Changes
From Karnataka Open Educational Resources
3,488 bytes added
, 08:20, 9 March 2015
Line 160: |
Line 160: |
| }} | | }} |
| ===Workshop short report=== | | ===Workshop short report=== |
| + | |
| + | '''1st Day''' |
| + | |
| + | ದೇಶ ಪರಿಚಿತವಲ್ಲ ದಾರಿ ಪರಿಚಿತವಲ್ಲ |
| + | |
| + | ಹಾರದೇ ಮರ ಹಕ್ಕಿತಾ ರೆಕ್ಕೆ ಬೀಸಿ |
| + | |
| + | ನೀರಿಗಿಳಿಯದ ಹೊರತು ಈಜ ಕಲಿವಿದೆಂತು |
| + | |
| + | ವಿಜಯ ಸಾಹಸದಿಂದ ಮುದ್ದು ರಾಮ ಎಂಬ ಕವಿವಾಣಿಯಂತೆ ಕನ್ನಡ ಭಾಷಾ ಶಿಕ್ಷಕರ ವಿಷಯ ವೇದಿಕೆಯ ಕಾರ್ಯಾಗಾರಕ್ಕೆ ದ.ಕ ಜಿಲ್ಲೆಯ ವಿವಿಧ ತಾಲೂಕಿನ ಕನ್ನಡ ಭಾಷಾ ಶಿಕ್ಷಕರು ಹೊಸತನ್ನು ಕಲಿಯುವ ಉತ್ಸಾಹದಿಂದ ಸಿ.ಟಿ. ಇ ಮಂಗಳೂ ರುಇಲ್ಲಿನ ಕಂಪ್ಯೂಟರ್ ಕೊಠಡಿಯಲ್ಲಿ ಬೆಳಿಗ್ಗೆ ೯:೩೦ ಕ್ಕೆ ಸರಿಯಾಗಿ ಸೇರಿದದೆವು. ವಿವಿಧ ಕು ಶಲೋಪರಿಯ ನಂತರ ಮಾತು ಆರಂಭಿಸಿದವರು ಶ್ರೀಮತಿ ಆಶಾ . ತರಬೇತಿಯ ಮೂಲ ಉದ್ದೇಶಗಳನ್ನು ತಿಳಿಸುತ್ತಾ ಸಂಪನ್ಮೂ ಲ ವ್ಯಕ್ತಿಗಳ ಪರಿಚಯ ಮಾಡಿದರು ಮತ್ತು ಎಲ್ಲರನ್ನು ಗೌರಪೂ ರ್ವಕವಾಗಿ ಸ್ವಾಗತಿಸಿದರು. ಶ್ರೀ ಕುಟಿನ್ಹೊ ರವರು ಶುಭ ಸಂದೇಶದೊಂದಿಗೆ ಕಾರ್ಯಾಗಾರವನ್ನು ಉದ್ಘಾಟಿಸಿದರು. ಉಪನ್ಯಅಸಕರಾದ ಶ್ರೀಕು ಮಾರಸ್ವಾಮಿ ಹಾಗೂ ಸಂಪನ್ಮೂ ಲ ವ್ಯಕ್ತಿ ಶ್ರೀ ರಮೇಶ ಭಟ್ರವರು ಪೂ ರಕ ಮಾಹಿತಿ ಒದಗಿಸಿದರು. ಎಲ್ಲಾ ಶಿಕ್ಷಕರು ಚಹಾ ಸ್ವೀಕರಿಸಿ ಕಂಪ್ಯೂಟರ್ ಮುಂದೆ ಕು ಳಿತಾಗ ಕೀ ಬೋರ್ಡ ಬಳಕೆಯ ವಿಧಅನ ಅದರ ಪ್ರಾಯೋಗಿಕ ಅಧ್ಯಯನಕ್ಕಾಗಿ ಇರುವ ೧೦ ಪಾಟಗಳನ್ನು ಶಿಬಿರಾರ್ಥಿಗಳಿಂದ ಮಾಡಿಸಲಾಯಿತು . ಉಬಂಟು ತಂತ್ರಾಂಶ ,ಕೋಯರ್ ಇವುಗಳ ಬಗ್ಗೆ ಮಾಹಿತಿ ನೀಡಿದರು . ಕಂಪ್ಯೂ ಟರ್ ಕೀಲಿ ಮಣೆ ವಿನ್ನಾಸ ಬಳಸು ವ ವಿಧಾನ ನುಡಿ ಮತ್ತು ಬರಹಗಳ ಕು ರಿತು ಮಾಹಿತಿ ನೀಡಿದರು. ನಂತರ ಮಧ್ಯಾಹ್ನದ ಭೋಜನ ವನ್ನು ನೀಡಲಾಯಿತು.. ಬಳಿಕ ಶ್ರೀ ಮಹಾದೇವ ಹಾಗೂ ಕುಮಾರಿ ಶಶಿಕಲಾರವರು ಜಿ ಮೇಲ್ ಖಾತೆ ತೆರೆಯು ವ ವಿಧಾನ ಅದರಲ್ಲಿ ಮಾಹಿತಿ ಯನ್ನು ಸೇರಿಸಿ ಬೇರೆಯವರಿಗೆ ಕಳು ಹಿಸುವ ವಿಧಅನವನ್ನು ವಿವರಿಸಿದರು. ಭಾಷೆ ಬದಲಾವಣೆ ಮಾಡುವ ವಿಧಾನ , ಎಸ್, ಟಿ, ಎಫ್ ಗೂ ಗಲ್ ಗ್ರೂ ಪ್ಸ ಬಗ್ಗೆ ವಿವರಣೆ ನೀಡಿದರು ಕಂಪ್ಯೂ ಟರ್ ಶಡ್ ಡೌನ್ ಮಾಡುವ ಮೂ ಲಕ ೫ ಗಂಟೆಗೆ ಸರಿಯಾಗಿ ದಿನದ ಕಾರ್ಯಾಗಾರ ಮುಕ್ತಾಯವಾಯಿತು . |
| | | |
| '''4th Day'''. | | '''4th Day'''. |