಡೌನಲೋಡಿಂಗ್ , ಮೈಂಡಮ್ಯಾಪ , ವಿಷಯದ ಸಂಪನ್ಮೂಲ ಕ್ರೋಢೀಕರಣ  ಇಂಟರನೆಟ್ ಜಾಲತಾಣದಲ್ಲಿ ವಿಷಯ ಸಂಗ್ರಹಿಸುವಲ್ಲಿ ಸುಂದರವಾದ ಡಿಜಟಲ್ ಸಂಪನ್ಮೂಲ ಕ್ರೋಢೀಕರಿಸುವುದು ಅತಿ ಸುಲಭ ಎಂಬಂತೆ ಕಾರ್ಯನಿರತಾಗಿದ್ದರು. ಇದಾದ ನಂತರ ಮತ್ತೆ ಟೀ ವಿರಾಮ.<br>ಕೊನೆಯ ಅವಧಿಯ ಅಂತ್ಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ  ಮುನಿರಬಾದ್ ನ ಸಲಹಾ ಸಮಿತಿಯ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಖ್ಯಾತ ಸಾಹಿತಿ ,ಹೋರಾಟಗಾರರು ಆದ ಶ್ರೀ ಅಲ್ಲಮ ಪ್ರಭು ಬೆಟ್ಟದೂರು ಕನ್ನಡ ಪ್ರಾಧ್ಯಾಪಕರು ಶಿಬಿರಾರ್ಥಿಗಳನ್ನು  ಉದ್ಧೇಶಿಸಿ ವಿಜ್ಞಾನವನ್ನು  ಜನಸಾಮಾನ್ಯರ  ಅಚ್ಚುಮೆಚ್ಚುವಾಗುವಂತೆ  ಜನಪ್ರಿಯಗೊಳಿಸುವಲ್ಲಿ , ವಿಜ್ಞಾನದಲ್ಲಿ  ಇಂಗ್ಲೀಷ್  ಪದಗಳ  ಬಳಕೆ ಬದಲಾಗಿ ಕನ್ನಡ ಪದಗಳನ್ನು ಹೆಚ್ಚು  ಬಳಸಿ , ಇಂಗ್ಲೀಷ್  ವಿಷಯದ ವಿಜ್ಞಾನವನ್ನು  ಕನ್ನಡಕ್ಕೆ  ಭಾಷಾಂತರಿಸಿ ವಿದ್ಯಾರ್ಥಿಗಳಲ್ಲಿ  ವಿಜ್ಞಾನ ಕಲಿಕೆಯಲ್ಲಿ  ಹೆಚ್ಚು ಆಸಕ್ತಿ ಮೂಡುವಂತೆ ಮಾಡಬೇಕು ಎಂದು ಕರೆ ನೀಡಿದರು.  ಪ್ರತಿಯೊಬ್ಬ ವಿದ್ಯಾರ್ಥಿಯು  ವಿಜ್ಞಾನಿಯಾಗಿ  ಸೃಷ್ಟಿಯಾಗಬೇಕಾದರೆ  ಮಾತೃಭಾಷೆಯಿಂದಲೇ ಮಾತ್ರ ಸಾಧ್ಯ ಅದು ಕನ್ನಡದಲ್ಲಿ.. ಇದಕ್ಕೆ ಎಲ್ಲರ ಸಹಕಾರ ,ಅಭಿಮಾನ ,ತ್ಯಾಗ ಹಾಗೂ ಶ್ರಮ ಅಗತ್ಯವೆಂದು ಪ್ರತಿಪಾದಿಸಿದರು.<br>ಅವರು ತೆರಳಿದ ನಂತರ ಎಲ್ಲ ಮನಸ್ಸು ಎಸ್.ಟಿ.ಎಫ್. ತರಬೇತಿಯ ವಿಷಯವಾದ ಡಿಜಿಟಲ್ ರಿಸೋರ್ಸ್  ಕ್ರಿಯೆಶನ್  ಡಾಕುಮೆಂಟನಲ್ಲಿ  ಹೆಡರ್ , ಪೂಟರ್ , ಪುಟ ಸಂಖ್ಯೆ , ಹಾಗೂ  ಚೆಂಜ್ಸ್ ರೆಕಾರ್ಡ್ಡಸ ಬಗ್ಗೆ , ಕಾಮೆಂಟ್ ಹಾಕುವುದು, ರಿವೀವ್ಹ ಮಾಡುವುದು  ಹೇಗೆ ಎಂಬುದನ್ನು  ಶ್ರೀ ರಮೇಶ ಶಿಲ್ಪಿ ಯವರು ತಿಳಿಸಿದರು. ಇದಾದ ನಂತರ ಪ್ರತಿಯೊಂದು ತಂಡದ ತಮ್ಮ ಪಕ್ಕದ ತಂಡಕ್ಕೆ ತಾವು ಮಾಡಿದ ಡಿಜಿಟಲ್ ಸಂಪನ್ಮೂಲವನ್ನು ರಿವೀವ್ಹ ಮಾಡಬೇಕು ಎಂದು ತಿಳಿಸಿದರು. ಅದರಂತೆ  ಅದಲುಬದಲು ಮಾಡಿ ರಿವೀವ್ಹ ಮಾಡಿದರು. ಅಷ್ಟೊತ್ತಿಗೆ  6.00ಗಂಟೆ ಆದಾಗ ನಾಲ್ಕನೇ  ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು.<br>
 
ಮಧ್ಯಾಹ್ನದ ಅವಧಿಯಲ್ಲಿ  ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳು ಡಿಜಿಟಲ್ ಸಂಪನ್ಮೂಲ ತಯಾರಿಯಲ್ಲಿ ನಿರಂತರವಾಗಿ ನಿರತರಾಗಿದ್ದರು.ಇಮೇಜ್ ಡೌನಲೋಡಿಂಗ್ , ಮೈಂಡಮ್ಯಾಪ , ವಿಷಯದ ಸಂಪನ್ಮೂಲ ಕ್ರೋಢೀಕರಣ  ಇಂಟರನೆಟ್ ಜಾಲತಾಣದಲ್ಲಿ ವಿಷಯ ಸಂಗ್ರಹಿಸುವಲ್ಲಿ ಸುಂದರವಾದ ಡಿಜಟಲ್ ಸಂಪನ್ಮೂಲ ಕ್ರೋಢೀಕರಿಸುವುದು ಅತಿ ಸುಲಭ ಎಂಬಂತೆ ಕಾರ್ಯನಿರತಾಗಿದ್ದರು. ಇದಾದ ನಂತರ ಮತ್ತೆ ಟೀ ವಿರಾಮ.<br>ಕೊನೆಯ ಅವಧಿಯ ಅಂತ್ಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ  ಮುನಿರಬಾದ್ ನ ಸಲಹಾ ಸಮಿತಿಯ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಖ್ಯಾತ ಸಾಹಿತಿ ,ಹೋರಾಟಗಾರರು ಆದ ಶ್ರೀ ಅಲ್ಲಮ ಪ್ರಭು ಬೆಟ್ಟದೂರು ಕನ್ನಡ ಪ್ರಾಧ್ಯಾಪಕರು ಶಿಬಿರಾರ್ಥಿಗಳನ್ನು  ಉದ್ಧೇಶಿಸಿ ವಿಜ್ಞಾನವನ್ನು  ಜನಸಾಮಾನ್ಯರ  ಅಚ್ಚುಮೆಚ್ಚುವಾಗುವಂತೆ  ಜನಪ್ರಿಯಗೊಳಿಸುವಲ್ಲಿ , ವಿಜ್ಞಾನದಲ್ಲಿ  ಇಂಗ್ಲೀಷ್  ಪದಗಳ  ಬಳಕೆ ಬದಲಾಗಿ ಕನ್ನಡ ಪದಗಳನ್ನು ಹೆಚ್ಚು  ಬಳಸಿ , ಇಂಗ್ಲೀಷ್  ವಿಷಯದ ವಿಜ್ಞಾನವನ್ನು  ಕನ್ನಡಕ್ಕೆ  ಭಾಷಾಂತರಿಸಿ ವಿದ್ಯಾರ್ಥಿಗಳಲ್ಲಿ  ವಿಜ್ಞಾನ ಕಲಿಕೆಯಲ್ಲಿ  ಹೆಚ್ಚು ಆಸಕ್ತಿ ಮೂಡುವಂತೆ ಮಾಡಬೇಕು ಎಂದು ಕರೆ ನೀಡಿದರು.  ಪ್ರತಿಯೊಬ್ಬ ವಿದ್ಯಾರ್ಥಿಯು  ವಿಜ್ಞಾನಿಯಾಗಿ  ಸೃಷ್ಟಿಯಾಗಬೇಕಾದರೆ  ಮಾತೃಭಾಷೆಯಿಂದಲೇ ಮಾತ್ರ ಸಾಧ್ಯ ಅದು ಕನ್ನಡದಲ್ಲಿ.. ಇದಕ್ಕೆ ಎಲ್ಲರ ಸಹಕಾರ ,ಅಭಿಮಾನ ,ತ್ಯಾಗ ಹಾಗೂ ಶ್ರಮ ಅಗತ್ಯವೆಂದು ಪ್ರತಿಪಾದಿಸಿದರು.<br>ಅವರು ತೆರಳಿದ ನಂತರ ಎಲ್ಲ ಮನಸ್ಸು ಎಸ್.ಟಿ.ಎಫ್. ತರಬೇತಿಯ ವಿಷಯವಾದ ಡಿಜಿಟಲ್ ರಿಸೋರ್ಸ್  ಕ್ರಿಯೆಶನ್  ಡಾಕುಮೆಂಟನಲ್ಲಿ  ಹೆಡರ್ , ಪೂಟರ್ , ಪುಟ ಸಂಖ್ಯೆ , ಹಾಗೂ  ಚೆಂಜ್ಸ್ ರೆಕಾರ್ಡ್ಡಸ ಬಗ್ಗೆ , ಕಾಮೆಂಟ್ ಹಾಕುವುದು, ರಿವೀವ್ಹ ಮಾಡುವುದು  ಹೇಗೆ ಎಂಬುದನ್ನು  ಶ್ರೀ ರಮೇಶ ಶಿಲ್ಪಿ ಯವರು ತಿಳಿಸಿದರು. ಇದಾದ ನಂತರ ಪ್ರತಿಯೊಂದು ತಂಡದ ತಮ್ಮ ಪಕ್ಕದ ತಂಡಕ್ಕೆ ತಾವು ಮಾಡಿದ ಡಿಜಿಟಲ್ ಸಂಪನ್ಮೂಲವನ್ನು ರಿವೀವ್ಹ ಮಾಡಬೇಕು ಎಂದು ತಿಳಿಸಿದರು. ಅದರಂತೆ  ಅದಲುಬದಲು ಮಾಡಿ ರಿವೀವ್ಹ ಮಾಡಿದರು. ಅಷ್ಟೊತ್ತಿಗೆ  6.00ಗಂಟೆ ಆದಾಗ ನಾಲ್ಕನೇ  ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು.<br>
   −
'''ಐದನೇ ದಿನದ ವರದಿ :  ದಿನಾಂಕ :07-12-2013 ಸಮಯ:10.00 ಗಂಟೆಗೆ''' <br>
+
'''ಐದನೇ ದಿನದ ವರದಿ :  ದಿನಾಂಕ :07-12-2013 ಸಮಯ:10.00 ಗಂಟೆಗೆ'''<br>
 
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ  ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ  ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು  ಆಧ್ಯಕ್ಷತೆಯಲ್ಲಿ ನಾಲ್ಕನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ಎಸ್.ಟಿ.ಎಫ್. ತರಬೇತಿಯನ್ನು  ದಿನಾಂಕ :06-12-2013 4ನೇ ದಿನದ ವರದಿ ವಾಚನವನ್ನು ಶ್ರೀ ಪ್ರವೀಣ ಜಡ್ರಾಮಕುಂಟಿ ಸ.ಪ್ರೌ.ಶಾಲೆ ತುಗ್ಗಡೋಣಿ  ತಾ.ಕುಷ್ಟಗಿ  ,ಜಿ.ಕೊಪ್ಪಳ  ವಾಚಿಸಿದರು.ಮೂರನೇ ದಿನದ ವರದಿ ವಾಚನವನ್ನು ಶ್ರೀ ತಿಮ್ಮಣ್ಣ ಕೋಟುಮಚಗಿ ಶಿಬಿರಾರ್ಥಿಯ ಸಾಹಿತ್ಯಕ ಕವನ ಭಾಷೆ ಶೈಲಿಯನ್ನು ಆಲಿಸಿದ ಎಸ್.ಟ.ಎಫ್.ತರಬೇತಿಯ ನೋಡಲ್  ಆಧಿಕಾರಿಗಳಾದ ಶ್ರೀಬಸವರಾಜ ಪಾರಿಯವರು ಹಾಗೂ ಶಿಬಿರಾರ್ಥಿಗಳನ್ನು ರಂಜಿಸಿತು.<br>
 
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ  ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ  ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು  ಆಧ್ಯಕ್ಷತೆಯಲ್ಲಿ ನಾಲ್ಕನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್  ರಿಸೋರ್ಸ್  ಕ್ರಿಯೆಶನ್  ಎಸ್.ಟಿ.ಎಫ್. ತರಬೇತಿಯನ್ನು  ದಿನಾಂಕ :06-12-2013 4ನೇ ದಿನದ ವರದಿ ವಾಚನವನ್ನು ಶ್ರೀ ಪ್ರವೀಣ ಜಡ್ರಾಮಕುಂಟಿ ಸ.ಪ್ರೌ.ಶಾಲೆ ತುಗ್ಗಡೋಣಿ  ತಾ.ಕುಷ್ಟಗಿ  ,ಜಿ.ಕೊಪ್ಪಳ  ವಾಚಿಸಿದರು.ಮೂರನೇ ದಿನದ ವರದಿ ವಾಚನವನ್ನು ಶ್ರೀ ತಿಮ್ಮಣ್ಣ ಕೋಟುಮಚಗಿ ಶಿಬಿರಾರ್ಥಿಯ ಸಾಹಿತ್ಯಕ ಕವನ ಭಾಷೆ ಶೈಲಿಯನ್ನು ಆಲಿಸಿದ ಎಸ್.ಟ.ಎಫ್.ತರಬೇತಿಯ ನೋಡಲ್  ಆಧಿಕಾರಿಗಳಾದ ಶ್ರೀಬಸವರಾಜ ಪಾರಿಯವರು ಹಾಗೂ ಶಿಬಿರಾರ್ಥಿಗಳನ್ನು ರಂಜಿಸಿತು.<br>
 
ವರದಿ ವಾಚನದ ನಂತರ ಬೆಳಿಗಿನ ಅವಧಿಯಲ್ಲಿ  ಶ್ರೀ ಮುರಳಿಧರ ಸಿಂಗ್ರಿಯವರು  ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರಿಗೆ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್  ಉತ್ತಮವಾದ ಹಾಗೂ ಪೂರ್ಣವಾದ ಸಂಪನ್ಮೂಲವನ್ನು  koer@karnatakaeducation.org  ಗೆ  ಕಳುಹಿಸಲು ಸೂಚಿಸಿದರು. ದಾದ ನಂತರ ಟೀ ಬ್ರೇಕ್. ಟೀ ವಿರಾಮದ ನಂತರ  openshot video editor ನಲ್ಲಿ  ವಿಡಿಯೋಗಳನ್ನು  ಎಡಿಟ್ ಮಾಡುವುದು , ಡೆಸ್ಕಟಾಪ ರೆಕಾರ್ಡ್  ಮಾಡಿ ನಮ್ಮದೇ ಧ್ವನಿಯಲ್ಲಿ  ವಿಡಿಯೋ ಗಳನ್ನು  ವರ್ಗಕೋಣೆಯಲ್ಲಿ ಬಳಸುವ ವಿಧಾನಗಳನ್ನು ಸವಿವರವಾಗಿ ಮುರಳಿಧರ ಶಿಂಗ್ರಿಯವರು ಪ್ರಾಯೋಗಿಕವಾಗಿ ತೋರಿಸಿದರು. ಇಷ್ಟೋತ್ತಾಗಾಗಲೇ ಉಟದ ಸಮಯವಾಗಿತ್ತು.<br>
 
ವರದಿ ವಾಚನದ ನಂತರ ಬೆಳಿಗಿನ ಅವಧಿಯಲ್ಲಿ  ಶ್ರೀ ಮುರಳಿಧರ ಸಿಂಗ್ರಿಯವರು  ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರಿಗೆ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್  ಉತ್ತಮವಾದ ಹಾಗೂ ಪೂರ್ಣವಾದ ಸಂಪನ್ಮೂಲವನ್ನು  koer@karnatakaeducation.org  ಗೆ  ಕಳುಹಿಸಲು ಸೂಚಿಸಿದರು. ದಾದ ನಂತರ ಟೀ ಬ್ರೇಕ್. ಟೀ ವಿರಾಮದ ನಂತರ  openshot video editor ನಲ್ಲಿ  ವಿಡಿಯೋಗಳನ್ನು  ಎಡಿಟ್ ಮಾಡುವುದು , ಡೆಸ್ಕಟಾಪ ರೆಕಾರ್ಡ್  ಮಾಡಿ ನಮ್ಮದೇ ಧ್ವನಿಯಲ್ಲಿ  ವಿಡಿಯೋ ಗಳನ್ನು  ವರ್ಗಕೋಣೆಯಲ್ಲಿ ಬಳಸುವ ವಿಧಾನಗಳನ್ನು ಸವಿವರವಾಗಿ ಮುರಳಿಧರ ಶಿಂಗ್ರಿಯವರು ಪ್ರಾಯೋಗಿಕವಾಗಿ ತೋರಿಸಿದರು. ಇಷ್ಟೋತ್ತಾಗಾಗಲೇ ಉಟದ ಸಮಯವಾಗಿತ್ತು.<br>
11

edits

Navigation menu