Changes
From Karnataka Open Educational Resources
1 byte added
, 10:36, 11 December 2014
Line 17: |
Line 17: |
| | | |
| '''ಮೂರನೇ ದಿನದ ವರದಿ''' | | '''ಮೂರನೇ ದಿನದ ವರದಿ''' |
| + | |
| ದಿನಾಂಕ 10.12.14 ರ ಬೆಳಿಗ್ಗೆ 10 ಗಂಟೆಗೆ ತರಬೇತಿ ಆರಂಭವಾಯಿತು. ಹಿಂದಿನ ದಿನದ ಹಿಮ್ಮಾಹಿತಿಯನ್ನು ಪಡೆದ ನಂತರ, ದಿನದ ಪ್ರಕ್ರಿಯೆ ಪ್ರಾರಂಭವಾಯಿತು.. ಶ್ರೀ ವೀರೇಂದ್ರ ತೋಟಗಾರ್ ರವರು TCT ,DCT ಗಳ ರಚನೆಯನ್ನು ತಿಳಿಸಿದರು. ಿದು ಹತ್ತನೇ ತರಗತಿಯ ಮುಖ್ಯವಾದ ಕಲಿಕಾಂಶ ಆಗಿದೆ. ಪ್ರತೀ ಪ್ರಶ್ನೆ ಪತ್ರಿಕೆ ಗಳಲ್ಲಿ ಕಡ್ಡಾಯವಾಗಿ ಕೇಳಲಾಗುವ ಪ್ರಶ್ನೆ ಆಗಿದೆ. | | ದಿನಾಂಕ 10.12.14 ರ ಬೆಳಿಗ್ಗೆ 10 ಗಂಟೆಗೆ ತರಬೇತಿ ಆರಂಭವಾಯಿತು. ಹಿಂದಿನ ದಿನದ ಹಿಮ್ಮಾಹಿತಿಯನ್ನು ಪಡೆದ ನಂತರ, ದಿನದ ಪ್ರಕ್ರಿಯೆ ಪ್ರಾರಂಭವಾಯಿತು.. ಶ್ರೀ ವೀರೇಂದ್ರ ತೋಟಗಾರ್ ರವರು TCT ,DCT ಗಳ ರಚನೆಯನ್ನು ತಿಳಿಸಿದರು. ಿದು ಹತ್ತನೇ ತರಗತಿಯ ಮುಖ್ಯವಾದ ಕಲಿಕಾಂಶ ಆಗಿದೆ. ಪ್ರತೀ ಪ್ರಶ್ನೆ ಪತ್ರಿಕೆ ಗಳಲ್ಲಿ ಕಡ್ಡಾಯವಾಗಿ ಕೇಳಲಾಗುವ ಪ್ರಶ್ನೆ ಆಗಿದೆ. |
| ಮಧ್ಯಾಹ್ನದ ಾವಧಿಯಲ್ಲಿ ಕೋನಗಳ ರಚನೆ, ತ್ರಿಭುಜಗಳ ರಚನೆ, ಕೋನಗಳನ್ನು ಾಳೆಯುವುದು. ಾವುಗಳ ಾನಿಮೇಷನ್, ಬಗ್ಗೆ ಶ್ರೀ ಕೊಟ್ರೇಶ್ ರವ ರು ತಿಳಿಸಿದರು. ನಂತರ ಬಹುಭುಜಾಕ್ರುತಿಗಳ ಬಗ್ಗೆ ತಿಳಸಿದರು. ಾವುಗಳ ಾನಿಮೇಷನ್ ನಿಂದ ಬೋಧಿಸಿದರೆ ಬೋಧನೆ ಕಲಿಕೆ ಸುಲಭವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆನಂದ್ ,ಶ್ರೀ ಸತೀಷ್ ರವ ರು ಶಿಕ್ಷಕರಿಗೆ ಸದರಿ ಟೂಲ್ ಗಳ ಬಳಕೆಯಲ್ಲಿ ಸಹಕರಿಸಿದರು. KOER ನ ುಪಯುಕ್ತತೆ ಬಗ್ಗೆ ಶ್ರೀ ವೀರೇಂದ್ರ ತೋಟಗಾರ್ ರವರು ತಳಿಸಿದರು. ೆಂದಿನಂತೆ ಚಹ ಭೋಜನದ ವ್ಯವಸ್ಥ ು್ತ್ತಮವಆಗಿತ್ತು. ನಾಲ್ಕನೇ ದಿನದಲ್ಲಿ ಕಲಿಕಾಂಶ ಗಳ ಬಗ್ಗೆ ಕುತೂಹಲದಿಂದ 3ನೇ ದಿನದ ತರಬೇತಿ ಮುಗಿಯಿತು. | | ಮಧ್ಯಾಹ್ನದ ಾವಧಿಯಲ್ಲಿ ಕೋನಗಳ ರಚನೆ, ತ್ರಿಭುಜಗಳ ರಚನೆ, ಕೋನಗಳನ್ನು ಾಳೆಯುವುದು. ಾವುಗಳ ಾನಿಮೇಷನ್, ಬಗ್ಗೆ ಶ್ರೀ ಕೊಟ್ರೇಶ್ ರವ ರು ತಿಳಿಸಿದರು. ನಂತರ ಬಹುಭುಜಾಕ್ರುತಿಗಳ ಬಗ್ಗೆ ತಿಳಸಿದರು. ಾವುಗಳ ಾನಿಮೇಷನ್ ನಿಂದ ಬೋಧಿಸಿದರೆ ಬೋಧನೆ ಕಲಿಕೆ ಸುಲಭವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆನಂದ್ ,ಶ್ರೀ ಸತೀಷ್ ರವ ರು ಶಿಕ್ಷಕರಿಗೆ ಸದರಿ ಟೂಲ್ ಗಳ ಬಳಕೆಯಲ್ಲಿ ಸಹಕರಿಸಿದರು. KOER ನ ುಪಯುಕ್ತತೆ ಬಗ್ಗೆ ಶ್ರೀ ವೀರೇಂದ್ರ ತೋಟಗಾರ್ ರವರು ತಳಿಸಿದರು. ೆಂದಿನಂತೆ ಚಹ ಭೋಜನದ ವ್ಯವಸ್ಥ ು್ತ್ತಮವಆಗಿತ್ತು. ನಾಲ್ಕನೇ ದಿನದಲ್ಲಿ ಕಲಿಕಾಂಶ ಗಳ ಬಗ್ಗೆ ಕುತೂಹಲದಿಂದ 3ನೇ ದಿನದ ತರಬೇತಿ ಮುಗಿಯಿತು. |