Anonymous

Changes

From Karnataka Open Educational Resources
Line 56: Line 56:  
== ಯಾದಗಿರಿ ==
 
== ಯಾದಗಿರಿ ==
 
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ''ಮಲ್ಲಿಕಾರ್ಜುನ ಕವಾಲಿ'' ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ.   
 
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ''ಮಲ್ಲಿಕಾರ್ಜುನ ಕವಾಲಿ'' ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ.   
'''ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ''ಚಾರ್ಟ'''''
+
'''ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ''ಚಾರ್ಟ''''' ಇದನ್ನು Download ಮಾಡಲು [http://karnatakaeducation.org.in/KOER/index.php/File:%E0%B2%AF%E0%B3%81%E0%B2%A6%E0%B3%8D%E0%B2%A7%E0%B2%97%E0%B2%B3_%E0%B2%9A%E0%B2%BE%E0%B2%B0%E0%B3%8D%E0%B2%9F%E0%B3%8D.odt '''ಇಲ್ಲಿ''' ಒತ್ತಿ]
<gallery>
     −
Image:page 1.png
+
           
Image:page 2.png
+
<br>
Image:page 3.png
+
 
Image:page 4.png
+
Image:page 5.png
+
ಮಲ್ಲಿಕಾರ್ಜುನ
Image:page 6.png
+
ಕಾವಲಿ, ಸ.ಪ್ರೌ.ಶಾ.ಹೊನಗೇರಾ
Image:page 7.png
+
 
Image:page 8.png
+
 
 +
'''ಇತಿಹಾಸದಲ್ಲಿ
 +
ಅಭ್ಯಸಿಸಬೇಕಾಗಿರುವ ಯುದ್ಧಗಳ
 +
ಕುರಿತಾದ ಸಮಗ್ರ ಮಾಹಿತಿಯ ಚಾರ್ಟು
 +
'''
 +
 
 +
                                                                                                                                                                                             
 +
{| border="1"
 +
|-
 +
|
 +
'''ಕ್ರ''''''.'''
 +
 
 +
 +
'''ಸಂ'''
 +
 
 +
 +
|
 +
'''ಯುದ್ಧಗಳು
 +
'''
 +
 
 +
 +
|
 +
'''ಕಾಲ'''
 +
 
 +
 +
|
 +
'''ಭಾಗವಹಿಸಿದವರು'''
 +
 
 +
 +
|
 +
'''ಕಾರಣಗಳು'''
 +
 
 +
 +
|
 +
'''ಮುನ್ನಡೆ'''
 +
 
 +
 +
|
 +
'''ಪರಿಣಾಮಗಳು'''
 +
 
 +
 +
|
 +
'''ಒಪ್ಪಂದ'''
 +
 
 +
 +
'''ಗಳು'''
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
1
 +
 
 +
 +
|
 +
'''1''''''ನೇ
 +
ಕರ್ನಾಟಿಕ್ ಯುದ್ಧ '''
 +
 
 +
 +
|
 +
'''1746-48 '''
 +
 
 +
 +
|
 +
ಫ್ರೆಂಚರು
 +
(ಡೂಪ್ಲೆ)
 +
 
 +
 +
'''ಮತ್ತು'''
 +
 
 +
 +
ಆರ್ಕಾಟಿನ
 +
ನವಾಬ ಅನ್ವರುದ್ದೀನ
 +
 
 +
 +
(ಬ್ರಿಟೀಷರ
 +
ಬೆಂಬಲಿತ)
 +
 
 +
 +
|
 +
'''1.'''ಯೂರೋಪನಲ್ಲಿ
 +
'''ಆಸ್ಟ್ರಿ ಯಾ'''ದ ಉತ್ತರಾಧಿಕಾರತ್ವದ
 +
ಯುದ್ಧ. (1740)
 +
 
 +
 +
'''2.'''ಆಂಗ್ಲರು
 +
'''ಹಿಂದೂ ಮಹಾ ಸಾಗರ'''ದಲ್ಲಿ
 +
'''ಫ್ರೆಂಚ್ ಹಡಗು'''ಗಳನ್ನು
 +
ಸೆರೆಹಿಡಿದುದು
 +
 
 +
 +
'''3.''''''ಡೂಪ್ಲೆ'''
 +
ಬ್ರಿಟೀಷರ '''ಮದ್ರಾಸ'''ನ್ನು
 +
ಗೆದ್ದದ್ದು .
 +
 
 +
 +
|
 +
'''ಆಂಗ್ಲರು''' '''ಮದ್ರಾಸ'''ನ್ನು ಪೋರ್ಚುಗೀಸರಿಂದ
 +
ಬಿಡಿಸಿ ಕೊಡುವಂತೆ '''ಅನ್ವರುದ್ದೀನ'''ನಿಗೆ
 +
ಹೇಳಿದರು .ಅದರಂತೆ
 +
'''ಅನ್ವರುದ್ದೀನ'''
 +
ಸೂಚಿಸಿದ ಸೂಚನೆಯನ್ನು '''
 +
ಡೂಪ್ಲೆ ''' ತಿರಸ್ಕರಿಸಿದನು.
 +
ಇದರಿಂದ
 +
ಕೋಪಗೊಂಡ ನವಾಬ '''ಅನ್ವರುದ್ದೀನನು
 +
''' '''ಮದ್ರಾಸ'''ಗೆ ಮುತ್ತಿಗೆ
 +
ಹಾಕಿದನು.
 +
 
 +
 +
|
 +
'''1.''''''ಡೂಪ್ಲೆಗೆ'''
 +
ಗೆಲುವು ಆಯಿತು.
 +
 
 +
 +
'''2.''''''ಅನ್ವರುದ್ದೀನ'''ನಿಗೆ
 +
ಸೋಲು ಆಯಿತು.
 +
'''3.'''ಯೂರೋಪನಲ್ಲಿ
 +
'''ಇಂಗ್ಲೀಷ''' ಹಾಗೂ '''ಫ್ರೆಂಚರ'''
 +
ಯುದ್ಧ ಕೊನೆಗೊಂಡಿತು.
 +
 
 +
 +
|
 +
ಪ್ಯಾರೀಸ್
 +
ಒಪ್ಪಂದ -1748
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
2
 +
 
 +
 +
|
 +
'''2''''''ನೇ
 +
ಕರ್ನಾಟಿಕ್ ಯುದ್ಧ '''
 +
 
 +
 +
|
 +
'''1749-54 '''
 +
 
 +
 +
|
 +
ಫ್ರೆಂಚರು
 +
(ಡೂಪ್ಲೆ)
 +
ಮುಜಾಫರ್
 +
ಜಂಗ್ ಚಂದಾಸಾಹೇಬ್
 +
 
 +
 +
'''ಮತ್ತು'''
 +
 
 +
 +
ಆಂಗ್ಲರು
 +
(ರಾ
 +
. ಕ್ಲೈವ್)
 +
 
 +
 +
ನಾಸಿರ್
 +
ಜಂಗ್
 +
 
 +
 +
ಅನ್ವರುದ್ಧೀನ
 +
 
 +
 +
ಮಹಮ್ಮದ್
 +
ಅಲಿ
 +
 
 +
 +
<br>
 +
 
 +
 +
|
 +
'''1.''''''ಆಂಗ್ಲರು'''
 +
ಮತ್ತು''' ಫ್ರೆಂಚರು''' ಸ್ಥಳೀಯ
 +
ರಾಜರುಗಳ ಆಂತರೀಕ ವ್ಯವಹಾರದಲ್ಲಿ
 +
ಕೈ ಹಾಕತೊಡಗಿದರು.
 +
'''2.''''''ತಂಜಾವೂರಿ'''ನ
 +
ಸಿಂಹಾಸನಕ್ಕಾಗಿ '''ಶಹಜಿ''' ಹಾಗೂ
 +
'''ಪ್ರತಾಪಸಿಂಗ್''' ಇಬ್ಬರೂ ಪಿತೂರಿ
 +
ನಡೆಸಿ ಆಂಗ್ಲರ ಸಹಾಯ ಬೇಡಿದರು.
 +
 
 +
 +
'''3.''''''ಹೈದ್ರಾಬಾದ್'''
 +
ಹಾಗೂ''' ಕಾರ್ನಾಟಿಕ್''' ಗಳ
 +
ಉತ್ತರಾಧಿಕಾರದ ಒಳಜಗಳಗಳು '''
 +
ಫ್ರೆಂಚರು''' ಮತ್ತು''' ಆಂಗ್ಲರಿ'''ಗೆ
 +
ವರವಾಗಿ ಪರಿಣಮಿಸಿದವು.
 +
 
 +
 +
|
 +
'''ಚಂದಾಸಾಹೇಬ'''ನು
 +
'''ಫ್ರೆಂಚ'''ರು ಹಾಗೂ '''ಮುಜಾಫರ್
 +
ಜಂಗ್''' ರ ಸಹಾಯದಿಂದ '''ಆರ್ಕಾಟ್'''
 +
ಮೇಲೆ ದಾಳಿ ಮಾಡಿ ನವಾಬ '''ಅನ್ವರುದ್ಧೀನ್'''
 +
ನನ್ನು ಕೊಂದು ತಾನೇ
 +
ನವಾಬನಾದನು.'''ಅನ್ವರುದ್ಧೀನ್
 +
'''ನ ಮಗ '''ಮಹಮ್ಮದ್ ಅಲಿ'''ಯು
 +
'''ತಿರುಚನಾಪಲ್ಲಿ'''ಗೆ ಹೋಗಿ
 +
ಆಶ್ರಯ ಪಡೆದನು .'''ಆರ್ಕಾಟ್
 +
'''ಮೇಲೆ '''ರಾಬರ್ಟ್ ಕ್ಲೈವ್'''
 +
ದಾಳಿ ಮಾಡಿದಾಗ '''ಚಂದಾಸಾಹೇಬ್
 +
ತಂಜಾವೂರಿ'''ಗೆ ಓಡಿದನು.
 +
'''ಹೈದ್ರಾಬಾದ್'''
 +
ನಲ್ಲಿ '''ನಾಸಿರ್ ಜಂಗ್ '''ನನ್ನು
 +
ಕೊಂದು''' ಮುಜಾಫರ್ ಜಂಗ್ '''ನವಾಬನಾದನು.
 +
 
 +
 +
|
 +
'''1.'''ಈ
 +
ಯುದ್ಧವು ನಿರ್ಣಾಯಕ ಆಗಿರಲಿಲ್ಲ.
 +
 
 +
 +
'''2.''''''ಕಾರ್ನಾಟಿಕ್
 +
'''ದಲ್ಲಿ '''ಆಂಗ್ಲ'''ರು ಪ್ರಬಲರಾದರು.
 +
 
 +
 +
'''3.''''''ಹೈದ್ರಾಬಾದ್'''
 +
ನಲ್ಲಿ''' ಫ್ರೆಂಚರು''' ಪ್ರಬಲರಾದರು.
 +
 
 +
 +
'''4.'''ಹೆಚ್ಚು
 +
ಪ್ರದೇಶಗಳು '''ಆಂಗ್ಲರು '''ಮತ್ತು
 +
'''ಫ್ರೆಂಚರ''' ಆಧೀನಕ್ಕೆ ಬಂದವು.
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
----
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
3
 +
 
 +
 +
|
 +
'''3''''''ನೇ
 +
ಕರ್ನಾಟಿಕ್ ಯುದ್ಧ '''
 +
 
 +
 +
|
 +
'''1758-63 '''
 +
 
 +
 +
 +
ಆಂಗ್ಲರು
 +
 
 +
 +
(ಸರ್
 +
ಐರ್ ಕೂಟ)
 +
 
 +
 +
'''ಮತ್ತು'''
 +
 
 +
 +
ಫ್ರೆಂಚರು
 +
 
 +
 +
(ಕೌಂಟ್
 +
ಡಿ ಲಾಲಿ ,
 +
 
 +
 +
ಕ್ಯಾಪ್ಟನ್
 +
ಬುಸ್ಸೀ)
 +
 
 +
 +
|
 +
<br>
 +
 
 +
 +
'''1. '''ಯುರೋಫ್
 +
ನಲ್ಲಿ ನಡೆದ ''' ಸಪ್ತವಾರ್ಷಿಕ
 +
ಯುದ್ಧ''' (1756-63)
 +
 
 +
 +
<br>
 +
 
 +
 +
'''2. '''ಫ್ರೆಂಚ್
 +
ಸರಕಾರ ಆಂಗ್ಲರ ಪ್ರಾಭಲ್ಯ
 +
ಮುರಿಯಲು '''ಕೌಂಟ್ ''''''-
 +
''''''ಡಿ
 +
''''''- ''''''ಲಾಲಿ'''ಯನ್ನು
 +
ಗವರ್ನರ್ ಆಗಿ ಭಾರತಕ್ಕೆ
 +
ಕಳುಹಿಸಿದ್ದು.
 +
 
 +
 +
<br>
 +
 
 +
 +
|
 +
'''ಕೌಂಟ್'''
 +
ಡಿ ಲಾಲಿಯು ಆಂಗ್ಲರ '''ಪೋರ್ಟ
 +
ಸೈಂಟ ಡೇವಿಡ್''' ನ್ನು ವಶಪಡಿಸಿಕೊಂಡು
 +
ಮದ್ರಾಸಿಗೆ ಮುತ್ತಿಗೆ ಹಾಕಲು
 +
ಹೈಡ್ರಾಬಾದ ದಿಂದ '''ಕ್ಯಾಪ್ಟನ್
 +
ಬುಸ್ಸೀ'''ಯನ್ನು ಕರೆಸಿಕೊಂಡನು.ಆಗ
 +
ಆಂಗ್ಲರ''' ಸರ್''''''-
 +
''''''ಐರ್
 +
''''''-''''''ಕೂಟ
 +
''' ಹೈಡ್ರಾಬಾದಗೆ ಮುತ್ತಿಗೆ
 +
ಹಾಕಿದನು.
 +
 
 +
 +
ಸರ್
 +
ಐರ್ ಕೂಟನಿಗೂ ಕ್ಯಾಪ್ಟನ್
 +
ಬುಸ್ಸಿಗೂ '''1760
 +
''''''ರಲ್ಲಿ
 +
ವಾಂಡಿವಾಷ್'''
 +
ನಲ್ಲಿ ನಡೆದು ,
 +
'''ಕ್ಯಾಪ್ಟನ್
 +
ಬುಸ್ಸಿ '''ಸೋತನು.
 +
1761 ರಲ್ಲಿ
 +
'''ಕೌಂಟ್''''''-
 +
''''''ಡಿ''''''-
 +
''''''ಲಾಲಿ
 +
ಪಾಂಡಿಚೇರಿ '''ಯಲ್ಲಿ
 +
ಶರಣಾಗತನಾದನು.
 +
 
 +
 +
|
 +
'''1. 1760 ''''''ರ
 +
ವಾಂಡಿವಾಷ್ ಯುದ್ಧ'''ದಲ್ಲಿ
 +
'''ಕ್ಯಾಪ್ಟನ್ ಬುಸ್ಸೀ''' ಸೋತು
 +
ಸೆರೆಸಿಕ್ಕನು
 +
 
 +
 +
'''2.1761 ''''''ರಲ್ಲಿ
 +
ಪಾಂಡಿಚೇರಿ'''ಯಲ್ಲಿ '''ಕೌಂಟ್
 +
ಡಿ ಲಾಲಿ''' ಶರಣಾಗತನಾದನು.
 +
 
 +
 +
'''3.'''ಆಂಗ್ಲರು
 +
'''ಪಾಂಡಿಚೇರಿ'''''',
 +
''''''ಚಂದ್ರ
 +
ನಾಗೂರು '''ಗಳನ್ನು '''ಫ್ರೆಂಚರಿಗೆ'''
 +
ಹಿಂತಿರುಗಿಸಿದರು.
 +
 
 +
 +
'''4.'''ಭಾರತದಲ್ಲಿ
 +
'''ಫ್ರೆಂಚರ '''ಪ್ರಭಾವ ಕೊನೆಗೊಂಡಿತು.
 +
 
 +
 +
|
 +
1763
 +
 
 +
 +
ಒಪ್ಪಂದ-
 +
 
 +
 +
ಪ್ಯಾರೀಸ್
 +
 
 +
 +
<br>
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
4
 +
 
 +
 +
|
 +
'''ಪ್ಲಾಸೀ
 +
ಕದನ '''
 +
 
 +
 +
|
 +
'''1757 '''
 +
 
 +
 +
 +
<br>
 +
 
 +
 +
<br>
 +
 
 +
 +
ಬಂಗಾಲದ
 +
ನವಾಬ ಸಿರಾಜ್-ಉದ್-ದೌಲ್
 +
 
 +
 +
'''ಮತ್ತು'''
 +
 
 +
 +
ಇಂಗ್ಲೀಷರು
 +
(ರಾಬರ್ಟ್
 +
ಕ್ಲೈವ್)
 +
 
 +
 +
|
 +
'''1.'''ಬಂಗಾಲದ
 +
ನವಾಬ '''ಸಿರಾಜ್''''''-''''''ಉದ್''''''-''''''ದೌಲ್
 +
'''ತನ್ನ ನಿರಂಕುಶ
 +
ಪ್ರಭುತ್ವವದಿಂದ ಹಲವಾರು ಜನರ
 +
ವಿರೋಧಿಯಾಗಿದ್ದನು.
 +
 
 +
 +
'''2.'''ಆಂಗ್ಲರು
 +
ನವಾಬನ ವಿರೋಧಿ '''ಕೃಷ್ಣಬಲ್ಲಬ್
 +
'''ನಿಗೆ ಕಲ್ಕತ್ತಾ
 +
ಕೋಟೆಯಲ್ಲಿ ಆಶ್ರಯ ನೀಡಿದ್ದು
 +
ನವಾಬನ ಅಸಮಾಧಾನಕ್ಕೆ ಕಾರಣವಾಯಿತು.
 +
 
 +
 +
'''3. '''ಆಂಗ್ಲರು
 +
ನವಾಬನ ಅನುಮತಿಯಿಲ್ಲದೆ ಕಲ್ಕತ್ತಾ
 +
ಕೋಟೆಯನ್ನು ಬಲಪಡಿಸಿಕೊಳ್ಳ
 +
ತೊಡಗಿದರು.
 +
 
 +
 +
'''4. '''ನವಾಬ
 +
ಕೋಪಗೊಂಡು ಆಂಗ್ಲರ '''ಕಾಸಿಂಬಜಾರ್
 +
'''ಮತ್ತು '''ಫೋರ್ಟ್
 +
ವಿಲಿಯಂ''' ಗಳನ್ನು
 +
ವಶಪಡಿಸಿಕೊಂಡನು.
 +
(1756)
 +
 
 +
 +
|
 +
ನವಾಬ
 +
ಆಂಗ್ಲರ '''ಕಾಸಿಂಬಜಾರ್ ''',
 +
'''ಫೋರ್ಟ್
 +
ವಿಲಿ ಯಂ'''ಗಳನ್ನು
 +
ವಶಪಡಿಸಿಕೊಂಡದ್ದು ಇಂಗ್ಲೀಷರಿಗೆ
 +
ಅಘಾತವಾಯಿತು.
 +
'''ಕ್ಲೈವ್'''
 +
ಕಲ್ಕತ್ತಾಕ್ಕೆ ಬಂದು '''ಫೋರ್ಟ್
 +
ವಿಲಿಯಂ'''ನ್ನು
 +
ಪುನಃ ವಶಪಡಿಸಿಕೊಂ ಡನು.
 +
ಕ್ರಿ.ಶ
 +
'''1757 ''''''ಜೂನ್
 +
''''''23'''ರಂದು
 +
'''ಪ್ಲಾಸಿ'''
 +
ಎಂಬಲ್ಲಿ ಯುದ್ಧ ನಡೆಯಿತು.
 +
ನವಾಬನ
 +
ವಿರೋಧಿಗಳ ಪಕ್ಷ ದಲ್ಲಿ ದ್ದ
 +
ನವಾಬನ ಸೇನೆ ಯುದ್ಧದಲ್ಲಿ
 +
ಭಾಗವಹಿಸಲಿಲ್ಲ.
 +
ಇದರಿಂದ
 +
ನವಾಬನಿಗೆ ಸೋಲಾಯಿತು.
 +
 
 +
 +
|
 +
'''1.''''''ಸಿರಾಜ್''''''-''''''ಉದ್''''''-''''''ದೌಲ್'''
 +
ನು ಯುದ್ಧದಲ್ಲಿ ಮಡಿದನು.
 +
 
 +
 +
'''2.'''ಇಂಗ್ಲೀಷರು
 +
'''ಮೀರ್ ಜಾಫರ್'''
 +
ನನ್ನು ಬಂಗಾಳದ ನವಾಬನನ್ನಾಗಿ
 +
ಮಾಡಿದರು.
 +
 
 +
 +
'''3.'''ಇಂಗ್ಲೀಷರು
 +
ಬಂಗಾಳದಲ್ಲಿ '''24
 +
'''ಫರಗಣಗಳ
 +
'''ಜಮೀನ್ದಾರಿ ಹಕ್ಕ'''ನ್ನು
 +
ಪಡೆದು ಭದ್ರವಾಗಿ ನೆಲೆಯೂರಿದರು.
 +
 
 +
 +
<br>
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
----
 +
 
 +
 +
|-
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
5
 +
 
 +
 +
|
 +
'''ಬಾಕ್ಸರ್
 +
ಕದನ '''
 +
 
 +
 +
|
 +
'''1764 '''
 +
 
 +
 +
|
 +
ಇಂಗ್ಲೀಷರು
 +
 
 +
 +
(ಹೆಕ್ಟರ್
 +
ಮನ್ರೋ)
 +
 
 +
 +
'''ಮತ್ತು'''
 +
 
 +
 +
ಮೀರ್
 +
ಖಾಸಿಂ,
 +
 
 +
 +
ಅವಧ್
 +
ನ ನವಾಬ ಷೂಜ್-ಉದ್ದೌಲ್
 +
, ದೆಹಲಿಯ
 +
ಚಕ್ರವರ್ತಿ 2ನೇ
 +
ಷಾ ಅಲಂ
 +
 
 +
 +
|
 +
'''1. ''''''ಮೀರ್
 +
ಖಾಸಿಂ''' ಇಂಗ್ಲೀಷರ
 +
ಕೈಗೊಂಬೆ ಆಗಿರಲು ಇಚ್ಛಿಸದೆ
 +
ಅಧಿಕಾರ ಚಲಾಯಿಸ ಲು ಯತ್ನಿಸಿದನು.
 +
 
 +
 +
'''2. '''ಇಂಗ್ಲೀಷರ
 +
'''ತೆರಿಗೆರಹಿತ ವ್ಯಾಪಾರ'''ದಿಂದ
 +
ಲಾಭ ಕಡಿಮೆಯಾದ ಕಾರಣ ತೆರಿಗೆರಹಿತ
 +
ವ್ಯಾಪಾರವನ್ನು ನಿರ್ಬಂಧಿಸಿದನು.
 +
 
 +
 +
'''3. '''ಇದನ್ನರಿತ
 +
ಇಂಗ್ಲೀಷರು '''ಮೀರ್ ಖಾಸಿಂ'''
 +
ನನ್ನು ಕೆಳಗಿಳಿಸಿ '''ಮೀರ್
 +
ಜಾಫರ್''' ನನ್ನು
 +
ನವಾಬನನ್ನಾಗಿ ಮಾಡಿದರು.
 +
 
 +
 +
|
 +
'''1764''' ರಲ್ಲಿ
 +
'''ಬಾಕ್ಸಾರ್''' ಎಂಬಲ್ಲಿ ಆಂಗ್ಲ
 +
ಕಮಾಂಡರ್ '''ಹೆಕ್ಟರ್ ಮನ್ರೋ'''
 +
ಹಾಗೂ '''ಮೀರ್ ಖಾಸಿಂ''' ಮತ್ತು
 +
ಮಿತ್ರ ಒಕ್ಕೂಟದ ಮಧ್ಯೆ ಯುದ್ಧ
 +
ನಡೆಯಿತು.
 +
 
 +
 +
|
 +
'''1. ''''''ಮೀರ್
 +
ಖಾಸಿಂ ಮತ್ತು ಮಿತ್ರ '''ಒಕ್ಕೂಟಕ್ಕೆ
 +
ಸೋಲಾಯಿತು
 +
 
 +
 +
'''2.'''ಆಂಗ್ಲ
 +
ಕಮಾಂಡರ್''' ಹೆಕ್ಟರ್ ಮನ್ರೋ
 +
'''ಗೆದ್ದನು.
 +
 
 +
 +
'''3.'''ಆಂಗ್ಲರಿಗೆ
 +
'''ಬಿಹಾರ್'''''',''''''ಓರಿಸ್ಸಾ
 +
'''''',''''''ಬಂಗಾಲ'''
 +
ಗಳು ದೊರಕಿದವು.
 +
 
 +
 +
'''4.'''ಬಂಗಾಲದಲ್ಲಿ
 +
'''ದ್ವಿಮುಖ ಸರಕಾರ'''
 +
ಜಾರಿಯಾಯಿತು'''.'''
 +
 
 +
 +
|
 +
ಅಲಹಾಬಾದ
 +
ಒಪ್ಪಂದ-1765
 +
 
 +
 +
<br>
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
6
 +
 
 +
 +
|
 +
'''1''''''ನೇ
 +
ಆಂ''''''-''''''ಮೈ
 +
ಯುದ್ಧ '''
 +
 
 +
 +
|
 +
'''1767-68 '''
 +
 
 +
 +
|
 +
ಹೈದರಾಲಿ,
 +
ಹೈದರಾಬಾದಿನ
 +
ನಿಜಾಮ
 +
 
 +
 +
'''ಮತ್ತು
 +
'''
 +
 
 +
 +
ಇಂಗ್ಲೀಷರು,
 +
ಹೈದ್ರಾಬಾದಿನ
 +
ನಿಜಾಮ
 +
 
 +
 +
|
 +
'''1.''''''ಹೈದರಾಲಿ'''ಯ
 +
ಪ್ರಾಬಲ್ಯವನ್ನು '''ಮರಾಠರು'''
 +
ಹಾಗೂ ''' ಹೈದರಾಬಾದಿನ ನಿಜಾಮ
 +
'''ಸಹಿಸದಾದರು
 +
.
 +
 
 +
 +
'''2. '''ಇಂಗ್ಲೀಷರ
 +
ಸಹಾಯದಿಂದ '''ಹೈದರಾಬಾದಿನ
 +
ನಿಜಾಮ''' ಮೈಸೂರಿನ
 +
ಮೇಲೆ ದಾಳಿ ಮಾಡಿದನು.
 +
 
 +
 +
|
 +
'''ನಿಜಾಮ
 +
'''ಮೈಸೂರಿನ ಮೇಲೆ ದಾಳಿ ಮಾಡಿದನು.
 +
'''ಹೈದರಾಲಿ'''ಯೊಂದಿಗೆ
 +
ಸೋತು ಅವನ ಜೊತೆ ಸೇರಿ '''ತಿರುಚನಾಪಲ್ಲಿ'''ಗೆ
 +
ದಾಳಿ ಮಾಡಿದ.ಮತ್ತೆ
 +
'''ಇಂಗ್ಲೀಷರು''' '''ಹೈದ್ರಾಬಾದ'''ಗೆ
 +
ದಾಳಿ ಮಾಡುವರೆಂಬ ಭಯದಿಂದ ಅವರ
 +
ಪಕ್ಷ ಸೇರಿದ.
 +
 
 +
 +
|
 +
'''1. ''''''ಹೈದರಾಲಿ
 +
'''ಮತ್ತು'''
 +
ಇಂಗ್ಲೀಷರು''' '''ಮದ್ರಾಸ್ ಒಪ್ಪಂದ'''ಕ್ಕೆ
 +
ಸಹಿ ಹಾಕಿದರು .
 +
 
 +
 +
'''2.''' ಗೆದ್ದ
 +
ಪ್ರದೇಶಗಳ ಹಸ್ತಾಂತ ರ ಒಪ್ಪಂದದ
 +
ಷರತ್ತಾಗಿತ್ತು.
 +
 
 +
 +
'''3.''' '''ಹೈದರ'''ನ
 +
ಮೇಲೆ ಆಕ್ರಮಣವಾದಾಗ ಸಹಾಯ ಮಾಡುವ
 +
ಭರವಸೆಯನ್ನು '''ಆಂಗ್ಲರು'''
 +
ನೀಡಿದರು.
 +
 
 +
 +
|
 +
ಮದ್ರಾಸ್
 +
ಒಪ್ಪಂದ--1769
 +
 
 +
 
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
7
 +
 
 +
 +
|
 +
'''2''''''ನೇ
 +
ಆಂ ''''''- ''''''ಮೈ
 +
ಯುದ್ಧ '''
 +
 
 +
 +
|
 +
'''1780-84 '''
 +
 
 +
 +
|
 +
<br>
 +
 
 +
 +
<br>
 +
 
 +
 +
ಹೈದರಾಲಿ,
 +
 
 +
 +
ಟಿಪ್ಪು
 +
ಸುಲ್ತಾನ್ '''ಮತ್ತು'''
 +
 
 +
 +
ಇಂಗ್ಲೀಷರ
 +
 
 +
 +
ಸರ್-ಐರ್-ಕೂಟ
 +
 
 +
 +
|
 +
1'''.''''''ಮದ್ರಾಸ
 +
ಒಪ್ಪಂದ'''ದಂತೆ '''ಮರಾಠ'''ರು
 +
ಮೈಸೂರಿನ ಮೇಲೆ ದಾಳಿ ಮಾಡಿದಾಗ
 +
'''ಇಂಗ್ಲೀಷ'''ರು ಹೈದರ್ ನ ನೆರವಿಗೆ
 +
ಬರಲಿಲ್ಲ.
 +
 
 +
 +
2.'''ಹೈದರ್''' '''ಅಲಿ '''ಫ್ರೆಂಚರ ಜೊತೆ '''ಒಪ್ಪಂದ
 +
'''ಮಾಡಿಕೊಂಡನು .
 +
 
 +
 +
|
 +
'''ವಾರನ್
 +
ಹೆಸ್ಟಿಂಗ್ಸ'''ನು '''ಮಾಹೆ'''ಯನ್ನು
 +
'''1780 '''ರಲ್ಲಿ
 +
 
 +
 +
ಗೆದ್ದನು.'''ಐರ್''''''-''''''ಕೂಟ'''ನು
 +
'''ಸೋಲಿಗನೂರು''' ಯುದ್ಧ'''(1781)'''ದಲ್ಲಿ
 +
'''ಹೈದರಾಲಿಯನ್ನು '''ಸೋಲಿ ಸಿದನು.
 +
'''ಟಿಪ್ಪು
 +
ಸುಲ್ತಾನನು '''ಬ್ರಿಟೀಷರಿಂದ
 +
'''ಕಂಚಿ '''ಮತ್ತು '''ಮಂಗಳೂರ'''ನ್ನು
 +
ಗೆದ್ದನು.
 +
 
 +
 +
|
 +
'''1'''.1782 ರ
 +
'''ಆರ್ಕಾಟ್ ಯುದ್ಧ'''ದಲ್ಲಿ '''ಹೈದರ್'''
 +
ಮಡಿದನು.
 +
 
 +
 +
'''2'''.'''1784''' ರಲ್ಲಿ
 +
'''ಮಂಗಳೂರು ಒಪ್ಪಂದ'''ವಾಯಿತು.
 +
 
 +
 +
'''3'''.ಪರಸ್ಪರ
 +
ಶತ್ರುಗಳಿಗೆ ಸಹಾಯ ಮಾಡಬಾರದೆಂದು
 +
ಒಪ್ಪಂದವಾಯಿತು.
 +
 
 +
 +
|
 +
ಮಂಗಳೂರು
 +
ಒಪ್ಪಂದ --1784
 +
 
 +
 +
<br>
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
8
 +
 
 +
 +
|
 +
'''3''''''ನೇ
 +
ಆಂಗ್ಲೋ''''''-''''''ಮೈಸೂರು
 +
ಯುದ್ಧ '''
 +
 
 +
 +
|
 +
'''1790-92 '''
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
ಇಂಗ್ಲೀಷರು,(ಕಾರ್ನವಾಲೀಸ್)
 +
ಮರಾಠರು,
 +
ನಿಜಾಮ
 +
 
 +
 +
'''ಮತ್ತು
 +
'''
 +
 
 +
 +
ಟಿಪ್ಪು
 +
ಸುಲ್ತಾನ
 +
 
 +
 +
|
 +
'''1. ''''''ಟಿಪ್ಪು
 +
''' ಆಂಗ್ಲರೊಂದಿಗೆ
 +
ಮಾಡಿಕೊಂಡ ಒಪ್ಪಂದ ತಾತ್ಕಾಲಿಕ
 +
ಎಂದು ಅರಿತಿದ್ದನು.
 +
 
 +
 +
'''2.'''ಮುಂಬರುವ
 +
ಯುದ್ಧದ ಸಿದ್ಧತೆಗಾಗಿ '''
 +
ಫ್ರೆಂಚ'''ರೊಂದಿಗೆ
 +
ಒಪ್ಪಂದ ಬಯಸಿದನು.
 +
''' 3.''''''ಪರ್ಷಿಯಾ'''''',''''''ಟರ್ಕಿ'''''',''''''ಅಪಘಾನಿಸ್ತಾನ'''
 +
ದೇಶಗಳಿಗೆ ಸಹಾಯ ಯಾಚಿಸಿ ತನ್ನ
 +
ರಾಯಭಾರಿಗಳನ್ನು ಕಳಿಸಿದನು.
 +
 
 +
 +
|
 +
'''ಟಿಪ್ಪು
 +
ಸುಲ್ತಾನ '''ತಿರುವಾಂಕೂರಿನ
 +
ಮೇಲೆ ದಂಡೆತ್ತಿ ಹೋದನು.'''ಇಂಗ್ಲೀಷರು
 +
'''ಟಿಪ್ಪುವಿನ ವಿರುದ್ಧ '''1789'''ರಲ್ಲಿ
 +
ಯುದ್ಧ ಸಾರಿದರು. '''ಕಾರ್ನವಾ
 +
ಲೀಸ್'''''', ''''''ಮರಾಠರು'''''',
 +
''''''ನಿಜಾಮರು'''
 +
ಸೇರಿ, '''ಬೆಂಗಳೂರ'''ನ್ನು
 +
ವಶಪಡಿಸಿಕೊಂ ಡರು.'''
 +
1791'''ರಲ್ಲಿ
 +
''' ಶ್ರೀರಂಗಪಟ್ಟಣ ಕೋಟೆ'''ಯನ್ನು
 +
ಮುತ್ತಿದರು.'''ಟಿಪ್ಪು
 +
'''ಅನಿವಾರ್ಯವಾಗಿ '''1792'''ರಲ್ಲಿ
 +
ಒಪ್ಪಂದಕ್ಕೆ ಮುಂದಾದನು.
 +
 
 +
 +
|
 +
'''1.1792''' ರಲ್ಲಿ
 +
'''ಶ್ರೀರಂಗಪಟ್ಟಣ ಒಪ್ಪಂದ'''
 +
ವಾಯಿತು.ಈ
 +
ಒಪ್ಪಂದದ ಕರಾರಿನ ಪ್ರಕಾರ '''2.'''ಟಿಪ್ಪು
 +
'''ಅರ್ಧ ರಾಜ್ಯ'''ವನ್ನು
 +
ಕಳೆದುಕೊಂಡ ನು.
 +
'''3. ''''''ತಮಿಳುನಾಡು'''''',''''''ಮಲಭಾರ'''
 +
ಪ್ರದೇಶಗಳು ಇಂಗ್ಲೀಷರಿಗೆ
 +
ಸೇರಿದವು.'''
 +
4'''.'''ತುಂಗಭದ್ರಾ'''
 +
ನದಿವರೆಗಿನ ಉತ್ತರದ ಪ್ರದೇಶ
 +
ಮರಾಠರಿಗೆ ಸೇರಿತು.
 +
'''5. ''''''ಬಳ್ಳಾ'''''',''''''ರಿ''' '''ಕಡಪ'''''',''''''ತುಂಗಭದ್ರಾ
 +
ದೋಅಬ್ '''ಪ್ರಾಂತ
 +
'''ನಿಜಾಮ'''ನಿಗೆ
 +
ಸೇರಿತು.
 +
'''6.'''ಯುದ್ಧ
 +
ಪರಿಹಾರ ನಿಧಿಗಾಗಿ '''ಟಿಪ್ಪು'''
 +
ತನ್ನ ಇಬ್ಬರು ಮಕ್ಕಳನ್ನು ಒತ್ತೆ
 +
ಇಡಬೇಕಾಯಿತು.
 +
 
 +
 +
|
 +
ಶ್ರೀರಂಗ
 +
ಪಟ್ಟಣ ಒಪ್ಪಂದ-1792
 +
 
 +
 +
<br>
 +
 
 +
 +
<br>
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
9
 +
 
 +
 +
|
 +
'''4''''''ನೇ
 +
ಆಂಗ್ಲೋ''''''-''''''ಮೈಸೂರು
 +
ಯುದ್ಧ '''
 +
 
 +
 +
|
 +
'''1799 '''
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
ಇಂಗ್ಲೀಷರು,
 +
(ಲಾರ್ಡ
 +
ವೆಲ್ಲೆಸ್ಲಿ)
 +
 
 +
 +
'''ಮತ್ತು
 +
'''
 +
 
 +
 +
ಟಿಪ್ಪು
 +
ಸುಲ್ತಾನ
 +
 
 +
 +
|
 +
'''1. ''''''ಟಿಪ್ಪು
 +
''' ಬ್ರಿಟೀಷರಿಂದಾದ
 +
ಸೋಲು ಅವಮಾನ ಮರೆಯಲಿಲ್ಲ .
 +
 
 +
 +
'''2.'''ರಾಜಧಾನಿಯ
 +
ರಕ್ಷಣೆ ಬಲಪಡಿಸಿದನು.
 +
 
 +
 +
'''3.''''''ಫ್ರೆಂಚ'''ರಿಂದ
 +
ಸೈನ್ಯಕ್ಕೆ ತರಬೇತಿ ನೀಡಿದನು
 +
 
 +
 +
'''''4''.''''''ಅಪಘಾನಿಸ್ತಾನ''',ಹಾಗೂ
 +
'''ಟರ್ಕಿ'''ಸುಲ್ತಾನರ
 +
ಜೊತೆ ಒಪ್ಪಂದಕ್ಕೆ ಮಾತುಕತೆ
 +
ಮುಂದಾದನು.
 +
 
 +
 +
'''5.''''''ಟಿಪ್ಪು'''ವಿನ
 +
ಆಂತರೀಕ ಶತ್ರುಗಳು ಹೆಚ್ಚಾದರು
 +
'''6.'''ರಾಜಧಾನಿಯಲ್ಲಿ
 +
ಒಳಸಂಚುಗಳು ನಡೆದವು.
 +
 
 +
 +
|
 +
'''ಲಾರ್ಡವೆಲ್ಲೆಸ್ಲಿ
 +
'''ಯು '''ಟಿಪ್ಪು'''ವಿನ
 +
ವಿರುದ್ಧ ಯುದ್ಧ ಹೂಡಿ '''ಸಹಾಯಕ
 +
ಸೈನ್ಯ ಪದ್ಧತಿ''' ಒಪ್ಪಿಕೊಳ್ಳ
 +
ಲು ಒತ್ತಾಯಪಡಿಸಿದನು.
 +
'''ಟಿಪ್ಪು
 +
'''ಒಪ್ಪದಾದಾಗ ನಾಲ್ಕೂ ಕಡೆಗಳಿಂದ
 +
'''ಇಂಗ್ಲೀಷ'''ರೊಡನೆ ''' ಮರಾಠರು''',
 +
'''ನಿಜಾಮ'''ರು
 +
ಸೇರಿ ರಾಜಧಾನಿ ''' ಶ್ರೀರಂಗಪಟ್ಟಣವನ್ನು
 +
''' ಸುತ್ತುವರೆದರು. '''ಟಿಪ್ಪು
 +
'''ಯುದ್ಧದಲ್ಲಿ ಹೋರಾಡುತ್ತಾ
 +
ಮಡಿದನು.
 +
 
 +
 +
|
 +
'''1. ''''''ಟಿಪ್ಪು
 +
ಸುಲ್ತಾನ '''ಮಡಿದನು.
 +
 
 +
 +
'''2.'''ಬಹುಪಾಲು
 +
ಮೈಸೂರು '''ಬ್ರಿಟೀಷರು'''
 +
ಮತ್ತು '''ನಿಜಾಮರ'''
 +
ನಡುವೆ ಹರಿದು ಹಂಚಿಹೋಯಿತು
 +
 
 +
 +
'''3.'''ಅಳದುಳಿದ
 +
ಹಳೇ '''ಮೈಸೂರಿ'''ಗೆ
 +
'''ಮುಮ್ಮಡಿ ಕೃಷ್ಣರಾಜ ಒಡೆಯ'''
 +
ರನ್ನು ರಾಜನನ್ನಾಗಿ ಮಾಡಿದರು.
 +
 
 +
 +
'''4.''''''ಮೈಸೂರ'''ನ್ನು
 +
ಸಹಾಯಕ ಸೈನ್ಯ ಪದ್ಧತಿಗೆ
 +
ಒಳಪಡಿಸಲಾಯಿತು.
 +
 
 +
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
--
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
10
 +
 
 +
 +
|
 +
'''1''''''ನೇ
 +
ಆಂ''''''.- ''''''ಮರಾಠ
 +
ಯುದ್ಧ '''
 +
 
 +
 +
|
 +
'''1775-82 '''
 +
 
 +
 +
|
 +
<br>
 +
 
 +
 +
ಮರಾಠರು
 +
 
 +
 +
(ನಾನಾ
 +
ಫಡ್ನವೀಸ ),
 +
ಹೈದರಾಲಿ,
 +
ನಿಜಾಮ
 +
 
 +
 +
'''ಮತ್ತು
 +
'''ಇಂಗ್ಲೀಷರು
 +
(ವಾರನ್
 +
ಹೆಸ್ಟಿಂಗ್ಸ)
 +
 
 +
 +
|
 +
'''1.'''ಅಧಿಕಾರಕ್ಕಾಗಿ
 +
'''ರಘುನಾಥರಾಯ'''ನು ಕುತಂತ್ರ ನಡೆಸಿದನು.
 +
'''2.''''''ರಘುನಾಥರಾಯ
 +
'''ಮತ್ತು '''ನಾನಾ ಫಡ್ನವೀಸರ'''
 +
ಒಳಜಗಳಗಳು.
 +
 
 +
 +
.'''3.'''ಬ್ರಿಟೀಷರ
 +
'''ಮುಂಬೈ '''ಸರಕಾರ''' ರಘುನಾಥ ರಾಯ'''
 +
ನಿಗೆ ಆಶ್ರಯ ನೀಡಿದ್ದು .
 +
 
 +
 +
'''4'''.ಇಂಗ್ಲೆಂಡಿನ
 +
'''ನಿರ್ದೇಶಕ ಮಂಡಲಿ''' ಸೂರತ್
 +
'''ಒಪ್ಪಂದ'''ವನ್ನು ಮಾನ್ಯ ಮಾಡಿದ್ದು.
 +
 
 +
 +
|
 +
'''ಮರಾಠ'''ರಿಗೂ
 +
'''ಇಂಗ್ಲೀಷ'''ರಿಗೂ '''1775'''ರಲ್ಲಿ
 +
ಯುದ್ಧ ಆರಂಭವಾಯಿತು.ಮೊದಲು
 +
'''ನಾನಾ ಫಡ್ನವೀಸ'''ನಿಗೆ ಜಯವಾಯಿತು. '''ನಂತರ
 +
'''ಮರಾಠಾ ಒಕ್ಕೂಟಕ್ಕೆ ಸೋಲಾಯಿತು.
 +
 
 +
 +
'''1.'''ಸೂರತ್
 +
ಒಪ್ಪಂದ-1775
 +
 
 +
 +
'''2.'''ಪುರಂದರ
 +
ಒಪ್ಪಂದ-1776
 +
 
 +
 +
<br>
 +
 
 +
 +
<br>
 +
 
 +
 +
|
 +
'''1.''''''ಮರಾಠ'''ರು
 +
ಸೋತರು.
 +
 
 +
 +
'''2.''''''ಸಾಲ್ಬಾಯಿ
 +
ಒಪ್ಪಂದ'''ವಾಯಿತು.
 +
'''3.'''ಎರಡನೇ
 +
'''ಮಾಧವರಾಯ '''ಪೇಶ್ವೆಯಾದನು.
 +
 
 +
 +
'''4.''''''ರಘುನಾಥರಾಯ'''ನಿಗೆ
 +
ವಿಶ್ರಾಂತಿ ವೇತನ ನೀಡಲಾಯಿತು.
 +
 
 +
 +
|
 +
ಸಾಲ್ಬಾಯಿ
 +
ಒಪ್ಪಂದ-1782
 +
 
 +
 +
|-
 +
|
 +
<br>
 +
 
 +
 +
<br>
 +
 
 +
 
 +
11
 +
 
 +
 +
|
 +
'''2''''''ನೇ
 +
ಆಂ''''''.- ''''''ಮರಾಠ
 +
ಯುದ್ಧ'''
 +
 
 +
 +
|
 +
'''1800-1802 '''
 +
 
 +
 +
|
 +
2ನೇ
 +
ಬಾಜಿರಾಯ, ಇಂಗ್ಲೀಷರು
 +
 
 +
 +
'''ಮತ್ತು'''
 +
 
 +
 +
ಗ್ವಾಲಿಯರ್
 +
ನ ಸಿಂಧ್ಯ, ಇಂದೋರಿನ
 +
ಹೋಳ್ಕರ್
 +
 
 +
 +
|
 +
'''1''''''ನಾನಾ
 +
ಫಡ್ನವೀಸ'''ನ ಮರಣದ ನಂತರ ಪೇಶ್ವೆ
 +
ಮೇಲೆ ನಿಯಂತ್ರಣ ಸಾಧಿಸಲು ಮರಾಠಾ
 +
ನಾಯಕ ರಲ್ಲಿ ನಡೆದ ಪೈಪೋಟಿ.
 +
 
 +
 +
'''2. '''ಪೇಶ್ವೆ
 +
'''2''''''ನೇ
 +
ಬಾಜಿರಾಯ''' '''ಸಹಾಯಕ ಸೈನ್ಯ
 +
ಪದ್ಧತಿ'''ಯನ್ನು ಸ್ವೀಕರಿಸಿದ್ದು.
 +
 
 +
 +
|
 +
'''2''''''ನೇ
 +
ಬಾಜಿರಾಯ '''ಸಹಾಯಕ ಸೈನ್ಯ
 +
ಪದ್ಧತಿ ಸ್ವೀಕರಿಸಿದ್ದರಿಂದ
 +
ಕೋಪಗೊಂಡ ಗ್ವಾಲಿಯರ್ ನ '''ಸಿಂದ್ಯ
 +
'''ಹಾಗೂ ಇಂದೋರಿನ '''ಹೋಳ್ಕರರು'''
 +
ಇಂಗ್ಲೀಷರೊಡನೆ ಯುದ್ಧ ಹೂಡಿ
 +
,ಅನೇಕ
 +
ಕಡೆಗಳಲ್ಲಿ ಸೋತರು.
 +
 
 +
 +
|
 +
1.'''ಗ್ವಾಲಿಯರ್'''
 +
ನ '''ಸಿಂಧ್ಯ''',
 +
'''ಇಂಧೋರಿ'''ನ'''
 +
ಹೋಳ್ಕರ್''', '''ಬರೋಡ'''ದ
 +
'''ಗಾಯಕ ವಾಡ''', '''ನಾಗಪುರ'''ದ'''
 +
ಭೋಂಸ್ಲೆ '''ಇವರು ಸಹಾಯಕ ಸೈನ್ಯ
 +
ಪದ್ಧತಿಗೆ ಒಳಗಾದರು.
 +
 
 +
 +
|
 +
<br>
 +
 
 +
 +
ಬೆಸ್ಸೀನ್
 +
ಒಪ್ಪಂದ -1802
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
12
 +
 
 +
 +
|
 +
'''3''''''ನೇ
 +
ಆಂಗ್ಲೋ''''''-''''''ಮರಾಠ
 +
ಯುದ್ಧ '''
 +
 
 +
 +
|
 +
'''1817-18 '''
 +
 
 +
 +
|
 +
<br>
 +
 
 +
 +
<br>
 +
 
 +
 +
2ನೇ
 +
ಬಾಜಿರಾಯ
 +
 
 +
 +
ಹಾಗೂ
 +
ಮರಾಠ ನಾಯಕರು
 +
 
 +
 +
. '''ಮತ್ತು
 +
'''
 +
 
 +
 +
ಇಂಗ್ಲೀಷರು
 +
 
 +
 +
|
 +
'''1. 2''''''ನೇ
 +
ಆಂಗ್ಲೋ ''''''-''''''ಮರಾಠ'''
 +
ಯುದ್ಧದ ಸೋಲಿನಿಂದ '''ಮರಾಠ'''
 +
ನಾಯಕರಲ್ಲಿ ಅಸಮಾಧಾನ ಉಂಟಾಯಿತು.
 +
 
 +
 +
'''2.''' '''2''''''ನೇ
 +
ಬಾಜಿರಾಯ '''ಇಂಗ್ಲೀಷರ '''ಪೂನಾ'''ದ
 +
'''ರೆಸಿಡೆನ್ಸಿ '''ಕಛೇರಿ ಮೇಲೆ
 +
ದಾಳಿ ಮಾಡಿದನು.
 +
 
 +
 +
|
 +
'''2''''''ನೇಬಾಜಿರಾಯ'''ನು
 +
'''ಇಂಗ್ಲೀಷ'''ರೊಡನೆ ಹೋರಾಡಿ
 +
ಸೋತುಹೋದನು.
 +
'''ಇಂಗ್ಲೀಷ'''ರು
 +
ಮರಾಠ ಪ್ರಮುಖ ರೊಡನೆ ಹೊಸ
 +
ತೀರ್ಮಾನಗಳನ್ನು ಕೈಗೊಂಡರು.
 +
 
 +
 +
'''2 ''''''ನೇಬಾಜಿರಾಯ'''ನಿಗೆ
 +
ವಿಶ್ರಾಂತಿವೇತನ ನೀಡಿ '''ಬೀತೂರಿ'''ಗೆ
 +
ಕಳಿಸಲಾಯಿತು.
 +
 
 +
 +
|
 +
'''1.''''''ಮರಾಠ'''ರ
 +
ರಾಜ್ಯವನ್ನು '''ಬೊಂಬಾಯಿ'''
 +
ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು.
 +
 
 +
 +
'''2.''''''ಮರಾಠ'''
 +
ನಾಯಕರು '''ಸಹಾಯಕ ಸೈನ್ಯ ಪದ್ಧತಿ'''ಗೆ
 +
ಒಳಪಟ್ಟರು.
 +
 
 +
 +
'''3.'''ಮರಾಠ
 +
ಸಾಮ್ರಾಜ್ಯದ '''ಅವನತಿ '''ಯಾಯಿತು.
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
----
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
13
 +
 
 +
 +
|
 +
'''1''''''ನೇ
 +
ಆಂಗ್ಲೋ''''''-''''''ಸಿಖ್
 +
ಯುದ್ಧ'''
 +
 
 +
 +
|
 +
'''1845-46
 +
'''
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
ಲಾಲ್
 +
ಸಿಂಗ
 +
 
 +
 +
'''ಮತ್ತು'''
 +
 
 +
 +
ಬ್ರಟೀಷರು
 +
 
 +
 +
|
 +
'''ಲಾಲ್
 +
ಸಿಂಗ'''ನು '''ಖಾಲ್ಸಾ ಸೈನ್ಯ'''ವನ್ನು
 +
ತನ್ನೆಡೆಗೆ ಒಲಿಸಿಕೊಂಡು
 +
'''ಇಂಗ್ಲೀಷ'''ರೊಡನೆ ಯುದ್ಧ
 +
ಹೂಡಿದನು.
 +
 
 +
 +
|
 +
'''ಮಡ್ಕಿ'''''',
 +
,''''''ಫಿರೋಜ್
 +
ಷಾ '''''', ''''''ಅನಲ್
 +
ವಾರಾ'''ದ ಕದನಗಳಲ್ಲಿ ಸಿಖ್ ರು
 +
ಸೋತರು.
 +
 
 +
 +
|
 +
'''1. ''''''ಮಹಾರಾಜ'''ನು
 +
ಸಿಖ್ಖರ ಪ್ರದೇಶದ ಮೇಲೆ ಇದ್ದ
 +
ಹಕ್ಕನ್ನು ಬಿಟ್ಟುಕೊಟ್ಟನು.
 +
 
 +
 +
'''2.''''''ಸೆಟ್ಲೆಜ''''''-''''''ರಾವಿ'''
 +
ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ
 +
ಸೇರಿತು.
 +
 
 +
 +
'''3.''''''ಕಾಶ್ಮೀರ
 +
ಗುಲಾಬಸಿಂಗ'''ನಿಗೆ '''75''''''ಲಕ್ಷ'''
 +
ರೂ.ಗಳಿಗೆ
 +
ಕೊಡಲಾಯಿತು.
 +
 
 +
 +
ಅವನು
 +
ಆಂಗ್ಲರ ಆಧೀನನಾದನು.
 +
 
 +
 +
|
 +
.ಲಾಹೋರ
 +
ಒಪ್ಪಂದ-1846
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
14
 +
 
 +
 +
|
 +
'''2''''''ನೇ
 +
ಆಂಗ್ಲೋ''''''-''''''ಸಿಖ್
 +
ಯುದ್ಧ'''
 +
 
 +
 +
|
 +
'''1848-49
 +
'''
 +
 
 +
 +
|
 +
ಮುಲ್ತಾನಿನ
 +
 
 +
 +
ಮುಲ್
 +
ರಾಜ ,
 +
 
 +
 +
ಅಪ್ಘನ್
 +
ನಾಯಕ
 +
 
 +
 +
ದೋಸ್ತ-ಅಲಿ
 +
 
 +
 +
'''ಮತ್ತು
 +
'''
 +
 
 +
 +
ಇಂಗ್ಲೀಷರು
 +
 
 +
 +
(ಜನರಲ್
 +
ನೇಪಿಯರ್)
 +
 
 +
 +
<br>
 +
 
 +
 +
|
 +
'''1.'''ಪಂಜಾಬಿನಲ್ಲಿ
 +
ಇಂಗ್ಲೀಷ ಸೈನ್ಯ ಇರಿಸಿ ಮೇಲ್ವಿಚಾರ
 +
ಣೆಯನ್ನು '''ದುಲೀಪ್ ಸಿಂಗ'''ನಿಗೆ
 +
ವಹಿಸಿದ್ದರಿಂದ ಸಿಖ ಸೈನಿಕರಿಗೆ
 +
ಅಸಮಾಧಾನವಾಯಿತು.
 +
 
 +
 +
'''2 '''.ಮುಲ್ತಾನಿನ ಅಧಿಕಾರಿ'''
 +
ಮುಲ್ ರಾಜ'''
 +
ದಂಗೆಯೆದ್ದನು.
 +
 
 +
 +
'''3. '''ಅಪ್ಘನ್
 +
ನಾಯಕ '''ದೋಸ್ತ''''''-''''''ಅಲಿ'''
 +
ಸಿಖ್ಖರ ದಂಗೆಯನ್ನು ಬೆಂಬಲಿಸಿದನು.
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
'''1949''''''ರಲ್ಲಿ
 +
ಜಾಲಿಯನ್ ವಾಲಾ'''ದಲ್ಲಿ ನಡೆದ
 +
ಯುದ್ಧದಲ್ಲಿ '''ಜನರಲ್ ನೇಪಿಯರ್'''
 +
ಸಿಖ್ಖರನ್ನು ಸೋಲಿಸಿದನು.
 +
 
 +
 +
|
 +
'''1.''''''ಸಿಖ್ಖ'''ರ
 +
'''ಅಂತ್ಯ'''ವಾಯಿತು.
 +
 
 +
 +
'''2.''''''ದುಲೀಪಸಿಂಗ'''ನಿಗೆ
 +
ವಿಶ್ರಾಂತಿವೇ ತನವನ್ನು ನೀಡಲಾಯಿತು.
 +
 
 +
 +
'''3.'''ಇದರ
 +
ನೆನಪಿಗಾಗಿ '''ದುಲೀಪ ಸಿಂಗ'''
 +
ನು ಇಂಗ್ಲೀಷರಿಗೆ
 +
'''&quot;''''''ಕೋಹಿನೂರ
 +
ವಜ್ರ'''&quot;ವನ್ನು
 +
ನೀಡಿದನು'''.
 +
'''
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
-----
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
15
 +
 
 +
 +
|
 +
'''ಪ್ರಥಮ
 +
ಸ್ವಾತಂತ್ರ್ಯ ಸಂಗ್ರಾಮ
 +
'''
 +
 
 +
 +
|
 +
'''1854
 +
'''
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
ಭಾರತೀಯರು
 +
'''ಮತ್ತು '''
 +
 
 +
 +
ಬ್ರಿಟೀಷರು
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
'''1.'''ರಾಜಕೀಯ
 +
ಕಾರಣಗಳು
 +
 
 +
 +
'''2.'''ಆರ್ಥಿಕ
 +
ಕಾರಣ ಗಳು
 +
 
 +
 +
'''3.'''ಸಾಮಾಜಿಕ
 +
ಕಾರಣಗಳು.
 +
 
 +
 +
'''4.'''ಧಾರ್ಮಿಕ
 +
ಕಾರಣಗಳು.
 +
 
 +
 +
'''5.'''ಸೈನಿಕ
 +
ಕಾರಣಗಳು
 +
 
 +
 +
'''6.'''ಆಡಳಿತಾತ್ಮಕ
 +
ಕಾರಣಗಳು.
 +
 
 +
 +
'''7.'''ತತ್
 +
ಕ್ಷಣದ ಕಾರಣ.
 +
 
 +
 +
|
 +
'''1.'''ಮೀರತ್
 +
ನಲ್ಲಿ ಸಿಪಾಯಿಗಳು ಸೆರೆಮನೆ
 +
ಒಡೆದು ಬಹಿರಂಗ ಹತ್ಯೆ ನಡೆಸಿದರು.
 +
 
 +
 +
'''2.'''ಕಾನ್ಪುರದಲ್ಲಿ
 +
'''ನಾನಾಸಾಹೇಬ'''ನ ನಾಯ
 +
 
 +
 +
ಕತ್ವದಲ್ಲಿ
 +
ಇಂಗ್ಲೀಷರ ಹತ್ಯೆ ನಡೆಸಿದರು.
 +
ನಾನಾಸಾಹೇಬ
 +
ಸೋತು ನೇಪಾಳಕ್ಕೆ ಓಡಿದ
 +
'''3.'''ಲಕ್ನೋದಲ್ಲಿ ''' ಬೇಗಂ ಹಜರತ್ ಮಹಲ್''' ದಂಗೆ
 +
ಎದ್ದಳು.ಸೋತು
 +
ನೇಪಾಳಕ್ಕೆ ಫಲಾಯನ ಮಾಡಿದಳು.
 +
 
 +
 +
'''4.'''ಮಧ್ಯಪ್ರದೇಶದಲ್ಲಿ
 +
ಝಾನ್ಸಿರಾಣಿ '''ಲಕ್ಷ್ಮೀಬಾಯಿ'''
 +
ಯುದ್ಧ ಹೂಡಿದಳು.
 +
ಹೋರಾಡುತ್ತಾ
 +
ಅಸುನೀಗಿದಳು.
 +
 
 +
 +
|
 +
'''1.'''ಇಂಗ್ಲೀಷ
 +
ಸರಕಾರದ ನೇರ ಆಳ್ವಿಕೆ ಪ್ರಾರಂ
 +
ಭವಾಯಿತು.
 +
'''2.'''ಭಾರತದ
 +
ವ್ಯವಹಾರಗಳ ಕಾರ್ಯದರ್ಶಿಗೆ
 +
ಭಾರತದ ವ್ಯವಹಾರ ವಹಿ ಸಲಾಯಿತು.
 +
'''3.''''''ದತ್ತುಪುತ್ರರಿಗೆ
 +
ಹಕ್ಕಿಲ್ಲ '''ಎಂಬ
 +
ಕಾನೂನು ಹಿಂತೆಗೆದುಕೊ ಳ್ಳಲಾ
 +
ಯಿತು.
 +
'''4.'''ಕ್ರಿ.ಶ.1858
 +
ರಲ್ಲಿ
 +
ರಾಣಿ ವಿಕ್ಟೋ ರಿಯಾ &quot;'''ಮ್ಯಾಗ್ನಾ
 +
ಕಾರ್ಟಾ''''''&quot;
 +
'''ಹೊರಡಿಸಿ
 +
ದಳು.'''5.'''ಭಾರತೀಯರ
 +
ಧಾರ್ಮಿಕ ನಂಬಿಕೆ ಗಳಲ್ಲಿ
 +
ಹಸ್ತಕ್ಷೇಪ ಮಾಡು ವುದಿಲ್ಲ
 +
ಎಂದು ಭರವಸೆ ಇತ್ತಳು.'''6.'''ಭಾರತೀಯರ
 +
ಬೆಂಬಲ ದಿಂದ ಮಾತ್ರ ಭಾರತವನ್ನು
 +
ಆಳಬಹುದೆಂ ಬುದನ್ನು ಬ್ರಿಟೀಷರು
 +
ಮನಗಂಡರು.
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
-----
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
16
 +
 
 +
 +
|
 +
'''ಒಂದನೆಯ
 +
ಮಹಾಯ ದ್ಧ '''
 +
 
 +
 +
|
 +
'''1914-18 '''
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
ಜರ್ಮನಿ,ಆಸ್ಟ್ರೋ
 +
ಹಂಗೇರಿ,ಇಟಲಿ
 +
ಬಲ್ಗೇರಿಯಾ,ಟರ್ಕಿ
 +
'''ಮತ್ತು '''ಇಂಗ್ಲೆಂಡ,
 +
ಫ್ರಾನ್ಸ
 +
,
 +
ರಷ್ಯ,
 +
ಸರ್ಬಿಯಾ,
 +
ಬೆಲ್ಜಿಯಂ,
 +
ಅಮೇರಿಕಾ
 +
 
 +
 
 +
|
 +
<br>
 +
 
 +
 +
<br>
 +
 
 +
 +
'''1.'''ಅತ್ಯುಗ್ರ
 +
ರಾಷ್ಟ್ರೀಯತೆ
 +
 
 +
 +
'''2.'''ಪ್ರತಿಸ್ಪರ್ಧೆಯ
 +
ಮೈತ್ರಿಕೂಟಗಳ ಪದ್ಧತಿ.('''ಕದನ
 +
ಬಾಂಧವ್ಯತ್ರಯ'''''',
 +
''''''ಕದನ
 +
ಸೌಹಾರ್ಧತ್ರಯ '''''')
 +
3.'''ಶಸ್ತ್ರಾಸ್ತ್ರಗಳ
 +
ಪೈಪೋಟಿ
 +
 
 +
 +
'''4.'''ತಕ್ಷಣದ
 +
ಕಾರಣ :-'''ಆಸ್ಟ್ರಿಯಾ'''ದ
 +
ರಾಜಕುಮಾರ '''ಸೆರಾಜಿವೊ'''
 +
ನಗರದಲ್ಲಿ '''ಸರ್ಬೀಯಾ'''ದ
 +
ಪ್ರಜೆಯಿಂದ ಕೊಲೆಯಾದುದು.
 +
 
 +
 +
|
 +
'''ಆಸ್ಟ್ರಿಯಾ
 +
'''ಜರ್ಮನಿಯ ಬೆಂಬಲದಿಂದ '''ಸರ್ಬಿಯಾ
 +
'''ವನ್ನು ಶಿಕ್ಷಿಸಲು ಮುಂದಾಯಿತು.
 +
'''ರಷ್ಯ
 +
'''ಸರ್ಬಿಯಾ ವನ್ನು ಬೆಂಬಲಿಸಿತು.'''ಜರ್ಮನಿ
 +
ಫ್ರಾನ್ಸ'''ನ ಮೇಲೆ,
 +
'''ಇಂಗ್ಲೆಂಡ್
 +
ಜರ್ಮನಿ''' ಮೇಲೆ ಯುದ್ಧ ಪ್ರಾರಂಭಿಸಿ
 +
ದವು. ಜರ್ಮನಿ
 +
ಬ್ರಿಟೀಷ''' ಜಲಾಂತರ್ಗಾಮಿ'''
 +
ನೌಕೆ '''ಲೂಸಿತಾನಿಯಾ''' ವನ್ನು
 +
ಮುಳುಗಿಸಿದ್ದಕ್ಕಾಗಿ ಅಮೇರಿಕಾ
 +
ಯುದ್ಧದಲ್ಲಿ ಭಾಗವಹಿಸಿತು.'''1918'''ರಲ್ಲಿ
 +
'''ಜರ್ಮನಿಯು ಮಾರ್ನೆ''' ಎಂಬಲ್ಲಿ
 +
ಸೋತು,ಚಕ್ರವರ್ತಿ '''2''''''ನೇ
 +
ಕೈಸರ್ ವಿಲಿಯಂ '''ಶಾಂತಿ ಒಪ್ಪಂದಕ್ಕೆ
 +
ಸಹಿ ಹಾಕಿದನು.
 +
 
 +
 +
|
 +
'''1. '''ಲಕ್ಷಾಂತರ
 +
ಜನ ಸತ್ತರು.
 +
 
 +
 +
'''2.'''ಹೆಚ್ಚು
 +
ಜನ ಕೈ ಕಾಲು ಕಳೆದುಕೊಂಡು
 +
ಅಂಗವಿಕಲರಾದರು .
 +
 
 +
 +
'''3.'''ನಗರ,ರಸ್ತೆ,
 +
ಸೇತು
 +
ವೆ,ರೈಲುಮಾರ್ಗ,
 +
ಕಾರ್ಖಾನೆ,
 +
ನಾಶವಾದ
 +
ವು.
 +
'''4.1929''''''ರ'''
 +
ತೀವ್ರ '''ಆರ್ಥಿಕ ಬಿಕ್ಕಟ್ಟಿ'''ಗೂ
 +
ಇದು ಕಾರಣವಾಯಿತು.'''5.''''''ವರ್ಸೈಲ್ಸ'''
 +
ಒಪ್ಪಂದವಾಯಿತು.'''6.
 +
''''''ರಾಷ್ಟ್ರಸಂಘ
 +
''''''(1919)''' ವು
 +
ಸ್ಥಾಪನೆಯಾಯಿತು.
 +
 
 +
 +
|
 +
ವರ್ಸೈಲ್ಸ
 +
ಒಪ್ಪಂದ 1919
 +
 
 +
 +
|-
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
17
 +
 
 +
 +
|
 +
'''ಎರಡನೆಯ
 +
ಮಹಾಯುದ್ಧ '''
 +
 
 +
 +
|
 +
'''1939 – 44 '''
 +
 
 +
 +
|
 +
ಜರ್ಮನಿ,ಜಪಾನ್,
 +
ಇಟಲಿ,
 +
ಗ್ರೀಸ್
 +
ಹಾಗೂ ಇತರ ದೇಶಗಳು '''ಮತ್ತು '''
 +
 
 +
 +
ಫ್ರಾನ್ಸ,ಇಂಗ್ಲೆಂಡ್,ರಷ್ಯ,
 +
ಅಮೇರಿಕಾ
 +
ಹಾಗೂ ಇತರ ದೇಶಗಳು.
 +
 
 +
 +
|
 +
'''1.''''''ಜರ್ಮನಿ'''
 +
ಹಾಗೂ '''ಇಟಲಿ'''
 +
ದೇಶಗಳ ವಿಸ್ತರಣಾ ವಾದ ಹಾಗೂ
 +
ಸಾಮ್ರಾಜ್ಯವಾದಗಳು.
 +
'''2.'''ವಿಸ್ತರಣಾವಾದಿಗಳ
 +
ಆಕ್ರಮಣ ಶೀಲತೆಯನ್ನು '''ರಾಷ್ಟ್ರಸಂಘ'''
 +
ತಡೆಯದೇ ಹೋದುದು.
 +
 
 +
 +
'''3.''''''ಹಿಟ್ಲರ್
 +
'''ಮತ್ತು '''ಮುಸ್ಸಲೋನಿ'''ಯರ
 +
ವಿರುದ್ಧ ಯಾರೂ ಸಶಸ್ತ್ರ ಕ್ರಮ
 +
ಕೈಗೊಳ್ಳಲು ಮುಂದಾಗದಿರುವದು.
 +
 
 +
 +
'''4.''''''ಜರ್ಮನಿ'''
 +
ಹಾಗೂ '''ರಷ್ಯ'''
 +
ಗಳು ಪರಸ್ಪರ ಒಪ್ಪಂದ ಮಾಡಿಕೊಂಡು
 +
'''ಪೊಲೆಂಡ'''ನ್ನು
 +
ಹಂಚಿಕೊಂಡದ್ದು.
 +
 
 +
 +
|
 +
'''ಜರ್ಮನಿ'''''':-'''ಪೋಲೆಂಡ್,ನಾರ್ವೆ,ಮತ್ತು
 +
ಡೆನ್ಮಾರ್ಕಗಳ ನ್ನು
 +
ಗೆದ್ದಿತು.ಫ್ರಾನ್ಸನ್ನು
 +
ವಶಪಡಿಸಿ ಕೊಂಡಿತು.
 +
ಇಂಗ್ಲೆಂಡ್
 +
ಮೇಲೆ ಉಗ್ರ ಬಾಂಬ್ ದಾಳಿ ಮಾಡಿತು.
 +
ರಷ್ಯದ
 +
ದಾಳಿಗೆ ಪ್ರಯತ್ನಿಸಿ ಅಪಾರ
 +
ಸಾವು ನೋವು ಅನುಭವಿಸಿತು.
 +
'''ಗ್ರೀಸ್'''''':-'''ಆಫ್ರಿಕಾದ
 +
ಫ್ರಾನ್ಸಸಾಮ್ರಾಜ್ಯದ ಮೊರಾಕ್ಕೊ
 +
ಮುಂತಾದ ಪ್ರದೇಶಗಳ ಮೇಲೆ ದಾಳಿ
 +
ಮಾಡಿತು.
 +
'''ಜಪಾನ್
 +
'''''':-''' ಏಷ್ಯಾದ
 +
ಫಿಲಿಫೈನ್ಸ,ಮಲಯ
 +
,ಸಿಂಗಾಪುರ,
 +
ಇಂಡೋ
 +
ಚೀನಾ,ಇಂಡೋನೇಷ್ಯಾ
 +
ಗಳ ನ್ನು ಗೆದ್ದು ಅಂಡಮಾನ್
 +
ದ್ವೀಪಗಳನ್ನು ಗೆದ್ದು ಭಾರತ
 +
ದ ಕಡೆಗೆ ಸಾಗಿತು.1941
 +
ರಲ್ಲಿ
 +
ಅಮೇರಿಕಾದ ಪರ್ಲ್ ಹರ್ಬರ್ ಮೇಲೆ
 +
ದಾಳಿ ಮಾಡಿತು.
 +
ಅಮೇರಿಕಾ
 +
'''1945''''''ರಲ್ಲಿ'''
 +
ಹೋರಾಟಕ್ಕಿಳಿದು ಜಪಾನ್ ಮೇಲೆ
 +
ಬಾಂಬ್ ದಾಳಿ ಮಾಡಿತು.
 +
 
 +
 +
|
 +
'''1.'''ಜಪಾನಿನ
 +
'''ಹೀರೋಶಿಮಾ '''ಹಾಗೂ'''
 +
ನಾಗಾಸಾಕಿ'''
 +
ನಗರಗಳು ನಾಶವಾದವು.
 +
'''2.'''ಸುಮಾರು
 +
'''ಐದುಕೋಟಿ '''ಜನ
 +
ಸತ್ತ ರು.
 +
'''3. '''50 ಲಕ್ಷ
 +
ಯಹೂದಿಗಳನ್ನು '''ಹಿಟ್ಲರ್
 +
'''ವಿಷಾನಿಲಗೃಹ
 +
ದಲ್ಲಿ ಕೊಲ್ಲಿಸಿದ್ದ.
 +
 
 +
 +
'''4.'''ಇಡೀ
 +
ಯುರೋಫ್ ನಾಶವಾಗಿ ನಗರ
 +
ಪಟ್ಟಣ,ಕೈಗಾರಿಕೆ,ರಸ್ತೆ,ರೈಲು
 +
ಮಾರ್ಗಗಳು ನಾಶವಾದವು.'''
 +
5'''ಅಮೇರಿಕಾದ
 +
ಅಧ್ಯಕ್ಷ '''ಟ್ರೂಮನ್ '''&quot;'''ಮಾರ್ಷಲ್
 +
ಯೋಜನೆ''''''&quot;''' ರೂಪಿಸಿದ.
 +
'''6.''''''ಜರ್ಮನ'''ನ್ನು
 +
ನಿಶ್ಯಸ್ತ್ರೀಕರಣ ಗೊಳಿಸಿ,
 +
ಗೆದ್ದ
 +
ರಾಷ್ಟ್ರಗಳ ಉಸ್ತುವಾರಿಗೆ
 +
ವಹಿಸಿದರು.'''7.''' ಜಾಗತಿಕ
 +
ಚಿರಶಾಂತಿಗಾಗಿ''' ವಿಶ್ವಸಂಸ್ಥೆ
 +
''' ಸ್ಥಾಪನೆಯಾಯಿತು.
 +
 
 +
 +
|
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
<br>
 +
 
 +
 +
---
 +
 
 +
 +
|}
 +
<br>
 +
 
 +
 
 +
8
 +
 
 +
 
   −
</gallery> ಇದನ್ನು Download ಮಾಡಲು [http://karnatakaeducation.org.in/KOER/index.php/File:%E0%B2%AF%E0%B3%81%E0%B2%A6%E0%B3%8D%E0%B2%A7%E0%B2%97%E0%B2%B3_%E0%B2%9A%E0%B2%BE%E0%B2%B0%E0%B3%8D%E0%B2%9F%E0%B3%8D.odt '''ಇಲ್ಲಿ''' ಒತ್ತಿ]
      
[http://karnatakaeducation.org.in/KOER/index.php/File:%E0%B2%B5%E0%B2%BF%E0%B2%B8%E0%B3%8D%E0%B2%A4%E0%B3%83%E0%B2%A4_%E0%B2%B0%E0%B3%82%E0%B2%AA%E0%B2%97%E0%B2%B3%E0%B3%81_.odt ವಿಸ್ತ್ರುತ ರೂಪಗಳು]
 
[http://karnatakaeducation.org.in/KOER/index.php/File:%E0%B2%B5%E0%B2%BF%E0%B2%B8%E0%B3%8D%E0%B2%A4%E0%B3%83%E0%B2%A4_%E0%B2%B0%E0%B3%82%E0%B2%AA%E0%B2%97%E0%B2%B3%E0%B3%81_.odt ವಿಸ್ತ್ರುತ ರೂಪಗಳು]
278

edits