Anonymous

Changes

From Karnataka Open Educational Resources
6,618 bytes added ,  07:18, 12 January 2015
Line 76: Line 76:     
ದಿನಾಂಕ ೦೫-೦೧-೨೦೧೫ ರಂದು  ಬೆಳಿಗ್ಗೆ  ೯-೩೦ ಕ್ಕೆ ನಾವು ಚಿತ್ರದು ರ್ಗದ  ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಬಂದೆವು.  ಈ ದಿನ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ಯ ನಿರ್ಧೇಶಕರಾದಂತಹ  ಹಿರಿಯ ಉಪನ್ಯಾಸಕರಾದ ಶ್ರೀಯು ತ ವಿಜಯಕುಮಾರ್  ಅವರ  ಸಮಕ್ಷಮದಲ್ಲಿ  ನಾವುಗಳೆಲ್ಲರು  ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಂಡೆವು. ತದನಂತರ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ನೀಡಲು  ಬಂದಂತಹ ಆರ್. ಪಿ. ಗಳ ಪರಿಚಯ ಹಾಗು  ತಮ್ಮ ತಮ್ಮ ಪರಿಚಯ ಮಾಡಿಕೊಂಡೆವು. ತದನಂತರ ಉದ್ಗಾಟನಾ ಕಾರ್ಯಕ್ರಮ ನಡೆಯಿತು.  ಶ್ರೀಯುತ ವಿಜಯಕುಮಾರ್  ಡಯಟ್ ಹಿರಿಯ  ಉಪನ್ಯಾಸಕರು  ಎಲ್ಲಾ  ಕಂಪ್ಯೂಟರ್ ಗಳ  ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದರು ನಂತರ ಶಿಬಿರದ ನಿರ್ದೇಶಕರಾದ  ವಿಜಯಕುಮಾರ್  ಅವರು  ಎಸ್.ಟಿ.ಎಫ್. ತರಬೇತಿಯ ಉದ್ದೇಶ  ಹಾಗು  ಗು ರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು  ಆರ್.ಪಿ ಆಗಿ ಬಂದಂತಹ ಗಂಗಾಧರ್ ಇವರು  ಎಸ್.ಟಿ.ಎಫ್. ನ ಗುರಿ ಹಾಗು ಉದ್ದೇಶಗಳ ಬಗ್ಗೆ  ವಿವರವಾಗಿ  ತಿಳೀಸಿದರು. ಬೆಳಗಿನ ೨ನೇ ಅವಧಿಯಲ್ಲಿ  ೧೧-೨೦ ರ ತನಕ ನಮಗೆ ಕಂಪ್ಯೂ ಟರ್ ನಲ್ಲಿ ಒಬಂಟು  ಸಾಪ್ಟ್ ವೇರ್  ಬಗ್ಗೆ ತಿಳಿಸಲಾಯಿತು.  ಹಾಗು  ಫೋಲ್ಡರ್  ರಚಿಸಿ ಅದನ್ನು ನಮ್ಮ ಹೆಸರಿನಲ್ಲಿ ರಚನೆ ಮಾಡಲು  ತಿಳಿಸಲಾಯಿತು.  ಲಿಬ್ರೇ ರೈಟರ್ ನಲ್ಲಿ  ಫೈಲ್ ಒಂದನ್ನು ರಚಿಸಿ, ಅದನ್ನು ಸೇವ್  ಮಾಡುವ ಬಗ್ಗೆ  ನಮ್ಮ ಫೋಲ್ಡರ್ನಲ್ಲಿ  ಸೇವ್ ಮಾಡುವ ಬಗ್ಗೆ  ತಿಳಿಸಿದರು.ವೆಬ್ ಸೈಟ್  ಫೋಲ್ಡರ್ ಬಗ್ಗೆ  ತಿಳಿಸಿದರು.  ಮೊಜಿಲ್ಲಾ  ಫೈರ್ ಬಾಕ್ಷ್ ನಲ್ಲಿ  ಗೂಗಲ್  ಸರ್ಚ್ ಇಂಜಿನ್ ಮೂ ಲಕ ಮಾಹಿತಿ ನೀಡಿದರು.. ಈಮೇಲ್ಐಡಿ  ಕ್ರೀಯೇಟ್  ಮಾಡುವುದರ  ಬಗ್ಗೆ  ನಮ್ಮೆಲ್ಲರಿಗೂ ಮಾಹಿತಿ ನೀಡಿದರು. ಇಂದು ಹೊಸ ದಿನ ಪ್ರಾರಂಭವಾಗಿ  ಮೊದ ಮೊದಲು  ನಮ್ಮೆಲ್ಲರಿಗೂ ಭಯ ಎನಿಸುತ್ತಿತ್ತು. ನಂತರ ಮದ್ಯಾಹ್ನಾದ ಅವಧಿಯಲ್ಲಿ ಬೆಳಿಗ್ಗೆ ಕಲಿತ ವಿಷಯ ಪುನಾರವರ್ತನೆಯಾದಾಗ  ಭಯ ದೂ  ರವಾಗಿ ಕಲಿಯಬಹುದೆಂಬ ಧೈರ್ಯ  ಬಂದಿತು. ಒಟ್ಟಿನಲ್ಲಿ ಈ ದಿನದ ತರಬೇತಿ  ತೃಪ್ತಿಕರವಾಗಿತ್ತು.
 
ದಿನಾಂಕ ೦೫-೦೧-೨೦೧೫ ರಂದು  ಬೆಳಿಗ್ಗೆ  ೯-೩೦ ಕ್ಕೆ ನಾವು ಚಿತ್ರದು ರ್ಗದ  ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಬಂದೆವು.  ಈ ದಿನ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ಯ ನಿರ್ಧೇಶಕರಾದಂತಹ  ಹಿರಿಯ ಉಪನ್ಯಾಸಕರಾದ ಶ್ರೀಯು ತ ವಿಜಯಕುಮಾರ್  ಅವರ  ಸಮಕ್ಷಮದಲ್ಲಿ  ನಾವುಗಳೆಲ್ಲರು  ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಂಡೆವು. ತದನಂತರ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ನೀಡಲು  ಬಂದಂತಹ ಆರ್. ಪಿ. ಗಳ ಪರಿಚಯ ಹಾಗು  ತಮ್ಮ ತಮ್ಮ ಪರಿಚಯ ಮಾಡಿಕೊಂಡೆವು. ತದನಂತರ ಉದ್ಗಾಟನಾ ಕಾರ್ಯಕ್ರಮ ನಡೆಯಿತು.  ಶ್ರೀಯುತ ವಿಜಯಕುಮಾರ್  ಡಯಟ್ ಹಿರಿಯ  ಉಪನ್ಯಾಸಕರು  ಎಲ್ಲಾ  ಕಂಪ್ಯೂಟರ್ ಗಳ  ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದರು ನಂತರ ಶಿಬಿರದ ನಿರ್ದೇಶಕರಾದ  ವಿಜಯಕುಮಾರ್  ಅವರು  ಎಸ್.ಟಿ.ಎಫ್. ತರಬೇತಿಯ ಉದ್ದೇಶ  ಹಾಗು  ಗು ರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು  ಆರ್.ಪಿ ಆಗಿ ಬಂದಂತಹ ಗಂಗಾಧರ್ ಇವರು  ಎಸ್.ಟಿ.ಎಫ್. ನ ಗುರಿ ಹಾಗು ಉದ್ದೇಶಗಳ ಬಗ್ಗೆ  ವಿವರವಾಗಿ  ತಿಳೀಸಿದರು. ಬೆಳಗಿನ ೨ನೇ ಅವಧಿಯಲ್ಲಿ  ೧೧-೨೦ ರ ತನಕ ನಮಗೆ ಕಂಪ್ಯೂ ಟರ್ ನಲ್ಲಿ ಒಬಂಟು  ಸಾಪ್ಟ್ ವೇರ್  ಬಗ್ಗೆ ತಿಳಿಸಲಾಯಿತು.  ಹಾಗು  ಫೋಲ್ಡರ್  ರಚಿಸಿ ಅದನ್ನು ನಮ್ಮ ಹೆಸರಿನಲ್ಲಿ ರಚನೆ ಮಾಡಲು  ತಿಳಿಸಲಾಯಿತು.  ಲಿಬ್ರೇ ರೈಟರ್ ನಲ್ಲಿ  ಫೈಲ್ ಒಂದನ್ನು ರಚಿಸಿ, ಅದನ್ನು ಸೇವ್  ಮಾಡುವ ಬಗ್ಗೆ  ನಮ್ಮ ಫೋಲ್ಡರ್ನಲ್ಲಿ  ಸೇವ್ ಮಾಡುವ ಬಗ್ಗೆ  ತಿಳಿಸಿದರು.ವೆಬ್ ಸೈಟ್  ಫೋಲ್ಡರ್ ಬಗ್ಗೆ  ತಿಳಿಸಿದರು.  ಮೊಜಿಲ್ಲಾ  ಫೈರ್ ಬಾಕ್ಷ್ ನಲ್ಲಿ  ಗೂಗಲ್  ಸರ್ಚ್ ಇಂಜಿನ್ ಮೂ ಲಕ ಮಾಹಿತಿ ನೀಡಿದರು.. ಈಮೇಲ್ಐಡಿ  ಕ್ರೀಯೇಟ್  ಮಾಡುವುದರ  ಬಗ್ಗೆ  ನಮ್ಮೆಲ್ಲರಿಗೂ ಮಾಹಿತಿ ನೀಡಿದರು. ಇಂದು ಹೊಸ ದಿನ ಪ್ರಾರಂಭವಾಗಿ  ಮೊದ ಮೊದಲು  ನಮ್ಮೆಲ್ಲರಿಗೂ ಭಯ ಎನಿಸುತ್ತಿತ್ತು. ನಂತರ ಮದ್ಯಾಹ್ನಾದ ಅವಧಿಯಲ್ಲಿ ಬೆಳಿಗ್ಗೆ ಕಲಿತ ವಿಷಯ ಪುನಾರವರ್ತನೆಯಾದಾಗ  ಭಯ ದೂ  ರವಾಗಿ ಕಲಿಯಬಹುದೆಂಬ ಧೈರ್ಯ  ಬಂದಿತು. ಒಟ್ಟಿನಲ್ಲಿ ಈ ದಿನದ ತರಬೇತಿ  ತೃಪ್ತಿಕರವಾಗಿತ್ತು.
      
'''2nd Day. 06/01/2015'''  
 
'''2nd Day. 06/01/2015'''  
Line 83: Line 82:     
ಕನ್ನಡ ಎಸ್.ಟಿ.ಎಫ್ ತರಬೇತಿಯ ಮೂನೆಯ ತರಬೇತಿಯು ಬೆಳಗ್ಗೆ ರವರ ಸುಮಧುರವಾದ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.  ಈ ದಿನ ಮೊದಲಿಗೆ ಎಲ್ಲರನ್ನೂ  ಹಾಡು ಮನರಂಜನೆ ನೀಡುವ ಮೂ  ಲಕ  ಪ್ರಾರಂಬಿಸಿ ನಂತರ ಹಿಂದಿನ ದಿನದಲ್ಲಿ ಕಲಿತ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳಲಾಯಿತು. ಈ ದಿನ ಎಲ್ಲ ಶಿಕ್ಷಕರು ಅತ್ಯಂತ ಸಂತೋಷದಿಂದ ಉತ್ಸಾಹದಿಂದ ಕಲಿಯಲು ಆಸಕ್ತಿ ತೋರಿಸಿದ್ದರು . ಇದು ನಿಜಕ್ಕು ನಮಗೆ ಬಹಳ ಸಂತಸದ ವಿಷಯವಾಯಿತು  ನಂತರ ನಾವೆಲ್ಲರು ಕನ್ನಡ ಭಾಷಾ ವಿಷಯದಲ್ಲಿ  ಈಶ್ವರಪ್ಪನವರು  ಕೋಯರ್ ಬಗ್ಗೆ  ತರಬೇತುದಾರರಿಗೆ  ಪರಿಚಯ ಮಾಡಿಕೊಟ್ಟರು. ಮಿಂಚಂಚೆ  ಖಾತೆಯಲ್ಲಿ    ಪ್ರಾಯೋಗಿಕವಾಗಿ  ತನ್ನ ಖಾತೆಗೆ ಮಿಂಚಂಚೆ  ಕಳುಹಿಸುವಂತೆ  ಹೇಳಿ  ಅಗತ್ಯ  ಮಾರ್ಗದರ್ಶನ  ಒದಗಿಸಿದರು. ನಾವೆಲ್ಲರೂ  ಮಿಂಚಂಚೆ ತೆರೆಯು ವುದು  ಹೊಸ ಸಂದೇಶ  ನೋಡು ವು ದು  ಹಾಗೂ  ನಾವು ನಮ್ಮ ಖಾತೆಯಿಂದ ನಮ್ಮ ಎಸ್.ಡಿ.ಎಪ್ ಗುಂಪಿಗೆ ಮಿಚಂಚೆ ಕಳುಹಿಸುವುದನ್ನು ಅತ್ಯಂತ ಉತ್ಸಾಹದಿಂದ ಕಲಿತೆವು. ಮಧ್ಯಾಹ್ನದ ಊಟ ಬಹಳ ಚೆನ್ನಾಗಿತ್ತು ನಂತರ ನಮಗೆ  ಗೂ ಗಲ  ಸರ್ಚ  ಬಗ್ಗೆ ತಿಳಿಸಿದರು  ಹಾಗೂ  ಅಲ್ಲಿನ ಚಿತ್ರಗಳನ್ನು  ಲಿಂಕ್ ಗಳನ್ನು ಬಳಸಿ ಲಿಂಕ್ ಸೇವ್ ಮಾಡುವುದನ್ನು ಹಾಗೂ  ನಮಗೆ ನೀಡಿದ್ದ ಪಾಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರ ಹಾಗೂ  ವೆಬ್ ಲಿಂಕ್ ಗಳನ್ನು  ಸರ್ಚ್ ಮಾಡಿ ಹುಡುಕಿದೆವು  ನಂತರ ಟೀ ವಿರಾಮ,ವಿರಾಮದ ನಂತರ ಇಂದಿನ ದಿನದಲ್ಲಿ ಹೇಳಿಕೊಟ್ಟ ಎಲ್ಲ ಅಂಶಗಳನ್ನು  ಚೆನ್ನಾಗಿ ಅಬ್ಯಾಸ ಮಾಡಿದೆವು  ಇಮೇಲ್  ವೆಬ್ ಸರ್ಚ್ ಹಾಗೂ ಲಿಂಕ್ ಮಾಹಿತಿ ಚಿತ್ರಗಳನ್ನು ಸೇವ್ ಮಾಡುವುದನ್ನು ಕಲಿತೆವು ಈ ದಿನ ಉತ್ತಮವಾಗಿ ಕಲಿತೆವು ಬಹಳ ಚೆನ್ನಾಗಿತ್ತು ತರಬೇತಿ ಚೆನ್ನಾಗಿತ್ತು.
 
ಕನ್ನಡ ಎಸ್.ಟಿ.ಎಫ್ ತರಬೇತಿಯ ಮೂನೆಯ ತರಬೇತಿಯು ಬೆಳಗ್ಗೆ ರವರ ಸುಮಧುರವಾದ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.  ಈ ದಿನ ಮೊದಲಿಗೆ ಎಲ್ಲರನ್ನೂ  ಹಾಡು ಮನರಂಜನೆ ನೀಡುವ ಮೂ  ಲಕ  ಪ್ರಾರಂಬಿಸಿ ನಂತರ ಹಿಂದಿನ ದಿನದಲ್ಲಿ ಕಲಿತ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳಲಾಯಿತು. ಈ ದಿನ ಎಲ್ಲ ಶಿಕ್ಷಕರು ಅತ್ಯಂತ ಸಂತೋಷದಿಂದ ಉತ್ಸಾಹದಿಂದ ಕಲಿಯಲು ಆಸಕ್ತಿ ತೋರಿಸಿದ್ದರು . ಇದು ನಿಜಕ್ಕು ನಮಗೆ ಬಹಳ ಸಂತಸದ ವಿಷಯವಾಯಿತು  ನಂತರ ನಾವೆಲ್ಲರು ಕನ್ನಡ ಭಾಷಾ ವಿಷಯದಲ್ಲಿ  ಈಶ್ವರಪ್ಪನವರು  ಕೋಯರ್ ಬಗ್ಗೆ  ತರಬೇತುದಾರರಿಗೆ  ಪರಿಚಯ ಮಾಡಿಕೊಟ್ಟರು. ಮಿಂಚಂಚೆ  ಖಾತೆಯಲ್ಲಿ    ಪ್ರಾಯೋಗಿಕವಾಗಿ  ತನ್ನ ಖಾತೆಗೆ ಮಿಂಚಂಚೆ  ಕಳುಹಿಸುವಂತೆ  ಹೇಳಿ  ಅಗತ್ಯ  ಮಾರ್ಗದರ್ಶನ  ಒದಗಿಸಿದರು. ನಾವೆಲ್ಲರೂ  ಮಿಂಚಂಚೆ ತೆರೆಯು ವುದು  ಹೊಸ ಸಂದೇಶ  ನೋಡು ವು ದು  ಹಾಗೂ  ನಾವು ನಮ್ಮ ಖಾತೆಯಿಂದ ನಮ್ಮ ಎಸ್.ಡಿ.ಎಪ್ ಗುಂಪಿಗೆ ಮಿಚಂಚೆ ಕಳುಹಿಸುವುದನ್ನು ಅತ್ಯಂತ ಉತ್ಸಾಹದಿಂದ ಕಲಿತೆವು. ಮಧ್ಯಾಹ್ನದ ಊಟ ಬಹಳ ಚೆನ್ನಾಗಿತ್ತು ನಂತರ ನಮಗೆ  ಗೂ ಗಲ  ಸರ್ಚ  ಬಗ್ಗೆ ತಿಳಿಸಿದರು  ಹಾಗೂ  ಅಲ್ಲಿನ ಚಿತ್ರಗಳನ್ನು  ಲಿಂಕ್ ಗಳನ್ನು ಬಳಸಿ ಲಿಂಕ್ ಸೇವ್ ಮಾಡುವುದನ್ನು ಹಾಗೂ  ನಮಗೆ ನೀಡಿದ್ದ ಪಾಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರ ಹಾಗೂ  ವೆಬ್ ಲಿಂಕ್ ಗಳನ್ನು  ಸರ್ಚ್ ಮಾಡಿ ಹುಡುಕಿದೆವು  ನಂತರ ಟೀ ವಿರಾಮ,ವಿರಾಮದ ನಂತರ ಇಂದಿನ ದಿನದಲ್ಲಿ ಹೇಳಿಕೊಟ್ಟ ಎಲ್ಲ ಅಂಶಗಳನ್ನು  ಚೆನ್ನಾಗಿ ಅಬ್ಯಾಸ ಮಾಡಿದೆವು  ಇಮೇಲ್  ವೆಬ್ ಸರ್ಚ್ ಹಾಗೂ ಲಿಂಕ್ ಮಾಹಿತಿ ಚಿತ್ರಗಳನ್ನು ಸೇವ್ ಮಾಡುವುದನ್ನು ಕಲಿತೆವು ಈ ದಿನ ಉತ್ತಮವಾಗಿ ಕಲಿತೆವು ಬಹಳ ಚೆನ್ನಾಗಿತ್ತು ತರಬೇತಿ ಚೆನ್ನಾಗಿತ್ತು.
ಧನ್ಯವಾದಗಳು
  −
   
 
 
'''4th Day. 08/01/2015'''  
 
'''4th Day. 08/01/2015'''  
 +
 +
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
 +
 +
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು
 +
 +
ಕನ್ನಡವೇ ಸತ್ಯ ಕನ್ನಡವೇ ನಿತ್ಯ
 +
 +
ಕರುಣಾಳು ಬಾ ಬೆಳಕೆ ಮಬ್ಬಿದೀ ಕತ್ತಲೆಯಲಿ. . . . ಕೈ ಹಿಡಿದು ನಡೆಸೆನ್ನನು . . .
 +
 +
ಕವಿವಾಣಿಯೊಂದಿಗೆ ಪ್ರಾರಂಭವಾದ ಇಂದಿನ ನಮ್ಮ ಎಸ್.ಟಿ.ಎಫ್ ತರಬೇತಿಯಲ್ಲಿ ಶ್ರೀ ಸೋಮಶೇಖರ್‍ರವರ ಸುಶ್ರಾವ್ಯವಾದ ಸುಮಧುರ ಪ್ರಾರ್ಥನೆಗೀತೆಯೊಂದಿಗೆ ಪ್ರಾರಂಭವಾಯಿತು ಮೊದಲಿಗೆ ಮಂಜುನಾಥ್ ರವರು ಹಿಂದಿನ ದಿನ ನಾವೆಲ್ಲರೂ ಕಲಿತ ತರಬೇತಿಯ ಬಗ್ಗೆ ಮೆಲಕು ಹಾಕಿದರು. ಇಂದಿನ ಕಾರ್ಯ ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಗಂಗಾಧರಪ್ಪನವರು ತಂತ್ರಜ್ಞಾನದ ಅಳವಡಿಕೆಯ ಮಹತ್ವವನ್ನು ತಿಳಿಸಿದರು. ನಾವೆಲ್ಲರೂ ನೆನ್ನೆ ಕಲಿತ ಅಂಶಗಳನ್ನು ಮತ್ತೋಮ್ಮೆ ನಮ್ಮ ಗಣಕ ಯಂತ್ರದ ಕಡತಗಳಲ್ಲಿ ಹುಡುಕತೊಡಗಿದೆವು. ಚಹಾ ವಿರಾಮದ ನಂತರ ಈಶ್ವರಪ್ಪನವರು ನಮಗೆ ನಮ್ಮ ಮಿಂಚಂಚೆ ಗಳಲ್ಲಿ ಗುಪ್ತಪದ ಬದಲಾಯಿಸುವುದು,ಭಾವಚಿತ್ರ ಸೇರಿಸುವುದು  ಹಾಗೂ ವಿಳಾಸ ಹಾಕುವುದರ ಬಗ್ಗೆ ತಿಳಿಸಿದರು. ನಾವೆಲ್ಲರೂ ಅದನ್ನು ಅಭ್ಯಾಸ ಮಾಡಿದೆವು. ಗಂಗಾಧರಪ್ಪ, ಮಂಜುನಾಥ್ ಹಾಗೂ ಈಶ್ವರಪ್ಪನವರು ನಮ್ಮೆಲ್ಲರಿಗೂ ಕಲಿಕೆಯ ಒಪ್ಪು-ತಪ್ಪುಗಳನ್ನು ತಿದ್ದಿ  ಮಕ್ಕಳಿಗೆ ಹೇಳುವಂತೆ ನಿಧಾನವಾಗಿ ಅಭ್ಯಾಸ ಮಾಡಿಸಿದರು ಗಂಗಾಧರಪ್ಪನವರು ನಂತರ ನಮ್ಮ ಶಾಲಾ ತರಗತಿ ಕೊಠಡಿಗಳಲ್ಲಿ ಈ ತಂತ್ರಜ್ಞಾನ ಬಳಸುವುದರ ಬಗ್ಗೆ ತಿಳಿಸಿದರು ನಂತರ ಊಟದ ಸಮಯ ಬಂದಿತು ಇಂದು ಮುದ್ದೆ ಸಾರು ಊಟ ತುಂಬಾ ರುಚಿಯಾಗಿತ್ತು ಕೆಲವರಿಗೆ ನಿದ್ದೆ ಬರುವ ಹಾಗಿತ್ತು ಆದರೆ ಆ ಸಮಯದಲ್ಲಿ ಮಂಜುನಾಥ ಅವರು ಹಾಡನ್ನು ಹೇಳಿ ನಮ್ಮನ್ನೆಲ್ಲ ಮತ್ತೆ ಕಲಿಕೆಯ ಕಡೆಗೆ ಗಮನ ಸೆಳೆದರು ಮದ್ಯಾನ್ಹದ ಅವಧಿಯಲ್ಲಿ ನಮಗೆ ನೀಡಿದ ಪಾಠಗಳಿಗೆ ಸಂಪನ್ಮೂಲ ಹುಡುಕಿ ಅದನ್ನು ಟಂಪ್ಲೆಟ್ಗೆ ಹೇಗೆ ಹಾಕಬೇಕು ಎಂಬುದರ ಬಗ್ಗೆ ಮಂಜುನಾಥ್ ರವರು ನಮ್ಮೆಲ್ಲರ ಮಿಂಚಂಚೆ ಒಂದು ಪಾಠದ ಪೂರ್ವ ಸಿದ್ದತೆಯ ಟೆಂಪ್ಲೆಟ್ ಅನ್ನು  ಕಳಿಸಿ ಅದರಲ್ಲಿ ವಿಷಯಗಳನ್ನು ಹೇಗೆ ತುಂಬಬೇಕು ಎಂಬುದರ ಬಗ್ಗೆ ತಿಳಿಸಿದರು.ನಾವೆಲ್ಲರೂ ಅದರಂತೆ ನಮ್ಮ ನಮ್ಮ ಟೆಂಪ್ಲೆಟ್‍ಗಳನ್ನು ಮಿಂಚಂಚೆಯಲ್ಲಿ ನಕಲಿಸಿ ನಮ್ಮ ಕಡತಗಳಲ್ಲಿ ಅಂಟಿಸಿ ಅಂತರ್ಜಾದಿಂದ ಅದರಲ್ಲಿ ಸಂಪನ್ಮೂಲವನ್ನು ಸೇರಿಸುತ್ತಾ ಹೋದೆವು. ಮೂವರೂ ನಮಗೆ ಕಲಿಕೆಗೆ ಸಹಾಯ ಮಾಡಿದರು. ಟೀ ವಿರಾಮ ನಂತರ ಈಶ್ವರಪ್ಪನವರು ನಮ್ಮ ಮೊಬೈಲ್ಗಳನ್ನು ಬಳಸಿ ಹೇಗೆ ಧ್ವನಿ ಮುದ್ರಕ ಮಾಡಿ ಮಕ್ಕಳಿಗೆ ಕೇಳಿಸಬಹುದು ಎಂಬುದನ್ನು ನಮ್ಮ ಶಿಕ್ಷಕರು ಹಾಡಿದ ಹಾಡಿನ ತುಣುಕನ್ನು ಕೇಳಿಸಿದರು  ನಮ್ಮಲ್ಲಿರುವ ಮೊಬೈಲ್ ಗಳಿಂದ ವಾಟ್ಸಾಪ್ ಬಳಸಿ ಬೇರೆಯವರಿಗೆ ಭಾವಚಿತ್ರ ,ಧ್ವನಿ, ಹಾಡು, ವಿಡಿಯೋಗಳನ್ನು ಬೇರೆಯವರಿಗೆ ಹೇಗೆ ಕಳಿಸುವುದು ಎಂಬುದನ್ನು ತೋರಿಸಿದರು. ಜೊತೆಗೆ ಸ್ಕೈಪ್ ಆಪ್ ಬಳಸಿ ಗಣಕಯಂತ್ರ ಹಾಗೂ ಮೋಬೈಲ್ ಗಳಲ್ಲಿ ವೀಡಿಯೋ ಸಂಭಾಷಣೆ ಮಾಡಬಹುದೆಂಬುದನ್ನು ತೋರಿಸಿದರು.ಇಂದಿನ ದಿನದ ತರಬೇತಿ ಸೊಗಸಾಗಿತ್ತು ಅರ್ಥಪೂರ್ಣವಾಗಿತ್ತು ನಾವು ಕಲಿಕೆಯಲ್ಲಿ ತೊಡಗಿದ್ದರಿಂದ ವೇಳೆ ಕಳೆದದ್ದೇ ಗೊತ್ತಾಗಲಿಲ್ಲ ಸಮಯ ಕಾಲ ಎಷ್ಟು ಬೇಗ ಹೋಯಿತಲ್ಲಾ ಎನಿಸಿತು. ಹಕ್ಕಿ ಹಾರುತಿದೆ ನೋಡಿದಿರಾ? ..ಗಾವುದ ಗಾವುದ ಗಾವುದ ಮುಂದೆ  ಎವೆತೆರೆದಿಕ್ಕುವ  ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? ಎನ್ನುವ ಗೀತೆಯ ಸಂದೇಶದಂತೆ  ಸಮಯ ಕಳೆದಿದ್ದೇ ತಿಳಿಯದೇ ಇಂದಿನ ತರಬೇತಿ ಅಂತ್ಯಗೊಂಡಿತು
 +
 +
ಕನ್ನಡವೇ ಉಸಿರಾಗಿ ಕನ್ನಡವೇ ಹೆಸಾರಾಗಿ
 +
 +
ಕನ್ನಡವೇ ಸಾಗರದಾಚೆ ಸಾಗಿ ಸಾಗಿ 
 +
 +
ಕನ್ನಡವೇ  ಜಗದಗಲ ಬೆಳಕಾಗಿ
 +
 +
ಕನ್ನಡದ ಕಸ್ತೂರಿಯ ಕಂಪನು
 +
 +
ಕರುನಾಡ ಕೋಗಿಲೆ ಇಂಪನು
 +
 +
ಕಡಲಾಚೆ  ಅಂತರ್ಜಾಲದಲಿ ಪಸರಿಸಲು ..
 +
 +
ಕನ್ನಡಿಗನ ಕೆಚ್ಚೆದೆಯ ಛಲವೊಂದೇ ಸಾಕಲ್ಲವೇ
    
'''5th Day. 09/01/2015'''
 
'''5th Day. 09/01/2015'''
1,287

edits