− | ದಿನಾಂಕ ;೦೫-೦೧-೨೦೧೫ ರಿಂದ ೦೯-೦೧-೨೦೧೫ ವರೆಗೆ ನಡೆಯಲಿರು ವ ಐದು ದಿನಗಳ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ದ ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು ಸಂತೋಷ ಪಡುತ್ತೆನೆ . ಶ್ರೀ ಶಮಂತ್ ಮು. .ಶಿ.ರು ಸ.ಪ್ರೌ ಶಾಲೆ ಕೊಯಿಲ ಇವರು ಪ್ರಾಸ್ತಾವಿಕ ಮಾತು ಗಳ ಮೂ ಲಕ ಶಿಬಿರಾರ್ಥಿಗಳನ್ನು ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ ಪ್ರಮೀಣ ಪೂ ಜಾರಿ ಆಶಾ ಇವರು ಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಿರು ವರೆಂದು ತಿಳಿಸಿದರು .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ ಮತ್ತು ಶ್ರೀ ಯು ತ ಎ.ಬಿ ಕು ಟಿನ್ಹೋ ರವರು ಕಾರ್ಯಾಗಾರದಬಗ್ಗೆ ಮಾತು ಗಳನ್ನು ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ ಶ್ರೀ ಶಮಂತ್ ಸರ್ ಇವರು ಮತ್ತು ಇವರು ಮತ್ತು ಶ್ರೀಯು ತ ಕು ಮಾರಸ್ವಾಮಿ ಯವರು ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ವಿವರಿಸಿದರು . ಉಬುಂಟು ಗೆ ವೈರಸ್ attack ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು ಬಗ್ಗೆ ವಿವರಿಸಿದರು. ಶ್ರೀ ಮತಿ ಪ್ರಮೀಳಾ ಮೇಡ೦ ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳಿ ,ಪ್ರತಿಯೊ ಬ್ಬ ರು ಸಾಕಷ್ಟು ಹೊತ್ತು ಟೈಪ್ ಮಾಡಲು ಕಲಿಸಿಕೊ ಟ್ಟರು .ಇದರಲ್ಲಿ ಎಲ್ಲರೂ ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು ರು ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್ ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ ಬ್ರೋಸರ್ ಗಳ ಬಗ್ಗೆ koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ ಚರ್ಚೆಸು ತ್ತ ಮಾದರಿಯಾಗಿ ಒಂದು email ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು. | + | ದಿನಾಂಕ ;೦೫-೦೧-೨೦೧೫ ರಿಂದ ೦೯-೦೧-೨೦೧೫ ವರೆಗೆ ನಡೆಯಲಿರು ವ ಐದು ದಿನಗಳ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ದ ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು ಸಂತೋಷ ಪಡುತ್ತೆನೆ . ಶ್ರೀ ಶಮಂತ್ ಮು. .ಶಿ.ರು ಸ.ಪ್ರೌ ಶಾಲೆ ಕೊಯಿಲ ಇವರು ಪ್ರಾಸ್ತಾವಿಕ ಮಾತು ಗಳ ಮೂ ಲಕ ಶಿಬಿರಾರ್ಥಿಗಳನ್ನು ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ ಪ್ರಮೀಣ ಪೂ ಜಾರಿ ಆಶಾ ಇವರು ಗಳು ಸಂಪನ್ಮೂಲ ದಿನಾಂಕ ;೦೫-೦೧-೨೦೧೫ ರಿಂದ ೦೯-೦೧-೨೦೧೫ ವರೆಗೆ ನಡೆಯಲಿರು ವ ಐದು ದಿನಗಳ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ದ ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು ಸಂತೋಷ ಪಡುತ್ತೆನೆ . ಶ್ರೀ ಶಮಂತ್ ಮು. .ಶಿ.ರು ಸ.ಪ್ರೌ ಶಾಲೆ ಕೊಯಿಲ ಇವರು ಪ್ರಾಸ್ತಾವಿಕ ಮಾತು ಗಳ ಮೂ ಲಕ ಶಿಬಿರಾರ್ಥಿಗಳನ್ನು ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ ಪ್ರಮೀಣ ಪೂ ಜಾರಿ ಆಶಾ ಇವರು ಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಿರು ವರೆಂದು ತಿಳಿಸಿದರು .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ ಮತ್ತು ಶ್ರೀ ಯು ತ ಎ.ಬಿ ಕು ಟಿನ್ಹೋ ರವರು ಕಾರ್ಯಾಗಾರದಬಗ್ಗೆ ಮಾತು ಗಳನ್ನು ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ ಶ್ರೀ ಶಮಂತ್ ಸರ್ ಇವರು ಮತ್ತು ಇವರು ಮತ್ತು ಶ್ರೀಯು ತ ಕು ಮಾರಸ್ವಾಮಿ ಯವರು ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ವಿವರಿಸಿದರು . ಉಬುಂಟು ಗೆ ವೈರಸ್ attack ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು ಬಗ್ಗೆ ವಿವರಿಸಿದರು. ಶ್ರೀ ಮತಿ ಪ್ರಮೀಳಾ ಮೇಡ೦ ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳಿ ,ಪ್ರತಿಯೊ ಬ್ಬ ರು ಸಾಕಷ್ಟು ಹೊತ್ತು ಟೈಪ್ ಮಾಡಲು ಕಲಿಸಿಕೊ ಟ್ಟರು .ಇದರಲ್ಲಿ ಎಲ್ಲರೂ ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು ರು ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್ ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ ಬ್ರೋಸರ್ ಗಳ ಬಗ್ಗೆ koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ ಚರ್ಚೆಸು ತ್ತ ಮಾದರಿಯಾಗಿ ಒಂದು email ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು.ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಿರು ವರೆಂದು ತಿಳಿಸಿದರು .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ ಮತ್ತು ಶ್ರೀ ಯು ತ ಎ.ಬಿ ಕು ಟಿನ್ಹೋ ರವರು ಕಾರ್ಯಾಗಾರದಬಗ್ಗೆ ಮಾತು ಗಳನ್ನು ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ ಶ್ರೀ ಶಮಂತ್ ಸರ್ ಇವರು ಮತ್ತು ಇವರು ಮತ್ತು ಶ್ರೀಯು ತ ಕು ಮಾರಸ್ವಾಮಿ ಯವರು ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ವಿವರಿಸಿದರು . ಉಬುಂಟು ಗೆ ವೈರಸ್ attack ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು ಬಗ್ಗೆ ವಿವರಿಸಿದರು. ಶ್ರೀ ಮತಿ ಪ್ರಮೀಳಾ ಮೇಡ೦ ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳಿ ,ಪ್ರತಿಯೊ ಬ್ಬ ರು ಸಾಕಷ್ಟು ಹೊತ್ತು ಟೈಪ್ ಮಾಡಲು ಕಲಿಸಿಕೊ ಟ್ಟರು .ಇದರಲ್ಲಿ ಎಲ್ಲರೂ ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು ರು ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್ ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ ಬ್ರೋಸರ್ ಗಳ ಬಗ್ಗೆ koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ ಚರ್ಚೆಸು ತ್ತ ಮಾದರಿಯಾಗಿ ಒಂದು email ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು. |